somaling m uppar kawalga

somaling m uppar kawalga
Somaling Sulubai uppar

ಶನಿವಾರ, ಆಗಸ್ಟ್ 10, 2024

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:

ಹಳೆಯ ತೆರಿಗೆ ಸ್ಲ್ಯಾಬ್‌ಗಳು (FY 2023-24)

- ₹0-₹2,50,000: ತೆರಿಗೆ ಇಲ್ಲ
- ₹2,50,001-₹3,00,000: 5%
- ₹3,00,001-₹5,00,000: 5%
- ₹5,00,001-₹6,00,000: 10%
- ₹6,00,001-₹7,50,000: 10%
- ₹7,50,001-₹9,00,000: 15%
- ₹9,00,001-₹10,00,000: 15%
- ₹10,00,001-₹12,00,000: 20%
- ₹12,00,001-₹12,50,000: 20%
- ₹12,50,001 ಮತ್ತು ಹೆಚ್ಚಿನದು: 30%

ಹೊಸ ತೆರಿಗೆ ಸ್ಲ್ಯಾಬ್‌ಗಳು (FY 2024-25)

- ₹0-₹3,00,000: ತೆರಿಗೆ ಇಲ್ಲ
- ₹3,00,001-₹7,00,000: 5%
- ₹7,00,001-₹10,00,000: 10%
- ₹10,00,001-₹12,00,000: 15%
- ₹12,00,001-₹15,00,000: 20%
- ₹15,00,000 ಮೇಲೆ: 30%

ಪ್ರಮುಖ ಬದಲಾವಣೆಗಳು

- ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000ದಿಂದ ₹75,000ಕ್ಕೆ ಏರಿಕೆಯಾಗಿದೆ
- ಕಡಿಮೆ ತೆರಿಗೆ ದರಗಳೊಂದಿಗೆ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದೆ
- ₹3,00,000 ವರೆಗೆ ತೆರಿಗೆ ಇಲ್ಲ (ಹಿಂದೆ ₹2

ಪ್ರಥಮ ಕನ್ನಡ ಭಾಷೆ

  ಪ್ರಥಮ  ಕನ್ನಡ ಭಾಷೆ 

1. "ಸಂಗ್ರಹಾಲಯ" ಪದವು ಈ ಸಂಧಿಗೆ ಉದಾಹರಣೆಯಾಗಿದೆ = ಸವರ್ಣದೀರ್ಘಸಂಧಿ

2. ಸಂಬೋಧನೆಯ ಮುಂದೆ ಹಾಗೂ ಕರ್ತೃ,ಕರ್ಮ, ಕ್ರಿಯಾಪದಘಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿಹ್ನೆ= ಅಲ್ಪವಿರಾಮ 

3. ಕರ್ಮಧಾರಯʼ ಸಮಾಸಕ್ಕೆ ಉದಾಹರಣೆಯಿದು= ಹೆದ್ದೂರೆ

4. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ = 10 

5. ಕಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳನ್ನು ಹೀಗೆನ್ನುತ್ತೇವೆ = ಕ್ರಿಯಾರ್ಥಕ

6. ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದವಿದು = ನೋಟ

7. ಊರೂರು : ದ್ವಿರುಕ್ತಿ :: ಕೆನೆಮೊಸರು: ಜೋಡಿಪದ

8. ಯುದ್ಧ : ಬುದ್ಧ :: ಪ್ರಸಾದ : ಹಸಾದ

9. ಶ್ರಮಣಿ : ತಪಸ್ವಿನಿ :: ಸುರಭಿ : ಸುಗಂಧ(ಸುಂದರ)

10 ಆಸ್ಪತ್ರೆ : ಪೋರ್ಚೂಗೀಸ್‌ :: ದವಾಖಾನೆ : ಅರಬ್ಬಿ

11. ಗುಣಸಂಧಿಗೆ ಉದಾಹರಣೆಯಾಗಿರುವ ಪದ = ಮಹರ್ಷಿ 

12. ಒಂದು ಪದವನ್ನೋ, ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾಮಾರ್ಥಕ ಪದವನೋ, ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ = ಆವರಣ

13. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿರುವ ವಾಕ್ಯ ಇದು. = ಮಿಶ್ರವಾಕ್ಯ

14. ʼಚಂದ್ರನಂತೆʼ ಪದವು ವಾಕರಣಾಂಶದ ಈ ಗೂಂಪಿಗೆ ಸೇರಿದೆ. =ತದ್ದಿತಾಂತಾವ್ಯಯ

15. ʼರಾಹುಲʼ ಪದವು ನಾಮಪದದ ಈ ಗುಂಪಿಗೆ ಸೇರಿದೆ = ಅಂಕಿತನಾಮ

16. ಕೃದಂತಭಾವನಾಮಕ್ಕೆ ಉದಾಹೃಣೆಯಾಗಿರುವ ಪದ =ಮಾಟ

17 ಇನಾಮು : ಅರಬ್ಬೀ :: ಸಲಾಮು : ಹಿಂದೂಸ್ಥಾನಿ

18. ಹೊಗೆದೋರು : ಕ್ರಯಾಸಮಾಸ :: ಚಕ್ರಪಾಣೆ : ಬಹುವ್ರೀಹಿ ಸಮಾಸ 

19. ಕದಳಿ : ಬಾಳೆ :: ವಾಜಿ : ಕುದುರೆ 

20 ಹಾಲ್ಜೇನ : ಜೋಡುನುಡಿ :: ಬಟ್ಟಬಲು :  ದ್ವರುಕ್ತಿ 

21. ಕಾರವಾರದಲ್ಲಿ ಮಳೇರಿಯಾ ವ್ಯಾಪಕವಾಗಿ ಹಬ್ಬಿತ್ತು. ಈ ವಾಕ್ಯವು = ಸಾಮಾನ್ಯ ವಾಕ್ರ

22. ಹಾಡುವರುʼ ಈ ಪದದದಲಿರುವ ಧಾತು = ಹಾಡು.

23. ʼ ಓದುʼ ಇದರ ನಿಷೇದಾರ್ಥಕ ರೂಪ ಓದನು

24. ವಿದ್ವಾಂಸ ___________ ಗೆ ಉದಾಹೃಣೆ = ಅನ್ವರ್ಥನಾಮ 

25. ವಿಜ್ಞಾನʼ ಇದರ ತದ್ಬವ ರೂಪ _____ ಜೋಡುನುಡಿ  ಪದ

26. ಪ್ರಸಾದ : ಹಸಾದ :: ವ್ಯಾಪರಿ : ವಣಿಕ 

27. ಹಿರಿಮೆ : ಭಾವನಾಮ :: ಎಷ್ಟು : ಪರಿಆಣವಾಚಕ 

28. ಯಾರು : ಪ್ರಶ್ನಾರ್ಥಕ :: ತಾವು : ಆತಆರ್ಥಕ

29. ಹನ್ನೆರೆಡು : ಸಂಖವಯಾವಾಚಕ :: ಹತ್ತನೆಯ : ಸಂಖ್ಯೆಯವಾಚಕ

ಶುಕ್ರವಾರ, ಆಗಸ್ಟ್ 09, 2024

ವಚನಗಳು

 ವಚನಗಳು (ಬಸವಣ್ಣ)

ನುಡಿದರೆ ಮುತ್ತಿನ ಹಾರದಂತಿರಬೇಕು!

ನುಡಿದರೆ ಮಾಣ್ಯಿಕ್ಯದ ದೀಪ್ತಿಯಂತಿರಬೇಕು!

ನುಡಿದೆ ಸ್ಫಟಿಕದ ಶಲಾಕೆಯಂತಿರಬೇಕು!

ನುಡಿದರೆ ಲಿಂಗ ಮೆಚ್ಚಿ ಆಹುದಹುದೆನಬೇಕು! 

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮದೇವನೆಂತೊಲಿವನಯ್ಯಾ? 



ಕಳಬೇಡ ಕೊಲಬೇಡ ಹಿಸಿಯ ನುಡಿಯಲು ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ 

ತನ್ನ ಬಣ್ಣಿಸಬೇಡ ಇದಿರ ಕಳಿಯಲು ಬೇಡ.

ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಗಾದೆ ಮಾತುಗಳು





ಗಾದೆಗಳ ವಿಸ್ತರಣೆ

ʼಗಾದೆʼ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣ ನುಡಿ ಎಂದು ಹೇಳಬಹುದು. ಗಾದೆಯ ಮಾತಿನಲ್ಲಿ ತಿಳಿವಳಿಕೆಯಿದೆ, ನೀತಿ ಇದೆ, ನಗೆಚಾಟಿಕೆಯಿದೆ, ಒಳಿತು ಕೆಡುಕುಗಳ ಸೂಕ್ಷ್ಮತೆಗಳಿವೆ. ಹೀಗಾಗಿಯೇ ವೇದ ಸುಳ್ಳಾದರೆ ಗಾದೆ ಸುಳ್ಳಾಗದು ಎಂಬ ಮಾತಿದೆ. 

ಗಾದೆಗಳು ಜೀವನದ ಸತ್ಯವನ್ನು  ಎತ್ತಿ ಹಿಡಿಯುತ್ತವೆ . ಜ್ಞಾನ ಭಂಡಾರದಲ್ಲಿ ಅವೂಗಳ  ಪಾತ್ರ ಬಹು ದೊಡ್ಡದು. ಗಾದೆಗಳಿಗೆ ಕಾಲ ದೇಶಗಳ ಮಿತಿಯಿಲ್ಲಿ. ಅವು ಎಲ್ಲಾ ಕಾಲ ದೇಶಗಳಿಗೂ ಅನ್ವಯವಾಗುವ ಸತ್ಯಗಳು. ನಾವು ಮಾತನಾಡುವಾಗ ಇಲ್ಲಿವೆ ಬರೆಯುವಾಗ ಗಾದೆಗಳನ್ನು ಸಂದರ್ಭಾನುಸಾರ ಬಳಸುವುದನ್ನುಕಲಿಯಬೇಕು. ಏಕೆಂದರೆ ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ. ಹೀಗಾಗಿ ಗಾದೆಗಳು ಕನ್ನಡ ಸಾಹಿತ್ಯದ ಅತ್ಯಮೂಲ್ಯ ಆಸ್ತಿ ಎನ್ನಬಹುದು. ಈ ಸಂಪತ್ತನ್ನು ಉಳಿಸಿಕೊಂಡು ಬೆಳೆಸಿಕೊಂಡು ನಾವು ಹೋಗಬೇಕಾಗಿದೆ. 

ಗಾದೆಮಾತುಗಳಲ್ಲಿ ಅಂತರ್ಗತವಾಗಿರುವ ವಿಚಾರಗಳನ್ನು ಸರಳ ಶೈಲಿಯಲ್ಲಿ ಬಿಡಿಸಿ ಹೇಳುವುದು ಒಂದು ಕಲಿ. ಇದನ್ನು ಗಾದೆಗಳ ವಿಸ್ತರಣೆ ಎಂದು ಕರೆಯಲಾಗುತ್ತದೆ. ಗಾದೆಗಳನ್ನು ವಿಸ್ತರಣೆ ಮಾಡುವುದರಿಂದ ನಮ್ಮ ಭಾಷೆ, ಚಿಂತನೆ ಹಾಗೂ ಅನುಭವಗಳು ಶ್ರೀಮಂತವಾಗುತ್ತದೆ. 
ಗಾದೆಗಳ ವಿಸ್ತರಣೆಯಲ್ಲಿ ಗಮನಿಸಬೇಕಅದ ಅಂಶಗಳು :
1. ಗಾದೆಯ ಹೊರ ಅರ್ಥವನ್ನು ಮೊದಲು ವಿವರಿಸಬೇಕು.
2. ಗಾದೆಯ ಅಂತರಾರ್ಥ ಯಾವ ವಿಚಾರಗಳಿಗರ ಸಂಬಂಧಿಸಿದೆ ಎಂಬುದನು ವಿವರಿಸಬೇಕು.
3. ಗಾದೆಯು ಒಳಗೊಂಡಿರುವ ಸತ್ಯ ಹಾಗೂ  ಮೌಲ್ಯಗಳನ್ನು ಸ್ಪಷ್ಟಪಡಿಸಬೇಕು.
4. ಗಾದೆಯ ವಿಚಾರಗಳಿಗೆ ಪೂರಕವಾಗುವ ಕಥೆ ಇಲ್ಲವೆ ಘಟನಗಳನ್ನು ಉದಾಹರಿಸಬೇಕು.
5. ಗಾದೆಗಳನ್ನು ವಿಸ್ತರಿಸುವಾಗ ಅದೇ ಅರ್ಥ ನೀಡುವ ಇನ್ನಿತರ ಗಾದೆಗಳನ್ನು ಹೆಸರಿಸಬೇಕು. 
6. ಗಾದೆಯ ಮೂಲಕ ನಾವು  ಕಲಿಯಬೇಕಾದ ಅಥವಾ ತಿಳಿದುಕೊಳ್ಳಬೇಕಾದ ನೀತಿಯನ್ನು ಕೊನೆಯಲ್ಲಿ ಸ್ಪಷ್ಟಪಡಿಸಬೇಕು. 

ಈ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ 
1. ಮಾತು ಬೆಳ್ಳಿ: ಮೌನ ಬಂಗಾರ.🙊
2. ಕೈ ಕೆಸರಾದರೆ ಬಾಯಿ ಮೊಸರು.
3. ಕುಂಬಾರನಿಗೆ ವರುಷ: ದೊಣ್ಣೇಗೆ ನಿಮಿಷ.
4. ಗಿಡವಾಗಿ ಬಗ್ಗದಗದು: ಮರವಾಗಿ ಬಗ್ಗಿತೆ.
5. ಹಾಸಿಗೆ ಇದ್ದಷ್ಟು ಕಾಲು ಚಾಚು.
6. ಅತಿ ಆಸೆ ಗತಿಗೇಡು.
7. ಬೆಕ್ಕಿಗೆ ಚಲ್ಲಾಟ: ಇಲಿಗೆ ಪ್ರಾಣ ಸಂಕಟ.
8. ಊಟಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳ ಇಲ್ಲ.
9. ದೇಶ ಸುತ್ತಿ ನೋಡು: ಕೋಶ ಈದಿನೋಡು.📕
10. ಉಪ್ಪಿಗಿಂತ ರುಚ್ಚಿಯಿಲ್ಲ: ತಾಯಿಗಿಂತ ಬಂಧುವಿಲ್ಲ.

Computer keys




see now

ಗುರುವಾರ, ಮೇ 25, 2023

ಮಹಾತ್ಮ ಗಾಂಧೀಜಿ

🙏👆" ಇಂದು ಮಹಾತ್ಮ ಗಾಂಧೀಜಿ ಅವರ 153ನೇ ಜಯಂತಿಯ ಶುಭಾಶಯಗಳು".
🌷🌷🌷🌷🌷🌷🌷🌷

🔹ಜನನ - ಅಕ್ಟೋಬರ 2 , 1869

🔸ಜನನ ಸ್ಥಳ =
ಗುಜರಾತಿನ ಪೂರಬಂದರ

🔸ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

🔹ತಂದೆ - ಕರಮಚಂದ ಗಾಂಧಿ

🔸ತಾಯಿ - ಪುತಳಿಬಾಯಿ

🔹ಹೆಂಡತಿ = ಕಸ್ತೂರಿ ಬಾ ಗಾಂಧಿ

🛫 _ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )_

🏛 _**1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು**_ .
(TET-2020)

💠 _ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ_ .

🌷 _ 1915 ಕ್ಕೆ ಭಾರತಕ್ಕೆ ಆಗಮನ_

( ಗಾಂಧೀಜಿಯವರ ರಾಜಕೀಯ ಗುರು - *ಗೋಪಾಲ ಕೃಷ್ಣ ಗೋಖಲೆ* )

🌸 *1917 ಚಂಪಾರಣ್ಯ ಸತ್ಯಾಗ್ರಹ* ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )

💠 *1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ**
( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

💮 1918 ಗುಜರಾತಿನ ಬೇಡ ಸತ್ಯಾಗ್ರಹ

🌷 1919 ಖಿಲಾಫಫ ಚಳುವಳಿ

🌼 1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

🌷 1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ.

🌸 1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

💮 1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

🌸 1930  ಕಾನೂನು ಭಂಗ ಚಳುವಳಿ

🌷 1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ

💠 1942 ಕ್ವಿಟ್ ಇಂಡಿಯಾ ಚಳುವಳಿ

🌷 1945 ಸಿಮ್ಲಾ ಒಪ್ಪಂದ

🇮🇳 1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ

🌹 1948 ರಲ್ಲಿ ಗಾಂಧಿಜೀಯ ಹತ್ಯೆ
( ನಾತುರಾಮ್ ಗೋಡ್ಸೆ ಅವರಿಂದ)

   📘ಗಾಂಧೀಜಿಯ ಪ್ರಮುಖ ಕೃತಿಗಳು

🔹 ಹಿಂದ್ ಸ್ವರಾಜ್
🔸 ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
🔹 ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
🔸 ಗೀತಾ ದಿ ಮದರ ಗಾಂಧೀಜಿ

📰ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು👇

📰 ಯಂಗ್ ಇಂಡಿಯಾ,
📰 ಹರಿಜನ ,
📰 ನವಜೀವನ
💥✍💥✍💥✍💥✍💥✍

ಮಂಗಳವಾರ, ಮೇ 02, 2023

💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠🔹 ಪಂಚ ನದಿಗಳ ನಾಡು 👉 ಪಂಜಾಬ್🔹 ಬಂಗಾಳದ ಕಣ್ಣೀರು 👉 ದಾಮೋದರ ನದಿ🔹 ಬಿಹಾರದ ಕಣ್ಣೀರು 👉 ಕೋಸಿ ನದಿ🔹 ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ🔹 ಸಾಂಬಾರಗಳ ನಾಡು 👉 ಕೇರಳ🔹 ಭಾರತದ ಹೆಬ್ಬಾಗಿಲು 👉 ಮುಂಬಯಿ🔹 ಸಪ್ತ ದ್ವೀಪಗಳ ನಾಡು 👉 ಮುಂಬಯಿ🔹 ಪಿಂಕ್ ಸಿಟಿ 👉 ಜೈಪುರ🔹 ಸರೋವರಗಳ ನಾಡು 👉 ಉದಯಪುರ🔹 ಅರಮನೆಗಳ ನಗರ 👉 ಕೋಲ್ಕತ್ತಾ🔹 ಚಹಾದ ನಾಡು 👉 ಅಸ್ಸಾಂ🔹 ಡೆಕ್ಕನ್ ಕ್ವೀನ್ 👉 ಪುಣೆ🔹 ವೃದ್ಧ ಗಂಗಾ 👉 ಗೋದಾವರಿ🔹 ದಕ್ಷಿಣ ಗಂಗಾ 👉 ಕಾವೇರಿ🔹 ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್🔹 ಭಾರತದ ಡೆಟ್ರಾಯಿಟ್ 👉 ಪಿತಾಮಪುರ🔹 ದೇವರ ನಾಡು 👉 ಕೇರಳ🔹 ಭಾರತದ ಧಾನ್ಯಗಳ ಕಣಜ 👉ಪಂಜಾಬ್🔹 ಸೇಬುಗಳ ನಾಡು 👉 ಹಿಮಾಚಲ ಪ್ರದೇಶ🔹 ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ🔹 ಮೂರ್ತಿಗಳ ನಗರ 👉 ತ್ರಿವೇಂದ್ರಂ🔹 ವಜ್ರದ ನಗರ 👉 ಸೂರತ್🔹 ಆರೆಂಜ್ ಸಿಟಿ 👉 ನಾಗ್ಪುರ🔹 ವೈಟ್ ಸಿಟಿ 👉 ಉದಯಪುರ🔹 ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್🔹 ಪೂರ್ವದ ವೆನಸ್ 👉 ಕೊಚ್ಚಿನ್

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇1) ಬಾಣನ= *ಹರ್ಷಚರಿತ*2) ತಿರುವಳ್ಳವರ್= *ತಿರುಕ್ಕುರಳ್*3) ಹರೀಸೆನನ= *ಕಥಾಕೋಶ*4) ವಾಲ್ಮೀಕಿಯ= *ರಾಮಾಯಣ*5) ವ್ಯಾಸ ಮಹರ್ಷಿಯ= *ಮಹಾಭಾರತ*6) ಅಶ್ವಘೋಷನ= *ಬುದ್ಧಚರಿತ*7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*9) ಬಿಲ್ಹಣ= *ವಿಕ್ರಮಂಕದೇವಚರಿತೆ*10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*11) ಪಾಣಿನಿಯ= *ಅಷ್ಟಧ್ಯಾಯಿ*12) ಕೌಟಿಲ್ಯನ= *ಅರ್ಥಶಾಸ್ತ್ರ*13) ಶೂದ್ರಕನ= *ಮೃಚ್ಚಕಟಿಕ*14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*14) ಅಮೋಘವರ್ಷ= *ಕವಿರಾಜಮರ್ಗ*15) ಹರ್ಷವರ್ಧನ= *ರತ್ನವಳಿ, ಪ್ರಿಯದರ್ಶಿಕ ಮತ್ತು ನಾಗನಂದ*16) ಚಾವುಂಡರಾಯ= *ಚಾವುಂಡರಾಯ ಪುರಾಣ*17) ಜನ್ನ= *ಯಶೋಧರ ಚರಿತೆ*18) ಕೃಷ್ಣದೇವರಾಯ= *ಅಮುಕ್ತಮೌಲ್ಯ*19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*20) ಗುಣಾಡ್ಯ= *ಬೃಹತ್ ಕಥಾ*21) ಶ್ರೀಪುರುಷ= *ಗಜಶಾಸ್ತ್ರ*(TET-2020)22) ಹಾಲ= *ಗಥಾಸಪ್ತಸತಿ*(SDA-2019)23) ಚರಕ= *ಚರಕ ಸಂಹಿತೆ*24) ಸುಶ್ರುತ= *ಸುಶ್ರುತ ಸಂಹಿತೆ*25) ಆರ್ಯಭಟ= *ಅರ್ಯಭಟಿಯಂ*26) ಶ್ರೀಧರಾಚಾರ್ಯ= *ಜಾತಕತಿಲಕ*27) ಎರಡನೇ ನಾಗಾರ್ಜುನ= *ರಸವೈದ್ಯ

📖 *ದೇಸಿ* ಸಾಹಿತ್ಯದ ಪ್ರಮುಖ ಕೃತಿಗಳು👇

1) ಬಾಣನ= *ಹರ್ಷಚರಿತ*

2) ತಿರುವಳ್ಳವರ್= *ತಿರುಕ್ಕುರಳ್*

3) ಹರೀಸೆನನ= *ಕಥಾಕೋಶ*

4) ವಾಲ್ಮೀಕಿಯ= *ರಾಮಾಯಣ*

5) ವ್ಯಾಸ ಮಹರ್ಷಿಯ= *ಮಹಾಭಾರತ*

6) ಅಶ್ವಘೋಷನ= *ಬುದ್ಧಚರಿತ*

7) ನಯಚಂದ್ರ ಸೂರಿಯ= *ಹಮ್ಮೀರ ಕಾವ್ಯ*

8) ಚಾಂದ್ ಬರ್ದಾಯಿ= *ಪೃಥ್ವಿರಾಜ ರಾಸೋ*

9) ಬಿಲ್ಹಣ= *ವಿಕ್ರಮಂಕದೇವಚರಿತೆ*

10) ಒಂದನೇ ಮಹೇಂದ್ರವರ್ಮ= *ಮತ್ತೆ ವಿಲಾಸ ಪ್ರಹಸನ*

11) ಪಾಣಿನಿಯ= *ಅಷ್ಟಧ್ಯಾಯಿ*

12) ಕೌಟಿಲ್ಯನ= *ಅರ್ಥಶಾಸ್ತ್ರ*

13) ಶೂದ್ರಕನ= *ಮೃಚ್ಚಕಟಿಕ*

14) ಕಾಳಿದಾಸನ= *ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,*

15) ವಿಶಾಖದತ್ತನ= *ಮುದ್ರಾರಾಕ್ಷಸ* ಮತ್ತು *ದೇವಿಚಂದ್ರಗುಪ್ತಮ್*

14) ಅಮೋಘವರ್ಷ= *ಕವಿರಾಜಮರ್ಗ*

15) ಹರ್ಷವರ್ಧನ= *ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ*

16) ಚಾವುಂಡರಾಯ= *ಚಾವುಂಡರಾಯ ಪುರಾಣ*

17) ಜನ್ನ= *ಯಶೋಧರ ಚರಿತೆ*

18) ಕೃಷ್ಣದೇವರಾಯ= *ಅಮುಕ್ತಮೌಲ್ಯ*

19) ವಿಜ್ಜಿಕೀಯ= *ಕೌಮುದಿ ಮಹೋತ್ಸವ*

20) ಗುಣಾಡ್ಯ= *ಬೃಹತ್ ಕಥಾ*

21) ಶ್ರೀಪುರುಷ= *ಗಜಶಾಸ್ತ್ರ*(TET-2020)

22) ಹಾಲ= *ಗಥಾಸಪ್ತಸತಿ*(SDA-2019)

23) ಚರಕ= *ಚರಕ ಸಂಹಿತೆ*

24) ಸುಶ್ರುತ= *ಸುಶ್ರುತ ಸಂಹಿತೆ*

25) ಆರ್ಯಭಟ= *ಅರ್ಯಭಟಿಯಂ*

26) ಶ್ರೀಧರಾಚಾರ್ಯ= *ಜಾತಕತಿಲಕ*

27) ಎರಡನೇ ನಾಗಾರ್ಜುನ= *ರಸವೈದ್ಯ

ಭಾರತ ಸರ್ಕಾರದ ಪ್ರಮುಖ ಯೋಜನೆಗಳು

"ಭಾರತ ಸರ್ಕಾರದ ಪ್ರಮುಖ ಯೋಜನೆಗಳು"

⭐️ಪ್ರಧಾನ್ ಮಂತ್ರಿ ಜನ ಧನ್ ಯೋಜನೆ - ಆಗಸ್ಟ್ 28, 2014

⭐️ವಾಚ್ ಭಾರತ್ ಮಿಷನ್ - ಅಕ್ಟೋಬರ್ 2, 2014

⭐️ ಮಿಷನ್ ರೇನ್ಬೋ - ಡಿಸೆಂಬರ್ 25, 2014

⭐️ಬೇಟಿ ಬಚಾವೊ ಬೇಟಿ ಪದಾವೊ - ಜನವರಿ 22, 2015

⭐️ಅಟಲ್ ಪಿಂಚಣಿ ಯೋಜನೆ - ಮೇ 9, 2015

⭐️D.D.  ಕಿಸಾನ್ ಚಾನೆಲ್ - ಮೇ 26, 2015

⭐️ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ - 25 ಜೂನ್ 2015

⭐️ ಪ್ರಧಾನ್ ಮಂತ್ರಿ ಆವಾಸ್ ಯೋಜನೆ - ಜೂನ್ 25, 2015

⭐️ಡಿಜಿಟಲ್ ಇಂಡಿಯಾ - ಜುಲೈ 1, 2015

⭐️ ಸ್ಟ್ಯಾಂಡ್ ಅಪ್ ಇಂಡಿಯಾ - ಏಪ್ರಿಲ್ 5, 2016

⭐️ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ - ಮೇ 1, 2016

⭐️ಆಯುಷ್ಮಾನ್ ಭಾರತ್ ಯೋಜನೆ - 23 ಸೆಪ್ಟೆಂಬರ್, 2018

⭐️ಮಾಲೀಕತ್ವದ ಯೋಜನೆ - ಏಪ್ರಿಲ್ 24, 2020

ಕರ್ನಾಟಕದ ಕೆಲವು ಊರುಗಳು ಅಲ್ಲಿನ ವಿಶೇಷತೆಗಳು

ಕರ್ನಾಟಕದ ಕೆಲವು ಊರುಗಳು ಅಲ್ಲಿನ ವಿಶೇಷತೆಗಳು...

🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು

🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು

🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ

🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ

🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್

🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ

ಮಂಗಳವಾರ, ಅಕ್ಟೋಬರ್ 04, 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

ಏಪ್ರಿಲ್ ತಿಂಗಳ ಪ್ರಮುಖ ದಿನಗಳು ಮತ್ತು ಥೀಮ್ 2022

* 1 ಏಪ್ರಿಲ್: ಉತ್ಕಲ್ ದಿವಸ್ ಅಥವಾ 87 ನೇ ಒಡಿಶಾ ರಾಜ್ಯತ್ವ ದಿನ (ಒಡಿಶಾ)
* 2 ಏಪ್ರಿಲ್: ವಿಶ್ವ ಆಟಿಸಂ ಜಾಗೃತಿ ದಿನ
ಥೀಮ್: "ಎಲ್ಲರಿಗೂ ಒಳಗೊಳ್ಳುವ ಗುಣಮಟ್ಟದ ಶಿಕ್ಷಣ".
* 2 ಏಪ್ರಿಲ್: ಅಂತರಾಷ್ಟ್ರೀಯ ಮಕ್ಕಳ ಪುಸ್ತಕ ದಿನ
ಥೀಮ್: "ಕಥೆಗಳು ನೀವು ಪ್ರತಿದಿನ ಮೇಲೇರಲು ಸಹಾಯ ಮಾಡುವ ರೆಕ್ಕೆಗಳು."
* 3 ಏಪ್ರಿಲ್_ 257ನೇ ಸೇನಾ ವೈದ್ಯಕೀಯ ಕಾರ್ಪ್ಸ್ ರೈಸಿಂಗ್ ಡೇ
ಥೀಮ್: ಸರ್ವೇ ಸಂತು ನಿರಾಮಯ”
* 4 ಏಪ್ರಿಲ್: ಗಣಿ ಜಾಗೃತಿ ಮತ್ತು ಗಣಿ ಕ್ರಿಯೆಯಲ್ಲಿ ಸಹಾಯಕ್ಕಾಗಿ ಅಂತರಾಷ್ಟ್ರೀಯ ದಿನ
ಥೀಮ್: "ಸುರಕ್ಷಿತ ನೆಲ, ಸುರಕ್ಷಿತ ಹೆಜ್ಜೆಗಳು, ಸುರಕ್ಷಿತ ಮನೆ."
* 5 ಏಪ್ರಿಲ್: 58ನೇ ರಾಷ್ಟ್ರೀಯ ಕಡಲ ದಿನ
ಥೀಮ್: ಕೋವಿಡ್-19 ಆಚೆಗೆ ಸುಸ್ಥಿರ ಶಿಪ್ಪಿಂಗ್.
* 5 ಏಪ್ರಿಲ್: ಅಂತರಾಷ್ಟ್ರೀಯ ಆತ್ಮಸಾಕ್ಷಿಯ ದಿನ
ಥೀಮ್: ಆತ್ಮಸಾಕ್ಷಿಯು ನಮ್ಮ ಜಗತ್ತನ್ನು ಬೆಳಗಿಸಲಿ.
* 6 ಏಪ್ರಿಲ್: ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತಾರಾಷ್ಟ್ರೀಯ ಕ್ರೀಡಾ ದಿನ
* 7 ಏಪ್ರಿಲ್: ವಿಶ್ವ ಆರೋಗ್ಯ ದಿನ
* 7 ಏಪ್ರಿಲ್: 1994 ರ ರುವಾಂಡಾ ನರಮೇಧದ ಪ್ರತಿಬಿಂಬದ ಅಂತರರಾಷ್ಟ್ರೀಯ ದಿನ
* 8 ಏಪ್ರಿಲ್: ಅಂತರಾಷ್ಟ್ರೀಯ ರೋಮಾನಿ ದಿನ
* 9 ಏಪ್ರಿಲ್: 55ನೇ CRPF ಶೌರ್ಯ ದಿನ
* 10 ಏಪ್ರಿಲ್: ವಿಶ್ವ ಹೋಮಿಯೋಪತಿ ದಿನ
* 11 ಏಪ್ರಿಲ್: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
* 11 ಏಪ್ರಿಲ್: ರಾಷ್ಟ್ರೀಯ ಸಾಕುಪ್ರಾಣಿಗಳ ದಿನ
* 12 ಏಪ್ರಿಲ್: ಮಾನವ ಬಾಹ್ಯಾಕಾಶ ಹಾರಾಟದ ಅಂತರಾಷ್ಟ್ರೀಯ ದಿನ
* 13 ಏಪ್ರಿಲ್: 37ನೇ ಸಿಯಾಚಿನ್ ದಿನ
* 13 ಏಪ್ರಿಲ್: ಅಂತರಾಷ್ಟ್ರೀಯ ಪೇಟ ದಿನ
* 14 ಏಪ್ರಿಲ್: ವಿಶ್ವ ಚಾಗಸ್ ರೋಗ ದಿನದ 2ನೇ ಆವೃತ್ತಿ
* 14 ಏಪ್ರಿಲ್: ನದಿಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಯೆಯ ದಿನ
* 14 ಏಪ್ರಿಲ್: ರಾಷ್ಟ್ರೀಯ ಅಗ್ನಿಶಾಮಕ ಸೇವೆಯ ದಿನ
* 15 ಏಪ್ರಿಲ್: ವಿಶ್ವ ಕಲಾ ದಿನ
* 16 ಏಪ್ರಿಲ್: ವಿಶ್ವ ಧ್ವನಿ ದಿನ
* 16 ಏಪ್ರಿಲ್: ಆನೆ ದಿನ
* 17 ಏಪ್ರಿಲ್: ವಿಶ್ವ ಹಿಮೋಫಿಲಿಯಾ ದಿನ
* 17 ಏಪ್ರಿಲ್: 11ನೇ ವಿಶ್ವ ಸರ್ಕಸ್ ದಿನ
* 18 ಏಪ್ರಿಲ್: ವಿಶ್ವ ಪರಂಪರೆಯ ದಿನ ಅಥವಾ
ಸ್ಮಾರಕಗಳು ಮತ್ತು ತಾಣಗಳ ಅಂತಾರಾಷ್ಟ್ರೀಯ ದಿನ
* 19 ಏಪ್ರಿಲ್: ವಿಶ್ವ ಯಕೃತ್ತು ದಿನ
* 20 ಏಪ್ರಿಲ್: UN ಚೈನೀಸ್ ಭಾಷಾ ದಿನ
* 21 ಏಪ್ರಿಲ್: ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನ
* 21 ಏಪ್ರಿಲ್: ನಾಗರಿಕ ಸೇವೆಗಳ ದಿನ
* 22 ಏಪ್ರಿಲ್: ಅಂತರಾಷ್ಟ್ರೀಯ ತಾಯಿ ಭೂಮಿಯ ದಿನ
* 23 ಏಪ್ರಿಲ್:  ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ
* 23 ಏಪ್ರಿಲ್: UN ಇಂಗ್ಲಿಷ್ ಭಾಷಾ ದಿನ & UN ಸ್ಪ್ಯಾನಿಷ್ ಭಾಷಾ ದಿನ
* 23 ಏಪ್ರಿಲ್: ಮಣಿಪುರ ಸರ್ಕಾರವು "ಖೋಂಗ್‌ಜೋಮ್ ದಿನ"ವನ್ನು ಸ್ಮರಿಸುತ್ತದೆ
* 24 ಏಪ್ರಿಲ್: ರಾಷ್ಟ್ರೀಯ ಪಂಚಾಯತ್ ರಾಜ್ ದಿನ
* 24 ಏಪ್ರಿಲ್: ಪ್ರಯೋಗಾಲಯ ಪ್ರಾಣಿಗಳಿಗಾಗಿ ಪ್ರಾಣಿ ವಿಶ್ವ ದಿನ
* 24 ಏಪ್ರಿಲ್: ಬಹುಪಕ್ಷೀಯತೆ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆಯ ಅಂತಾರಾಷ್ಟ್ರೀಯ ದಿನ
* 24 ಏಪ್ರಿಲ್: ಅರ್ಮೇನಿಯನ್ ನರಮೇಧದ ನೆನಪಿನ ದಿನ
* 25 ಏಪ್ರಿಲ್: ವಿಶ್ವ ಮಲೇರಿಯಾ ದಿನ
* 25 ಏಪ್ರಿಲ್: ವಿಶ್ವ ಪೆಂಗ್ವಿನ್ ದಿನ
* 25 ಏಪ್ರಿಲ್: ಅಂತರಾಷ್ಟ್ರೀಯ ಪ್ರತಿನಿಧಿಗಳ ದಿನ
* 26 ಏಪ್ರಿಲ್: ವಿಶ್ವ ಬೌದ್ಧಿಕ ಆಸ್ತಿ ದಿನ
* 26 ಏಪ್ರಿಲ್: ಅಂತರಾಷ್ಟ್ರೀಯ ಚೆರ್ನೋಬಿಲ್ ದುರಂತದ ಸ್ಮರಣೆ ದಿನ
* 28 ಏಪ್ರಿಲ್: ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ
* 28 ಏಪ್ರಿಲ್: ಕಾರ್ಮಿಕರ ಸ್ಮಾರಕ ದಿನ
* 29 ಏಪ್ರಿಲ್: ಅಂತರಾಷ್ಟ್ರೀಯ ನೃತ್ಯ ದಿನ
* 30 ಏಪ್ರಿಲ್: ಆಯುಷ್ಮಾನ್ ಭಾರತ್ ದಿವಸ್
* 30 ಏಪ್ರಿಲ್: ಅಂತರಾಷ್ಟ್ರೀಯ ಜಾಝ್ ದಿನ 

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು

* ವಿಕ್ಟೋರಿಯಾ ಸರೋವರ - ತಾಂಜೇನಿಯ
* ಅರಲ್ ಸರೋವರ - ರಷ್ಯಾ
* ಮಚಿಗನ್ ಸರೋವರ - ಅಮೆರಿಕ
* ಬೈಕಲ್ ಸರೋವರ - ರಷ್ಯಾ
* ರುಡಾಲ್ಫ್ ಸರೋವರ - ಕಿನ್ಯಾ
* ಸೊಸೆಕೋರು ಸರೋವರ - ಟಿಬೆಟ್
* ಮಾನಸ ಸರೋವರ - ಟಿಬೆಟ್
* ಲಡೋಗ್  ಸರೋವರ - ರಷ್ಯಾ
* ಟಟಿಕಾಕ ಸರೋವರ - ಪೆರು
* ಗರೇಟ್ ಬಿಯರ್ ಸರೋವರ - ಕೆನಡಾ
* ಸುಪೀರಿಯರ್ ಸರೋವರ - ಅಮೆರಿಕ
* ಕಯಾಸ್ಪಿಯನ್ ಸರೋವರ - ಇರಾನ್
* ಓನೆಗ ಸರೋವರ - ರಷ್ಯಾ

UNESCO ವಿಶ್ವ ಪರಂಪರೆಯ ತಾಣಗಳು

UNESCO ವಿಶ್ವ ಪರಂಪರೆಯ ತಾಣಗಳು
—————————————————————-
🌷 ತಾಜ್ ಮಹಲ್ - ಉತ್ತರ ಪ್ರದೇಶ [1983]
🌷 ಆಗ್ರಾ ಕೋಟೆ - ಉತ್ತರ ಪ್ರದೇಶ [1983]
🌷ಅಜಂತಾ ಗುಹೆಗಳು - ಮಹಾರಾಷ್ಟ್ರ [1983]
🌷ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]
🌷ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]
🌷ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]
🌷ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]
🌷ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]
🌷ಕವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]
🌷ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]
🌷ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]
🌷ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]
🌷ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]
🌷ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]
🌷ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]
🌷ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]
🌷ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]
🌷ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]
🌷ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]
🌷ಹುಮಾಯೂನ್ ಸಮಾಧಿ - ದೆಹಲಿ [1993]
🌷ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]
🌷ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]
🌷ಭಂಬೆಟ್ಕಾ ಗುಹೆಗಳು - ಮಧ್ಯ ಪ್ರದೇಶ [2003]
🌷ಗಂಗೈ ಕೋಡಾ ಚೋಳಪುರಂ ದೇವಾಲಯ - ತಮಿಳುನಾಡು [2004]
🌷ಎರಾವತಿಶ್ವರ ದೇವಸ್ಥಾನ - ತಮಿಳುನಾಡು [2004]
🌷ಛತ್ರಪತಿ ಶಿವಾಜಿ ಟರ್ಮಿನಲ್ - ಮಹಾರಾಷ್ಟ್ರ [2004]
🌷ನೀಲಗಿರಿ ಪರ್ವತ ರೈಲುಮಾರ್ಗ - ತಮಿಳುನಾಡು [2005]
🌷ಫಲೋ ವ್ಯಾಲಿ ನ್ಯಾಷನಲ್ ಪಾರ್ಕ್ - ಉತ್ತರಾಖಂಡ್ [2005]
🌷ದಹಲಿಯ ಕೆಂಪು ಕೋಟೆ - ದೆಹಲಿ [2007]
🌷ಕಲ್ಕಾ ಶಿಮ್ಲಾ ರೈಲು - ಹಿಮಾಚಲ ಪ್ರದೇಶ [2008]
🌷ಸಮ್ಲಿಪಾಲ್ ರಿಸರ್ವ್ - ಒಡಿಶಾ [2009]
🌷ನೋಕ್ರೆಕ್ ರಿಸರ್ವ್ - ಮೇಘಾಲಯ [2009]
🌷ಭತರ್ಕಾನಿಕ ಉದ್ಯಾನ - ಒಡಿಶಾ [2010]
🌷ಜೈಪುರದ ಜಂತರ್-ಮಂತರ್ - ರಾಜಸ್ಥಾನ [2010]
🌷ಪಶ್ಚಿಮ ಘಟ್ಟಗಳು [2012]
🌷ಆಮೆರ್ ಕೋಟೆ - ರಾಜಸ್ಥಾನ [2013]
🌷ರಣಥಂಬೋರ್ ಕೋಟೆ - ರಾಜಸ್ಥಾನ [2013]
🌷ಕುಂಭಲ್ಗಡ್ ಕೋಟೆ - ರಾಜಸ್ಥಾನ [2013]
🌷ಸೋನಾರ್ ಕೋಟೆ - ರಾಜಸ್ಥಾನ [2013]
🌷ಚತ್ತೋರಗಢ ಕೋಟೆ - ರಾಜಸ್ಥಾನ [2013]
🌷ಗಗರಾನ್ ಕೋಟೆ - ರಾಜಸ್ಥಾನ [2013]
🌷ಕವೀನ್ಸ್ ವೇವ್ - ಗುಜರಾತ್ [2014]
🌷ಗರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ - ಹಿಮಾಚಲ ಪ್ರದೇಶ [2014]

ಎತ್ತಿತೋರಿಸಲಾದ ಪೋಸ್ಟ್

Horticulture Bidar