somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 05, 2021

Father of Various fields

🟢 Father of Various fields 🟢

♦️Father of the Nation ⟶  Mahatma Gandhi

♦️Father of Modern India ⟶ Raja Ram Mohan Roy 

♦️Father of Linguistic Democracy ⟶ Potti Sreeramulu 

♦️Father of Constitution ⟶ B.R Ambedkar

♦️Father of Modern Economics ⟶ Mahadev Govind Ranade

♦️Father of Modern Economic Reforms ⟶ Manmohan Singh 

♦️Father of Nuclear/Atomic Program ⟶ Homi J. Bhabha 

♦️Father of Space Program ⟶  Vikram Sarabhai

♦️Father of Missile Program ⟶  A. P. J. Abdul Kalam 

♦️Father of Comic Books ⟶ Anant Pai 

♦️Father of Geography ⟶ James Rennell

♦️Father of Cinema ⟶   Dadasaheb Phalke 

♦️Father of Peasant Movement ⟶  N. G. Ranga

♦️Father of Paleobotany ⟶ Birbal Sahni

♦️Father of Blue Revolution ⟶  Hiralal Chaudhari 

♦️Father of Green Revolution ⟶  M. S. Swaminathan 

♦️Father of White Revolution ⟶  Verghese Kurien 

♦️Father of Veterinary Science ⟶ Shalihotra 

♦️Father of Civil Aviation ⟶ J. R. D. Tata

♦️Father of Air Force ⟶ Subroto Mukerjee 

♦️Father of Civil Engineering ⟶ Sir Mokshagundam Vishweshvaraiah 

♦️Father of Surgery ⟶Sushruta 

♦️Father of Microbiology ⟶ Antonie Philips Van Leeuwenhoek

♦️Father of Modern Astronomy ⟶ Nicolaus Copernicus

♦️Father of Nuclear Physics⟶  Ernest Rutherford

♦️Father of Computer Science ⟶ George Boole and Alan Turing

♦️Father of Classification ⟶ Carl linneaus

♦️Father of Evolution ⟶ Charles Darwin

♦️Father of modern Olympic ⟶  Pierre De Coubertin

♦️Father of Numbers ⟶  Pythagoras

♦️Father of Genetics ⟶ Gregor Mendel

♦️Father of Internet ⟶ Vint Cerf

♦️Father of Botany ⟶  Theophrastus

♦️Father of Electricity ⟶   Benjamin Franklin

♦️Father of Electronics ⟶  Michael Faraday

♦️Father of Television ⟶   Philo Farnsworth

♦️Father of Nuclear Chemistry ⟶  Otto Hahn

♦️Father of Periodic Table ⟶   Dmitri Mendeleev

♦️Father of Geometry ⟶  Euclid

♦️Father of Ayurveda ⟶   Dhanwantari

♦️Father of Modern Medicine ⟶   Hippocrates

♦️Father of Computer ⟶  Charles Babbage

♦️Father of Astronomy ⟶   Copernicus

♦️Father of Economics ⟶  Adam Smith

♦️Father of Biology ⟶  Aristotle

♦️Father of History ⟶  Herodotus

♦️Father of Homeopathy⟶   Heinemann

♦️Father of Zoology ⟶  Aristotle

♦️Father of Blood groups ⟶  Landsteiner

♦️Father of Blood Circulation ⟶  William Harvey

♦️Father of Bacteriology ⟶  Louis Paster

ಗುರುವಾರ, ಅಕ್ಟೋಬರ್ 14, 2021

Security Group

Noble prize 2020

Vitamin's

Crops of one year and two years

Bharat Ratna

World information

Rastrapati

Life

ಭಾನುವಾರ, ಅಕ್ಟೋಬರ್ 03, 2021

kannada

೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ 

೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ 

೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ 

೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ 

೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್


೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ 

೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ

೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್ 

೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ 

೧೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
💥✍💥✍💥✍💥✍💥✍

ಖ್ಯಾತ ಕ್ರೀಡಾಪಟುಗಳ ಆತ್ಮಕಥನಗಳು

ಖ್ಯಾತ ಕ್ರೀಡಾಪಟುಗಳ ಆತ್ಮಕಥನಗಳು

1. ಸುನಿಲ್ ಗವಾಸ್ಕರ್ - ಸನ್ನಿ ಡೇಸ್

2. ಕಪಿಲ್ ದೇವ್ - ಬೈ ಗಾಡ್ಸ್ ಡಿಕ್ರಿ

3. ಮಿಲ್ಕ್ ಸಿಂಗ್. - ದ ರೇಸ್ ಆಫ್ ಮೈ ಲೈಫ್

4. ಅಭಿನವ್ ಬಿಂದ್ರಾ - ಎ ಶೂಟ್ ಎಟ್ ಹಿಸ್ಟರಿ

5. ಸಚಿನ್ ತೆಂಡೂಲ್ಕರ್ - ಪ್ಲೇಯಿಂಗ್ ಇಟ್ ಮೈ ವೇ

6. ಮೇರಿ ಕೋಮ್ - ಅನ್ ಬ್ರೇಕೆಬಲ್ 

7. ಯುವರಾಜ್ ಸಿಂಗ್ - ದಟ್ ಟೆಸ್ಟ್ ಆಫ್ ಮೈ ಲೈಫ್

8. ಸೈನಾ ನೆಹವಾಲ್ - ಪ್ಲೇಯಿಂಗ್ ಟು ವಿನ್

9. ಬ್ರಿಯಾನ್ ಲಾರಾ - ಬೀಟಿಂಗ್ ದ ಫೀಲ್ಡ್ 

10. ಪಿಟಿ ಉಷಾ - ಗೋಲ್ಡನ್ ಗರ್ಲ್

11. ಗ್ಯಾರಿ ಸೋಬರ್ಸ್ - ಕ್ರಿಕೆಟ್ ಕ್ರುಸೇಡರ್ 

12. ಪೀಲೆ - ಮೈ ಲೈಫ್ ಅಂಡ್ ದಿ ಬ್ಯೂಟಿಫುಲ್ ಗೇಮ್
💐✍💐✍💐✍💐✍💐
💥✍💥✍💥✍💥✍💥✍

ಶನಿವಾರ, ಅಕ್ಟೋಬರ್ 02, 2021

ಅರ್ಥಶಾಸ್ತ್ರ


🌎ಅರ್ಥಶಾಸ್ತ್ರ
👇👇👇👇👇👇

1) SEBI ವಿಸ್ತರಿಸಿರಿ?
👉 Security Exchange Board of India.

2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
👉 23.

3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
👉 ಶೇಕಡ 23 ರಷ್ಟು.

4) ಸಹಕಾರದ ಮೂಲ ತತ್ವವೇನು?
👉 "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".

5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
👉 1904 ರಲ್ಲಿ.

6) ದ್ರವ ರೂಪದ ಚಿನ್ನ ಯಾವುದು?
👉 ಪೆಟ್ರೋಲಿಯಂ.

7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
👉 ಕರಡಿಯ ಕುಣಿತ.

8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
👉 ಅಮರ್ತ್ಯಸೇನ್.

9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
👉 1998 ರಲ್ಲಿ.

10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
👉 1999 ರಲ್ಲಿ.

11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
👉 ಮಿಝೋರಂ.(ಶೇ.0.2 ರಷ್ಟು).

12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
👉 ನೈಸರ್ಗಿಕ ಅನಿಲವನ್ನು.

13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
👉 ಕಲ್ಲಿದ್ದಲು.

14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
👉 ಪೆಟ್ರೋಲಿಯಂ ಉತ್ಪನ್ನಗಳು.

15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
👉 ಬಡ್ಡಿ ಪಾವತಿಗಳು.

16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
👉 ಆಗಸ್ಟ್ 6, 1952 ರಲ್ಲಿ.

17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
👉 ರಾಜ್ಯ ಯೋಜನಾ ಮಂಡಳಿ.

18) ದೇಶದ ಪ್ರಧಾನ ಟಂಕಸಾಲೆ ಯಾವುದು?
👉 ನಾಸಿಕ್ (ಗುಜರಾತ್).

19) ನೀತಿ ಆಯೋಗದ ಅಧ್ಯಕ್ಷರು ಯಾರು?
👉 ಪದನಿಮಿತ್ತ ಪ್ರಧಾನ
 ಮಂತ್ರಿಗಳು

20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
👉 ಅರವಿಂದ ಪನಗಾರಿಯಾ.

21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
👉 ಮಾರ್ಚ್ 15, 1950 ರಲ್ಲಿ.

22) ಖಾರಿಪ್ ಬೆಳೆಯ ಕಾಲ ತಿಳಿಸಿ?
👉 ಜೂನ್ - ಸೆಪ್ಟೆಂಬರ್.

23) ರಬಿ ಬೆಳೆಯ ಕಾಲ ತಿಳಿಸಿ?
👉 ಅಕ್ಟೋಬರ್ - ಎಪ್ರಿಲ್.

24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
👉 ಕೇಂದ್ರ ಹಣಕಾಸು ಸಚಿವಾಲಯ.

25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
👉 ಅರುಣ್ ಜಟ್ಲಿ.

26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
👉 ಉತ್ತರಪ್ರದೇಶ.(ಶೇ.19.4).

27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
👉 ಕೆ.ಸಿ. ನಿಯೋಗಿ.

28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
👉 ವೈ.ವಿ. ರೆಡ್ಡಿ.(14 ನೇ).

29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
👉 ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).

30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
👉 ನೋಯ್ಡಾ.

31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
👉 ಮಧ್ಯಪ್ರದೇಶ.

32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
👉 ಪಶ್ಚಿಮಬಂಗಾಳ

33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
👉 ಹಣಕಾಸು ಇಲಾಖೆಯ ಕಾರ್ಯದರ್ಶಿ.

34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
👉 ಒ.ಎ.ಸ್ಮಿತ್.

35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
👉 ಹಿಲ್ಟನ್ ಯಂಗ್ ಸಮಿತಿ.

36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
👉 ಮನಮೋಹನಸಿಂಗ್.

37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
👉 ಸಿ.ಡಿ.ದೇಶ್ ಮುಖ್ (1943-49).

38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
👉 ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).

39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
👉 ಅಲಹಾಬಾದ್ ಬ್ಯಾಂಕ್ (1865).

40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್ (1881).

41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್.

42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
👉 ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).

43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
👉 60 ಲಕ್ಷ.

44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
👉 1991 ರಲ್ಲಿ.

45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
👉 1948 ರಲ್ಲಿ.

46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
👉 ನಾರ್ಮನ್ ಬೋರ್ಲಾಂಗ್.

47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
👉  ಲಾರ್ಡ್ ವಿಲಿಯಂ ಬೆಟಿಂಕ್.

48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
👉 ಮುಂಬೈ. (ಸ್ಥಾಪನೆ :- 1929).

49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
👉 18 ತಿಂಗಳು.

50) ನಬಾರ್ಡ್ ಎನ್ನುವುದು -----.
👉 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ .

51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?

👉 ಶಿವರಾಮನ್ ಸಮಿತಿ
✍💐✍💐✍💐✍💐

ಜೀವಸತ್ವಗಳ ಕುರಿತು ನಿಮಗಿದು ತಿಳಿದಿರಲಿ🥬

🔰ಜೀವಸತ್ವಗಳ ಕುರಿತು ನಿಮಗಿದು ತಿಳಿದಿರಲಿ🥬

🍎🍎🍎🍎🍎🍎🍎🍎🍎🍎🍎🍎🍎🍎

🥗 ನೀರಿನಲ್ಲಿ ಕರಗುವ ವಿಟಮಿನಗಳು➖ B  ಮತ್ತು C

🥗 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K

🥗 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ  ಜೀವಸತ್ವ ➖C

🥗 ಲೋಹವನ್ನು ಹೊಂದಿರುವ ಜೀವಸತ್ವ➖ B12

🥗 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ C

 🥗ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ D

 🥗ಬಂಜೆತನಕ್ಕೆ ಕಾರಣವಾದ ಜೀವಸತ್ವ➖ E

 🥗ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ K

 🥗ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖ B & C

 🥗ಯಕೃತ್ತಿನಲ್ಲಿ ಇರುವ ಜೀವಸತ್ವ➖ A & D

🥗 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖E
🌷✍🌷✍🌷✍🌷✍🌷

🏏ಆಟಗಳು ಮತ್ತು ಆಟಗಾರರ ಸಂಖ್ಯೆ

🏸🏏ಆಟಗಳು ಮತ್ತು ಆಟಗಾರರ ಸಂಖ್ಯೆ

ಕಬಡ್ಡಿ 7

ಕ್ಯಾರಮ್ 1 - 2

ಕ್ರಿಕೆಟ್ 11

ಖೋ-ಖೋ (ಖೋ-ಖೋ) 9

ಜಿಮ್ನಾಸ್ಟಿಕ್ಸ್ 8

ಹಾಕಿ 11

ಪೋಲೊ 4

ಫುಟ್ಬಾಲ್ 11

ಬೇಸ್ ಬಾಲ್ 9

ಟೆನಿಸ್ 1 - 2

ಬ್ಯಾಡ್ಮಿಂಟನ್ 1 - 2

ಬ್ಯಾಸ್ಕೆಟ್ಬಾಲ್ 5

ರಗ್ಬಿ ಫುಟ್ಬಾಲ್ 15

ಚೆಸ್ 1
🌷💐🌷💐🌷💐🌷💐🌷💐

🌷 ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು

🌷 ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು.
=============

1) _ಲಾಲ್ ಬಹದ್ದೂರ್ ಶಾಸ್ತ್ರಿ_ 
= ಜೈ ಜವಾನ್ ಜೈ ಕಿಸಾನ್.

2) ಸುಭಾಷ್ ಚಂದ್ರ ಬೋಸ್. 
= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_ 

3) ಅಟಲ್ ಬಿಹಾರಿ ವಾಜಪೇಯಿ .
= _ಜೈ ವಿಜ್ಞಾನ.

4) ಬಾಲಗಂಗಾಧರ ತಿಲಕ್. 
= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._ 

5) _ರಾಜೀವ್ ಗಾಂಧಿ._ 
= _ಮೇರಾಭಾರತ್ ಮಹಾನ್._ 

6) ದಯಾನಂದ್ ಸರಸ್ವತಿ.
= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_ 

7) ಇಂದಿರಾಗಾಂಧಿ_ .
= _ಗರಿಬಿ ಹಠಾವೋ._ 

8) ಜವಾಹರಲಾಲ್ ನೆಹರು. 
= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."

9) ಮಹಾತ್ಮ ಗಾಂಧಿ. 
= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._ 

10) ಭಗತ್ ಸಿಂಗ್. 
= _ಇನ್ ಕ್ವಿಲಾಬ್ ಜಿಂದಾಬಾದ್._ 

11) ಸರ್ ಎಂ ವಿಶ್ವೇಶ್ವರಯ್ಯ.
= _ಯೋಚಿಸಿರಿ ಇಲ್ಲವೇ  ಹಾಳಾಗುತ್ತೀರಿ._ 

12) ರಮಾನಂದರು .
= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._ 

13) ಬಸವೇಶ್ವರರು.
 = _ಕಾಯಕವೇ ಕೈಲಾಸ._ 

14) ಕಬೀರದಾಸ .
= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._ 

15) ಲಾಲಾ ಲಜಪತ್ ರಾಯ್.
= _ಸೈಮನ್ ಗೋ ಬ್ಯಾಕ್._ 

16) ಮದನ ಮೋಹನ ಮಾಳ್ವಿಯಾ.
= _ಸತ್ಯಮೇವ ಜಯತೆ._ 

17) ಮಮತಾ ಬ್ಯಾನರ್ಜಿ. 
= _ಮಾ ಮಾತಿ ಮನುಷ್ಯ._ 

18) ಜಯಪ್ರಕಾಶ್ ನಾರಾಯಣ್.
= _ಇಂದಿರಾ ಹಠಾವೋ ದೇಶ ಬಚಾವೋ._ 

19) ನಾರಾಯಣ ಗುರು = 
= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .

20) ಸ್ವಾಮಿ ವಿವೇಕಾನಂದ.
= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .

21) ಡಾ// ಬಿ. ಆರ್ ಅಂಬೇಡ್ಕರ್.
= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._ 

22) ಗೌತಮ ಬುದ್ಧ. 
= _ಆಸೆಯೇ ದುಃಖಕ್ಕೆ ಮೂಲ._ 

23) ಬಂಕಿಮ ಚಂದ್ರ ಚಟರ್ಜಿ. 
= _ಒಂದೇ ಮಾತರಂ._ 

24) ಕಬೀರದಾಸ .
= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._ 

25) ಗುರುನಾನಕ್ .
= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._ 

26) ಅರವಿಂದ ಘೋಷ್. 
= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .

27) ಮಹಾವೀರ .
= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._  

28) ಶದರನ್ ಅಯ್ಯಪ್ಪನ್.
= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._ 
✍💥✍💥✍💥✍💥✍

ಎತ್ತಿತೋರಿಸಲಾದ ಪೋಸ್ಟ್

Horticulture Bidar