somaling m uppar kawalga

somaling m uppar kawalga
Somaling Sulubai uppar

ಸೋಮವಾರ, ಫೆಬ್ರವರಿ 14, 2022

KARNATAKA STATE ELIGIBILITY TEST (K-SET) FOR LECTUERSHIP

8th social science

10 h social science

9th social science

8th social science

7th social science

6th social science

ಸೋಮವಾರ, ಫೆಬ್ರವರಿ 07, 2022

ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು

✏️ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು
🌹🔹🌹🔹🌹🔹🌹🔹🌹🔹

☄️ 1896 ಕಲ್ಕತ್ತಾ ಅಧಿವೇಶನ : ಮೋಹಮದ್ ರಹಿಮತುಲ್ಲ ಸಯ್ಯಾನಿ👉 ವಂದೇ ಮಾತರಂ ಹಾಡಲಾಯಿತು 

☄️1906 ಕಲ್ಕತ್ತಾ ಅಧಿವೇಶನ : ದಾದಭಾಯಿ ನವರೋಜಿ ಅದ್ಯಕ್ಷರು 👉ಸವರಾಜ್ಯ ಪದ ಬಳಸಲಾಯಿತು 

☄️1907 ಸೂರತ್ ಅಧಿವೇಶನ : ರಾಸ್ ಬಿಹಾರಿ ಬೋಸ್ ಅದ್ಯಕ್ಷರು👉 1 ಕಾಂಗ್ರೆಸ್ ವಿಭಜನೆಗೊಂಡ ಪ್ರಕರಣ 

☄️1911 ಕಲ್ಕತ್ತಾ ಅಧಿವೇಶನ ಬಿ ಎನ್ ಧಾರ್ ಅದ್ಯಕ್ಷರು 👉ಜನ ಗಣ ಮನ ಹಾಡಲಾಯಿತು

☄️1923 ದೆಹಲಿ ಅಧಿವೇಶನ : ಮೌಲಾನ ಅಬ್ದುಲ್ ಕಲಾಂ ಅಜಾದ್👉 “ All india Khadi Board ” ಸ್ಥಾಪನೆ 

☄️1926 ಗೌಹಾತಿ ಅಧಿವೇಶನ : ಶ್ರೀನಿವಾಸ್ ಅಯ್ಯಾಂಗಾರ್ 👉ಖಾದಿ ಕಡ್ಡಾಯ ಧರಿಸುವ ನೀತಿ 

☄️1928 ಕಲ್ಕತ್ತಾ ಅಧಿವೇಶನ ಅಧ್ಯಕ್ಷರು : ಮೋತಿಲಾಲ್ ನೆಹರು 👉All india Youth Congress ಸ್ಥಾಪನೆ 

☄️1929 ಲಾಹೋರ್ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು👉 ಪೂರ್ಣ ಸ್ವರಾಜ್ಯ ಬೇಡಿಕೆ

☄️1931 ಕರಾಚಿ ಅದಿವೇಶನ ಅಧ್ಯಕ್ಷರು : ವಲ್ಲಬಾಭಾಯಿ ಪಟೇಲ್👉 Fundamental rights & Economic policy ಘೋಷಣೆ 

☄️1936 ಲಕ್ಕೋ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು 👉Socialisam ” ಪದ ಮೊದಲ ಬಾರಿ ಬಳಕೆ 

👉1939 ತ್ರಿಪುರ ಅಧಿವೇಶನ ಅಧ್ಯಕ್ಷರ : ರಾಜೇಂದ್ರ ಪ್ರಸಾದ್👉ಗಾಂಧಿಜೀ ಸೋಲಿನ ಪ್ರಕಣ

ಬಹು ಉಪಯುಕ್ತ ಪ್ರಶ್ನೋತ್ತರಗಳು

ಬಹು ಉಪಯುಕ್ತ ಪ್ರಶ್ನೋತ್ತರಗಳು

."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?

A). ಪಂಪ 
B). ರನ್ನ 
C). ಜನ್ನ 
D). ಪೊನ್ನ
A✔️👆🏻

'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?

A). ಎಸ್.ವಿ.ಪರಮೇಶ್ವರ ಭಟ್ಟ 
B). ಬಸವಪ್ಪ ಶಾಸ್ತ್ರಿ
C). ಕಾಳಿದಾಸ
D). ಆರ್.ಸಿ.ಹಿರೇಮಠ 
A👆🏻✔️

" ಪಂಪನು ಕನ್ನಡದ ಕಾಳಿದಾಸ " ಎಂದು ಕರೆದವರು ಯಾರು?

A). ದ.ರಾ.ಬೇಂದ್ರೆ 
B). ಕುವೆಂಪು 
C). ತಿ.ನಂ.ಶ್ರೀಕಂಠಯ್ಯ 
D). ಬಿ.ಎಂ.ಶ್ರೀ.
C✔️👆🏻

'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಪಂಪ 
B). ಪೊನ್ನ 
C). ರನ್ನ 
D). ಕುವೆಂಪು
B✔️👆🏻

'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

A). ಅತ್ತಿಮಬ್ಬೆ 
B). ಅಬ್ಬಲಬ್ಬೆ 
C). ಶಾಂತಿ 
D). ಜಿನವಲ್ಲಭ
A✔️👆🏻

'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಜನ್ನ 
B). ಪೊನ್ನ 
C). ರನ್ನ 
D). ಪಂಪ
C✔️👆🏻

'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?

A). ಒಂದನೇ ನಾಗವರ್ಮ 
B). ಪೊನ್ನ 
C). ನಯನಸೇನ 
D). ಚಾವುಂಡರಾಯ
D👆🏻✔️

'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಯನಸೇನ 
C). ದುರ್ಗಸಿಂಹ 
D). ಕುವೆಂಪು
A👆🏻✔️

'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಾಗವರ್ಮ 
C). ನಯನಸೇನ 
D). ದುರ್ಗಸಿಂಹ
C👆🏻✔️

ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?

A). ರಮಾದೇವಿ 
B). ನಿರ್ಮಲ 
C). ಅಕ್ಕ ಮಹಾದೇವಿ 
D). ಸುಮತಿ
C👆🏻✔️

'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ರಾಘವಾಂಕ 
B). ಹರಿಹರ 
C). ಸಿದ್ಧರಾಮ 
D). ಚೆನ್ನ ಬಸವಣ್ಣ
B👆🏻✔️

'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?

A). ರಾಘವಾಂಕ 
B). ಕುಮಾರ ವ್ಯಾಸ 
C). ಹರಿಹರ 
D). ಜನ್ನ
A👆🏻✔️

'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?

A). ಜನ್ನ 
B). ರಾಘವಾಂಕ 
C). ಕುಮಾರವ್ಯಾಸ 
D). ಲಕ್ಷ್ಮೀಶ
C👆🏻✔️

'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ಚಾಮರಸ 
B). ರತ್ನಾಕರವರ್ಣಿ 
C). ಅಂಡಯ್ಯ 
D). ಮಲ್ಲಿಕಾರ್ಜುನ
B👆🏻✔️

'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಲಕ್ಷ್ಮೀಶ 
B). ನಂಜುಂಡ ಕವಿ 
C). ಕೇಶಿರಾಜ 
D). ಶಿಶುಮಾಯಣ
A👆🏻✔️

'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?

A). ಕನಕದಾಸ 
B). ವಾದಿರಾಜ 
C). ಬಸವಣ್ಣ 
D). ಪುರಂದರ ದಾಸ
D✔️👆🏻

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B👆🏻✔️

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B✔️👆🏻

'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?

A). ಕುಮಾರ ವಾಲ್ಮೀಕಿ 
B). ಭೀಮಕವಿ 
C). ಷಡಕ್ಷರಿ 
D). ತಿರುಮಲಾರ್ಯ
A👆🏻✔️

'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?

A). ಅತ್ತಿಮಬ್ಬೆ 
B). ಸಂಚಿಯಹೊನ್ನಮ್ಮ 
C). ಅಕ್ಕಮಹಾದೇವಿ 
D). ಮಂಜುಳಾ
B👆🏻✔️

'ಕನ್ನಡದ ವರ್ಡ್ಸ್‌ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಕುವೆಂಪು 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?

A). ಕುವೆಂಪು 
B). ವಿ.ಕೃ.ಗೋಕಾಕ್ 
C). ಶಿವರಾಮ ಕಾರಂತ 
D). ದ.ರಾ.ಬೇಂದ್ರೆ
D✔️👆🏻

'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಶಿವರಾಮ ಕಾರಂತ 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?

A). ಕನ್ನಡದ ಶ್ರೀನಿವಾಸ 
B). ಕನ್ನಡದ ಆಸ್ತಿ 
C). ಕನ್ನಡದ ಮೇಸ್ಟ್ರು 
D). ಕವಿ ವಲ್ಲಭ
B👆🏻✔️

'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?

A). ತ್ರೀ.ನಂ.ಶ್ರೀ. 
B). ಬಿ.ಎಂ.ಶ್ರೀ 
C). ಗೋವಿಂದ ಪೈ 
D). ವಾಸುದೇವಚಾರ್ಯ
B👆🏻✔️

ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?

A). ಅಭಿನವ ಕವಿ 
B). ಅಭಿನವ ಕಾಳಿದಾಸ 
C). ಅಭಿನಯ ತಾರೆ 
D). ಕನ್ನಡ ತಾರೆ
B👆🏻✔️

'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?

A). ಆರ್.ನರಸಿಂಹಾಚಾರ್ 
B). ಎಸ್.ಜಿ.ನರಸಿಂಹಾಚಾರ್ 
C). ಡಿ.ವಿ.ಜಿ 
D). ಉತ್ತಂಗಿ ಚೆನ್ನಪ್ಪ
A👆🏻✔️

'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?

A). ಮಧುರ ಚೆನ್ನ 
B). ಬೆನಗಲ್ ರಾಮರಾವ್ 
C). ಪು.ತಿ.ನ 
D). ಡಿ.ವಿ.ಜಿ
D👆🏻✔️

'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?

A). ಬಿ.ಎಂ.ಶ್ರಿ 
B). ಸರ್ವಜ್ಞ 
C). ಪು.ತಿ.ನ 
D). ತ್ರೀ.ನಂ.ಶ್ರೀ
C👆🏻✔️

ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?

A). ಸ್ನೇಹ ಕವಿ 
B). ಮೈಸೂರು ಕವಿ 
C). ಪ್ರೇಮ ಕವಿ 
D). ಮೇಲಿನ ಯಾವುದು ಅಲ್ಲ
C👆🏻✔️

'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?

A). ಜಿ.ಪಿ.ರಾಜರತ್ನಂ 
B). ಸಿಂಪಿ ಲಿಂಗಣ್ಣ 
C). ಪರ್ವತರಾಣಿ 
D). ಟಿ.ಪಿ.ಕೈಲಾಸಂ
D👆🏻✔️

'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?

A). ದಿನಕರ ದೇಸಾಯಿ 
B). ಜಿ.ಎಸ್.ಅಮೂರ 
C). ಕಯ್ಯಾರಕಿಞ್ಞಣ್ಣ ರೈ 
D). ಸುನಂದಮ್ಮ
A👆🏻✔️

ಎತ್ತಿತೋರಿಸಲಾದ ಪೋಸ್ಟ್

Horticulture Bidar