somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಅಕ್ಟೋಬರ್ 04, 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

* 1 ಏಪ್ರಿಲ್: ಉತ್ಕಲ್ ದಿವಸ್ ಅಥವಾ 87 ನೇ ಒಡಿಶಾ ರಾಜ್ಯತ್ವ ದಿನ (ಒಡಿಶಾ)
* 2 ಏಪ್ರಿಲ್: ವಿಶ್ವ ಆಟಿಸಂ ಜಾಗೃತಿ ದಿನ
ಥೀಮ್: "ಎಲ್ಲರಿಗೂ ಒಳಗೊಳ್ಳುವ ಗುಣಮಟ್ಟದ ಶಿಕ್ಷಣ".
* 2 ಏಪ್ರಿಲ್: ಅಂತರಾಷ್ಟ್ರೀಯ ಮಕ್ಕಳ ಪುಸ್ತಕ ದಿನ
ಥೀಮ್: "ಕಥೆಗಳು ನೀವು ಪ್ರತಿದಿನ ಮೇಲೇರಲು ಸಹಾಯ ಮಾಡುವ ರೆಕ್ಕೆಗಳು."
* 3 ಏಪ್ರಿಲ್_ 257ನೇ ಸೇನಾ ವೈದ್ಯಕೀಯ ಕಾರ್ಪ್ಸ್ ರೈಸಿಂಗ್ ಡೇ
ಥೀಮ್: ಸರ್ವೇ ಸಂತು ನಿರಾಮಯ”
* 4 ಏಪ್ರಿಲ್: ಗಣಿ ಜಾಗೃತಿ ಮತ್ತು ಗಣಿ ಕ್ರಿಯೆಯಲ್ಲಿ ಸಹಾಯಕ್ಕಾಗಿ ಅಂತರಾಷ್ಟ್ರೀಯ ದಿನ
ಥೀಮ್: "ಸುರಕ್ಷಿತ ನೆಲ, ಸುರಕ್ಷಿತ ಹೆಜ್ಜೆಗಳು, ಸುರಕ್ಷಿತ ಮನೆ."
* 5 ಏಪ್ರಿಲ್: 58ನೇ ರಾಷ್ಟ್ರೀಯ ಕಡಲ ದಿನ
ಥೀಮ್: ಕೋವಿಡ್-19 ಆಚೆಗೆ ಸುಸ್ಥಿರ ಶಿಪ್ಪಿಂಗ್.
* 5 ಏಪ್ರಿಲ್: ಅಂತರಾಷ್ಟ್ರೀಯ ಆತ್ಮಸಾಕ್ಷಿಯ ದಿನ
ಥೀಮ್: ಆತ್ಮಸಾಕ್ಷಿಯು ನಮ್ಮ ಜಗತ್ತನ್ನು ಬೆಳಗಿಸಲಿ.
* 6 ಏಪ್ರಿಲ್: ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತಾರಾಷ್ಟ್ರೀಯ ಕ್ರೀಡಾ ದಿನ
* 7 ಏಪ್ರಿಲ್: ವಿಶ್ವ ಆರೋಗ್ಯ ದಿನ
* 7 ಏಪ್ರಿಲ್: 1994 ರ ರುವಾಂಡಾ ನರಮೇಧದ ಪ್ರತಿಬಿಂಬದ ಅಂತರರಾಷ್ಟ್ರೀಯ ದಿನ
* 8 ಏಪ್ರಿಲ್: ಅಂತರಾಷ್ಟ್ರೀಯ ರೋಮಾನಿ ದಿನ
* 9 ಏಪ್ರಿಲ್: 55ನೇ CRPF ಶೌರ್ಯ ದಿನ
* 10 ಏಪ್ರಿಲ್: ವಿಶ್ವ ಹೋಮಿಯೋಪತಿ ದಿನ
* 11 ಏಪ್ರಿಲ್: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
* 11 ಏಪ್ರಿಲ್: ರಾಷ್ಟ್ರೀಯ ಸಾಕುಪ್ರಾಣಿಗಳ ದಿನ
* 12 ಏಪ್ರಿಲ್: ಮಾನವ ಬಾಹ್ಯಾಕಾಶ ಹಾರಾಟದ ಅಂತರಾಷ್ಟ್ರೀಯ ದಿನ
* 13 ಏಪ್ರಿಲ್: 37ನೇ ಸಿಯಾಚಿನ್ ದಿನ
* 13 ಏಪ್ರಿಲ್: ಅಂತರಾಷ್ಟ್ರೀಯ ಪೇಟ ದಿನ
* 14 ಏಪ್ರಿಲ್: ವಿಶ್ವ ಚಾಗಸ್ ರೋಗ ದಿನದ 2ನೇ ಆವೃತ್ತಿ
* 14 ಏಪ್ರಿಲ್: ನದಿಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಯೆಯ ದಿನ
* 14 ಏಪ್ರಿಲ್: ರಾಷ್ಟ್ರೀಯ ಅಗ್ನಿಶಾಮಕ ಸೇವೆಯ ದಿನ
* 15 ಏಪ್ರಿಲ್: ವಿಶ್ವ ಕಲಾ ದಿನ
* 16 ಏಪ್ರಿಲ್: ವಿಶ್ವ ಧ್ವನಿ ದಿನ
* 16 ಏಪ್ರಿಲ್: ಆನೆ ದಿನ
* 17 ಏಪ್ರಿಲ್: ವಿಶ್ವ ಹಿಮೋಫಿಲಿಯಾ ದಿನ
* 17 ಏಪ್ರಿಲ್: 11ನೇ ವಿಶ್ವ ಸರ್ಕಸ್ ದಿನ
* 18 ಏಪ್ರಿಲ್: ವಿಶ್ವ ಪರಂಪರೆಯ ದಿನ ಅಥವಾ
ಸ್ಮಾರಕಗಳು ಮತ್ತು ತಾಣಗಳ ಅಂತಾರಾಷ್ಟ್ರೀಯ ದಿನ
* 19 ಏಪ್ರಿಲ್: ವಿಶ್ವ ಯಕೃತ್ತು ದಿನ
* 20 ಏಪ್ರಿಲ್: UN ಚೈನೀಸ್ ಭಾಷಾ ದಿನ
* 21 ಏಪ್ರಿಲ್: ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನ
* 21 ಏಪ್ರಿಲ್: ನಾಗರಿಕ ಸೇವೆಗಳ ದಿನ
* 22 ಏಪ್ರಿಲ್: ಅಂತರಾಷ್ಟ್ರೀಯ ತಾಯಿ ಭೂಮಿಯ ದಿನ
* 23 ಏಪ್ರಿಲ್:  ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ
* 23 ಏಪ್ರಿಲ್: UN ಇಂಗ್ಲಿಷ್ ಭಾಷಾ ದಿನ & UN ಸ್ಪ್ಯಾನಿಷ್ ಭಾಷಾ ದಿನ
* 23 ಏಪ್ರಿಲ್: ಮಣಿಪುರ ಸರ್ಕಾರವು "ಖೋಂಗ್‌ಜೋಮ್ ದಿನ"ವನ್ನು ಸ್ಮರಿಸುತ್ತದೆ
* 24 ಏಪ್ರಿಲ್: ರಾಷ್ಟ್ರೀಯ ಪಂಚಾಯತ್ ರಾಜ್ ದಿನ
* 24 ಏಪ್ರಿಲ್: ಪ್ರಯೋಗಾಲಯ ಪ್ರಾಣಿಗಳಿಗಾಗಿ ಪ್ರಾಣಿ ವಿಶ್ವ ದಿನ
* 24 ಏಪ್ರಿಲ್: ಬಹುಪಕ್ಷೀಯತೆ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆಯ ಅಂತಾರಾಷ್ಟ್ರೀಯ ದಿನ
* 24 ಏಪ್ರಿಲ್: ಅರ್ಮೇನಿಯನ್ ನರಮೇಧದ ನೆನಪಿನ ದಿನ
* 25 ಏಪ್ರಿಲ್: ವಿಶ್ವ ಮಲೇರಿಯಾ ದಿನ
* 25 ಏಪ್ರಿಲ್: ವಿಶ್ವ ಪೆಂಗ್ವಿನ್ ದಿನ
* 25 ಏಪ್ರಿಲ್: ಅಂತರಾಷ್ಟ್ರೀಯ ಪ್ರತಿನಿಧಿಗಳ ದಿನ
* 26 ಏಪ್ರಿಲ್: ವಿಶ್ವ ಬೌದ್ಧಿಕ ಆಸ್ತಿ ದಿನ
* 26 ಏಪ್ರಿಲ್: ಅಂತರಾಷ್ಟ್ರೀಯ ಚೆರ್ನೋಬಿಲ್ ದುರಂತದ ಸ್ಮರಣೆ ದಿನ
* 28 ಏಪ್ರಿಲ್: ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ
* 28 ಏಪ್ರಿಲ್: ಕಾರ್ಮಿಕರ ಸ್ಮಾರಕ ದಿನ
* 29 ಏಪ್ರಿಲ್: ಅಂತರಾಷ್ಟ್ರೀಯ ನೃತ್ಯ ದಿನ
* 30 ಏಪ್ರಿಲ್: ಆಯುಷ್ಮಾನ್ ಭಾರತ್ ದಿವಸ್
* 30 ಏಪ್ರಿಲ್: ಅಂತರಾಷ್ಟ್ರೀಯ ಜಾಝ್ ದಿನ 

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

* ವಿಕ್ಟೋರಿಯಾ ಸರೋವರ - ತಾಂಜೇನಿಯ
* ಅರಲ್ ಸರೋವರ - ರಷ್ಯಾ
* ಮಚಿಗನ್ ಸರೋವರ - ಅಮೆರಿಕ
* ಬೈಕಲ್ ಸರೋವರ - ರಷ್ಯಾ
* ರುಡಾಲ್ಫ್ ಸರೋವರ - ಕಿನ್ಯಾ
* ಸೊಸೆಕೋರು ಸರೋವರ - ಟಿಬೆಟ್
* ಮಾನಸ ಸರೋವರ - ಟಿಬೆಟ್
* ಲಡೋಗ್  ಸರೋವರ - ರಷ್ಯಾ
* ಟಟಿಕಾಕ ಸರೋವರ - ಪೆರು
* ಗರೇಟ್ ಬಿಯರ್ ಸರೋವರ - ಕೆನಡಾ
* ಸುಪೀರಿಯರ್ ಸರೋವರ - ಅಮೆರಿಕ
* ಕಯಾಸ್ಪಿಯನ್ ಸರೋವರ - ಇರಾನ್
* ಓನೆಗ ಸರೋವರ - ರಷ್ಯಾ

UNESCO ವಿಶ್ವ ಪರಂಪರೆಯ ತಾಣಗಳು

UNESCO ವಿಶ್ವ ಪರಂಪರೆಯ ತಾಣಗಳು
—————————————————————-
🌷 ತಾಜ್ ಮಹಲ್ - ಉತ್ತರ ಪ್ರದೇಶ [1983]
🌷 ಆಗ್ರಾ ಕೋಟೆ - ಉತ್ತರ ಪ್ರದೇಶ [1983]
🌷ಅಜಂತಾ ಗುಹೆಗಳು - ಮಹಾರಾಷ್ಟ್ರ [1983]
🌷ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]
🌷ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]
🌷ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]
🌷ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]
🌷ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]
🌷ಕವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]
🌷ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]
🌷ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]
🌷ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]
🌷ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]
🌷ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]
🌷ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]
🌷ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]
🌷ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]
🌷ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]
🌷ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]
🌷ಹುಮಾಯೂನ್ ಸಮಾಧಿ - ದೆಹಲಿ [1993]
🌷ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]
🌷ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]
🌷ಭಂಬೆಟ್ಕಾ ಗುಹೆಗಳು - ಮಧ್ಯ ಪ್ರದೇಶ [2003]
🌷ಗಂಗೈ ಕೋಡಾ ಚೋಳಪುರಂ ದೇವಾಲಯ - ತಮಿಳುನಾಡು [2004]
🌷ಎರಾವತಿಶ್ವರ ದೇವಸ್ಥಾನ - ತಮಿಳುನಾಡು [2004]
🌷ಛತ್ರಪತಿ ಶಿವಾಜಿ ಟರ್ಮಿನಲ್ - ಮಹಾರಾಷ್ಟ್ರ [2004]
🌷ನೀಲಗಿರಿ ಪರ್ವತ ರೈಲುಮಾರ್ಗ - ತಮಿಳುನಾಡು [2005]
🌷ಫಲೋ ವ್ಯಾಲಿ ನ್ಯಾಷನಲ್ ಪಾರ್ಕ್ - ಉತ್ತರಾಖಂಡ್ [2005]
🌷ದಹಲಿಯ ಕೆಂಪು ಕೋಟೆ - ದೆಹಲಿ [2007]
🌷ಕಲ್ಕಾ ಶಿಮ್ಲಾ ರೈಲು - ಹಿಮಾಚಲ ಪ್ರದೇಶ [2008]
🌷ಸಮ್ಲಿಪಾಲ್ ರಿಸರ್ವ್ - ಒಡಿಶಾ [2009]
🌷ನೋಕ್ರೆಕ್ ರಿಸರ್ವ್ - ಮೇಘಾಲಯ [2009]
🌷ಭತರ್ಕಾನಿಕ ಉದ್ಯಾನ - ಒಡಿಶಾ [2010]
🌷ಜೈಪುರದ ಜಂತರ್-ಮಂತರ್ - ರಾಜಸ್ಥಾನ [2010]
🌷ಪಶ್ಚಿಮ ಘಟ್ಟಗಳು [2012]
🌷ಆಮೆರ್ ಕೋಟೆ - ರಾಜಸ್ಥಾನ [2013]
🌷ರಣಥಂಬೋರ್ ಕೋಟೆ - ರಾಜಸ್ಥಾನ [2013]
🌷ಕುಂಭಲ್ಗಡ್ ಕೋಟೆ - ರಾಜಸ್ಥಾನ [2013]
🌷ಸೋನಾರ್ ಕೋಟೆ - ರಾಜಸ್ಥಾನ [2013]
🌷ಚತ್ತೋರಗಢ ಕೋಟೆ - ರಾಜಸ್ಥಾನ [2013]
🌷ಗಗರಾನ್ ಕೋಟೆ - ರಾಜಸ್ಥಾನ [2013]
🌷ಕವೀನ್ಸ್ ವೇವ್ - ಗುಜರಾತ್ [2014]
🌷ಗರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ - ಹಿಮಾಚಲ ಪ್ರದೇಶ [2014]

ಸೋಮವಾರ, ಫೆಬ್ರವರಿ 14, 2022

KARNATAKA STATE ELIGIBILITY TEST (K-SET) FOR LECTUERSHIP

8th social science

10 h social science

9th social science

8th social science

7th social science

6th social science

ಸೋಮವಾರ, ಫೆಬ್ರವರಿ 07, 2022

ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು

✏️ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು
🌹🔹🌹🔹🌹🔹🌹🔹🌹🔹

☄️ 1896 ಕಲ್ಕತ್ತಾ ಅಧಿವೇಶನ : ಮೋಹಮದ್ ರಹಿಮತುಲ್ಲ ಸಯ್ಯಾನಿ👉 ವಂದೇ ಮಾತರಂ ಹಾಡಲಾಯಿತು 

☄️1906 ಕಲ್ಕತ್ತಾ ಅಧಿವೇಶನ : ದಾದಭಾಯಿ ನವರೋಜಿ ಅದ್ಯಕ್ಷರು 👉ಸವರಾಜ್ಯ ಪದ ಬಳಸಲಾಯಿತು 

☄️1907 ಸೂರತ್ ಅಧಿವೇಶನ : ರಾಸ್ ಬಿಹಾರಿ ಬೋಸ್ ಅದ್ಯಕ್ಷರು👉 1 ಕಾಂಗ್ರೆಸ್ ವಿಭಜನೆಗೊಂಡ ಪ್ರಕರಣ 

☄️1911 ಕಲ್ಕತ್ತಾ ಅಧಿವೇಶನ ಬಿ ಎನ್ ಧಾರ್ ಅದ್ಯಕ್ಷರು 👉ಜನ ಗಣ ಮನ ಹಾಡಲಾಯಿತು

☄️1923 ದೆಹಲಿ ಅಧಿವೇಶನ : ಮೌಲಾನ ಅಬ್ದುಲ್ ಕಲಾಂ ಅಜಾದ್👉 “ All india Khadi Board ” ಸ್ಥಾಪನೆ 

☄️1926 ಗೌಹಾತಿ ಅಧಿವೇಶನ : ಶ್ರೀನಿವಾಸ್ ಅಯ್ಯಾಂಗಾರ್ 👉ಖಾದಿ ಕಡ್ಡಾಯ ಧರಿಸುವ ನೀತಿ 

☄️1928 ಕಲ್ಕತ್ತಾ ಅಧಿವೇಶನ ಅಧ್ಯಕ್ಷರು : ಮೋತಿಲಾಲ್ ನೆಹರು 👉All india Youth Congress ಸ್ಥಾಪನೆ 

☄️1929 ಲಾಹೋರ್ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು👉 ಪೂರ್ಣ ಸ್ವರಾಜ್ಯ ಬೇಡಿಕೆ

☄️1931 ಕರಾಚಿ ಅದಿವೇಶನ ಅಧ್ಯಕ್ಷರು : ವಲ್ಲಬಾಭಾಯಿ ಪಟೇಲ್👉 Fundamental rights & Economic policy ಘೋಷಣೆ 

☄️1936 ಲಕ್ಕೋ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು 👉Socialisam ” ಪದ ಮೊದಲ ಬಾರಿ ಬಳಕೆ 

👉1939 ತ್ರಿಪುರ ಅಧಿವೇಶನ ಅಧ್ಯಕ್ಷರ : ರಾಜೇಂದ್ರ ಪ್ರಸಾದ್👉ಗಾಂಧಿಜೀ ಸೋಲಿನ ಪ್ರಕಣ

ಬಹು ಉಪಯುಕ್ತ ಪ್ರಶ್ನೋತ್ತರಗಳು

ಬಹು ಉಪಯುಕ್ತ ಪ್ರಶ್ನೋತ್ತರಗಳು

."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?

A). ಪಂಪ 
B). ರನ್ನ 
C). ಜನ್ನ 
D). ಪೊನ್ನ
A✔️👆🏻

'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?

A). ಎಸ್.ವಿ.ಪರಮೇಶ್ವರ ಭಟ್ಟ 
B). ಬಸವಪ್ಪ ಶಾಸ್ತ್ರಿ
C). ಕಾಳಿದಾಸ
D). ಆರ್.ಸಿ.ಹಿರೇಮಠ 
A👆🏻✔️

" ಪಂಪನು ಕನ್ನಡದ ಕಾಳಿದಾಸ " ಎಂದು ಕರೆದವರು ಯಾರು?

A). ದ.ರಾ.ಬೇಂದ್ರೆ 
B). ಕುವೆಂಪು 
C). ತಿ.ನಂ.ಶ್ರೀಕಂಠಯ್ಯ 
D). ಬಿ.ಎಂ.ಶ್ರೀ.
C✔️👆🏻

'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಪಂಪ 
B). ಪೊನ್ನ 
C). ರನ್ನ 
D). ಕುವೆಂಪು
B✔️👆🏻

'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

A). ಅತ್ತಿಮಬ್ಬೆ 
B). ಅಬ್ಬಲಬ್ಬೆ 
C). ಶಾಂತಿ 
D). ಜಿನವಲ್ಲಭ
A✔️👆🏻

'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಜನ್ನ 
B). ಪೊನ್ನ 
C). ರನ್ನ 
D). ಪಂಪ
C✔️👆🏻

'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?

A). ಒಂದನೇ ನಾಗವರ್ಮ 
B). ಪೊನ್ನ 
C). ನಯನಸೇನ 
D). ಚಾವುಂಡರಾಯ
D👆🏻✔️

'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಯನಸೇನ 
C). ದುರ್ಗಸಿಂಹ 
D). ಕುವೆಂಪು
A👆🏻✔️

'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಾಗವರ್ಮ 
C). ನಯನಸೇನ 
D). ದುರ್ಗಸಿಂಹ
C👆🏻✔️

ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?

A). ರಮಾದೇವಿ 
B). ನಿರ್ಮಲ 
C). ಅಕ್ಕ ಮಹಾದೇವಿ 
D). ಸುಮತಿ
C👆🏻✔️

'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ರಾಘವಾಂಕ 
B). ಹರಿಹರ 
C). ಸಿದ್ಧರಾಮ 
D). ಚೆನ್ನ ಬಸವಣ್ಣ
B👆🏻✔️

'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?

A). ರಾಘವಾಂಕ 
B). ಕುಮಾರ ವ್ಯಾಸ 
C). ಹರಿಹರ 
D). ಜನ್ನ
A👆🏻✔️

'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?

A). ಜನ್ನ 
B). ರಾಘವಾಂಕ 
C). ಕುಮಾರವ್ಯಾಸ 
D). ಲಕ್ಷ್ಮೀಶ
C👆🏻✔️

'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ಚಾಮರಸ 
B). ರತ್ನಾಕರವರ್ಣಿ 
C). ಅಂಡಯ್ಯ 
D). ಮಲ್ಲಿಕಾರ್ಜುನ
B👆🏻✔️

'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಲಕ್ಷ್ಮೀಶ 
B). ನಂಜುಂಡ ಕವಿ 
C). ಕೇಶಿರಾಜ 
D). ಶಿಶುಮಾಯಣ
A👆🏻✔️

'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?

A). ಕನಕದಾಸ 
B). ವಾದಿರಾಜ 
C). ಬಸವಣ್ಣ 
D). ಪುರಂದರ ದಾಸ
D✔️👆🏻

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B👆🏻✔️

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B✔️👆🏻

'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?

A). ಕುಮಾರ ವಾಲ್ಮೀಕಿ 
B). ಭೀಮಕವಿ 
C). ಷಡಕ್ಷರಿ 
D). ತಿರುಮಲಾರ್ಯ
A👆🏻✔️

'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?

A). ಅತ್ತಿಮಬ್ಬೆ 
B). ಸಂಚಿಯಹೊನ್ನಮ್ಮ 
C). ಅಕ್ಕಮಹಾದೇವಿ 
D). ಮಂಜುಳಾ
B👆🏻✔️

'ಕನ್ನಡದ ವರ್ಡ್ಸ್‌ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಕುವೆಂಪು 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?

A). ಕುವೆಂಪು 
B). ವಿ.ಕೃ.ಗೋಕಾಕ್ 
C). ಶಿವರಾಮ ಕಾರಂತ 
D). ದ.ರಾ.ಬೇಂದ್ರೆ
D✔️👆🏻

'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಶಿವರಾಮ ಕಾರಂತ 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?

A). ಕನ್ನಡದ ಶ್ರೀನಿವಾಸ 
B). ಕನ್ನಡದ ಆಸ್ತಿ 
C). ಕನ್ನಡದ ಮೇಸ್ಟ್ರು 
D). ಕವಿ ವಲ್ಲಭ
B👆🏻✔️

'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?

A). ತ್ರೀ.ನಂ.ಶ್ರೀ. 
B). ಬಿ.ಎಂ.ಶ್ರೀ 
C). ಗೋವಿಂದ ಪೈ 
D). ವಾಸುದೇವಚಾರ್ಯ
B👆🏻✔️

ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?

A). ಅಭಿನವ ಕವಿ 
B). ಅಭಿನವ ಕಾಳಿದಾಸ 
C). ಅಭಿನಯ ತಾರೆ 
D). ಕನ್ನಡ ತಾರೆ
B👆🏻✔️

'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?

A). ಆರ್.ನರಸಿಂಹಾಚಾರ್ 
B). ಎಸ್.ಜಿ.ನರಸಿಂಹಾಚಾರ್ 
C). ಡಿ.ವಿ.ಜಿ 
D). ಉತ್ತಂಗಿ ಚೆನ್ನಪ್ಪ
A👆🏻✔️

'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?

A). ಮಧುರ ಚೆನ್ನ 
B). ಬೆನಗಲ್ ರಾಮರಾವ್ 
C). ಪು.ತಿ.ನ 
D). ಡಿ.ವಿ.ಜಿ
D👆🏻✔️

'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?

A). ಬಿ.ಎಂ.ಶ್ರಿ 
B). ಸರ್ವಜ್ಞ 
C). ಪು.ತಿ.ನ 
D). ತ್ರೀ.ನಂ.ಶ್ರೀ
C👆🏻✔️

ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?

A). ಸ್ನೇಹ ಕವಿ 
B). ಮೈಸೂರು ಕವಿ 
C). ಪ್ರೇಮ ಕವಿ 
D). ಮೇಲಿನ ಯಾವುದು ಅಲ್ಲ
C👆🏻✔️

'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?

A). ಜಿ.ಪಿ.ರಾಜರತ್ನಂ 
B). ಸಿಂಪಿ ಲಿಂಗಣ್ಣ 
C). ಪರ್ವತರಾಣಿ 
D). ಟಿ.ಪಿ.ಕೈಲಾಸಂ
D👆🏻✔️

'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?

A). ದಿನಕರ ದೇಸಾಯಿ 
B). ಜಿ.ಎಸ್.ಅಮೂರ 
C). ಕಯ್ಯಾರಕಿಞ್ಞಣ್ಣ ರೈ 
D). ಸುನಂದಮ್ಮ
A👆🏻✔️

ಎತ್ತಿತೋರಿಸಲಾದ ಪೋಸ್ಟ್

Horticulture Bidar