somaling m uppar kawalga

somaling m uppar kawalga
Somaling Sulubai uppar

ಗುರುವಾರ, ಮೇ 25, 2023

ಮಹಾತ್ಮ ಗಾಂಧೀಜಿ

🙏👆" ಇಂದು ಮಹಾತ್ಮ ಗಾಂಧೀಜಿ ಅವರ 153ನೇ ಜಯಂತಿಯ ಶುಭಾಶಯಗಳು".
🌷🌷🌷🌷🌷🌷🌷🌷

🔹ಜನನ - ಅಕ್ಟೋಬರ 2 , 1869

🔸ಜನನ ಸ್ಥಳ =
ಗುಜರಾತಿನ ಪೂರಬಂದರ

🔸ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

🔹ತಂದೆ - ಕರಮಚಂದ ಗಾಂಧಿ

🔸ತಾಯಿ - ಪುತಳಿಬಾಯಿ

🔹ಹೆಂಡತಿ = ಕಸ್ತೂರಿ ಬಾ ಗಾಂಧಿ

🛫 _ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )_

🏛 _**1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು**_ .
(TET-2020)

💠 _ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ_ .

🌷 _ 1915 ಕ್ಕೆ ಭಾರತಕ್ಕೆ ಆಗಮನ_

( ಗಾಂಧೀಜಿಯವರ ರಾಜಕೀಯ ಗುರು - *ಗೋಪಾಲ ಕೃಷ್ಣ ಗೋಖಲೆ* )

🌸 *1917 ಚಂಪಾರಣ್ಯ ಸತ್ಯಾಗ್ರಹ* ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )

💠 *1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ**
( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

💮 1918 ಗುಜರಾತಿನ ಬೇಡ ಸತ್ಯಾಗ್ರಹ

🌷 1919 ಖಿಲಾಫಫ ಚಳುವಳಿ

🌼 1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

🌷 1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ.

🌸 1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

💮 1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

🌸 1930  ಕಾನೂನು ಭಂಗ ಚಳುವಳಿ

🌷 1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ

💠 1942 ಕ್ವಿಟ್ ಇಂಡಿಯಾ ಚಳುವಳಿ

🌷 1945 ಸಿಮ್ಲಾ ಒಪ್ಪಂದ

🇮🇳 1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ

🌹 1948 ರಲ್ಲಿ ಗಾಂಧಿಜೀಯ ಹತ್ಯೆ
( ನಾತುರಾಮ್ ಗೋಡ್ಸೆ ಅವರಿಂದ)

   📘ಗಾಂಧೀಜಿಯ ಪ್ರಮುಖ ಕೃತಿಗಳು

🔹 ಹಿಂದ್ ಸ್ವರಾಜ್
🔸 ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
🔹 ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
🔸 ಗೀತಾ ದಿ ಮದರ ಗಾಂಧೀಜಿ

📰ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು👇

📰 ಯಂಗ್ ಇಂಡಿಯಾ,
📰 ಹರಿಜನ ,
📰 ನವಜೀವನ
💥✍💥✍💥✍💥✍💥✍

ಮಂಗಳವಾರ, ಮೇ 02, 2023

💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠🔹 ಪಂಚ ನದಿಗಳ ನಾಡು 👉 ಪಂಜಾಬ್🔹 ಬಂಗಾಳದ ಕಣ್ಣೀರು 👉 ದಾಮೋದರ ನದಿ🔹 ಬಿಹಾರದ ಕಣ್ಣೀರು 👉 ಕೋಸಿ ನದಿ🔹 ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ🔹 ಸಾಂಬಾರಗಳ ನಾಡು 👉 ಕೇರಳ🔹 ಭಾರತದ ಹೆಬ್ಬಾಗಿಲು 👉 ಮುಂಬಯಿ🔹 ಸಪ್ತ ದ್ವೀಪಗಳ ನಾಡು 👉 ಮುಂಬಯಿ🔹 ಪಿಂಕ್ ಸಿಟಿ 👉 ಜೈಪುರ🔹 ಸರೋವರಗಳ ನಾಡು 👉 ಉದಯಪುರ🔹 ಅರಮನೆಗಳ ನಗರ 👉 ಕೋಲ್ಕತ್ತಾ🔹 ಚಹಾದ ನಾಡು 👉 ಅಸ್ಸಾಂ🔹 ಡೆಕ್ಕನ್ ಕ್ವೀನ್ 👉 ಪುಣೆ🔹 ವೃದ್ಧ ಗಂಗಾ 👉 ಗೋದಾವರಿ🔹 ದಕ್ಷಿಣ ಗಂಗಾ 👉 ಕಾವೇರಿ🔹 ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್🔹 ಭಾರತದ ಡೆಟ್ರಾಯಿಟ್ 👉 ಪಿತಾಮಪುರ🔹 ದೇವರ ನಾಡು 👉 ಕೇರಳ🔹 ಭಾರತದ ಧಾನ್ಯಗಳ ಕಣಜ 👉ಪಂಜಾಬ್🔹 ಸೇಬುಗಳ ನಾಡು 👉 ಹಿಮಾಚಲ ಪ್ರದೇಶ🔹 ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ🔹 ಮೂರ್ತಿಗಳ ನಗರ 👉 ತ್ರಿವೇಂದ್ರಂ🔹 ವಜ್ರದ ನಗರ 👉 ಸೂರತ್🔹 ಆರೆಂಜ್ ಸಿಟಿ 👉 ನಾಗ್ಪುರ🔹 ವೈಟ್ ಸಿಟಿ 👉 ಉದಯಪುರ🔹 ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್🔹 ಪೂರ್ವದ ವೆನಸ್ 👉 ಕೊಚ್ಚಿನ್

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇1) ಬಾಣನ= *ಹರ್ಷಚರಿತ*2) ತಿರುವಳ್ಳವರ್= *ತಿರುಕ್ಕುರಳ್*3) ಹರೀಸೆನನ= *ಕಥಾಕೋಶ*4) ವಾಲ್ಮೀಕಿಯ= *ರಾಮಾಯಣ*5) ವ್ಯಾಸ ಮಹರ್ಷಿಯ= *ಮಹಾಭಾರತ*6) ಅಶ್ವಘೋಷನ= *ಬುದ್ಧಚರಿತ*7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*9) ಬಿಲ್ಹಣ= *ವಿಕ್ರಮಂಕದೇವಚರಿತೆ*10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*11) ಪಾಣಿನಿಯ= *ಅಷ್ಟಧ್ಯಾಯಿ*12) ಕೌಟಿಲ್ಯನ= *ಅರ್ಥಶಾಸ್ತ್ರ*13) ಶೂದ್ರಕನ= *ಮೃಚ್ಚಕಟಿಕ*14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*14) ಅಮೋಘವರ್ಷ= *ಕವಿರಾಜಮರ್ಗ*15) ಹರ್ಷವರ್ಧನ= *ರತ್ನವಳಿ, ಪ್ರಿಯದರ್ಶಿಕ ಮತ್ತು ನಾಗನಂದ*16) ಚಾವುಂಡರಾಯ= *ಚಾವುಂಡರಾಯ ಪುರಾಣ*17) ಜನ್ನ= *ಯಶೋಧರ ಚರಿತೆ*18) ಕೃಷ್ಣದೇವರಾಯ= *ಅಮುಕ್ತಮೌಲ್ಯ*19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*20) ಗುಣಾಡ್ಯ= *ಬೃಹತ್ ಕಥಾ*21) ಶ್ರೀಪುರುಷ= *ಗಜಶಾಸ್ತ್ರ*(TET-2020)22) ಹಾಲ= *ಗಥಾಸಪ್ತಸತಿ*(SDA-2019)23) ಚರಕ= *ಚರಕ ಸಂಹಿತೆ*24) ಸುಶ್ರುತ= *ಸುಶ್ರುತ ಸಂಹಿತೆ*25) ಆರ್ಯಭಟ= *ಅರ್ಯಭಟಿಯಂ*26) ಶ್ರೀಧರಾಚಾರ್ಯ= *ಜಾತಕತಿಲಕ*27) ಎರಡನೇ ನಾಗಾರ್ಜುನ= *ರಸವೈದ್ಯ

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ

ಭಾರತ ಸರ್ಕಾರದ ಪ್ರಮುಖ ಯೋಜನೆಗಳು

"ಭಾರತ ಸರ್ಕಾರದ ಪ್ರಮುಖ ಯೋಜನೆಗಳು"

⭐️ಪ್ರಧಾನ್ ಮಂತ್ರಿ ಜನ ಧನ್ ಯೋಜನೆ - ಆಗಸ್ಟ್ 28, 2014

⭐️ವಾಚ್ ಭಾರತ್ ಮಿಷನ್ - ಅಕ್ಟೋಬರ್ 2, 2014

⭐️ ಮಿಷನ್ ರೇನ್ಬೋ - ಡಿಸೆಂಬರ್ 25, 2014

⭐️ಬೇಟಿ ಬಚಾವೊ ಬೇಟಿ ಪದಾವೊ - ಜನವರಿ 22, 2015

⭐️ಅಟಲ್ ಪಿಂಚಣಿ ಯೋಜನೆ - ಮೇ 9, 2015

⭐️D.D.  ಕಿಸಾನ್ ಚಾನೆಲ್ - ಮೇ 26, 2015

⭐️ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ - 25 ಜೂನ್ 2015

⭐️ ಪ್ರಧಾನ್ ಮಂತ್ರಿ ಆವಾಸ್ ಯೋಜನೆ - ಜೂನ್ 25, 2015

⭐️ಡಿಜಿಟಲ್ ಇಂಡಿಯಾ - ಜುಲೈ 1, 2015

⭐️ ಸ್ಟ್ಯಾಂಡ್ ಅಪ್ ಇಂಡಿಯಾ - ಏಪ್ರಿಲ್ 5, 2016

⭐️ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ - ಮೇ 1, 2016

⭐️ಆಯುಷ್ಮಾನ್ ಭಾರತ್ ಯೋಜನೆ - 23 ಸೆಪ್ಟೆಂಬರ್, 2018

⭐️ಮಾಲೀಕತ್ವದ ಯೋಜನೆ - ಏಪ್ರಿಲ್ 24, 2020

ಕರ್ನಾಟಕದ ಕೆಲವು ಊರುಗಳು ಅಲ್ಲಿನ ವಿಶೇಷತೆಗಳು

ಕರ್ನಾಟಕದ ಕೆಲವು ಊರುಗಳು ಅಲ್ಲಿನ ವಿಶೇಷತೆಗಳು...

🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು

🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು

🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ

🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ

🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್

🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ

ಎತ್ತಿತೋರಿಸಲಾದ ಪೋಸ್ಟ್

Horticulture Bidar