somaling m uppar kawalga

somaling m uppar kawalga
Somaling Sulubai uppar

ಸೋಮವಾರ, ಫೆಬ್ರವರಿ 14, 2022

KARNATAKA STATE ELIGIBILITY TEST (K-SET) FOR LECTUERSHIP

8th social science

10 h social science

9th social science

8th social science

7th social science

6th social science

ಸೋಮವಾರ, ಫೆಬ್ರವರಿ 07, 2022

ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು

✏️ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು
🌹🔹🌹🔹🌹🔹🌹🔹🌹🔹

☄️ 1896 ಕಲ್ಕತ್ತಾ ಅಧಿವೇಶನ : ಮೋಹಮದ್ ರಹಿಮತುಲ್ಲ ಸಯ್ಯಾನಿ👉 ವಂದೇ ಮಾತರಂ ಹಾಡಲಾಯಿತು 

☄️1906 ಕಲ್ಕತ್ತಾ ಅಧಿವೇಶನ : ದಾದಭಾಯಿ ನವರೋಜಿ ಅದ್ಯಕ್ಷರು 👉ಸವರಾಜ್ಯ ಪದ ಬಳಸಲಾಯಿತು 

☄️1907 ಸೂರತ್ ಅಧಿವೇಶನ : ರಾಸ್ ಬಿಹಾರಿ ಬೋಸ್ ಅದ್ಯಕ್ಷರು👉 1 ಕಾಂಗ್ರೆಸ್ ವಿಭಜನೆಗೊಂಡ ಪ್ರಕರಣ 

☄️1911 ಕಲ್ಕತ್ತಾ ಅಧಿವೇಶನ ಬಿ ಎನ್ ಧಾರ್ ಅದ್ಯಕ್ಷರು 👉ಜನ ಗಣ ಮನ ಹಾಡಲಾಯಿತು

☄️1923 ದೆಹಲಿ ಅಧಿವೇಶನ : ಮೌಲಾನ ಅಬ್ದುಲ್ ಕಲಾಂ ಅಜಾದ್👉 “ All india Khadi Board ” ಸ್ಥಾಪನೆ 

☄️1926 ಗೌಹಾತಿ ಅಧಿವೇಶನ : ಶ್ರೀನಿವಾಸ್ ಅಯ್ಯಾಂಗಾರ್ 👉ಖಾದಿ ಕಡ್ಡಾಯ ಧರಿಸುವ ನೀತಿ 

☄️1928 ಕಲ್ಕತ್ತಾ ಅಧಿವೇಶನ ಅಧ್ಯಕ್ಷರು : ಮೋತಿಲಾಲ್ ನೆಹರು 👉All india Youth Congress ಸ್ಥಾಪನೆ 

☄️1929 ಲಾಹೋರ್ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು👉 ಪೂರ್ಣ ಸ್ವರಾಜ್ಯ ಬೇಡಿಕೆ

☄️1931 ಕರಾಚಿ ಅದಿವೇಶನ ಅಧ್ಯಕ್ಷರು : ವಲ್ಲಬಾಭಾಯಿ ಪಟೇಲ್👉 Fundamental rights & Economic policy ಘೋಷಣೆ 

☄️1936 ಲಕ್ಕೋ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು 👉Socialisam ” ಪದ ಮೊದಲ ಬಾರಿ ಬಳಕೆ 

👉1939 ತ್ರಿಪುರ ಅಧಿವೇಶನ ಅಧ್ಯಕ್ಷರ : ರಾಜೇಂದ್ರ ಪ್ರಸಾದ್👉ಗಾಂಧಿಜೀ ಸೋಲಿನ ಪ್ರಕಣ

ಬಹು ಉಪಯುಕ್ತ ಪ್ರಶ್ನೋತ್ತರಗಳು

ಬಹು ಉಪಯುಕ್ತ ಪ್ರಶ್ನೋತ್ತರಗಳು

."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?

A). ಪಂಪ 
B). ರನ್ನ 
C). ಜನ್ನ 
D). ಪೊನ್ನ
A✔️👆🏻

'ಕನ್ನಡದ ಕಾಳಿದಾಸ' ಎಂಬ ಬಿರುದನ್ನು ಪಡೆದಿರುವ ಕವಿ ಯಾರು?

A). ಎಸ್.ವಿ.ಪರಮೇಶ್ವರ ಭಟ್ಟ 
B). ಬಸವಪ್ಪ ಶಾಸ್ತ್ರಿ
C). ಕಾಳಿದಾಸ
D). ಆರ್.ಸಿ.ಹಿರೇಮಠ 
A👆🏻✔️

" ಪಂಪನು ಕನ್ನಡದ ಕಾಳಿದಾಸ " ಎಂದು ಕರೆದವರು ಯಾರು?

A). ದ.ರಾ.ಬೇಂದ್ರೆ 
B). ಕುವೆಂಪು 
C). ತಿ.ನಂ.ಶ್ರೀಕಂಠಯ್ಯ 
D). ಬಿ.ಎಂ.ಶ್ರೀ.
C✔️👆🏻

'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಪಂಪ 
B). ಪೊನ್ನ 
C). ರನ್ನ 
D). ಕುವೆಂಪು
B✔️👆🏻

'ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

A). ಅತ್ತಿಮಬ್ಬೆ 
B). ಅಬ್ಬಲಬ್ಬೆ 
C). ಶಾಂತಿ 
D). ಜಿನವಲ್ಲಭ
A✔️👆🏻

'ಕವಿಕುಲ ಚಕ್ರವರ್ತಿ' ಮತ್ತು 'ಕವಿತಿಲಕ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಜನ್ನ 
B). ಪೊನ್ನ 
C). ರನ್ನ 
D). ಪಂಪ
C✔️👆🏻

'ವೀರ ಮಾರ್ತಾಂಡ ದೇವ' ಎಂಬ ಬಿರುದನ್ನು ಹೊಂದಿದವರು ಯಾರು?

A). ಒಂದನೇ ನಾಗವರ್ಮ 
B). ಪೊನ್ನ 
C). ನಯನಸೇನ 
D). ಚಾವುಂಡರಾಯ
D👆🏻✔️

'ಅಭಿನವ ಪಂಪ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಯನಸೇನ 
C). ದುರ್ಗಸಿಂಹ 
D). ಕುವೆಂಪು
A👆🏻✔️

'ವಿಡಂಬನಾ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ನಾಗಚಂದ್ರ 
B). ನಾಗವರ್ಮ 
C). ನಯನಸೇನ 
D). ದುರ್ಗಸಿಂಹ
C👆🏻✔️

ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?

A). ರಮಾದೇವಿ 
B). ನಿರ್ಮಲ 
C). ಅಕ್ಕ ಮಹಾದೇವಿ 
D). ಸುಮತಿ
C👆🏻✔️

'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ರಾಘವಾಂಕ 
B). ಹರಿಹರ 
C). ಸಿದ್ಧರಾಮ 
D). ಚೆನ್ನ ಬಸವಣ್ಣ
B👆🏻✔️

'ಷಟ್ಪದಿ ಬ್ರಹ್ಮ' ಎಂದು ಯಾರನ್ನು ಕರೆಯುತ್ತಾರೆ?

A). ರಾಘವಾಂಕ 
B). ಕುಮಾರ ವ್ಯಾಸ 
C). ಹರಿಹರ 
D). ಜನ್ನ
A👆🏻✔️

'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಎಂದು ಪ್ರಸಿದ್ಧಿ ಪಡೆದ ಕವಿ ಯಾರು?

A). ಜನ್ನ 
B). ರಾಘವಾಂಕ 
C). ಕುಮಾರವ್ಯಾಸ 
D). ಲಕ್ಷ್ಮೀಶ
C👆🏻✔️

'ಶೃಂಗಾರ ಕವಿ' ಎಂದು ಯಾರನ್ನು ಕರೆಯುತ್ತಾರೆ?

A). ಚಾಮರಸ 
B). ರತ್ನಾಕರವರ್ಣಿ 
C). ಅಂಡಯ್ಯ 
D). ಮಲ್ಲಿಕಾರ್ಜುನ
B👆🏻✔️

'ನಾದಲೋಲ' ಮತ್ತು 'ಉಪಮಾ ಲೋಲ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಲಕ್ಷ್ಮೀಶ 
B). ನಂಜುಂಡ ಕವಿ 
C). ಕೇಶಿರಾಜ 
D). ಶಿಶುಮಾಯಣ
A👆🏻✔️

'ಕರ್ನಾಟಕ ಸಂಗೀತ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?

A). ಕನಕದಾಸ 
B). ವಾದಿರಾಜ 
C). ಬಸವಣ್ಣ 
D). ಪುರಂದರ ದಾಸ
D✔️👆🏻

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B👆🏻✔️

'ಕವಿತಾಸಾರ' ಮತ್ತು 'ತತ್ವ ವಿದ್ಯಾಕಲಾಪ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

A). ಅಂಬಿಗರ ಚೌಡಯ್ಯ 
B). ಪಾಲ್ಕುರಿಕೆ ಸೋಮ 
C). ಕುಮದೇಂದು 
D). ಚೌಂಡರಸ
B✔️👆🏻

'ಕವಿರಾಜಹಂಸ' ಎಂಬ ಬಿರುದು ಹೊಂದಿರುವ ಕವಿ ಯಾರು?

A). ಕುಮಾರ ವಾಲ್ಮೀಕಿ 
B). ಭೀಮಕವಿ 
C). ಷಡಕ್ಷರಿ 
D). ತಿರುಮಲಾರ್ಯ
A👆🏻✔️

'ಸರಸ ಸಾಹಿತ್ಯದ ವರದೇವತೆ' ಎಂದು ಯಾರನ್ನು ಕರೆಯುತ್ತಾರೆ?

A). ಅತ್ತಿಮಬ್ಬೆ 
B). ಸಂಚಿಯಹೊನ್ನಮ್ಮ 
C). ಅಕ್ಕಮಹಾದೇವಿ 
D). ಮಂಜುಳಾ
B👆🏻✔️

'ಕನ್ನಡದ ವರ್ಡ್ಸ್‌ವರ್ತ್' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಕುವೆಂಪು 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

'ಕನ್ನಡದ ವರಕವಿ' ಎಂಬ ಬಿರುದನ್ನು ಪಡೆದ ಕವಿ ಯಾರು?

A). ಕುವೆಂಪು 
B). ವಿ.ಕೃ.ಗೋಕಾಕ್ 
C). ಶಿವರಾಮ ಕಾರಂತ 
D). ದ.ರಾ.ಬೇಂದ್ರೆ
D✔️👆🏻

'ಕಡಲ ತೀರ ಭಾರ್ಗವ' ಎಂಬ ಬಿರುದನ್ನು ಹೊಂದಿರುವ ಕವಿ ಯಾರು?

A). ಶಿವರಾಮ ಕಾರಂತ 
B). ದ.ರಾ.ಬೇಂದ್ರೆ 
C). ವಿನಾಯಕ 
D). ಬಿ.ಎಂ.ಶ್ರೀ.
A👆🏻✔️

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?

A). ಕನ್ನಡದ ಶ್ರೀನಿವಾಸ 
B). ಕನ್ನಡದ ಆಸ್ತಿ 
C). ಕನ್ನಡದ ಮೇಸ್ಟ್ರು 
D). ಕವಿ ವಲ್ಲಭ
B👆🏻✔️

'ಕನ್ನಡದ ಕಣ್ವ' ಎಂದು ಯಾರನ್ನು ಕರೆಯುತ್ತಾರೆ?

A). ತ್ರೀ.ನಂ.ಶ್ರೀ. 
B). ಬಿ.ಎಂ.ಶ್ರೀ 
C). ಗೋವಿಂದ ಪೈ 
D). ವಾಸುದೇವಚಾರ್ಯ
B👆🏻✔️

ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?

A). ಅಭಿನವ ಕವಿ 
B). ಅಭಿನವ ಕಾಳಿದಾಸ 
C). ಅಭಿನಯ ತಾರೆ 
D). ಕನ್ನಡ ತಾರೆ
B👆🏻✔️

'ಪ್ರಾಕ್ತಾನ ವಿಮರ್ಶೆ ವಿಚಕ್ಷಣ' ಎಂದು ಯಾರನ್ನು ಕರೆಯುತ್ತಾರೆ?

A). ಆರ್.ನರಸಿಂಹಾಚಾರ್ 
B). ಎಸ್.ಜಿ.ನರಸಿಂಹಾಚಾರ್ 
C). ಡಿ.ವಿ.ಜಿ 
D). ಉತ್ತಂಗಿ ಚೆನ್ನಪ್ಪ
A👆🏻✔️

'ಆಧುನಿಕ ಸರ್ವಜ್ಞ' ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?

A). ಮಧುರ ಚೆನ್ನ 
B). ಬೆನಗಲ್ ರಾಮರಾವ್ 
C). ಪು.ತಿ.ನ 
D). ಡಿ.ವಿ.ಜಿ
D👆🏻✔️

'ಸಂತ ಕವಿ' ಎಂದು ಖ್ಯಾತಿ ಪಡೆದಿರುವ ಕವಿ ಯಾರು?

A). ಬಿ.ಎಂ.ಶ್ರಿ 
B). ಸರ್ವಜ್ಞ 
C). ಪು.ತಿ.ನ 
D). ತ್ರೀ.ನಂ.ಶ್ರೀ
C👆🏻✔️

ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?

A). ಸ್ನೇಹ ಕವಿ 
B). ಮೈಸೂರು ಕವಿ 
C). ಪ್ರೇಮ ಕವಿ 
D). ಮೇಲಿನ ಯಾವುದು ಅಲ್ಲ
C👆🏻✔️

'ಕರ್ನಾಟಕ ನಾಟಕ ಪ್ರಹಸನ ಪಿತಾಮಹ' ಎಂದು ಖ್ಯಾತಿ ಪಡೆದವರು ಯಾರು?

A). ಜಿ.ಪಿ.ರಾಜರತ್ನಂ 
B). ಸಿಂಪಿ ಲಿಂಗಣ್ಣ 
C). ಪರ್ವತರಾಣಿ 
D). ಟಿ.ಪಿ.ಕೈಲಾಸಂ
D👆🏻✔️

'ಚುಟುಕು ಬ್ರಹ್ಮ' ಎಂದು ಹೆಸರುವಾಸಿಯಾಗಿದ್ದವರು ಯಾರು?

A). ದಿನಕರ ದೇಸಾಯಿ 
B). ಜಿ.ಎಸ್.ಅಮೂರ 
C). ಕಯ್ಯಾರಕಿಞ್ಞಣ್ಣ ರೈ 
D). ಸುನಂದಮ್ಮ
A👆🏻✔️

ಶನಿವಾರ, ಜನವರಿ 08, 2022

ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY

 ಇಂದು ಡಿಸೆಂಬರ್ 4 ಭಾರತೀಯ "ನೌಕಾ ಪಡೆ" ದಿನ ( INDIAN NAVY DAY)
  
🛥 1971 ರಲ್ಲಿ ಭಾರತ ಮತ್ತು ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಡಿಸೆಂಬರ್ 4 ರಂದು "ಆಪರೇಷನ್ ಟ್ರೈಡೆಂಟ್" ಎಂಬ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಸೇನೆಯನ್ನು ಸೋಲಿಸಿ ದಾಖಲೆಯನ್ನು ಬರೆಯಿತು , ಆ ದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ .

 ✍️ ನೌಕಾಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎಂದು ಕರೆಯುತ್ತಾರೆ .

🔹ನೌಕಾಪಡೆಯ ಪ್ರಥಮ ಅಡ್ಮಿರಲ್ : ವಿಲಿಯಂ ಎಡ್ವರ್ಡ್ ಪ್ಯಾರ್

✍️ನೌಕಾಪಡೆಯ ಪ್ರಸ್ತುತ ಅಡ್ಮಿರಲ್ : R. ಹರಿಕುಮಾರ್ ,

🔹ಭಾರತೀಯ ನೌಕಾಪಡೆಯ
 ಪ್ರಮುಖ ಕಾರ್ಯಾಚರಣೆಗಳು :
01. ಆಪರೇಷನ್ ಪೈಥಾನ್ : 1971 ( ಭಾರತ- ಪಾಕ್ ಯುದ್ಧ )

 02 ಆಪರೇಷನ್ ಟ್ರೈಡೆಂಟ್ :
1971 ( ಭಾರತ- ಪಾಕ್ ಯುದ್ಧ )

 03. ಆಪರೇಷನ್ ಕಾಕ್ಟಸ್ :
 1988 ( ಮಾನ್ಸ್ ದಂಗೆ ದಮನ )

 04 ಆಪರೇಷನ್ ಪರಾಕ್ರಮ್ :
 2001 ( ಪಾಕ್ ಉಗ್ರರ ದಾಳಿ ವಿರುದ್ಧ )

 05. ಆಪರೇಶನ್ ಮದದ್ :
2018 ( ಕೇರಳ ಪ್ರವಾಹ ಸಂಧರ್ಭ )

 06. ಆಪರೇಷನ್ ನಿಸ್ತಾರ್ :
2018 ( ಯೆಮನ್ ನಿಂದ ಭಾರತೀಯರ ರಕ್ಷಣೆ .

✍️ ಭಾರತದ ನೌಕಾ ಪಡೆಯ ಪಿತಾಮಹ : ಛತ್ರಪತಿ ಶಿವಾಜಿ .
🛳🛳🛳🛳🛥🛥🛳🛥🛳🛥

ಪರಮುಖ ಸಾಹಿತಿಗಳ ನಾಟಕಗಳು

 ಪರಮುಖ ಸಾಹಿತಿಗಳ ನಾಟಕಗಳು
📖📖📖📖📖📖📖📖📖

1) "ಕುವೆಂಪು"
🔸 *ಬೊಮ್ಮನಹಳ್ಳಿ ಕಿಂದರಿಜೋಗಿ,*
🔹 *ರಕ್ತಾಕ್ಷಿ*
🔸 *ಬೆರಳ್ ಗೆ ಕೊರಳ್*
🔹 *ಜಲಗಾರ*
🔸 *ಯಮನ ಸೋಲು*

2) "ಶಿವರಾಮ್  ಕಾರಂತ್"
🔸 *ಗರ್ಭದ ಗುಡಿ,*
🔹 *ಮುಕ್ತದ್ವಾರ*
🔸 *ಗೆದ್ದವರ ಸತ್ಯ*

3) "ಮಾಸ್ತಿ ವೆಂಕಟೇಶ ಅಯ್ಯಂಗಾರ್"
🔹 *ಶಾಂತ*
🔸 *ಸಾವಿತ್ರಿ*
🔹 *ತಾಳಿಕೋಟೆ*
🔸 *ಶಿವ ಛತ್ರಪತಿ*
🔹 *ಕಾಕನಕೋಟೆ*

4) "ವಿಕೃ ಗೋಕಾಕ್"
🔹 *ಜನನಾಯಕ*
🔸 *ಯುಗಾಂತರ*
🔹 *ವಿಮರ್ಶಕ*

5) "ಗಿರೀಶ್ ಕಾರ್ನಾಡ್"
🔸 *ಯಯಾತಿ*
🔹 *ತುಘಲಕ್*
🔸 *ಹಯವದನ*
🔹 *ತಲೆದಂಡ*(KSRP-2020)
🔸 *ಅಗ್ನಿ ಮತ್ತು ಮಳೆ*
🔹 *ನಾಗಮಂಡಲ*
🔸 *ಟಿಪ್ಪುವಿನ ಕನಸುಗಳು*

6) "ದ.ರಾ ಬೇಂದ್ರೆ"
🔹 *ನಗೆ ಹೋಗೆ*
🔸 *ಸಾಯೋ ಆಟ*
🔹 *ತಿರುಕನ ಪಿಡುಗು*

7) "ಚಂದ್ರಶೇಖರ ಕಂಬಾರ"
🔸 *ಬೆಂಬತ್ತಿದ ಕಣ್ಣು*
🔹 *ಹುಲಿಯ ನೆರಳು*
🔸 *ಸಿರಿಸಂಪಿಗೆ*
🔹 *ಜೋಕುಮಾರಸ್ವಾಮಿ*
🔸 *ಕಾಡು ಕುದುರೆ*

8) "ಟಿ ಪಿ ಕೈಲಾಸಂ"
🔸 *ಅಮ್ಮಾವ್ರ ಗಂಡ*
🔹 *ಬಹಿಷ್ಕಾರ*
🔸 *ಸತ್ತವನ ಸಂತಾಪ*
🔹 *ಸೂಳೇ ತಾವರೆಕೆರೆ*

9) "ಪಿ ಲಂಕೇಶ್"
🔹 *ಸಂಕ್ರಾಂತಿ*
🔸 *ಗುಣಮುಖ*
🔹 *ಗಿಳಿಯ ಪಂಜರದೋಲಿಲ್ಲ*

10) "ಸಿದ್ದಲಿಂಗಯ್ಯ"
🔸 *ಏಕಲವ್ಯ*
🔹 *ಪಂಚಮ ಮತ್ತು ನೆಲಸಮ*

11) "ಚಂದ್ರಶೇಖರ ಪಾಟೀಲ್"
🔹 *ಜಗದಾಂಬೆ*
🔸 *ಕೊಡೆಗಳು*
🔹 *ಅಪ್ಪ*
🔸 *ಟಿಂಗರಬುಡ್ಡಣ್ಣ*

ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು

🏡🏠🏡ಪಂಚಾಯತ್ ಗೆ ಸಂಬಂಧಿಸಿದ ಪ್ರಮುಖ ದಿನಗಳು 🏠🏡
=========================
ಜನವರಿ ತಿಂಗಳು
👇👇👇👇👇
Jan:-2️⃣4️⃣=ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Jan:-2️⃣4️⃣=ಅಂತಾರಾಷ್ಟ್ರೀಯ ಶಿಕ್ಷಣ ದಿನ
Jan:-2️⃣5️⃣=ರಾಷ್ಟ್ರೀಯ ಮತದಾನ ದಿನ
Jan:-2️⃣5️⃣=ರಾಷ್ಟ್ರೀಯ ಪ್ರವಾಸೋದ್ಯಮ ದಿನ
Jan:-3️⃣0️⃣=ರಾಷ್ಟ್ರೀಯ ಸ್ವಚ್ಛತಾ ದಿನ
=========================
ಫೆಬ್ರವರಿ ತಿಂಗಳು
👇👇👇👇👇👇
Feb:-1️⃣0️⃣=ವಿಶ್ವ ದ್ವಿದಳ ಧಾನ್ಯ ದಿನ
Feb:-2️⃣0️⃣=ವಿಶ್ವ ಸಾಮಾಜಿಕ ನ್ಯಾಯ ದಿನ
Feb:-2️⃣1️⃣=ವಿಶ್ವ ಮಾತೃಭಾಷಾ ದಿನ
=========================
ಮಾರ್ಚ್ ತಿಂಗಳು
👇👇👇👇👇👇
March:-8️⃣=ಅಂತಾರಾಷ್ಟ್ರೀಯ ಮಹಿಳಾ ದಿನ
March:-2️⃣2️⃣=ವಿಶ್ವ ನೀರಿನ ದಿನ
March:-2️⃣4️⃣=ವಿಶ್ವ ಕ್ಷಯ ದಿನ
========================
ಏಪ್ರಿಲ್ ತಿಂಗಳು
👇👇👇👇👇
April:-7️⃣=ವಿಶ್ವ ಆರೋಗ್ಯ ದಿನ
April:-2️⃣1️⃣=ನಾಗರಿಕ ಸೇವೆ ದಿನ
April:-2️⃣2️⃣=ಭೂಮಿ ದಿನ
April:-2️⃣4️⃣=ಪಂಚಾಯತ್ ರಾಜ್ ದಿವಸ್
========================
ಮೇ ತಿಂಗಳು
👇👇👇👇👇
May:-1️⃣=ವಿಶ್ವ ಕಾರ್ಮಿಕ ದಿನ
May:-1️⃣5️⃣=ಕುಟುಂಬಗಳಿಗೆ ಅಂತರಾಷ್ಟ್ರೀಯ ದಿನ
=======================
ಜೂನ್ ತಿಂಗಳು
👇👇👇👇👇👇
June:-1️⃣=ವಿಶ್ವ ಹಾಲು ದಿನ
June:-2️⃣=ಲೈಂಗಿಕ ಕಾರ್ಯಕರ್ತೆಯರ ದಿನ
June:-7️⃣=ವಿಶ್ವ ಆಹಾರ ಸುರಕ್ಷತಾ ದಿನ
June:-1️⃣2️⃣=ಬಾಲ ಕಾರ್ಮಿಕ ವಿರೋಧಿ ದಿನ
June:-1️⃣4️⃣=ರಕ್ತ ದಾನಿಗಳ ದಿನ
June:-2️⃣0️⃣=ನಿರಾಶ್ರಿತರ ದಿನ
June:-2️⃣1️⃣=ಯೋಗ ದಿನ
June:-2️⃣6️⃣=ಮಾದಕ ದ್ರವ್ಯ ವ್ಯಸನಿ ದಿನ
=========================
ಜುಲೈ ತಿಂಗಳು
👇👇👇👇👇
July:-1️⃣1️⃣=ವಿಶ್ವ ಜನಸಂಖ್ಯಾ ದಿನ
July:-1️⃣7️⃣=ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ
July:-2️⃣8️⃣=ವಿಶ್ವ ಹೆಪಟೈಟಿಸ್ ದಿನ
July:-2️⃣4️⃣= ಆದಾಯ ತೆರಿಗೆ ದಿನ
========================
ಆಗಸ್ಟ್ ತಿಂಗಳು
👇👇👇👇👇
Aug:-1️⃣=ಮುಸ್ಲಿಂ ಮಹಿಳಾ ಹಕ್ಕುಗಳ ದಿನ
Aug:-7️⃣=ರಾಷ್ಟ್ರೀಯ ಕೈಮಗ್ಗ ದಿನ
Aug:-1️⃣0️⃣=ವಿಶ್ವ ಜೈವಿಕ ಇಂಧನ ದಿನ
Aug:-2️⃣1️⃣=ವಿಶ್ವ ಹಿರಿಯ ನಾಗರಿಕ ದಿನ
Aug:-2️⃣3️⃣=ಆಶಾ ದಿವಸ್
Aug:-2️⃣6️⃣=ಟಾಯ್ಲೆಟ್ ಪೇಪರ್ ದಿನ
Aug:-3️⃣0️⃣=ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ
===============≠========
ಸೆಪ್ಟೆಂಬರ್ ತಿಂಗಳು
👇👇👇👇👇👇
Sep:-(1️⃣=7️⃣)ರಾಷ್ಟ್ರೀಯ ಪೌಷ್ಠಿಕಾಂಶ ದಿನ
Sep:-8️⃣=ಅಂತಾರಾಷ್ಟ್ರೀಯ ಸಾಕ್ಷರತಾ ದಿನ
Sep:-1️⃣5️⃣=ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
Sep:-1️⃣8️⃣=ಅಂತಾರಾಷ್ಟ್ರೀಯ ಸಮಾನ ವೇತನ ದಿನ
Sep:-4️⃣rth Sunday=ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
Sep:-2️⃣3️⃣=ಸಾವಯವ ದಿನ
Sep:-2️⃣5️⃣=ರಾಷ್ಟ್ರೀಯ ಅಂತ್ಯೋದಯ ದಿವಸ್
Sep:-2️⃣7️⃣=ವಿಶ್ವ ಪ್ರವಾಸೋದ್ಯಮ ದಿನ
Sep:-2️⃣8️⃣=ವಿಶ್ವ ರೇಬಿಸ್ ದಿನ
========================
ಅಕ್ಟೋಬರ್ ತಿಂಗಳು
👇👇👇👇👇👇👇
Oct:-1️⃣=ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿನ
Oct:-1️⃣=ವಿಶ್ವ ಸಸ್ಯಾಹಾರಿ ದಿನ
Oct:-4️⃣=ವಿಶ್ವ ಪ್ರಾಣಿ ದಿನ
Oct:-5️⃣=ಅಂತಾರಾಷ್ಟ್ರೀಯ ಶಿಕ್ಷಕರ ದಿನ
Oct:-7️⃣=ವಿಶ್ವ ಹತ್ತಿ ದಿನ
Oct:-9️⃣=ವಿಶ್ವ ಮೊಟ್ಟೆ ದಿನ
Oct:-1️⃣1️⃣=ವಿಶ್ವ ಹೆಣ್ಣು ಮಗುವಿನ ದಿನ
Oct:-1️⃣4️⃣=ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನ
Oct:-1️⃣5️⃣=ಜಾಗತಿಕ ಕೈ ತೊಳೆಯುವ ದಿನ
Oct:-1️⃣5️⃣=ಗ್ರಾಮೀಣ ಮಹಿಳಾ ದಿನ
Oct:-1️⃣6️⃣=ವಿಶ್ವ ಆಹಾರ ದಿನ
Oct:-1️⃣7️⃣=ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ
Oct:-2️⃣0️⃣=ಅಂತಾರಾಷ್ಟ್ರೀಯ ಬಾಣಸಿಗರ ದಿನ
Oct:-2️⃣1️⃣=ವಿಶ್ವ ಎರೆಹುಳು ದಿನ
Oct:-2️⃣4️⃣:-ವಿಶ್ವ ಪೋಲಿಯೋ ದಿನ
Oct:-3️⃣1️⃣=ವಿಶ್ವ ನಗರಗಳ ದಿನ
========================
ನವೆಂಬರ್ ತಿಂಗಳು
👇👇👇👇👇👇
Nov:-7️⃣=ರಾಷ್ಟ್ರೀಯ ಕ್ಯಾನ್ಸರ್ ದಿನ
Nov:-8️⃣=ವಿಶ್ವ ಪಟ್ಟಣ ಯೋಜನೆ ದಿನ
Nov:-9️⃣=ರಾಷ್ಟ್ರೀಯ ಕಾನೂನು ಸೇವೆಗಳ ದಿನ
Nov:-1️⃣1️⃣=ರಾಷ್ಟ್ರೀಯ ಶಿಕ್ಷಣ ದಿನ
Nov:-1️⃣4️⃣=ವಿಶ್ವ ಮಧುಮೇಹ ದಿನ
Nov:-1️⃣6️⃣=ವಿಶ್ವ ಪತ್ರಿಕೆಗಳ ದಿನ
Nov:-1️⃣7️⃣=ಮಹಿಳಾ ಉದ್ಯಮಶೀಲತೆ ದಿನ
Nov:-1️⃣5️⃣>2️⃣1️⃣=ರಾಷ್ಟ್ರೀಯ ನವಜಾತ ವಾರದ ದಿನ
Nov:-1️⃣9️⃣=ವಿಶ್ವ ಶೌಚಾಲಯ ದಿನ
Nov:-2️⃣0️⃣=ವಿಶ್ವ ಮಕ್ಕಳ ದಿನ
Nov:-2️⃣1️⃣=ಅಂಗನವಾಡಿ ದಿನ
Nov:-2️⃣2️⃣=ರಾಷ್ಟ್ರೀಯ ವಸತಿ ದಿನ
Nov:-2️⃣6️⃣=ರಾಷ್ಟ್ರೀಯ ಹಾಲು ದಿನ
=========================
ಡಿಸೆಂಬರ್ ತಿಂಗಳು
👇👇👇👇👇👇
DCE:-2️⃣:-ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
DCE:-4️⃣:-ಅಂತಾರಾಷ್ಟ್ರೀಯ ಸ್ವಯಂ ಸೇವಕ ದಿನ
DCE:-5️⃣=ವಿಶ್ವ ಮಣ್ಣಿನ ದಿನ
DCE:-🔟=ವಿಶ್ವ ಮಾನವ ಹಕ್ಕುಗಳ ದಿನ
DCE:-1️⃣8️⃣=ಅಂತಾರಾಷ್ಟ್ರೀಯ ವಲಸಿಗರ ದಿನ
DCE:-2️⃣0️⃣=ಮಾನವ ಒಗ್ಗಟ್ಟಿನ ದಿನ
DCE:-2️⃣3️⃣=ರಾಷ್ಟ್ರೀಯ ಕಿಸಾನ್ ದಿನ
DCE:-2️⃣4️⃣=ರಾಷ್ಟ್ರೀಯ ಗ್ರಾಹಕ ದಿನ
DCE:-2️⃣5️⃣=ಉತ್ತಮ ಆಡಳಿತ ದಿನ

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

🌳ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು 🌳
🌾🎍🌾🎍🌾🎍🌾🎍🌾🎍

🐠 ಬೂಡೋ - ಅಸ್ಸಾಂ 

🐠 ಸಂತಾಲ - ಪಶ್ಚಿಮ ಬಂಗಾಳ, ಬಿಹಾರ 

🐠 ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ 

🐠ಜಂತಿಯಾ - ಮೇಘಾಲಯ 

🐠 ಗಯಾಲಂಗೋ - ಹಿಮಾಲಯ 

🐠ಬೖಗಾ - ಛತ್ತೀಸ್ ಗಡ್, ಮಧ್ಯಪ್ರದೇಶ 

🐠ಕುಕಿ - ಮಣಿಪುರಿ 

🐠 ಚಂಚು - ಒರಿಸ್ಸಾ 

🐠 ಸೂೕಲಿಗ - ಕರ್ನಾಟಕ 

🐠 ಅಪಟಮಿಸ್ - ಅರುಣಾಚಲ ಪ್ರದೇಶ 

🐠 ಗಾರೋ - ಮೇಘಾಲಯ 

🐠 ಫರ್'ವಾಲ್ - ಉತ್ತರ ಪ್ರದೇಶ 

🐠 ಲಪ್ಚಾ - ಸಿಕ್ಕಿಂ 

🐠 ಗೂಂಡ - ಮಧ್ಯಪ್ರದೇಶ, ಜಾರ್ಖಂಡ್ 

🐠ಭಲ್ಲರು - ಮಧ್ಯಪ್ರದೇಶ, ರಾಜಸ್ಥಾನ 

🐠 ಕೂೕಟಾ - ತಮಿಳುನಾಡು 

🐠 ಜಾಟರು - ಅಂಡಮಾನ್ ನಿಕೋಬಾರ್ 

🐠 ಬಡಗಾಸ್ - ತಮಿಳುನಾಡು 

🐠ಉರಾಲಿ - ಕೇರಳ 

🐠 ಮುಂಡಾ - ಜಾರ್ಖಂಡ್ 

🐠 ಮೕನಾ - ರಾಜಸ್ಥಾನ 

🐠 ಕಾರ್ಬಿ - ಅಸ್ಸಾಂ 

🐠 ಕುಮುವೋನ್ - ಉತ್ತರಪ್ರದೇಶ 

🐠 ಅಂಗಾಮಿ - ನಾಗಾಲ್ಯಾಂಡ್ 

🐠 ಬರವೋರ್ - ಬಿಹಾರ 

🐠 ವರಲಿ - ಮಹಾರಾಷ್ಟ್ರ 

🐠 ಗಡ್ಡಿ - ಹಿಮಾಚಲ ಪ್ರದೇಶ 

🐠ಕನ್ನರ್ - ಹಿಮಾಚಲ ಪ್ರದೇಶ 

 🐠ಬೂೕಟಿಯಾನ್ - ಉತ್ತರಾಖಂಡ್ 

 🐠 ಸವರಾಸ್ - ಆಂಧ್ರಪ್ರದೇಶ 


🦋 ಪರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋
🐙🦕🐙🦕🐙🦕🐙🦕🐙🦕🐙

1.ಇಂದಿರಾ ಗಾಂಧಿ
=ಪ್ರಿಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು
=ಚಾಚಾ

7.  ರವೀಂದ್ರನಾಥ ಟ್ಯಾಗೋರ್
=ಗುರುದೇವ

8.  ಎಂ. ಎಸ್. ಗೋಳಲ್ಕರ್
=ಗುರೂಜಿ

9.  M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ
=ಲೋಕನಾಯಕ

14.  ಪಿ.ಟಿ.ಉಷಾ
=ಚಿನ್ನದ ಹುಡುಗಿ

15.  ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16.  ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ
=ರಾಜಾಜಿ

19.  ಸಿ. ಎಫ್. ಆಂಡ್ರೋಸ್
=ದೀನಬಂಧು

20.  ಟಿಪ್ಪು ಸುಲ್ತಾನ
=ಮೈಸೂರ ಹುಲಿ

21.  ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು

🌊💦 ಭಾರತದ 6️⃣ ರಾಷ್ಟ್ರೀಯ ಜಲಮಾರ್ಗಗಳು🌊💦 National waterways in india 🇮🇳
========================

🌊🌊🌊🌊🌊🌊🌊🌊🌊🌊🌊🌊NW-1️⃣=ಅಲಹಾಬಾದ್( ಪ್ರಯಾಗ್ ರಾಜ್)
🌊ಉತ್ತರಪ್ರದೇಶ
🌊ವರ್ಷ =1986
🌊ಒಟ್ಟು ಉದ್ದ =1620 ಕಿ, ಮೀ
🌊ಇದು'ಗಂಗಾ ನದಿ'ಯ ಮೇಲೆ ಇದೆ
🌊ಇದು ಭಾರತದ ಅತಿದೊಡ್ಡ ಜಲಮಾರ್ಗವಾಗಿದೆ.
💦💦💦💦💦💦💦💦💦💦💦💦
🌊NW-2️⃣=ದೂಬ್ರಿ -ಸಾದಿಯಾ
🌊ಅಸ್ಸಾಂ 
🌊ವರ್ಷ = 1988
🌊ಒಟ್ಟು ಉದ್ದ =891ಕಿ,ಮೀ
🌊ಇದು 'ಬ್ರಹ್ಮಪುತ್ರ' ನದಿ ಮೇಲೆ ಇದೆ
💦💦💦💦💦💦💦💦💦💦💦💦
🌊NW-3️⃣=ಕೊಲ್ಲಂ -ಕೊಟ್ಟಾಪುರ
🌊ಕೇರಳ
🌊205 ಕಿ,ಮೀ
🌊ಇ ಜಲಮಾರ್ಗದ ಮೇಲೆ ಕಂಡು ಬರುವ ಪ್ರಮುಖ ಸ್ಥಳಗಳು
 🌊ಪಶ್ಚಿಮ ಕರಾವಳಿ--ಉದ್ಯೋಗ ಮಂಡಲ--ಚಂಪಕರೆ.
💦💦💦💦💦💦💦💦💦💦💦💦
🌊NW4️⃣=ಕಾಕಿನಾಡ -ಪುದುಚೇರಿ
🌊ಒಟ್ಟು ಉದ್ದ=1095 ಕಿ,ಮೀ
🌊ನದಿಗಳು=ಕೃಷ್ಣ-ಗೋದಾವರಿ
🌊ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ
🌊ಇಲ್ಲಿ ಬರುವ ಪ್ರಮುಖ ಸ್ಥಳಗಳು------ಕಾಕಿನಾಡ, ಎಲ್ಲೂರು, ಕೋಮನೂರು, ಬಕಿಂಗ್ ಹ್ಯಾಮ್.
💦💦💦💦💦💦💦💦💦💦💦💦
🌊NW-5️⃣=ತಲ್ಚರ್(ಗೋಯಂಕಾಲಿ)-ಧರ್ಮ
🌊ನದಿಗಳು = ಪೂರ್ವ ಕರಾವಳಿ ಕಾಲುವೆ- ಮಾತೈ ನದಿ
🌊ಒಟ್ಟು ಉದ್ದ = 623 ಕಿ,ಮೀ
🌊ಒಡಿಸ್ಸಾ-ಪಶ್ಚಿಮ ಬಂಗಾಳ
💦💦💦💦💦💦💦💦💦💦💦💦
🌊NW-6️⃣=ಬಂಗಾ- ಲಕಿಂಪುರ್
🌊ಮಣಿಪುರ
🌊ಒಟ್ಟು ಉದ್ದ = 121 ಕಿ,ಮೀ
🌊ನದಿ- ಬರಾಕ್ ನದಿ
💦💦💦💦💦💦💦💦💦💦💦💦

📜ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳು📜

📜ಶಾಸ್ತ್ರೀಯ ಸ್ಥಾನಮಾನ  ಪಡೆದ   6 ಭಾಷೆಗಳು📜

🛑ತಮಿಳು = 2004

🛑ಸಂಸ್ಕೃತ = 2005

🛑ತಲುಗು ಮತ್ತು ಕನ್ನಡ = 2008

🛑ಮಲೆಯಾಳಂ = 2013

🛑ಒರಿಯಾ = 2014

~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

~~ಪ್ರಮುಖ ಸಾಹಿತಿಗಳ ಆತ್ಮಚರಿತ್ರೆ ~

🔷ದೇ ಜವರೇಗೌಡ =ಹೊರಾಟದ ಬದುಕು

🔷ದ ರಾ ಬೇಂದ್ರೆ=ನಡೆದು ಬಂದ ದಾರಿ

🔷ತ ಸು ಶಾಮರಾಯ=ಮೂರು ತಲೆಮಾರು

🔷ಜ ಪಿ ರಾಜರತ್ನಂ =ಹತ್ತು ವರ್ಷಗಳು

🔷ಎಚ್ ನರಶಿಂಹ =ಹೊರಾಟದ ಹಾದಿ

🔷ಅ. ನ .ಕೃ=ಬರಹಗಾರನ ಬದುಕು

🔷ಬಸವರಾಜ ಕಟ್ಟೀಮನಿ = ಕಾದಂಬರಿಕಾರನ ಬದುಕು

🔷ಕುವೆಂಪು = ನೆನಪಿನ ದೋಣಿಯಲಿ

🔷ಯು ಆರ್ ಅನಂತಮೂರ್ತಿ =ಸುರಗಿ

🔷ಗುಬ್ಬಿ ವೀರಣ್ಣ= ಕಲಿಯೋ ನಾಯಕ

🔷ಮಾಸ್ತಿ ವೆಂಕಟೇಶ ಅಯ್ಯಂಗಾರ್ = ಭಾವ

🔷ಕಡಿದಾಳ್ ಮಂಜಪ್ಪ =ನನಸಾಗದ ಕನಸು

🔷ಪ ಲಂಕೇಶ್ = ಹುಳಿ ಮಾವಿನ ಮರ

🔷ಗರೀಶ್  ಕಾರ್ನಾಡ್=ಆಡಾಡುತ್ತ ಆಯುಷ್ಯ

🔷ಎ ಎನ್ ಮೂರ್ತಿರಾವ್=ಸಂಜೆಗನ್ನಿನ ಹಿನ್ನೋಟ

🔷ಶರೀರಂಗ= ನಾಟ್ಯ ನೆನಪುಗಳು

📚ಅಧ್ಯಯನ =ಅಧ್ಯಯನ ವಸ್ತು📚

📚ಅಧ್ಯಯನ =ಅಧ್ಯಯನ ವಸ್ತು📚
========================
🔵 ವಟಿಕಲ್ಚರ್=ದ್ರಾಕ್ಷಿ 🍇🍇

🔵ಪಸಿ ಕಲ್ಚರ್=ಮೀನುಗಳು🐟🐟

🔵ಹಾರ್ಟಿಕಲ್ಟರ್=ಹಣ್ಣುಗಳು🍑🍓

🔵ಅಬೋರಿ ಕಲ್ಚರ್=ಮರಗಳು🌴🌳

🔵 ಅಪಿ ಕಲ್ಚರ್=ಜೇನು 🐝🐝

🔵ಫಲೋರಿಕಲ್ಟರ್=ಹೂವುಗಳು 🌺💐

🔵ಸಲ್ವಿಕಲ್ಚರ್ = ಅರಣ್ಯಗಳು 🌳🌵🌴

🔵ವಜಿಕಲ್ಚರ್= ತರಕಾರಿಗಳು 🥒🥕🍆

🔵ಮರಿಕಲ್ಚರ್= ಸಮುದ್ರ ಜೀವಿಗಳು 🐡🐠🐟🐳🐋🐬

🔵ಸರಿಕಲ್ಚರ್ = ರೇಷ್ಮೆ

🔵ಜಯೋಪೋನಿಕ್ = ಕೃಷಿ ಅಧ್ಯಯನ

ಎತ್ತಿತೋರಿಸಲಾದ ಪೋಸ್ಟ್

Horticulture Bidar