somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಅಕ್ಟೋಬರ್ 04, 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

* 1 ಏಪ್ರಿಲ್: ಉತ್ಕಲ್ ದಿವಸ್ ಅಥವಾ 87 ನೇ ಒಡಿಶಾ ರಾಜ್ಯತ್ವ ದಿನ (ಒಡಿಶಾ)
* 2 ಏಪ್ರಿಲ್: ವಿಶ್ವ ಆಟಿಸಂ ಜಾಗೃತಿ ದಿನ
ಥೀಮ್: "ಎಲ್ಲರಿಗೂ ಒಳಗೊಳ್ಳುವ ಗುಣಮಟ್ಟದ ಶಿಕ್ಷಣ".
* 2 ಏಪ್ರಿಲ್: ಅಂತರಾಷ್ಟ್ರೀಯ ಮಕ್ಕಳ ಪುಸ್ತಕ ದಿನ
ಥೀಮ್: "ಕಥೆಗಳು ನೀವು ಪ್ರತಿದಿನ ಮೇಲೇರಲು ಸಹಾಯ ಮಾಡುವ ರೆಕ್ಕೆಗಳು."
* 3 ಏಪ್ರಿಲ್_ 257ನೇ ಸೇನಾ ವೈದ್ಯಕೀಯ ಕಾರ್ಪ್ಸ್ ರೈಸಿಂಗ್ ಡೇ
ಥೀಮ್: ಸರ್ವೇ ಸಂತು ನಿರಾಮಯ”
* 4 ಏಪ್ರಿಲ್: ಗಣಿ ಜಾಗೃತಿ ಮತ್ತು ಗಣಿ ಕ್ರಿಯೆಯಲ್ಲಿ ಸಹಾಯಕ್ಕಾಗಿ ಅಂತರಾಷ್ಟ್ರೀಯ ದಿನ
ಥೀಮ್: "ಸುರಕ್ಷಿತ ನೆಲ, ಸುರಕ್ಷಿತ ಹೆಜ್ಜೆಗಳು, ಸುರಕ್ಷಿತ ಮನೆ."
* 5 ಏಪ್ರಿಲ್: 58ನೇ ರಾಷ್ಟ್ರೀಯ ಕಡಲ ದಿನ
ಥೀಮ್: ಕೋವಿಡ್-19 ಆಚೆಗೆ ಸುಸ್ಥಿರ ಶಿಪ್ಪಿಂಗ್.
* 5 ಏಪ್ರಿಲ್: ಅಂತರಾಷ್ಟ್ರೀಯ ಆತ್ಮಸಾಕ್ಷಿಯ ದಿನ
ಥೀಮ್: ಆತ್ಮಸಾಕ್ಷಿಯು ನಮ್ಮ ಜಗತ್ತನ್ನು ಬೆಳಗಿಸಲಿ.
* 6 ಏಪ್ರಿಲ್: ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತಾರಾಷ್ಟ್ರೀಯ ಕ್ರೀಡಾ ದಿನ
* 7 ಏಪ್ರಿಲ್: ವಿಶ್ವ ಆರೋಗ್ಯ ದಿನ
* 7 ಏಪ್ರಿಲ್: 1994 ರ ರುವಾಂಡಾ ನರಮೇಧದ ಪ್ರತಿಬಿಂಬದ ಅಂತರರಾಷ್ಟ್ರೀಯ ದಿನ
* 8 ಏಪ್ರಿಲ್: ಅಂತರಾಷ್ಟ್ರೀಯ ರೋಮಾನಿ ದಿನ
* 9 ಏಪ್ರಿಲ್: 55ನೇ CRPF ಶೌರ್ಯ ದಿನ
* 10 ಏಪ್ರಿಲ್: ವಿಶ್ವ ಹೋಮಿಯೋಪತಿ ದಿನ
* 11 ಏಪ್ರಿಲ್: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
* 11 ಏಪ್ರಿಲ್: ರಾಷ್ಟ್ರೀಯ ಸಾಕುಪ್ರಾಣಿಗಳ ದಿನ
* 12 ಏಪ್ರಿಲ್: ಮಾನವ ಬಾಹ್ಯಾಕಾಶ ಹಾರಾಟದ ಅಂತರಾಷ್ಟ್ರೀಯ ದಿನ
* 13 ಏಪ್ರಿಲ್: 37ನೇ ಸಿಯಾಚಿನ್ ದಿನ
* 13 ಏಪ್ರಿಲ್: ಅಂತರಾಷ್ಟ್ರೀಯ ಪೇಟ ದಿನ
* 14 ಏಪ್ರಿಲ್: ವಿಶ್ವ ಚಾಗಸ್ ರೋಗ ದಿನದ 2ನೇ ಆವೃತ್ತಿ
* 14 ಏಪ್ರಿಲ್: ನದಿಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಯೆಯ ದಿನ
* 14 ಏಪ್ರಿಲ್: ರಾಷ್ಟ್ರೀಯ ಅಗ್ನಿಶಾಮಕ ಸೇವೆಯ ದಿನ
* 15 ಏಪ್ರಿಲ್: ವಿಶ್ವ ಕಲಾ ದಿನ
* 16 ಏಪ್ರಿಲ್: ವಿಶ್ವ ಧ್ವನಿ ದಿನ
* 16 ಏಪ್ರಿಲ್: ಆನೆ ದಿನ
* 17 ಏಪ್ರಿಲ್: ವಿಶ್ವ ಹಿಮೋಫಿಲಿಯಾ ದಿನ
* 17 ಏಪ್ರಿಲ್: 11ನೇ ವಿಶ್ವ ಸರ್ಕಸ್ ದಿನ
* 18 ಏಪ್ರಿಲ್: ವಿಶ್ವ ಪರಂಪರೆಯ ದಿನ ಅಥವಾ
ಸ್ಮಾರಕಗಳು ಮತ್ತು ತಾಣಗಳ ಅಂತಾರಾಷ್ಟ್ರೀಯ ದಿನ
* 19 ಏಪ್ರಿಲ್: ವಿಶ್ವ ಯಕೃತ್ತು ದಿನ
* 20 ಏಪ್ರಿಲ್: UN ಚೈನೀಸ್ ಭಾಷಾ ದಿನ
* 21 ಏಪ್ರಿಲ್: ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನ
* 21 ಏಪ್ರಿಲ್: ನಾಗರಿಕ ಸೇವೆಗಳ ದಿನ
* 22 ಏಪ್ರಿಲ್: ಅಂತರಾಷ್ಟ್ರೀಯ ತಾಯಿ ಭೂಮಿಯ ದಿನ
* 23 ಏಪ್ರಿಲ್:  ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ
* 23 ಏಪ್ರಿಲ್: UN ಇಂಗ್ಲಿಷ್ ಭಾಷಾ ದಿನ & UN ಸ್ಪ್ಯಾನಿಷ್ ಭಾಷಾ ದಿನ
* 23 ಏಪ್ರಿಲ್: ಮಣಿಪುರ ಸರ್ಕಾರವು "ಖೋಂಗ್‌ಜೋಮ್ ದಿನ"ವನ್ನು ಸ್ಮರಿಸುತ್ತದೆ
* 24 ಏಪ್ರಿಲ್: ರಾಷ್ಟ್ರೀಯ ಪಂಚಾಯತ್ ರಾಜ್ ದಿನ
* 24 ಏಪ್ರಿಲ್: ಪ್ರಯೋಗಾಲಯ ಪ್ರಾಣಿಗಳಿಗಾಗಿ ಪ್ರಾಣಿ ವಿಶ್ವ ದಿನ
* 24 ಏಪ್ರಿಲ್: ಬಹುಪಕ್ಷೀಯತೆ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆಯ ಅಂತಾರಾಷ್ಟ್ರೀಯ ದಿನ
* 24 ಏಪ್ರಿಲ್: ಅರ್ಮೇನಿಯನ್ ನರಮೇಧದ ನೆನಪಿನ ದಿನ
* 25 ಏಪ್ರಿಲ್: ವಿಶ್ವ ಮಲೇರಿಯಾ ದಿನ
* 25 ಏಪ್ರಿಲ್: ವಿಶ್ವ ಪೆಂಗ್ವಿನ್ ದಿನ
* 25 ಏಪ್ರಿಲ್: ಅಂತರಾಷ್ಟ್ರೀಯ ಪ್ರತಿನಿಧಿಗಳ ದಿನ
* 26 ಏಪ್ರಿಲ್: ವಿಶ್ವ ಬೌದ್ಧಿಕ ಆಸ್ತಿ ದಿನ
* 26 ಏಪ್ರಿಲ್: ಅಂತರಾಷ್ಟ್ರೀಯ ಚೆರ್ನೋಬಿಲ್ ದುರಂತದ ಸ್ಮರಣೆ ದಿನ
* 28 ಏಪ್ರಿಲ್: ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ
* 28 ಏಪ್ರಿಲ್: ಕಾರ್ಮಿಕರ ಸ್ಮಾರಕ ದಿನ
* 29 ಏಪ್ರಿಲ್: ಅಂತರಾಷ್ಟ್ರೀಯ ನೃತ್ಯ ದಿನ
* 30 ಏಪ್ರಿಲ್: ಆಯುಷ್ಮಾನ್ ಭಾರತ್ ದಿವಸ್
* 30 ಏಪ್ರಿಲ್: ಅಂತರಾಷ್ಟ್ರೀಯ ಜಾಝ್ ದಿನ 

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

* ವಿಕ್ಟೋರಿಯಾ ಸರೋವರ - ತಾಂಜೇನಿಯ
* ಅರಲ್ ಸರೋವರ - ರಷ್ಯಾ
* ಮಚಿಗನ್ ಸರೋವರ - ಅಮೆರಿಕ
* ಬೈಕಲ್ ಸರೋವರ - ರಷ್ಯಾ
* ರುಡಾಲ್ಫ್ ಸರೋವರ - ಕಿನ್ಯಾ
* ಸೊಸೆಕೋರು ಸರೋವರ - ಟಿಬೆಟ್
* ಮಾನಸ ಸರೋವರ - ಟಿಬೆಟ್
* ಲಡೋಗ್  ಸರೋವರ - ರಷ್ಯಾ
* ಟಟಿಕಾಕ ಸರೋವರ - ಪೆರು
* ಗರೇಟ್ ಬಿಯರ್ ಸರೋವರ - ಕೆನಡಾ
* ಸುಪೀರಿಯರ್ ಸರೋವರ - ಅಮೆರಿಕ
* ಕಯಾಸ್ಪಿಯನ್ ಸರೋವರ - ಇರಾನ್
* ಓನೆಗ ಸರೋವರ - ರಷ್ಯಾ

UNESCO ವಿಶ್ವ ಪರಂಪರೆಯ ತಾಣಗಳು

UNESCO ವಿಶ್ವ ಪರಂಪರೆಯ ತಾಣಗಳು
—————————————————————-
🌷 ತಾಜ್ ಮಹಲ್ - ಉತ್ತರ ಪ್ರದೇಶ [1983]
🌷 ಆಗ್ರಾ ಕೋಟೆ - ಉತ್ತರ ಪ್ರದೇಶ [1983]
🌷ಅಜಂತಾ ಗುಹೆಗಳು - ಮಹಾರಾಷ್ಟ್ರ [1983]
🌷ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]
🌷ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]
🌷ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]
🌷ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]
🌷ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]
🌷ಕವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]
🌷ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]
🌷ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]
🌷ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]
🌷ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]
🌷ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]
🌷ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]
🌷ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]
🌷ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]
🌷ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]
🌷ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]
🌷ಹುಮಾಯೂನ್ ಸಮಾಧಿ - ದೆಹಲಿ [1993]
🌷ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]
🌷ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]
🌷ಭಂಬೆಟ್ಕಾ ಗುಹೆಗಳು - ಮಧ್ಯ ಪ್ರದೇಶ [2003]
🌷ಗಂಗೈ ಕೋಡಾ ಚೋಳಪುರಂ ದೇವಾಲಯ - ತಮಿಳುನಾಡು [2004]
🌷ಎರಾವತಿಶ್ವರ ದೇವಸ್ಥಾನ - ತಮಿಳುನಾಡು [2004]
🌷ಛತ್ರಪತಿ ಶಿವಾಜಿ ಟರ್ಮಿನಲ್ - ಮಹಾರಾಷ್ಟ್ರ [2004]
🌷ನೀಲಗಿರಿ ಪರ್ವತ ರೈಲುಮಾರ್ಗ - ತಮಿಳುನಾಡು [2005]
🌷ಫಲೋ ವ್ಯಾಲಿ ನ್ಯಾಷನಲ್ ಪಾರ್ಕ್ - ಉತ್ತರಾಖಂಡ್ [2005]
🌷ದಹಲಿಯ ಕೆಂಪು ಕೋಟೆ - ದೆಹಲಿ [2007]
🌷ಕಲ್ಕಾ ಶಿಮ್ಲಾ ರೈಲು - ಹಿಮಾಚಲ ಪ್ರದೇಶ [2008]
🌷ಸಮ್ಲಿಪಾಲ್ ರಿಸರ್ವ್ - ಒಡಿಶಾ [2009]
🌷ನೋಕ್ರೆಕ್ ರಿಸರ್ವ್ - ಮೇಘಾಲಯ [2009]
🌷ಭತರ್ಕಾನಿಕ ಉದ್ಯಾನ - ಒಡಿಶಾ [2010]
🌷ಜೈಪುರದ ಜಂತರ್-ಮಂತರ್ - ರಾಜಸ್ಥಾನ [2010]
🌷ಪಶ್ಚಿಮ ಘಟ್ಟಗಳು [2012]
🌷ಆಮೆರ್ ಕೋಟೆ - ರಾಜಸ್ಥಾನ [2013]
🌷ರಣಥಂಬೋರ್ ಕೋಟೆ - ರಾಜಸ್ಥಾನ [2013]
🌷ಕುಂಭಲ್ಗಡ್ ಕೋಟೆ - ರಾಜಸ್ಥಾನ [2013]
🌷ಸೋನಾರ್ ಕೋಟೆ - ರಾಜಸ್ಥಾನ [2013]
🌷ಚತ್ತೋರಗಢ ಕೋಟೆ - ರಾಜಸ್ಥಾನ [2013]
🌷ಗಗರಾನ್ ಕೋಟೆ - ರಾಜಸ್ಥಾನ [2013]
🌷ಕವೀನ್ಸ್ ವೇವ್ - ಗುಜರಾತ್ [2014]
🌷ಗರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ - ಹಿಮಾಚಲ ಪ್ರದೇಶ [2014]

ಸೋಮವಾರ, ಫೆಬ್ರವರಿ 14, 2022

KARNATAKA STATE ELIGIBILITY TEST (K-SET) FOR LECTUERSHIP

8th social science

10 h social science

9th social science

8th social science

7th social science

6th social science

ಸೋಮವಾರ, ಫೆಬ್ರವರಿ 07, 2022

ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು

✏️ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು
🌹🔹🌹🔹🌹🔹🌹🔹🌹🔹

☄️ 1896 ಕಲ್ಕತ್ತಾ ಅಧಿವೇಶನ : ಮೋಹಮದ್ ರಹಿಮತುಲ್ಲ ಸಯ್ಯಾನಿ👉 ವಂದೇ ಮಾತರಂ ಹಾಡಲಾಯಿತು 

☄️1906 ಕಲ್ಕತ್ತಾ ಅಧಿವೇಶನ : ದಾದಭಾಯಿ ನವರೋಜಿ ಅದ್ಯಕ್ಷರು 👉ಸವರಾಜ್ಯ ಪದ ಬಳಸಲಾಯಿತು 

☄️1907 ಸೂರತ್ ಅಧಿವೇಶನ : ರಾಸ್ ಬಿಹಾರಿ ಬೋಸ್ ಅದ್ಯಕ್ಷರು👉 1 ಕಾಂಗ್ರೆಸ್ ವಿಭಜನೆಗೊಂಡ ಪ್ರಕರಣ 

☄️1911 ಕಲ್ಕತ್ತಾ ಅಧಿವೇಶನ ಬಿ ಎನ್ ಧಾರ್ ಅದ್ಯಕ್ಷರು 👉ಜನ ಗಣ ಮನ ಹಾಡಲಾಯಿತು

☄️1923 ದೆಹಲಿ ಅಧಿವೇಶನ : ಮೌಲಾನ ಅಬ್ದುಲ್ ಕಲಾಂ ಅಜಾದ್👉 “ All india Khadi Board ” ಸ್ಥಾಪನೆ 

☄️1926 ಗೌಹಾತಿ ಅಧಿವೇಶನ : ಶ್ರೀನಿವಾಸ್ ಅಯ್ಯಾಂಗಾರ್ 👉ಖಾದಿ ಕಡ್ಡಾಯ ಧರಿಸುವ ನೀತಿ 

☄️1928 ಕಲ್ಕತ್ತಾ ಅಧಿವೇಶನ ಅಧ್ಯಕ್ಷರು : ಮೋತಿಲಾಲ್ ನೆಹರು 👉All india Youth Congress ಸ್ಥಾಪನೆ 

☄️1929 ಲಾಹೋರ್ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು👉 ಪೂರ್ಣ ಸ್ವರಾಜ್ಯ ಬೇಡಿಕೆ

☄️1931 ಕರಾಚಿ ಅದಿವೇಶನ ಅಧ್ಯಕ್ಷರು : ವಲ್ಲಬಾಭಾಯಿ ಪಟೇಲ್👉 Fundamental rights & Economic policy ಘೋಷಣೆ 

☄️1936 ಲಕ್ಕೋ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು 👉Socialisam ” ಪದ ಮೊದಲ ಬಾರಿ ಬಳಕೆ 

👉1939 ತ್ರಿಪುರ ಅಧಿವೇಶನ ಅಧ್ಯಕ್ಷರ : ರಾಜೇಂದ್ರ ಪ್ರಸಾದ್👉ಗಾಂಧಿಜೀ ಸೋಲಿನ ಪ್ರಕಣ

ಬಹು ಉಪಯುಕ್ತ ಪ್ರಶ್ನೋತ್ತರಗಳು

ಬಹು ಉಪಯುಕ್ತ ಪ್ರಶ್ನೋತ್ತರಗಳು

."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?

A). ಪಂಪ 
B). ರನ್ನ 
C). ಜನ್ನ 
D). ಪೊನ್ನ
A✔️👆🏻

'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?

A). ಎಸ್.ವಿ.ಪರಮೇಶ್ವರ ಭಟ್ಟ 
B). ಬಸವಪ್ಪ ಶಾಸ್ತ್ರಿ
C). ಕಾಳಿದಾಸ
D). ಆರ್.ಸಿ.ಹಿರೇಮಠ 
A👆🏻✔️

" ಪಂಪನು ಕನ್ನಡದ ಕಾಳಿದಾಸ " ಎಂದು ಕರೆದವರು ಯಾರು?

A). ದ.ರಾ.ಬೇಂದ್ರೆ 
B). ಕುವೆಂಪು 
C). ತಿ.ನಂ.ಶ್ರೀಕಂಠಯ್ಯ 
D). ಬಿ.ಎಂ.ಶ್ರೀ.
C✔️👆🏻

'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಪಂಪ 
B). ಪೊನ್ನ 
C). ರನ್ನ 
D). ಕುವೆಂಪು
B✔️👆🏻

'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

A). ಅತ್ತಿಮಬ್ಬೆ 
B). ಅಬ್ಬಲಬ್ಬೆ 
C). ಶಾಂತಿ 
D). ಜಿನವಲ್ಲಭ
A✔️👆🏻

'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಜನ್ನ 
B). ಪೊನ್ನ 
C). ರನ್ನ 
D). ಪಂಪ
C✔️👆🏻

'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?

A). ಒಂದನೇ ನಾಗವರ್ಮ 
B). ಪೊನ್ನ 
C). ನಯನಸೇನ 
D). ಚಾವುಂಡರಾಯ
D👆🏻✔️

'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಯನಸೇನ 
C). ದುರ್ಗಸಿಂಹ 
D). ಕುವೆಂಪು
A👆🏻✔️

'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಾಗವರ್ಮ 
C). ನಯನಸೇನ 
D). ದುರ್ಗಸಿಂಹ
C👆🏻✔️

ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?

A). ರಮಾದೇವಿ 
B). ನಿರ್ಮಲ 
C). ಅಕ್ಕ ಮಹಾದೇವಿ 
D). ಸುಮತಿ
C👆🏻✔️

'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ರಾಘವಾಂಕ 
B). ಹರಿಹರ 
C). ಸಿದ್ಧರಾಮ 
D). ಚೆನ್ನ ಬಸವಣ್ಣ
B👆🏻✔️

'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?

A). ರಾಘವಾಂಕ 
B). ಕುಮಾರ ವ್ಯಾಸ 
C). ಹರಿಹರ 
D). ಜನ್ನ
A👆🏻✔️

'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?

A). ಜನ್ನ 
B). ರಾಘವಾಂಕ 
C). ಕುಮಾರವ್ಯಾಸ 
D). ಲಕ್ಷ್ಮೀಶ
C👆🏻✔️

'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ಚಾಮರಸ 
B). ರತ್ನಾಕರವರ್ಣಿ 
C). ಅಂಡಯ್ಯ 
D). ಮಲ್ಲಿಕಾರ್ಜುನ
B👆🏻✔️

'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಲಕ್ಷ್ಮೀಶ 
B). ನಂಜುಂಡ ಕವಿ 
C). ಕೇಶಿರಾಜ 
D). ಶಿಶುಮಾಯಣ
A👆🏻✔️

'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?

A). ಕನಕದಾಸ 
B). ವಾದಿರಾಜ 
C). ಬಸವಣ್ಣ 
D). ಪುರಂದರ ದಾಸ
D✔️👆🏻

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B👆🏻✔️

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B✔️👆🏻

'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?

A). ಕುಮಾರ ವಾಲ್ಮೀಕಿ 
B). ಭೀಮಕವಿ 
C). ಷಡಕ್ಷರಿ 
D). ತಿರುಮಲಾರ್ಯ
A👆🏻✔️

'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?

A). ಅತ್ತಿಮಬ್ಬೆ 
B). ಸಂಚಿಯಹೊನ್ನಮ್ಮ 
C). ಅಕ್ಕಮಹಾದೇವಿ 
D). ಮಂಜುಳಾ
B👆🏻✔️

'ಕನ್ನಡದ ವರ್ಡ್ಸ್‌ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಕುವೆಂಪು 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?

A). ಕುವೆಂಪು 
B). ವಿ.ಕೃ.ಗೋಕಾಕ್ 
C). ಶಿವರಾಮ ಕಾರಂತ 
D). ದ.ರಾ.ಬೇಂದ್ರೆ
D✔️👆🏻

'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಶಿವರಾಮ ಕಾರಂತ 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?

A). ಕನ್ನಡದ ಶ್ರೀನಿವಾಸ 
B). ಕನ್ನಡದ ಆಸ್ತಿ 
C). ಕನ್ನಡದ ಮೇಸ್ಟ್ರು 
D). ಕವಿ ವಲ್ಲಭ
B👆🏻✔️

'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?

A). ತ್ರೀ.ನಂ.ಶ್ರೀ. 
B). ಬಿ.ಎಂ.ಶ್ರೀ 
C). ಗೋವಿಂದ ಪೈ 
D). ವಾಸುದೇವಚಾರ್ಯ
B👆🏻✔️

ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?

A). ಅಭಿನವ ಕವಿ 
B). ಅಭಿನವ ಕಾಳಿದಾಸ 
C). ಅಭಿನಯ ತಾರೆ 
D). ಕನ್ನಡ ತಾರೆ
B👆🏻✔️

'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?

A). ಆರ್.ನರಸಿಂಹಾಚಾರ್ 
B). ಎಸ್.ಜಿ.ನರಸಿಂಹಾಚಾರ್ 
C). ಡಿ.ವಿ.ಜಿ 
D). ಉತ್ತಂಗಿ ಚೆನ್ನಪ್ಪ
A👆🏻✔️

'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?

A). ಮಧುರ ಚೆನ್ನ 
B). ಬೆನಗಲ್ ರಾಮರಾವ್ 
C). ಪು.ತಿ.ನ 
D). ಡಿ.ವಿ.ಜಿ
D👆🏻✔️

'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?

A). ಬಿ.ಎಂ.ಶ್ರಿ 
B). ಸರ್ವಜ್ಞ 
C). ಪು.ತಿ.ನ 
D). ತ್ರೀ.ನಂ.ಶ್ರೀ
C👆🏻✔️

ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?

A). ಸ್ನೇಹ ಕವಿ 
B). ಮೈಸೂರು ಕವಿ 
C). ಪ್ರೇಮ ಕವಿ 
D). ಮೇಲಿನ ಯಾವುದು ಅಲ್ಲ
C👆🏻✔️

'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?

A). ಜಿ.ಪಿ.ರಾಜರತ್ನಂ 
B). ಸಿಂಪಿ ಲಿಂಗಣ್ಣ 
C). ಪರ್ವತರಾಣಿ 
D). ಟಿ.ಪಿ.ಕೈಲಾಸಂ
D👆🏻✔️

'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?

A). ದಿನಕರ ದೇಸಾಯಿ 
B). ಜಿ.ಎಸ್.ಅಮೂರ 
C). ಕಯ್ಯಾರಕಿಞ್ಞಣ್ಣ ರೈ 
D). ಸುನಂದಮ್ಮ
A👆🏻✔️

ಶನಿವಾರ, ಜನವರಿ 08, 2022

ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY

 ಇಂದು ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY)
  
🛥 1971 ರಲ್ಲಿ ಭಾರತ ಮತ್ತು ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಡಿಸೆಂಬರ್ 4 ರಂದು "ಆಪರೇಷನ್ ಟ್ರೈಡೆಂಟ್" ಎಂಬ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಸೇನೆಯನ್ನು ಸೋಲಿಸಿ ದಾಖಲೆಯನ್ನು ಬರೆಯಿತು , ಆ ದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ .

 ✍️ ನೌಕಾಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎಂದು ಕರೆಯುತ್ತಾರೆ .

🔹ನೌಕಾಪಡೆಯ ಪ್ರಥಮ ಅಡ್ಮಿರಲ್ : ವಿಲಿಯಂ ಎಡ್ವರ್ಡ್ ಪ್ಯಾರ್

✍️ನೌಕಾಪಡೆಯ ಪ್ರಸ್ತುತ ಅಡ್ಮಿರಲ್ : R. ಹರಿಕುಮಾರ್ ,

🔹ಭಾರತೀಯ ನೌಕಾಪಡೆಯ
 ಪ್ರಮುಖ ಕಾರ್ಯಾಚರಣೆಗಳು :
01. ಆಪರೇಷನ್ ಪೈಥಾನ್ : 1971 ( ಭಾರತ- ಪಾಕ್ ಯುದ್ಧ )

 02 ಆಪರೇಷನ್ ಟ್ರೈಡೆಂಟ್ :
1971 ( ಭಾರತ- ಪಾಕ್ ಯುದ್ಧ )

 03. ಆಪರೇಷನ್ ಕಾಕ್ಟಸ್ :
 1988 ( ಮಾನ್ಸ್ ದಂಗೆ ದಮನ )

 04 ಆಪರೇಷನ್ ಪರಾಕ್ರಮ್ :
 2001 ( ಪಾಕ್ ಉಗ್ರರ ದಾಳಿ ವಿರುದ್ಧ )

 05. ಆಪರೇಶನ್ ಮದದ್ :
2018 ( ಕೇರಳ ಪ್ರವಾಹ ಸಂಧರ್ಭ )

 06. ಆಪರೇಷನ್ ನಿಸ್ತಾರ್ :
2018 ( ಯೆಮನ್ ನಿಂದ ಭಾರತೀಯರ ರಕ್ಷಣೆ .

✍️ ಭಾರತದ ನೌಕಾ ಪಡೆಯ ಪಿತಾಮಹ : ಛತ್ರಪತಿ ಶಿವಾಜಿ .
🛳🛳🛳🛳🛥🛥🛳🛥🛳🛥

ಪರಮುಖ ಸಾಹಿತಿಗಳ ನಾಟಕಗಳು

 ಪರಮುಖ ಸಾಹಿತಿಗಳ ನಾಟಕಗಳು
📖📖📖📖📖📖📖📖📖

1) "ಕುವೆಂಪು"
🔸 *ಬೊಮ್ಮನಹಳ್ಳಿ ಕಿಂದರಿಜೋಗಿ,*
🔹 *ರಕ್ತಾಕ್ಷಿ*
🔸 *ಬೆರಳ್ ಗೆ ಕೊರಳ್*
🔹 *ಜಲಗಾರ*
🔸 *ಯಮನ ಸೋಲು*

2) "ಶಿವರಾಮ್  ಕಾರಂತ್"
🔸 *ಗರ್ಭದ ಗುಡಿ,*
🔹 *ಮುಕ್ತದ್ವಾರ*
🔸 *ಗೆದ್ದವರ ಸತ್ಯ*

3) "ಮಾಸ್ತಿ ವೆಂಕಟೇಶ ಅಯ್ಯಂಗಾರ್"
🔹 *ಶಾಂತ*
🔸 *ಸಾವಿತ್ರಿ*
🔹 *ತಾಳಿಕೋಟೆ*
🔸 *ಶಿವ ಛತ್ರಪತಿ*
🔹 *ಕಾಕನಕೋಟೆ*

4) "ವಿಕೃ ಗೋಕಾಕ್"
🔹 *ಜನನಾಯಕ*
🔸 *ಯುಗಾಂತರ*
🔹 *ವಿಮರ್ಶಕ*

5) "ಗಿರೀಶ್ ಕಾರ್ನಾಡ್"
🔸 *ಯಯಾತಿ*
🔹 *ತುಘಲಕ್*
🔸 *ಹಯವದನ*
🔹 *ತಲೆದಂಡ*(KSRP-2020)
🔸 *ಅಗ್ನಿ ಮತ್ತು ಮಳೆ*
🔹 *ನಾಗಮಂಡಲ*
🔸 *ಟಿಪ್ಪುವಿನ ಕನಸುಗಳು*

6) "ದ.ರಾ ಬೇಂದ್ರೆ"
🔹 *ನಗೆ ಹೋಗೆ*
🔸 *ಸಾಯೋ ಆಟ*
🔹 *ತಿರುಕನ ಪಿಡುಗು*

7) "ಚಂದ್ರಶೇಖರ ಕಂಬಾರ"
🔸 *ಬೆಂಬತ್ತಿದ ಕಣ್ಣು*
🔹 *ಹುಲಿಯ ನೆರಳು*
🔸 *ಸಿರಿಸಂಪಿಗೆ*
🔹 *ಜೋಕುಮಾರಸ್ವಾಮಿ*
🔸 *ಕಾಡು ಕುದುರೆ*

8) "ಟಿ ಪಿ ಕೈಲಾಸಂ"
🔸 *ಅಮ್ಮಾವ್ರ ಗಂಡ*
🔹 *ಬಹಿಷ್ಕಾರ*
🔸 *ಸತ್ತವನ ಸಂತಾಪ*
🔹 *ಸೂಳೇ ತಾವರೆಕೆರೆ*

9) "ಪಿ ಲಂಕೇಶ್"
🔹 *ಸಂಕ್ರಾಂತಿ*
🔸 *ಗುಣಮುಖ*
🔹 *ಗಿಳಿಯ ಪಂಜರದೋಲಿಲ್ಲ*

10) "ಸಿದ್ದಲಿಂಗಯ್ಯ"
🔸 *ಏಕಲವ್ಯ*
🔹 *ಪಂಚಮ ಮತ್ತು ನೆಲಸಮ*

11) "ಚಂದ್ರಶೇಖರ ಪಾಟೀಲ್"
🔹 *ಜಗದಾಂಬೆ*
🔸 *ಕೊಡೆಗಳು*
🔹 *ಅಪ್ಪ*
🔸 *ಟಿಂಗರಬುಡ್ಡಣ್ಣ*

ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು

🏡🏠🏡ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು 🏠🏡
=========================
ಜನವರಿ ತಿಂಗಳು
👇👇👇👇👇
Jan:-2️⃣4️⃣=ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Jan:-2️⃣4️⃣=ಅಂತಾರಾಷ್ಟ್ರೀಯ ಶಿಕ್ಷಣ ದಿನ
Jan:-2️⃣5️⃣=ರಾಷ್ಟ್ರೀಯ ಮತದಾನ ದಿನ
Jan:-2️⃣5️⃣=ರಾಷ್ಟ್ರೀಯ ಪ್ರವಾಸೋದ್ಯಮ ದಿನ
Jan:-3️⃣0️⃣=ರಾಷ್ಟ್ರೀಯ ಸ್ವಚ್ಛತಾ ದಿನ
=========================
ಫೆಬ್ರವರಿ ತಿಂಗಳು
👇👇👇👇👇👇
Feb:-1️⃣0️⃣=ವಿಶ್ವ ದ್ವಿದಳ ಧಾನ್ಯ ದಿನ
Feb:-2️⃣0️⃣=ವಿಶ್ವ ಸಾಮಾಜಿಕ ನ್ಯಾಯ ದಿನ
Feb:-2️⃣1️⃣=ವಿಶ್ವ ಮಾತೃಭಾಷಾ ದಿನ
=========================
ಮಾರ್ಚ್ ತಿಂಗಳು
👇👇👇👇👇👇
March:-8️⃣=ಅಂತಾರಾಷ್ಟ್ರೀಯ ಮಹಿಳಾ ದಿನ
March:-2️⃣2️⃣=ವಿಶ್ವ ನೀರಿನ ದಿನ
March:-2️⃣4️⃣=ವಿಶ್ವ ಕ್ಷಯ ದಿನ
========================
ಏಪ್ರಿಲ್ ತಿಂಗಳು
👇👇👇👇👇
April:-7️⃣=ವಿಶ್ವ ಆರೋಗ್ಯ ದಿನ
April:-2️⃣1️⃣=ನಾಗರಿಕ ಸೇವೆ ದಿನ
April:-2️⃣2️⃣=ಭೂಮಿ ದಿನ
April:-2️⃣4️⃣=ಪಂಚಾಯತ್ ರಾಜ್ ದಿವಸ್
========================
ಮೇ ತಿಂಗಳು
👇👇👇👇👇
May:-1️⃣=ವಿಶ್ವ ಕಾರ್ಮಿಕ ದಿನ
May:-1️⃣5️⃣=ಕುಟುಂಬಗಳಿಗೆ ಅಂತರಾಷ್ಟ್ರೀಯ ದಿನ
=======================
ಜೂನ್ ತಿಂಗಳು
👇👇👇👇👇👇
June:-1️⃣=ವಿಶ್ವ ಹಾಲು ದಿನ
June:-2️⃣=ಲೈಂಗಿಕ ಕಾರ್ಯಕರ್ತೆಯರ ದಿನ
June:-7️⃣=ವಿಶ್ವ ಆಹಾರ ಸುರಕ್ಷತಾ ದಿನ
June:-1️⃣2️⃣=ಬಾಲ ಕಾರ್ಮಿಕ ವಿರೋಧಿ ದಿನ
June:-1️⃣4️⃣=ರಕ್ತ ದಾನಿಗಳ ದಿನ
June:-2️⃣0️⃣=ನಿರಾಶ್ರಿತರ ದಿನ
June:-2️⃣1️⃣=ಯೋಗ ದಿನ
June:-2️⃣6️⃣=ಮಾದಕ ದ್ರವ್ಯ ವ್ಯಸನಿ ದಿನ
=========================
ಜುಲೈ ತಿಂಗಳು
👇👇👇👇👇
July:-1️⃣1️⃣=ವಿಶ್ವ ಜನಸಂಖ್ಯಾ ದಿನ
July:-1️⃣7️⃣=ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ
July:-2️⃣8️⃣=ವಿಶ್ವ ಹೆಪಟೈಟಿಸ್ ದಿನ
July:-2️⃣4️⃣= ಆದಾಯ ತೆರಿಗೆ ದಿನ
========================
ಆಗಸ್ಟ್ ತಿಂಗಳು
👇👇👇👇👇
Aug:-1️⃣=ಮುಸ್ಲಿಂ ಮಹಿಳಾ ಹಕ್ಕುಗಳ ದಿನ
Aug:-7️⃣=ರಾಷ್ಟ್ರೀಯ ಕೈಮಗ್ಗ ದಿನ
Aug:-1️⃣0️⃣=ವಿಶ್ವ ಜೈವಿಕ ಇಂಧನ ದಿನ
Aug:-2️⃣1️⃣=ವಿಶ್ವ ಹಿರಿಯ ನಾಗರಿಕ ದಿನ
Aug:-2️⃣3️⃣=ಆಶಾ ದಿವಸ್
Aug:-2️⃣6️⃣=ಟಾಯ್ಲೆಟ್ ಪೇಪರ್ ದಿನ
Aug:-3️⃣0️⃣=ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ
===============≠========
ಸೆಪ್ಟೆಂಬರ್ ತಿಂಗಳು
👇👇👇👇👇👇
Sep:-(1️⃣=7️⃣)ರಾಷ್ಟ್ರೀಯ ಪೌಷ್ಠಿಕಾಂಶ ದಿನ
Sep:-8️⃣=ಅಂತಾರಾಷ್ಟ್ರೀಯ ಸಾಕ್ಷರತಾ ದಿನ
Sep:-1️⃣5️⃣=ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
Sep:-1️⃣8️⃣=ಅಂತಾರಾಷ್ಟ್ರೀಯ ಸಮಾನ ವೇತನ ದಿನ
Sep:-4️⃣rth Sunday=ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
Sep:-2️⃣3️⃣=ಸಾವಯವ ದಿನ
Sep:-2️⃣5️⃣=ರಾಷ್ಟ್ರೀಯ ಅಂತ್ಯೋದಯ ದಿವಸ್
Sep:-2️⃣7️⃣=ವಿಶ್ವ ಪ್ರವಾಸೋದ್ಯಮ ದಿನ
Sep:-2️⃣8️⃣=ವಿಶ್ವ ರೇಬಿಸ್ ದಿನ
========================
ಅಕ್ಟೋಬರ್ ತಿಂಗಳು
👇👇👇👇👇👇👇
Oct:-1️⃣=ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿನ
Oct:-1️⃣=ವಿಶ್ವ ಸಸ್ಯಾಹಾರಿ ದಿನ
Oct:-4️⃣=ವಿಶ್ವ ಪ್ರಾಣಿ ದಿನ
Oct:-5️⃣=ಅಂತಾರಾಷ್ಟ್ರೀಯ ಶಿಕ್ಷಕರ ದಿನ
Oct:-7️⃣=ವಿಶ್ವ ಹತ್ತಿ ದಿನ
Oct:-9️⃣=ವಿಶ್ವ ಮೊಟ್ಟೆ ದಿನ
Oct:-1️⃣1️⃣=ವಿಶ್ವ ಹೆಣ್ಣು ಮಗುವಿನ ದಿನ
Oct:-1️⃣4️⃣=ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನ
Oct:-1️⃣5️⃣=ಜಾಗತಿಕ ಕೈ ತೊಳೆಯುವ ದಿನ
Oct:-1️⃣5️⃣=ಗ್ರಾಮೀಣ ಮಹಿಳಾ ದಿನ
Oct:-1️⃣6️⃣=ವಿಶ್ವ ಆಹಾರ ದಿನ
Oct:-1️⃣7️⃣=ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ
Oct:-2️⃣0️⃣=ಅಂತಾರಾಷ್ಟ್ರೀಯ ಬಾಣಸಿಗರ ದಿನ
Oct:-2️⃣1️⃣=ವಿಶ್ವ ಎರೆಹುಳು ದಿನ
Oct:-2️⃣4️⃣:-ವಿಶ್ವ ಪೋಲಿಯೋ ದಿನ
Oct:-3️⃣1️⃣=ವಿಶ್ವ ನಗರಗಳ ದಿನ
========================
ನವೆಂಬರ್ ತಿಂಗಳು
👇👇👇👇👇👇
Nov:-7️⃣=ರಾಷ್ಟ್ರೀಯ ಕ್ಯಾನ್ಸರ್ ದಿನ
Nov:-8️⃣=ವಿಶ್ವ ಪಟ್ಟಣ ಯೋಜನೆ ದಿನ
Nov:-9️⃣=ರಾಷ್ಟ್ರೀಯ ಕಾನೂನು ಸೇವೆಗಳ ದಿನ
Nov:-1️⃣1️⃣=ರಾಷ್ಟ್ರೀಯ ಶಿಕ್ಷಣ ದಿನ
Nov:-1️⃣4️⃣=ವಿಶ್ವ ಮಧುಮೇಹ ದಿನ
Nov:-1️⃣6️⃣=ವಿಶ್ವ ಪತ್ರಿಕೆಗಳ ದಿನ
Nov:-1️⃣7️⃣=ಮಹಿಳಾ ಉದ್ಯಮಶೀಲತೆ ದಿನ
Nov:-1️⃣5️⃣>2️⃣1️⃣=ರಾಷ್ಟ್ರೀಯ ನವಜಾತ ವಾರದ ದಿನ
Nov:-1️⃣9️⃣=ವಿಶ್ವ ಶೌಚಾಲಯ ದಿನ
Nov:-2️⃣0️⃣=ವಿಶ್ವ ಮಕ್ಕಳ ದಿನ
Nov:-2️⃣1️⃣=ಅಂಗನವಾಡಿ ದಿನ
Nov:-2️⃣2️⃣=ರಾಷ್ಟ್ರೀಯ ವಸತಿ ದಿನ
Nov:-2️⃣6️⃣=ರಾಷ್ಟ್ರೀಯ ಹಾಲು ದಿನ
=========================
ಡಿಸೆಂಬರ್ ತಿಂಗಳು
👇👇👇👇👇👇
DCE:-2️⃣:-ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
DCE:-4️⃣:-ಅಂತಾರಾಷ್ಟ್ರೀಯ ಸ್ವಯಂ ಸೇವಕ ದಿನ
DCE:-5️⃣=ವಿಶ್ವ ಮಣ್ಣಿನ ದಿನ
DCE:-🔟=ವಿಶ್ವ ಮಾನವ ಹಕ್ಕುಗಳ ದಿನ
DCE:-1️⃣8️⃣=ಅಂತಾರಾಷ್ಟ್ರೀಯ ವಲಸಿಗರ ದಿನ
DCE:-2️⃣0️⃣=ಮಾನವ ಒಗ್ಗಟ್ಟಿನ ದಿನ
DCE:-2️⃣3️⃣=ರಾಷ್ಟ್ರೀಯ ಕಿಸಾನ್ ದಿನ
DCE:-2️⃣4️⃣=ರಾಷ್ಟ್ರೀಯ ಗ್ರಾಹಕ ದಿನ
DCE:-2️⃣5️⃣=ಉತ್ತಮ ಆಡಳಿತ ದಿನ

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

🌳ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು 🌳
🌾🎍🌾🎍🌾🎍🌾🎍🌾🎍

🐠 ಬೂಡೋ - ಅಸ್ಸಾಂ 

🐠 ಸಂತಾಲ - ಪಶ್ಚಿಮ ಬಂಗಾಳ, ಬಿಹಾರ 

🐠 ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ 

🐠ಜಂತಿಯಾ - ಮೇಘಾಲಯ 

🐠 ಗಯಾಲಂಗೋ - ಹಿಮಾಲಯ 

🐠ಬೖಗಾ - ಛತ್ತೀಸ್ ಗಡ್, ಮಧ್ಯಪ್ರದೇಶ 

🐠ಕುಕಿ - ಮಣಿಪುರಿ 

🐠 ಚಂಚು - ಒರಿಸ್ಸಾ 

🐠 ಸೂೕಲಿಗ - ಕರ್ನಾಟಕ 

🐠 ಅಪಟಮಿಸ್ - ಅರುಣಾಚಲ ಪ್ರದೇಶ 

🐠 ಗಾರೋ - ಮೇಘಾಲಯ 

🐠 ಫರ್'ವಾಲ್ - ಉತ್ತರ ಪ್ರದೇಶ 

🐠 ಲಪ್ಚಾ - ಸಿಕ್ಕಿಂ 

🐠 ಗೂಂಡ - ಮಧ್ಯಪ್ರದೇಶ, ಜಾರ್ಖಂಡ್ 

🐠ಭಲ್ಲರು - ಮಧ್ಯಪ್ರದೇಶ, ರಾಜಸ್ಥಾನ 

🐠 ಕೂೕಟಾ - ತಮಿಳುನಾಡು 

🐠 ಜಾಟರು - ಅಂಡಮಾನ್ ನಿಕೋಬಾರ್ 

🐠 ಬಡಗಾಸ್ - ತಮಿಳುನಾಡು 

🐠ಉರಾಲಿ - ಕೇರಳ 

🐠 ಮುಂಡಾ - ಜಾರ್ಖಂಡ್ 

🐠 ಮೕನಾ - ರಾಜಸ್ಥಾನ 

🐠 ಕಾರ್ಬಿ - ಅಸ್ಸಾಂ 

🐠 ಕುಮುವೋನ್ - ಉತ್ತರಪ್ರದೇಶ 

🐠 ಅಂಗಾಮಿ - ನಾಗಾಲ್ಯಾಂಡ್ 

🐠 ಬರವೋರ್ - ಬಿಹಾರ 

🐠 ವರಲಿ - ಮಹಾರಾಷ್ಟ್ರ 

🐠 ಗಡ್ಡಿ - ಹಿಮಾಚಲ ಪ್ರದೇಶ 

🐠ಕನ್ನರ್ - ಹಿಮಾಚಲ ಪ್ರದೇಶ 

 🐠ಬೂೕಟಿಯಾನ್ - ಉತ್ತರಾಖಂಡ್ 

 🐠 ಸವರಾಸ್ - ಆಂಧ್ರಪ್ರದೇಶ 


🦋 ಪರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋
🐙🦕🐙🦕🐙🦕🐙🦕🐙🦕🐙

1.ಇಂದಿರಾ ಗಾಂಧಿ
=ಪ್ರಿಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು
=ಚಾಚಾ

7.  ರವೀಂದ್ರನಾಥ ಟ್ಯಾಗೋರ್
=ಗುರುದೇವ

8.  ಎಂ. ಎಸ್. ಗೋಳಲ್ಕರ್
=ಗುರೂಜಿ

9.  M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ
=ಲೋಕನಾಯಕ

14.  ಪಿ.ಟಿ.ಉಷಾ
=ಚಿನ್ನದ ಹುಡುಗಿ

15.  ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16.  ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ
=ರಾಜಾಜಿ

19.  ಸಿ. ಎಫ್. ಆಂಡ್ರೋಸ್
=ದೀನಬಂಧು

20.  ಟಿಪ್ಪು ಸುಲ್ತಾನ
=ಮೈಸೂರ ಹುಲಿ

21.  ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು🌊💦 National waterways in india 🇮🇳
========================

🌊🌊🌊🌊🌊🌊🌊🌊🌊🌊🌊🌊NW-1️⃣=ಅಲಹಾಬಾದ್( ಪ್ರಯಾಗ್ ರಾಜ್)
🌊ಉತ್ತರಪ್ರದೇಶ
🌊ವರ್ಷ =1986
🌊ಒಟ್ಟು ಉದ್ದ =1620 ಕಿ, ಮೀ
🌊ಇದು'ಗಂಗಾ ನದಿ'ಯ ಮೇಲೆ ಇದೆ
🌊ಇದು ಭಾರತದ ಅತಿದೊಡ್ಡ ಜಲಮಾರ್ಗವಾಗಿದೆ.
💦💦💦💦💦💦💦💦💦💦💦💦
🌊NW-2️⃣=ದೂಬ್ರಿ -ಸಾದಿಯಾ
🌊ಅಸ್ಸಾಂ 
🌊ವರ್ಷ = 1988
🌊ಒಟ್ಟು ಉದ್ದ =891ಕಿ,ಮೀ
🌊ಇದು 'ಬ್ರಹ್ಮಪುತ್ರ' ನದಿ ಮೇಲೆ ಇದೆ
💦💦💦💦💦💦💦💦💦💦💦💦
🌊NW-3️⃣=ಕೊಲ್ಲಂ -ಕೊಟ್ಟಾಪುರ
🌊ಕೇರಳ
🌊205 ಕಿ,ಮೀ
🌊ಇ ಜಲಮಾರ್ಗದ ಮೇಲೆ ಕಂಡು ಬರುವ ಪ್ರಮುಖ ಸ್ಥಳಗಳು
 🌊ಪಶ್ಚಿಮ ಕರಾವಳಿ--ಉದ್ಯೋಗ ಮಂಡಲ--ಚಂಪಕರೆ.
💦💦💦💦💦💦💦💦💦💦💦💦
🌊NW4️⃣=ಕಾಕಿನಾಡ -ಪುದುಚೇರಿ
🌊ಒಟ್ಟು ಉದ್ದ=1095 ಕಿ,ಮೀ
🌊ನದಿಗಳು=ಕೃಷ್ಣ-ಗೋದಾವರಿ
🌊ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ
🌊ಇಲ್ಲಿ ಬರುವ ಪ್ರಮುಖ ಸ್ಥಳಗಳು------ಕಾಕಿನಾಡ, ಎಲ್ಲೂರು, ಕೋಮನೂರು, ಬಕಿಂಗ್ ಹ್ಯಾಮ್.
💦💦💦💦💦💦💦💦💦💦💦💦
🌊NW-5️⃣=ತಲ್ಚರ್(ಗೋಯಂಕಾಲಿ)-ಧರ್ಮ
🌊ನದಿಗಳು = ಪೂರ್ವ ಕರಾವಳಿ ಕಾಲುವೆ- ಮಾತೈ ನದಿ
🌊ಒಟ್ಟು ಉದ್ದ = 623 ಕಿ,ಮೀ
🌊ಒಡಿಸ್ಸಾ-ಪಶ್ಚಿಮ ಬಂಗಾಳ
💦💦💦💦💦💦💦💦💦💦💦💦
🌊NW-6️⃣=ಬಂಗಾ- ಲಕಿಂಪುರ್
🌊ಮಣಿಪುರ
🌊ಒಟ್ಟು ಉದ್ದ = 121 ಕಿ,ಮೀ
🌊ನದಿ- ಬರಾಕ್ ನದಿ
💦💦💦💦💦💦💦💦💦💦💦💦

📜ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು📜

📜ಶಾಸ್ತ್ರೀಯ ಸ್ಥಾನಮಾನ  ಪಡೆದ   6 ಭಾಷೆಗಳು📜

🛑ತಮಿಳು = 2004

🛑ಸಂಸ್ಕೃತ = 2005

🛑ತಲುಗು ಮತ್ತು ಕನ್ನಡ = 2008

🛑ಮಲೆಯಾಳಂ = 2013

🛑ಒರಿಯಾ = 2014

~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

~~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

🔷ದೇ ಜವರೇಗೌಡ =ಹೊರಾಟದ ಬದುಕು

🔷ದ ರಾ ಬೇಂದ್ರೆ=ನಡೆದು ಬಂದ ದಾರಿ

🔷ತ ಸು ಶಾಮರಾಯ=ಮೂರು ತಲೆಮಾರು

🔷ಜ ಪಿ ರಾಜರತ್ನಂ =ಹತ್ತು ವರ್ಷಗಳು

🔷ಎಚ್ ನರಶಿಂಹ =ಹೊರಾಟದ ಹಾದಿ

🔷ಅ. ನ .ಕೃ=ಬರಹಗಾರನ ಬದುಕು

🔷ಬಸವರಾಜ ಕಟ್ಟೀಮನಿ = ಕಾದಂಬರಿಕಾರನ ಬದುಕು

🔷ಕುವೆಂಪು = ನೆನಪಿನ ದೋಣಿಯಲಿ

🔷ಯು ಆರ್ ಅನಂತಮೂರ್ತಿ =ಸುರಗಿ

🔷ಗುಬ್ಬಿ ವೀರಣ್ಣ= ಕಲಿಯೋ ನಾಯಕ

🔷ಮಾಸ್ತಿ ವೆಂಕಟೇಶ ಅಯ್ಯಂಗಾರ್ = ಭಾವ

🔷ಕಡಿದಾಳ್ ಮಂಜಪ್ಪ =ನನಸಾಗದ ಕನಸು

🔷ಪ ಲಂಕೇಶ್ = ಹುಳಿ ಮಾವಿನ ಮರ

🔷ಗರೀಶ್  ಕಾರ್ನಾಡ್=ಆಡಾಡುತ್ತ ಆಯುಷ್ಯ

🔷ಎ ಎನ್ ಮೂರ್ತಿರಾವ್=ಸಂಜೆಗನ್ನಿನ ಹಿನ್ನೋಟ

🔷ಶರೀರಂಗ= ನಾಟ್ಯ ನೆನಪುಗಳು

📚ಅಧ್ಯಯನ =ಅಧ್ಯಯನ ವಸ್ತು📚

📚ಅಧ್ಯಯನ =ಅಧ್ಯಯನ ವಸ್ತು📚
========================
🔵 ವಟಿಕಲ್ಚರ್=ದ್ರಾಕ್ಷಿ 🍇🍇

🔵ಪಸಿ ಕಲ್ಚರ್=ಮೀನುಗಳು🐟🐟

🔵ಹಾರ್ಟಿಕಲ್ಟರ್=ಹಣ್ಣುಗಳು🍑🍓

🔵ಅಬೋರಿ ಕಲ್ಚರ್=ಮರಗಳು🌴🌳

🔵 ಅಪಿ ಕಲ್ಚರ್=ಜೇನು 🐝🐝

🔵ಫಲೋರಿಕಲ್ಟರ್=ಹೂವುಗಳು 🌺💐

🔵ಸಲ್ವಿಕಲ್ಚರ್ = ಅರಣ್ಯಗಳು 🌳🌵🌴

🔵ವಜಿಕಲ್ಚರ್= ತರಕಾರಿಗಳು 🥒🥕🍆

🔵ಮರಿಕಲ್ಚರ್= ಸಮುದ್ರ ಜೀವಿಗಳು 🐡🐠🐟🐳🐋🐬

🔵ಸರಿಕಲ್ಚರ್ = ರೇಷ್ಮೆ

🔵ಜಯೋಪೋನಿಕ್ = ಕೃಷಿ ಅಧ್ಯಯನ

ಭಾರತದ 13 ಪ್ರಮುಖ ಬಂದರುಗಳು

🚢🛥️ಭಾರತದ 13 ಪ್ರಮುಖ ಬಂದರುಗಳು🚢🛥️
⛴️🛳️🚤⛴️🛥️🚢🛥️🛳️🚤⛴️🚢🛳️
1️⃣=ಕಾಂಡ್ಲಾ ಬಂದರು
2️⃣=ಮುಂಬೈ ಬಂದರು
3️⃣= ನವಶೇವಾ ಅಥವಾ ಜವಾಹರಲಾಲ್ ನೆಹರು ಬಂದರು
4️⃣=ಮರ್ಮಗೋವಾ ಬಂದರು
5️⃣=ನವ ಮಂಗಳೂರು ಬಂದರು
6️⃣=ಕೊಚ್ಚಿ ಬಂದರು
7️⃣=ತುತಕುಡಿ ಬಂದರು
8️⃣=ಚೆನ್ನೈ ಬಂದರು
9️⃣=ಎನ್ನೋರ್ ಬಂದರು
🔟=ವಿಶಾಖಪಟ್ಟಣ ಬಂದರು
1️⃣1️⃣=ಪಾರಾದೀಪ ಬಂದರು
1️⃣2️⃣=ಹಾಲ್ಡಿಯಾ ಬಂದರು
1️⃣3️⃣=ಕೋಲ್ಕತ್ತಾ  
🛳️🛳️🛳️🛳️🛳️🛳️🛳️🛳️🛳️🛳️🛳️🛳️

ರಾಜಮನೆತನ=ರಾಜಧಾನಿ =ಸ್ಥಾಪಕ

✳️❇️ರಾಜಮನೆತನ=ರಾಜಧಾನಿ =ಸ್ಥಾಪಕ✳️❇️
👇👇👇👇👇👇👇👇👇👇👇👇
❇️ಮರ್ಯರು = ಪಾಟಲಿಪುತ್ರ = ಚಂದ್ರಗುಪ್ತ

❇️ಶಾತವಾಹನರು=ಪ್ಯೆಟಣ= ಸಿಮುಖ

❇️ಕದಂಬರು = ಬನವಾಸಿ = ಮಯೂರವರ್ಮ

❇️ಗಂಗರು= ತಲಕಾಡು= ದಡಿಗ ಮತ್ತು ಮಾಧವ

❇️ಬಾದಾಮಿ ಚಾಲುಕ್ಯರು = ಬದಾಮಿ = ಜಯಶಿಂಹ

❇️ಕಲ್ಯಾಣಿ ಚಾಲುಕ್ಯರು = ಕಲ್ಯಾಣಿ = 2 ನೇ ತೈಲಪ

❇️ರಾಷ್ಟ್ರಕೂಟರು = ಮಾನ್ಯಕೇಟ= ದಂತಿದುರ್ಗ

❇️ಹೊಯ್ಸಳರು = ದ್ವಾರಸಮುದ್ರ = ಸಳ

❇️ವಜಯನಗರ ಸಾಮ್ರಾಜ್ಯ = ಹಂಪಿ = ಹಕ್ಕಬುಕ್ಕರು

❇️ಬಹುಮನಿ ಸುಲ್ತಾನರು = ಗುಲ್ಬರ್ಗ/ಬೀದರ್ = ಹಸನ್ ಗಂಗು ಬಹುಮನ್ ಶಾ

❇️ಮೈಸೂರು ಒಡೆಯರು = ಮೈಸೂರು = ಯದುರಾಯ ಮತ್ತು ಕೃಷ್ಣರಾಯ

*ಪ್ರಮುಖ ಸಿದ್ಧಾಂತಗಳು

 *ಪ್ರಮುಖ ಸಿದ್ಧಾಂತಗಳು*👇

1) ಮದ್ವಾಚಾರ್ಯರು=
*ದ್ವೈತ ಸಿದ್ಧಾಂತ*

2) ಶಂಕರಾಚಾರ್ಯರು=
*ಅದ್ವೈತ ಸಿದ್ಧಾಂತ*

3) ರಾಮಾನುಜಾಚಾರ್ಯರು=
 *ವಿಶಿಷ್ಟಾದ್ವೈತ ಸಿದ್ಧಾಂತ*

4) ಬಸವಣ್ಣನವರು=
*ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*

5) ವಲ್ಲಭಾಚಾರ್ಯ=
*ಶುದ್ಧ ಅದ್ವೈತ ಸಿದ್ಧಾಂತ*

6) ನಿಂಬಾರಕಚರ್ಯ=
*ದ್ವೈತ ದ್ವೈತ ಸಿದ್ಧಾಂತ*✍️

 ⭕️ *ಸಮಾಜ ಸುಧಾರಕರು*

1) ಬ್ರಹ್ಮ ಸಮಾಜ=
*ರಾಜಾರಾಮ್ ಮೋಹನ್ ರಾಯ್*(1828)

2) ಆರ್ಯ ಸಮಾಜ=
*ದಯಾನಂದ್ ಸರಸ್ವತಿ*(1875)

3) ಪ್ರಾರ್ಥನಾ ಸಮಾಜ=
*ಆತ್ಮರಾಮ್ ಪಾಂಡುರಂಗ*(1867)
   (TET-2021)

4) ಸತ್ಯಶೋಧಕ ಸಮಾಜ=
*ಜ್ಯೋತಿ ಬಾಪುಲೆ*(1873)

5) ಥಿಯಾಸಫಿಕಲ್ ಸೋಸೈಟಿ=
 *ಅನಿಬೆಸೆಂಟ್*(1875)

6) ರಾಮಕೃಷ್ಣ ಮಿಷನ್=
 *ಸ್ವಾಮಿ ವಿವೇಕಾನಂದ*(1897)

7) ಅಲಿಘರ್ ಚಳವಳಿ=
ಸರ್ *ಸಯ್ಯದ್ ಅಹಮದ್ ಖಾನ್*

8) ಯುವ ಬಂಗಾಳ ಚಳುವಳಿ=
 *ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ,*(TET-2020)*👇

1) ಮದ್ವಾಚಾರ್ಯರು=
*ದ್ವೈತ ಸಿದ್ಧಾಂತ*

2) ಶಂಕರಾಚಾರ್ಯರು=
*ಅದ್ವೈತ ಸಿದ್ಧಾಂತ*

3) ರಾಮಾನುಜಾಚಾರ್ಯರು=
 *ವಿಶಿಷ್ಟಾದ್ವೈತ ಸಿದ್ಧಾಂತ*

4) ಬಸವಣ್ಣನವರು=
*ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*

5) ವಲ್ಲಭಾಚಾರ್ಯ=
*ಶುದ್ಧ ಅದ್ವೈತ ಸಿದ್ಧಾಂತ*

6) ನಿಂಬಾರಕಚರ್ಯ=
*ದ್ವೈತ ದ್ವೈತ ಸಿದ್ಧಾಂತ*✍️

 ⭕️ *ಸಮಾಜ ಸುಧಾರಕರು*

1) ಬ್ರಹ್ಮ ಸಮಾಜ=
*ರಾಜಾರಾಮ್ ಮೋಹನ್ ರಾಯ್*(1828)

2) ಆರ್ಯ ಸಮಾಜ=
*ದಯಾನಂದ್ ಸರಸ್ವತಿ*(1875)

3) ಪ್ರಾರ್ಥನಾ ಸಮಾಜ=
*ಆತ್ಮರಾಮ್ ಪಾಂಡುರಂಗ*(1867)
   (TET-2021)

4) ಸತ್ಯಶೋಧಕ ಸಮಾಜ=
*ಜ್ಯೋತಿ ಬಾಪುಲೆ*(1873)

5) ಥಿಯಾಸಫಿಕಲ್ ಸೋಸೈಟಿ=
 *ಅನಿಬೆಸೆಂಟ್*(1875)

6) ರಾಮಕೃಷ್ಣ ಮಿಷನ್=
 *ಸ್ವಾಮಿ ವಿವೇಕಾನಂದ*(1897)

7) ಅಲಿಘರ್ ಚಳವಳಿ=
ಸರ್ *ಸಯ್ಯದ್ ಅಹಮದ್ ಖಾನ್*

8) ಯುವ ಬಂಗಾಳ ಚಳುವಳಿ=
 *ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ,*(TET-2020)

*ಶಾಸನಗಳು*

⚜️ *ಶಾಸನಗಳು*👇

🔸 ಶಾಸನಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ= *ಎಪಿಗ್ರಫಿ*

🔹 ಭಾರತದಲ್ಲಿ ಮೊದಲ ಬಾರಿಗೆ ಶಾಸನಗಳನ್ನು ಹೊರಡಿಸಿದವರು= ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ *ಅಶೋಕ*( ಶಾಸನಗಳ ಪಿತಾಮಹ ಎನ್ನುವರು)

🔸 ಅಶೋಕನ ಶಾಸನಗಳನ್ನು 1837 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದವರು *ಜೇಮ್ಸ್ ಪ್ರಿನ್ಸೆಪ್*

🔹 ಶಾಸನಗಳ ವಿಧಗಳು👇
 *ಸ್ತಂಭ ಶಾಸನ, ಬಂಡೆಗಲ್ಲು ಶಾಸನ, ತಾಮ್ರಪಟ ಶಾಸನ. ದಾನ ದತ್ತಿ ಶಾಸನ, ಪ್ರಶಸ್ತಿ ಶಾಸನ,*

🔹 ಶಾಸನಗಳ ಲಿಪಿ ಗಳು= ಬ್ರಾಹ್ಮಿ
( ಎಡದಿಂದ ಬಲಕ್ಕೆ ಬರೆಯುವುದು, 

🔸ಖರೋಷ್ಠಿ
( ಬಲದಿಂದ ಎಡಕೆ ಬರೆಯುವುದು)

✍️ ಭಾರತದಲ್ಲಿನ ಶಾಸನಗಳ ಭಾಷೆ, 
 *ಸಂಸ್ಕೃತ. ಪ್ರಾಕೃತ, ತೆಲುಗು, ತಮಿಳು, ಕನ್ನಡ,*

1) ಅಶೋಕನ ಶಾಸನಗಳು= *ರುಮಿಂಡೈ ಶಾಸನ, ಕಳಿಂಗ ಶಾಸನ, ಮಸ್ಕಿ ಶಾಸನ,* etc  

2)ಖಾರವೇಲನ=
*ಹಾಥಿ ಗುಂಪ ಶಾಸನ*

3) ಸಮುದ್ರಗುಪ್ತ=
 *ಅಲಹಾಬಾದ್ ಸ್ತಂಭ ಶಾಸನ*

4) ರವಿಕೀರ್ತಿಯ= *ಐಹೊಳೆ ಶಾಸನ*

5) ಮಯೂರವರ್ಮ=
 *ಚಂದ್ರವಳ್ಳಿ ಶಾಸನ*

6) ರುದ್ರದಾಮನ್=
*ಗಿರ್ನಾರ್ ಶಾಸನ*

7) ಸ್ಕಂದ ಗುಪ್ತನ=
*ಜುನಾಗಡ್ ಶಾಸನ*

8) ಶಾಂತಿ ವರ್ಮನ=
*ತಾಳಗುಂದ ಶಾಸನ*

9) ಎರಡನೇ ಚಂದ್ರಗುಪ್ತನ= *ದೆಹಲಿಯ ಮೆಹರೂಲಿ ಕಬ್ಬಿಣದ ಶಾಸನ*

10) ವಂದನೆ ಪರಾಂತಕನ=
 *ಉತ್ತರ ಮೇರೂರು ಶಾಸನ*

11) ಹರ್ಷವರ್ಧನ=
 *ಮಧುಬಾನ ಶಾಸನ*

12) ಭೋಜರಾಜನ=
*ಗ್ವಾಲಿಯರ್ ಶಾಸನ*

13) ಒಂದನೇ ಮಹೇಂದ್ರ ವರ್ಮನ=
 *ಕುಡಿಮಿಯ ಮಲೈ  ಶಾಸನ*

14) ಗೌತಮಿ ಬಾಲಾಶ್ರೀಯ=
*ನಾಶಿಕ್ ಶಾಸನ,

*ವಿದೇಶಿ* ಸಾಹಿತಿಗಳು

*ವಿದೇಶಿ* ಸಾಹಿತಿಗಳು

1) ಹೆರೋಡಾಟಸ್= *ಇಷ್ಟೋರಿಕಾ 

2) ಮೆಗಾಸ್ತಾನಿಸನ= *ಇಂಡಿಕಾ*

3) ಪ್ಲೀನಿ ಯ= *ಪ್ರಕೃತಿ ಇತಿಹಾಸ*

4) ಟಾಲೆಮಿಯ= *ಜಿಯೋಗ್ರಾಫಿ*

5) ಗ್ರೀಕ್ ಅನಾಮಿಕನ= *ಪೆರಿ ಪ್ಲೇಸ್ ಆಪ್ ಎರಿತ್ರಿಯನನ*

6) ಪಾಹಿಯಾನ= *ಘೋ-ಕೋ-ಕಿ*

7) ಹ್ಯೂಯನ್ ತ್ಸ್ಯಾಂಗ= *ಸಿ-ಯು-ಕಿ*

8)ಉತ್ಬಿಯಾ= *ಕಿತಬ್-ಉಲ್ ಯಮಿನಿ*

9) ibn-e-batuta= *ಕಿತಾಬ್-ಇ-ರೆಹಲಾ*

10) ಅಲ್ ಬೇರೊನಿ= *ಕಿತಬ್ ಉಲ್ ಹಿಂದ*

11) ಹಸನ್ ನಿಜಾಮಿ= *ತಾಜ್-ಉಲ್- ಮಾಸಿರ್*

12) ಅಬುಲ್ ಫಝಲ್= *ಅಕ್ಬರ್ ನಾಮ*

13) ಜಿಯಾವುದ್ದಿನ್ ಬರೌನಿ,= *ತಾರೀಖ-ಇ- ಫಿರೋಜ್- ಷಾಹಿ*

14) ಕಿರ್ಮಾನಿ ಯ= *ಷಾ ನಾಮಾ*

ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು

📖 ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು*👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ*

ಎತ್ತಿತೋರಿಸಲಾದ ಪೋಸ್ಟ್

Horticulture Bidar