somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

ಸಮಾಸ

see nowಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.

ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.

ಉದಾಹರಣೆ:

'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ವಿಗ್ರಹವಾಕ್ಯ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.

ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.

I ಉತ್ತರಪದ ಅರ್ಥ ಪ್ರಧಾನ ಪದ

1- ತತ್ಪುರುಷ ಸಮಾಸ

2 ಕರ್ಮಧಾರಯ ಸಮಾಸ

3 ದ್ವಿಗು ಸಮಾಸ

4ಕ್ರಿಯಾ ಸಮಾಸ

5ಗಮಕ ಸಮಾಸ

II. ಪೂರ್ವ ಪದ ಪ್ರಧಾನ ಸಮಾಸೆ

ಅಂಶಿಸಮಾಸ

II ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

III ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ


ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ

ಉದಾಹರಣೆ:

ಗುರುವಿನ+ಮನೆ+ಗುರುಮನೆ

ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು

ವಯಸ್ಸಿನ+ವೃದ್ಧ=ವಯೋವೃದ್ಧ


ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು 5 ಪ್ರಕಾರವಾಗಿ ವಿಂಗಡಿಸಲಾಗಿದೆ

1 ತೃತೀಯ ತತ್ಪುರುಷ (ಇಂದ)

ಉದಾಹರಣೆ:

ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)


2 ಚತುರ್ಥಿ ತತ್ಪುರುಷ (ಗೆ)

ಉದಾಹರಣೆ:

ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ

ಭೂತಗಳಿಗೆ + ಬಲಿ=ಭೂತಬಲಿ

ಕೂದಲಿಗೆ+ಎಣ್ಣೆ=ಕೂದಲೆಣ್ಣೆ


3 ಪಂಚಮಿ ತತ್ಪುರುಷ (ದೆಸಿಯಿಂದ)

ಉದಾಹರಣೆ:

ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ

ದೇಶದ ದೆಸೆಯಿಂದ+ಅಂತರ=ದೆಶಾಂತರ


4 ಷಷ್ಠಿ ತತ್ಪುರುಷ (ಅ)

ಉದಾಹರಣೆ:

ಆನೆಯ+ಮರಿ=ಆನೆಮರಿ

ಕಲ್ಲಿನ+ಮಂಟಪ=ಕಲ್ಲುಮಂಟಪ (IMP)

ಮಲ್ಲರ+ಕಾಳಗ=ಮಲ್ಲಕಾಳಗ

ದೇವರ+ಮಂದಿರ =ದೇವಮಂದಿರ

ಗುರುವಿನ+ಮನೆ=ಗುರುಮನೆ


5 ಸಪ್ತವಿ ತತ್ಪುರುಷ: (ಅಲ್ಲಿ)

ಉದಾಹರಣೆ:

ಸರ್ವರಲ್ಲಿ+ಉತ್ತಮ=ಸರ್ವೋತ್ತಮ

ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ

ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು

ಗ್ರಾಮದಲ್ಲಿ+ವಾಸ=ಗ್ರಾಮವಾಸ

ತಲೆಯಲ್ಲಿ+ನೋವು=ತಲೆನೋವು


ಕರ್ಮಧಾರಯ ಸಮಾಸ: ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ

ಉದಾಹರಣೆ:

ಹಿರಿದಾದ+ಮರ= ಹೆಮ್ಮರ

ಹಿರಿದಾದ+ಮಾರಿ+ಹೆಮ್ಮಾರಿ

ನಿಡಿದಾದ+ಉಸಿರು+ನಿಟ್ಟುಸಿರು

ಕೆಂಪಾದ+ತುಟಿ=ಕೆಂದುಟಿ

ಕೆಂಪಾದ+ತಾವರೆ=ಕೆಂದಾವರೆ

ಪೀತವಾದ+ಅಂಬರ=ಪೀತಾಂಬರ


ನಿಯಮ I : ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು

ಉದಾಹರಣೆ:

ಕೆಂಪಾದ+ತಾವರೆ=ಕೆಂದಾವರೆ

ತಂಪಾದ+ಗಾಳಿ=ತಂಗಾಳಿ

ತಂಪಾದ+ಎಲರು=ತಂಬೆಲರು

ತಂಪಾದ + ಕದಿರು=ತಂಗದಿರು


ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು

ಉದಾಹರಣೆ:

ಎಲೆಯಂತೆ + ಹಸಿರು=ಎಲೆಹಸಿರು

ಗಿಳಿಯಂತೆ + ಹಸಿರು= ಗಿಳಿಯಸಿರು

ಕ್ಷೀರದಂತೆ+ಸಾಗರ=ಕ್ಷೀರಸಾಗರ

ಹಾಲಿನಂತೆ + ಕಡಲು=ಹಾಲ್ಗಡಲು

ಚರಣಗಳು+ಕಮಲ=ಚರಣಕಮಲ

ಅಡಿಗಳು+ತಾವರ= ಅಡಿದಾವರೆ


ನಿಯಮ-III: ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ

ಉದಾಹರಣೆ:

ಶೀತವೂ+ಉಷ್ಣವೂ=ಶೀತೋಷ್ಣವೂ

ಹುಳಿಯ+ಮಧುರ=ಹುಳಿಮಧುರ

ಹಿರಿದು+ಕಿರಿದು=ಹಿರಿಕಿರಿದು


ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು

ಉದಾಹರಣೆ:

ಫಲವೇ+ಆಹಾರ=ಫಲಹಾರ

ಸುಃಖವೇ+ಜೀವನ=ಸುಃಖಜೀವನ

ಕೋಪವೇ+ಅನಲು=ಕಾನಲ

ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ

ಶಾಂತಿಯೇ+ಸಾಗರ=ಶಾಂತಿಸಾಗರ (ಫೆಸಿಫಿಕ್ ಸಾಗರ)

ಮನವೇ+ಮರ್ಕಟ=ಮನೋಮರ್ಕಟ


ದ್ವಿಗು ಸಮಾಸ: ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು

ಉದಾಹರಣೆ:

ಎರಡು+ಮುಡಿ=ಇರ್ಮುಡಿ

ಮೂರು+ಕಣ್ಣ=ಮುಕ್ಕಣ್ಣ

ನಾಲ್ಕು+ಮಡಿ=ನಾಲ್ವಡಿ

ಎರಡು + ಕೆಲ =ಇಕ್ಕೆಲ

ಎರಡು+ಬದಿ=ಇಬ್ಬದಿ

ಮೂರು+ಬಟ್ಟೆ=ಮೂವಟ್ಟೆ

ಎರಡು + ತಂಡ=ಇತ್ತಂಡ

ನೂರೊ+ಮಡಿ=ನೂರ್ಮಡಿ

ದಶ+ಅವತಾರ=ದಶಾವತಾರ

ದಶ+ಆನನ= ದಶಾನನಾ

ಪಂಚ+ಇಂದ್ರೀಯ=ಪಂಚೇಂದ್ರಿಯಾ

ಮೂರು+ಗಾವುರ=ಮುರಾವುರ

ಐದು+ಮುಡಿ=ಐವಡಿ


ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ. ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು

ಉದಾಹರಣೆ:

ತಲೆಯ+ಮುಂದೆ=ಮುಂದಲೆ

ಮೆದುಳು+ಮುಂದೆ=ಮುಮೆದುಳು

ಕಾಲು+ಮುಂದೆ=ಮುಂಗಾಲು

ಬೆಟ್ಟದ+ತುದಿ=ತುದಿಬೆಟ್ಟ


ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು

ಉದಾಹರಣೆ:

ಮೂಗಿನ+ತುದಿ=ತುದಿಮೂಗು

ಕೈ+ಅಡಿ+ಅಂಗೈ

ಕಾಲಿನ+ಅಡಿ=ಅಡಿಗಾಲು

ರಾತ್ರಿಯ+ಮದ್ಯೆ=ಮದ್ಯರಾತ್ರಿ

ಕಣ್ಣಿನ+ಕಡೆಗೆ=ಕಡೆಗಣ್ಣು


ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು

ಉದಾಹರಣೆ:

ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು

ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು

ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು

ತಂದೆಯೂ+ತಾಯಿಯರು= ತಂದೆ ತಾಯಿಯರು

ಧನವೂ+ಧಾನ್ಯವೂ=ಧನಧಾನ್ಯವೂ

ನಕುಲರು+ಸಹದೇವರು=ನಕುಲಸಹದೇವರು


ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ

ಉದಾಹರಣೆ:

ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)

ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)

ನಿಡಿದಾದ+ಮೂಗುಳ್ಳವಳು=ನಿಡಿಮೂಗು

ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)

ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)

ಅರ್ಧ+ಅಂಗವುಳ್ಳವಳು=ಅರ್ದಾಂಗಿ

ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)


ಕ್ರಿಯಾ ಸಮಾಸ : ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು) ಉತ್ತರ ಪದ

ಕನ್ನಡ ಸಾಹಿತ್ಯ

see now🔰.ಕನ್ನಡ ಸಾಹಿತ್ಯ,,,,, 

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ

Districts of vijaypur

see now👉 "ವಿಜಯಪುರ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಚೆನ್ನಾಗಿ ನೋಟ್ಸ್ ಮಾಡಿಕೊಳ್ಳಿ.
💥💥💥💥💥💥💥💥💥💥

🌷 10 ಮತ್ತು 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ವಿಜಯಪುರ/ವಿಜಯದ ನಗರ ಎಂಬ ಹೆಸರು ಬಂದಿತ್ತು

🌷 ಜಿಲ್ಲೆಯನ್ನು 'ಪಂಚ ನದಿಗಳ' ಜಿಲ್ಲೆ ಎಂದು ಕರೆಯುತ್ತಾರೆ ಹಾಗೂ 'ಕರ್ನಾಟಕದ ಪಂಜಾಬ್' ಎಂಬುದಾಗಿ ಪ್ರಸಿದ್ಧಿ

🌷 ಜಿಲ್ಲೆಯ 'ಕೊಡಗಿ'ಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

🌷 2003 ರಲ್ಲಿ 'ಮಹಿಳಾ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ 'ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ'ವೆಂದು ನಾಮಕರಣ ಮಾಡಲಾಯಿತು.

🌷 ಜಿಲ್ಲೆಯ 'ಆಲಮಟ್ಟಿ ಜಲಾಶಯ' ಅಥವಾ 'ಲಾಲ್ ಬಹುದ್ದೂರ್ ಶಾಸ್ತ್ರಿ' ಜಲಾಶಯವನ್ನು 'ಕೃಷ್ಣಾನದಿ'ಗೆ ಅಡ್ಡಲಾಗಿ ಕಟ್ಟಲಾಗಿದೆ

🌷 ಈ ಜಿಲ್ಲೆಯು ಕರ್ನಾಟಕದಲ್ಲಿ ಅತ್ಯಂತ ಕಡಿಮೆ 'ಅರಣ್ಯ'ವನ್ನು ಹೊಂದಿರುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯನ್ನು ಕರ್ನಾಟಕದ 'ಸೈಕ್ಲಿಂಗ್ ಕ್ಯಾಪಿಟಲ್' / 'ಸೈಕ್ಲಿಂಗ್ ಕಾಶಿ'
ಎಂದು ಕರೆಯುತ್ತಾರೆ

🌷  ಸಂಗೀತಕ್ಕೆ ಪ್ರಸಿದ್ಧವಾದ 'ನವರಸಪುರ' ಉತ್ಸವವು ಪ್ರತಿವರ್ಷ ನಡೆಯುತ್ತದೆ
🌷 ಈ ಜಿಲ್ಲೆಯಲ್ಲಿ "ಮಲ್ಲಿಕ್ - ಈ - ಮೈದಾನ್" ತೋಪು ಇಡಲಾಗಿದೆ.

🌷 ಕೃಷ್ಣ, ಮಲಪ್ರಭಾ, ಘಟಪ್ರಭಾ, ದೋಣಿ, ಭೀಮಾ ನದಿಗಳು ಹರಿಯುವುದರಿಂದ ಈ ಜಿಲ್ಲೆಯನ್ನು "ಪಂಚನದಿಗಳ ಜಿಲ್ಲೆ" ಎನ್ನುವರು

🌷 ಆದಿ ಶಾಹಿಗಳಿಂದ ಅಸರ್ ಮಹಲ್, ಗಗನ್ ಮಹಲ್, ಗೋಲ್ ಗುಮ್ಮಟ, ಇಬ್ರಾಹಿಂ ರೋಜಾ, ಬರಕಮನ್ ಅಂತಹ ಪ್ರಸಿದ್ಧ ಕಟ್ಟಡಗಳು ನಿರ್ಮಾಣವಾಗಿವೆ

🌷 ಜಗತ್ತಿನ ಅತಿ ದೊಡ್ಡ 'ಗುಮ್ಮಟ - ಗೋಲ್ ಗುಮ್ಮಟ' ಬಿಜಾಪುರದಲ್ಲಿದೆ ಇದನ್ನು 'ಮಹಮದ್ ಆದಿಲ್ ಷಾ' ಕಟ್ಟಿಸಿದನು

🌷 'ಇಬ್ರಾಹಿಂ ರೋಜಾ' ವನ್ನು 'ದಕ್ಷಿಣ ಭಾರತದ ತಾಜ್ಮಹಲ್' ಎಂದು ಕರೆಯುತ್ತಾರೆ. ಇದನ್ನು "ಎರಡನೇ ಇಬ್ರಾಹಿಂ ಆದಿಲ್ ಷಾ" ಕಟ್ಟಿಸಿದನು

🌷 ವಿಜಯಪುರ ಜಿಲ್ಲೆಯ 'ಬಸವನ ಬಾಗೇವಾಡಿ ಬಸವಣ್ಣನ' ಜನ್ಮಸ್ಥಳವಾಗಿದೆ

🌷1565 ಜನವರಿ 26ರಂದು ತಾಳಿಕೋಟೆ/ರಕ್ಕಸತಂಗಡಿ ಎಂಬ ಯುದ್ಧ ಭೂಮಿಯಲ್ಲಿ ಕದನ ನಡೆದು ವಿಜಯನಗರ ಸಾಮ್ರಾಜ್ಯ ಪತನವಾಯಿತು . ವಿಜಯನಗರ ಸಾಮ್ರಾಜ್ಯದ ಅರಸ - 'ಸದಾಶಿವರಾಯ'

🌷 ವಿಜಯಪುರವು ಅತಿ ಹೆಚ್ಚು "ದ್ರಾಕ್ಷಿ ಮತ್ತು ಜೋಳ" ಬೆಳೆಯುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯು 1956 ಕ್ಕಿಂತ ಮುಂಚೆ 'ಮುಂಬೈ' ಪ್ರಾಂತ್ಯದಲ್ಲಿ ಇತ್ತು. 

🌷 ಜಿಲ್ಲೆಯ 'ಇಂಡಿ' ಎಂಬಲ್ಲಿ "ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ" ಯನ್ನು ಸ್ಥಾಪಿಸಲಾಗಿದೆ.

🌷 ಇಂಡಿ ತಾಲೂಕಿನ "ಸಾಲೋಟಗಿ" ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು

🌷 ವಿಜಯಪುರ ಜಿಲ್ಲೆಯ 'ಚಡಚಣ' ಎಂಬಲ್ಲಿ "ಸಿಂಪಿ ಲಿಂಗಣ್ಣ" ನವರ ಜನ್ಮ ಸ್ಥಳವಾಗಿದೆ

🌷 ನವೆಂಬರ್ 1,2014ರಲ್ಲಿ 'ಬಿಜಾಪುರ'ವನ್ನು 'ವಿಜಯಪುರ'ವೆಂದು ಮರುನಾಮಕರಣ ಮಾಡಲಾಯಿತು

Vijaypur

see now👉 "ವಿಜಯಪುರ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಚೆನ್ನಾಗಿ ನೋಟ್ಸ್ ಮಾಡಿಕೊಳ್ಳಿ.
💥💥💥💥💥💥💥💥💥💥

🌷 10 ಮತ್ತು 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ವಿಜಯಪುರ/ವಿಜಯದ ನಗರ ಎಂಬ ಹೆಸರು ಬಂದಿತ್ತು

🌷 ಜಿಲ್ಲೆಯನ್ನು 'ಪಂಚ ನದಿಗಳ' ಜಿಲ್ಲೆ ಎಂದು ಕರೆಯುತ್ತಾರೆ ಹಾಗೂ 'ಕರ್ನಾಟಕದ ಪಂಜಾಬ್' ಎಂಬುದಾಗಿ ಪ್ರಸಿದ್ಧಿ

🌷 ಜಿಲ್ಲೆಯ 'ಕೊಡಗಿ'ಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

🌷 2003 ರಲ್ಲಿ 'ಮಹಿಳಾ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ 'ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ'ವೆಂದು ನಾಮಕರಣ ಮಾಡಲಾಯಿತು.

🌷 ಜಿಲ್ಲೆಯ 'ಆಲಮಟ್ಟಿ ಜಲಾಶಯ' ಅಥವಾ 'ಲಾಲ್ ಬಹುದ್ದೂರ್ ಶಾಸ್ತ್ರಿ' ಜಲಾಶಯವನ್ನು 'ಕೃಷ್ಣಾನದಿ'ಗೆ ಅಡ್ಡಲಾಗಿ ಕಟ್ಟಲಾಗಿದೆ

🌷 ಈ ಜಿಲ್ಲೆಯು ಕರ್ನಾಟಕದಲ್ಲಿ ಅತ್ಯಂತ ಕಡಿಮೆ 'ಅರಣ್ಯ'ವನ್ನು ಹೊಂದಿರುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯನ್ನು ಕರ್ನಾಟಕದ 'ಸೈಕ್ಲಿಂಗ್ ಕ್ಯಾಪಿಟಲ್' / 'ಸೈಕ್ಲಿಂಗ್ ಕಾಶಿ'
ಎಂದು ಕರೆಯುತ್ತಾರೆ

🌷  ಸಂಗೀತಕ್ಕೆ ಪ್ರಸಿದ್ಧವಾದ 'ನವರಸಪುರ' ಉತ್ಸವವು ಪ್ರತಿವರ್ಷ ನಡೆಯುತ್ತದೆ
🌷 ಈ ಜಿಲ್ಲೆಯಲ್ಲಿ "ಮಲ್ಲಿಕ್ - ಈ - ಮೈದಾನ್" ತೋಪು ಇಡಲಾಗಿದೆ.

🌷 ಕೃಷ್ಣ, ಮಲಪ್ರಭಾ, ಘಟಪ್ರಭಾ, ದೋಣಿ, ಭೀಮಾ ನದಿಗಳು ಹರಿಯುವುದರಿಂದ ಈ ಜಿಲ್ಲೆಯನ್ನು "ಪಂಚನದಿಗಳ ಜಿಲ್ಲೆ" ಎನ್ನುವರು

🌷 ಆದಿ ಶಾಹಿಗಳಿಂದ ಅಸರ್ ಮಹಲ್, ಗಗನ್ ಮಹಲ್, ಗೋಲ್ ಗುಮ್ಮಟ, ಇಬ್ರಾಹಿಂ ರೋಜಾ, ಬರಕಮನ್ ಅಂತಹ ಪ್ರಸಿದ್ಧ ಕಟ್ಟಡಗಳು ನಿರ್ಮಾಣವಾಗಿವೆ

🌷 ಜಗತ್ತಿನ ಅತಿ ದೊಡ್ಡ 'ಗುಮ್ಮಟ - ಗೋಲ್ ಗುಮ್ಮಟ' ಬಿಜಾಪುರದಲ್ಲಿದೆ ಇದನ್ನು 'ಮಹಮದ್ ಆದಿಲ್ ಷಾ' ಕಟ್ಟಿಸಿದನು

🌷 'ಇಬ್ರಾಹಿಂ ರೋಜಾ' ವನ್ನು 'ದಕ್ಷಿಣ ಭಾರತದ ತಾಜ್ಮಹಲ್' ಎಂದು ಕರೆಯುತ್ತಾರೆ. ಇದನ್ನು "ಎರಡನೇ ಇಬ್ರಾಹಿಂ ಆದಿಲ್ ಷಾ" ಕಟ್ಟಿಸಿದನು

🌷 ವಿಜಯಪುರ ಜಿಲ್ಲೆಯ 'ಬಸವನ ಬಾಗೇವಾಡಿ ಬಸವಣ್ಣನ' ಜನ್ಮಸ್ಥಳವಾಗಿದೆ

🌷1565 ಜನವರಿ 26ರಂದು ತಾಳಿಕೋಟೆ/ರಕ್ಕಸತಂಗಡಿ ಎಂಬ ಯುದ್ಧ ಭೂಮಿಯಲ್ಲಿ ಕದನ ನಡೆದು ವಿಜಯನಗರ ಸಾಮ್ರಾಜ್ಯ ಪತನವಾಯಿತು . ವಿಜಯನಗರ ಸಾಮ್ರಾಜ್ಯದ ಅರಸ - 'ಸದಾಶಿವರಾಯ'

🌷 ವಿಜಯಪುರವು ಅತಿ ಹೆಚ್ಚು "ದ್ರಾಕ್ಷಿ ಮತ್ತು ಜೋಳ" ಬೆಳೆಯುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯು 1956 ಕ್ಕಿಂತ ಮುಂಚೆ 'ಮುಂಬೈ' ಪ್ರಾಂತ್ಯದಲ್ಲಿ ಇತ್ತು. 

🌷 ಜಿಲ್ಲೆಯ 'ಇಂಡಿ' ಎಂಬಲ್ಲಿ "ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ" ಯನ್ನು ಸ್ಥಾಪಿಸಲಾಗಿದೆ.

🌷 ಇಂಡಿ ತಾಲೂಕಿನ "ಸಾಲೋಟಗಿ" ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು

🌷 ವಿಜಯಪುರ ಜಿಲ್ಲೆಯ 'ಚಡಚಣ' ಎಂಬಲ್ಲಿ "ಸಿಂಪಿ ಲಿಂಗಣ್ಣ" ನವರ ಜನ್ಮ ಸ್ಥಳವಾಗಿದೆ

🌷 ನವೆಂಬರ್ 1,2014ರಲ್ಲಿ 'ಬಿಜಾಪುರ'ವನ್ನು 'ವಿಜಯಪುರ'ವೆಂದು ಮರುನಾಮಕರಣ ಮಾಡಲಾಯಿತು

B R Ambedkar

see nowಬಾಬಾಸಾಹೇಬ್, ಡಾ. ಭೀಮರಾವ್ ಅಂಬೇಡ್ಕರ್' 

ಭಾರತೀಯ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ, ವಿಶ್ವ ದರ್ಜೆಯ ವಕೀಲರು, ಸಾಮಾಜಿಕ ಸುಧಾರಕರು ಮತ್ತು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯದ ಪ್ರಕಾರ ವಿಶ್ವ ದರ್ಜೆಯ   ವಿದ್ವಾಂಸರು.

📚ಡಾ.ಬಿ.ಆರ್.ಅಂಬೇಡ್ಕರ್📚 

❇️ಜನ್ಮ : ಏಪ್ರಿಲ್-14, 1891

❇️ಸ್ಥಳ: ಮಧ್ಯಪ್ರದೇಶದ ಮೊಹೋ ಎಂಬ ಮಿಲಿಟರಿ ಕ್ಯಾಂಪ್

❇️ಮರಣ : ಡಿಸೆಂಬರ್-06, 1956 

❇️ಅಂಬೇಡ್ಕರ್ ತಂದೆ: ರಾಮ್‌ಜಿ ಮಾಲೋಜಿ ಸಕ್ಪಾಲ್

❇️ಅಂಬೇಡ್ಕರ್ ತಾಯಿ : ಭೀಮಾಬಾಯಿ

❇️ ಅಂಬೇಡ್ಕರ್ ಹೆಂಡತಿ: ರಮಾಬಾಯಿ ಅಂಬೇಡ್ಕರ್(m. 1906), 
ಸವಿತಾ ಅಂಬೇಡ್ಕರ್ (m. 1948)

❇️ಅಂಬೇಡ್ಕರ್‌ರವರ ಶೈಕ್ಷಣಿಕ ಪದವಿಗಳು: ಮುಂಬೈ ವಿಶ್ವವಿದ್ಯಾಲಯ (ಬಿಎ), ಕೊಲಂಬಿಯಾ ವಿಶ್ವವಿದ್ಯಾಲಯ (ಎಂಎ, ಪಿಎಚ್‌ಡಿ, ಎಲ್‌ಎಲ್‌ಡಿ), ಲಂಡನ್
ಸ್ಕೂಲ್ ಆಫ್ ಎಕನಾಮಿಕ್ಸ್ (ಎಂಎಸ್ಸಿ, ಡಿಎಸ್ಸಿ), ಗ್ರೇಸ್ ಇನ್ (ಬ್ಯಾರಿಸ್ಟರ್-ಅಟ್-ಲಾ)

❇️ಪ್ರಶಸ್ತಿಗಳು : ಬೋಧಿಸತ್ವ (1956), ಭಾರತ್ ರತ್ನ (1990), ದಿ ಗ್ರೇಟೆಸ್ಟ್ ಇಂಡಿಯನ್ (2012), ಎಲ್‌ಎಲ್‍.ಡಿ ಗೌರವ ಪದವಿ, ವಿಶ್ವರತ್ನ ಪ್ರಶಸ್ತಿ, ಮುಂತಾದ.

ಶನಿವಾರ, ಮಾರ್ಚ್ 13, 2021

ಯುದ್ಧ

see now✍️ _ಭಾರತದಲ್ಲಿ ನಡೆದ ಪ್ರಮುಖ ಯುದ್ಧ/ಘಟನೆಗಳು ಮತ್ತು ರಾಜ್ಯಗಳು_ -------


🤺 _ಹಳದಿ ಘಾಟ್ ಕದನ_ - ರಾಜಸ್ಥಾನ್

🤺 _ಪಾಣಿಪತ್ ಕದನ_ - ಹರಿಯಾಣ

 🤺 _ಪ್ಲಾಸಿ ಕದನ_ - 
 ಪಶ್ಚಿಮಬಂಗಾಳ

 🤺 _ಬಕ್ಸಾರ್ ಕದನ_ - ಬಿಹಾರ್

🤺 _ಸಿಪಾಯಿ ದಂಗೆ_ - ಪಶ್ಚಿಮ ಬಂಗಾಳ

🤺 _ಚಂಪಾರಣ್ಯ ಸತ್ಯಾಗ್ರಹ_ - ಗುಜರಾತ್

 🤺 _ಜಲಿಯನ್ ವಾಲಾ ಬಾಗ್ ದುರಂತ - ಪಂಜಾಬ್
 🤺 _ಖೇಡಾ ಸತ್ಯಾಗ್ರಹ_ - ಗುಜರಾತ್

 💠 _ಚೌರಿ ಚೌರಿ ಘಟನೆ_ - ಉತ್ತರಪ್ರದೇಶ

💠 _ಬಾರ್ಡೂಲಿ ಸತ್ಯಾಗ್ರಹ_ - ಗುಜರಾತ್

 💠 _ಕಪ್ಪು ಕೋಣೆ ದುರಂತ_ - ಪಶ್ಚಿಮ ಬಂಗಾಳ

💠 _ವಾಂಡಿ ವಾಷ್ ಕದನ_ - ತಮಿಳುನಾಡು

ರಾಷ್ಟ್ರ ಪತಿ

see now*ಭಾರತದ ರಾಷ್ಟ್ರಪತಿಗಳನ್ನು  ನೆನಪಿಡುವ ಪ್ರಮುಖ ಕೋಡ್*👇
-----------------------------------------
✍️✍👇👇👇👇👇👇👇👇👇 'ರಾ,ರಾ,ಜ,ಗಾ,ಹಿ,ಪ್ರಾ,ನಿ,ಗ್ಯಾ,ವೆಂಕಟ,ಶಂಕರ
ನಾರಾಯಣ,
ಅಬ್ದುಲ್,ಪ್ರತಿಭಾ,ಪ್ರಣವ,
ರಾಮಾನಾಥ."

1) "ರಾ"= *ರಾಜೇಂದ್ರ ಪ್ರಸಾದ್*

2)"ರಾ"= *ರಾಧಾಕೃಷ್ಣನ್*

3)"ಜ"= *ಜಾಕಿರ್ ಹುಸೇನ್*

4)"ಗಾ"= *ವಿ,ವಿ,ಗೀರಿ*

5)"ಹಿ"= *ಹಿದಾಯಿ ಕುಲ್ಲಾ*

6)"ಪ್ರಾ"= *ಫಕ್ರುದ್ದೀನ್ ಅಲಿ ಅಹಮದ್*

7)"ನಿ"= *ನೀಲಂ ಸಂಜೀವ ರೆಡ್ಡಿ*

8) "ಗ್ಯಾ"= *ಗ್ಯಾನಿಜೇಲಸಿಂಗ್*

9) "ವೆಂಕಟ"= *ವೆಂಕಟರಮಣ*

10) "ಶಂಕರ್"= *ಶಂಕರ ದಯಾಳ ಶರ್ಮ*

11) "ನಾರಾಯಣ"= *K,R, ನಾರಾಯಣ*

12) "ಅಬ್ದುಲ್"= *ಎಪಿಜೆ ಅಬ್ದುಲ್ ಕಲಾಂ*

13) "ಪ್ರತಿಭಾ"= *ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್*

14) "ಪ್ರಣವ"= *ಪ್ರಣವ ಮುಖರ್ಜಿ*

15) "ರಾಮನಾಥ"= *ರಾಮನಾಥ್ ಕೋವಿಂದ್*✍

ವಿರುದ್ದ ಪದ

see nowವಿರುದ್ಧಾರ್ಥಕ ಪದಗಳು

350 ವಿರುದ್ಧಾರ್ಥಕ ಪದಗಳ ಸಂಗ್ರಹ

ಉಚಿತ × ಅನುಚಿತ
ತೆಂಕಣ × ಬಡಗಣ
ಲಕ್ಷಣ × ಅವಲಕ್ಷಣ
ಮೈಮರೆ × ಎಚ್ಚರ
ಏಕ × ಅನೇಕ
ಜನ × ನಿರ್ಜನ
ಗಮ್ಯ × ಅಗಮ
ಪ್ರಧಾನ × ಗೌಣ
ವಾಸನೆ × ದುರ್ವಾಸನೆ
ಶಕುನ × ಅಪಶಕುನ
ಪರಾಕ್ರಮಿ × ಹೇಡಿ
ಆಸೆ × ನಿರಾಸೆ
ಉತ್ಸಾಹ × ನಿರುತ್ಸಾಹ
ಆರೋಗ್ಯ × ಅನಾರೋಗ್ಯ
ಲಾಭ × ನಷ್ಟ
ಆಯಾಸ × ಅನಾಯಾಸ
ಸಹಜ × ಅಸಹಜ
ಹಿತ × ಅಹಿತ
ಬಹಳ/ಹೆಚ್ಚು × ಕಡಿಮೆ
ಮೃದು × ಒರಟು
ಉಪಯೋಗ × ನಿರುಪಯೋಗ
ಸ್ವಾರ್ಥ × ನಿಸ್ವಾರ್ಥ
ಒಣ × ಹಸಿ
ಸದುಪಯೋಗ × ದುರುಪಯೋಗ
ಸಾಧಾರಣ × ಅಸಾಧಾರಣ
ಅವಶ್ಯಕ × ಅನಾವಶ್ಯಕ
ಶುಚಿ × ಕೊಳಕು
ಲಕ್ಷ್ಯ × ಅಲಕ್ಷ್ಯ
ಕೀರ್ತಿ × ಅಪಕೀರ್ತಿ
ನಂಬಿಕೆ × ಅಪನಂಬಿಕೆ
ಸಮತೆ × ಅಸಮತೆ
ಜಯ × ಅಪಜಯ
ಸತ್ಯ × ಅಸತ್ಯ
ವಿರೋಧ × ಅವಿರೋಧ
ಜನನ × ಮರಣ
ಆದರ × ಅನಾದರ
ಗೌರವ × ಅಗೌರವ
ಪೂರ್ಣ × ಅಪೂರ್ಣ
ಬಡವ × ಬಲ್ಲಿದ/ ಶ್ರೀಮಂತ
ಸ್ವಿಕರಿಸು × ನಿರಾಕರಿಸು
ಆರಂಭ × ಅಂತ್ಯ
ಸುದೈವಿ × ದುರ್ಧೈವಿ
ಕೃತಜ್ಞ × ಕೃತಘ್ನ
ಊರ್ಜಿತ × ಅನೂರ್ಜಿತ
ಸ್ವಾವಲಂಬನೆ × ಪರಾವಲಂಬನೆ
ಶ್ರೇಷ್ಟ × ಕನಿಷ್ಠ
ಆಧುನಿಕ × ಪ್ರಾಚೀನ
ಉತ್ತಮ × ಕಳಪೆ
ಅಮೃತ × ವಿಷ
ನಗು × ಅಳು
ಹಿಗ್ಗು × ಕುಗ್ಗು
ಸಾಹುಕಾರ × ಬಡವ
ಶಿಷ್ಟ × ದುಷ್ಟ
ಉಚ್ಚ × ನೀಚ
ಸುಕೃತಿ × ವಿಕೃತಿ
ಜಾತಿ × ವಿಜಾತಿ
ನೀತಿ × ಅನೀತಿ
ವ್ಯವಹಾರ × ಅವ್ಯವಹಾರ
ಚೇತನ × ಅಚೇತನ
ಸ್ತುತಿ × ನಿಂದೆ
ಮಿತ × ಅಮಿತ
ಅನುಭವ × ಅನನುಭವ
ಸಜ್ಜನ × ದುರ್ಜನ
ವಾಸ್ತವ × ಅವಾಸ್ತವ
ಅದೃಷ್ಟ × ದುರಾದೃಷ್ಟ
ಜ್ಞಾನ × ಅಜ್ಞಾನ
ನ್ಯಾಯ × ಅನ್ಯಾಯ
ರೋಗ × ನಿರೋಗ
ಫಲ × ನಿಷ್ಪಲ
ಸಮಂಜಸ × ಅಸಮಂಜಸ
ಮಿತ್ರ × ಶತ್ರು
ವ್ಯಯ × ಆಯ
ಬಾಲ್ಯ × ಮುಪ್ಪು
ಕನಸು × ನನಸು
ಖಂಡ × ಅಖಂಡ
ಮೌಲ್ಯ × ಅಪಮೌಲ್ಯ
ಸೌಭಾಗ್ಯ × ದೌರ್ಭಾಗ್ಯ
ಇಹಲೋಕ × ಪರಲೋಕ
ಭಯಂಕರ × ಅಭಯಂಕರ
ದಾಕ್ಷಿಣ್ಯ × ನಿರ್ದಾಕ್ಷಿಣ್ಯ
ಸ್ವಸ್ಥ × ಅಸ್ವಸ್ಥ
ಆಡಂಬರ × ನಿರಾಡಂಬರ
ಸಂಶಯ × ನಿಸ್ಸಂಶಯ
ಬೆಳಕು × ಕತ್ತಲೆ
ಮೂರ್ಖ × ಜಾಣ
ಸಹ್ಯ × ಅಸಹ್ಯ
ಮಬ್ಬು × ಚುರುಕು
ಸಮರ್ಥ × ಅಸಮರ್ಥ
ಪ್ರಾಮಾಣಿಕತೆ × ಅಪ್ರಾಮಾಣಿಕತೆ
ಸ್ವದೇಶ × ಪರದೇಶ
ಉನ್ನತಿ × ಅವನತಿ
ಉತ್ತಮ × ಅಧಮ
ಉಗ್ರ × ಶಾಂತ
ವ್ಯವಸ್ಥೆ × ಅವ್ಯವಸ್ಥೆ
ಒಡೆಯ × ಸೇವಕ
ಆತಂಕ × ನಿರಾತಂಕ
ಭೀತಿ × ನಿರ್ಭೀತಿ
ಪಾಪ × ಪುಣ್ಯ
ತೇಲು × ಮುಳುಗು
ಭಯ × ನಿರ್ಭಯ/ ಅಭಯ
ಸೂರ್ಯೋದಯ × ಸೂರ್ಯಾಸ್ತ
ವಿಭಾಜ್ಯ × ಅವಿಭಾಜ್ಯ
ಉಪಕಾರ × ಅಪಕಾರ
ಪ್ರಬಲ × ದುರ್ಬಲ
ಸನ್ಮಾರ್ಗ × ದುರ್ಮಾರ್ಗ
ಸಮ × ಅಸಮ
ಆರ್ಯ × ಅನಾರ್ಯ
ದಯ × ನಿರ್ದಯ
ಅಧ್ಯಯನ × ಅನಧ್ಯಯನ
ಅಧಿಕೃತ × ಅನಧಿಕೃತ
ದ್ವಿತಿಯ × ಅದ್ವಿತಿಯ
ಜ್ಞಾನ × ಅಜ್ಞಾನ
ಅಂತ × ಅನಂತ
ದಕ್ಷ × ಅದಕ್ಷ
ಪರಿಚಿತ × ಅಪರಿಚಿತ
ನಾಗರಿಕ × ಅನಾಗರಿಕ
ಆಯುಧ × ನಿರಾಯುಧ
ಸ್ವರ × ಅಪಸ್ವರ
ಆಯಾಸ × ಅನಾಯಾಸ
ಕ್ರಮ × ಅಕ್ರಮ
ಆದಾಯ × ವೆಚ್ಚ
ಪ್ರಧಾನ × ಗೌಣ
ಗತಿ × ದುರ್ಗತಿ
ನಡತೆ × ದುರ್ನಡತೆ
ಜೇಷ್ಠ × ಕನಿಷ್ಠ
ದಮ್ಯ × ಅದಮ್ಯ
ಸುಪ್ರಸಿದ್ಧ × ಕುಪ್ರಸಿದ್ಧ
ದೇವ × ದಾನವ
ಅಬಲೆ × ಸಬಲೆ
ಆರಂಭ × ಮುಕ್ತಾಯ
ಖ್ಯಾತಿ × ಅಪಖ್ಯಾತಿ
ಭಾಜ್ಯ × ಅವಿಭಾಜ್ಯ
ದ್ರವ × ಘನ
ಕೃಪೆ × ಅವಕೃಪೆ
ಮಲ × ನಿರ್ಮಲ
ಅರಿವು × ಮರೆವು
ಕೊಲ್ಲು × ಕಾಯು
ಬಿಂಬ × ಪ್ರತಿಬಿಂಬ
ಗದ್ಯ × ಪದ್ಯ
ವಾಚ್ಯ × ಅವಾಚ್ಯ
ಅಂಕುಶ × ನಿರಂಕುಶ
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ
ಅನುಭವ x ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ)
ಅಮೃತ x ವಿಷ
ಅಮೂಲ್ಯ x ನಿಕೃಷ್ಟ (ಅನಮೂಲ್ಯ)
ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಆಚಾರ x ಅನಾಚರ
ಆಡಂಬರ x ನಿರಾಡಂಬರ
ಆತಂಕ x ನಿರಾತಂಕ
ಆದರ x ಅನಾದರ
ಆಧುನಿಕ x ಪ್ರಾಚೀನ
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x ಅಪಕೀರ್ತಿ
ಕೃತಜ್ಞ x ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ
ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪ್ರೋತ್ಸಾಹಕ x ನಿರುತ್ಸಾಹಕ
ಫಲ x ನಿಷ್ಫಲ
ಬಡವ x ಬಲ್ಲಿದ/ ಶ್ರೀಮಂತ
ಬತ್ತು x ಜಿನುಗು
ಬಹಳ/ಹೆಚ್ಚು x ಕಡಿಮೆ
ಬಾಲ್ಯ x ಮುಪ್ಪು
ಬೀಳು x ಏಳು
ಬೆಳಕು x ಕತ್ತಲೆ
ಭಕ್ತ x ಭವಿ
ಭಯ x ನಿರ್ಭಯ/ ಅಭಯ
ಭಯಂಕರ x ಅಭಯಂಕರ
ಭೀತಿ x ನಿರ್ಭೀತಿ
ಮಬ್ಬು x ಚುರುಕು
ಮಿತ x ಅಮಿತ
ಮಿತ್ರ x ಶತ್ರು
ಮೂಡು x ಮುಳುಗು (ಮರೆಯಾಗು)
ಮೂರ್ಖ x ಜಾಣ
ಮೃದು x ಒರಟು
ಮೌಲ್ಯ x ಅಪಮೌಲ್ಯ
ಯಶಸ್ವಿ x ಅಪಯಶಸ್ವಿ
ಯೋಚನೆ x ನಿರ್ಯೋಚನೆ
ಯೋಚನೆ x ನಿರ್ಯೋಚನೆ
ರೀತಿ x ಅರೀತಿ
ರೋಗ x ನಿರೋಗ
ಲಕ್ಷ್ಯ x ಅಲಕ್ಷ್ಯ
ಲಾಭ x ನಷ್ಟ
ವಾಸ್ತವ x ಅವಾಸ್ತವ
ವಿನಯ x ಅವಿನಯ


ಶುಕ್ರವಾರ, ಮಾರ್ಚ್ 12, 2021

Name

see nowಪ್ರಮುಖ ವಿಶೇಷತೆಗಳು ---

* ಉದ್ಯಾನವನಗಳ ರಾಜ - ಬಾಬರ್

* ಎರಡನೇ ವಾಲ್ಮೀಕಿ - ತುಳಸಿದಾಸ್

* ಭಾರತದ ಜೋನ್ ಆಫ್ ಆರ್ಕ - ಝಾನ್ಸಿ ರಾಣಿ ಲಕ್ಷ್ಮೀಬಾಯಿ

* ಭಾರತದ ಜಾನ್ ಮಿಲ್ಟನ್ - ಸೂರದಾಸ್

* ಸ್ಯಾಂಡ್ ಕೊಟ್ಟಸ್ - ಚಂದ್ರ ಗುಪ್ತ್ ಮೌರ್ಯ

* ಅಮಿತ್ರ ಘಾತ - ಬಿಂದು ಸಾರ

* ಸೌಧಗಳ ನಿರ್ಮಾಪಕ - ಶಹ ಜಹಾನ್

* ಭಾರತದ ಸಾಕ್ರೆಟಿಸ್ - ಇ. ವೀ.ರಾಮಸ್ವಾಮಿ

* ಭಾರತದ ಮೈಕೆಲ್ಯಾಂಜೆಲೊ - ರಾಜಾ ರವಿವರ್ಮ

* ಭಾರತದ ಪಿಕಾಸೋ - ಎಂ. ಎಫ. ಹುಸೇನ್

* ಭಾರತದ ಐನ್ಸ್ಟೀನ್ - ನಾಗಾರ್ಜುನ

* ಕರ್ನಾಟಕದ ಮೀರಾಬಾಯಿ - ಅಕ್ಕಮಹಾದೇವಿ

News papers

see now
✍ಇಂಪಾರ್ಟೆಂಟ್ 📚📚📚📚
1) "ಅಲ್-ಹಿಲಾಲ್"  – *ಅಬುಲ್ ಕಲಾಂ ಆಜಾದ್*

 2)"ಅಲ್-ಬಾಲಾಗ್"– *ಅಬುಲ್ ಕಲಾಂ ಆಜಾದ್*

3)"ನ್ಯೂ ಇಂಡಿಯಾ"  – *ಅನ್ನಿ ಬೆಸೆಂಟ್*

4)"ಕಾಮನ್ವೆಲ್" – *ಅನಿಬೆಸೆಂಟ್*

5)"ವಂದೇ ಮಾತರಂ" – *ಅರಬಿಂದೋ ಘೋಷ್*

6)"ಸಂಧ್ಯಾ"  – *ಬಿ.ಬಿ.ಉಪಾಧ್ಯಾಯ*

7)"ಮೂಕನಾಯಕ್"  – *ಬಿ.ಆರ್. ಅಂಬೇಡ್ಕರ್*

8)"ಬಹೀಷ್ಕೃತ್ ಭಾರತ"  – *ಬಿ.ಆರ್. ಅಂಬೇಡ್ಕರ್*

9)"ಕೇಸರಿ" – *ಬಾಲ ಗಂಗಾಧರ ತಿಲಕ್*

10)ಮರಾಠಾ  – *ಬಾಲ ಗಂಗಾಧರ ತಿಲಕ್*,

11)ದರ್ಪನ್ (ಮರಾಠಿ) – *ಬಾಲ್ ಶಾಸ್ತ್ರಿ ಜಂಬೇಕರ್*

12)"ಕವಿ ವಚನ್ ಸುಧ" (Kavi Vachan Sudha) – *ಭಾರ್ಟೆಂಡು ಹರಿಶ್ಚಂದ್ರ*

13)"ಯುಗಾಂತರ್" – *ಭೂಪೇಂದ್ರನಾಥ್ ಡೇಟಾ ಮತ್ತು ಬರೀಂದರ್ ಕುಮಾರ್ ಘೋಷ್*

14)"ಹೊಸ ಭಾರತ" (ಸಾಪ್ತಾಹಿಕ) – *ಬಿಪಿನ್ ಚಂದ್ರ ಪಾಲ್*

15)"ವಂದೇ ಮಾತರಂ"  – *ಬಿಪಿನ್ ಚಂದ್ರ ಪಾಲ್ ಮತ್ತು ನಂತರ ಶ್ರೀ ಅರಬಿಂದೋ ಸಂಪಾದಿಸಿದ್ದಾರೆ*

16)"ತಲ್ವಾರ್" (ಬರ್ಲಿನ್)
 – *ಬೀರೇಂದ್ರ ನಾಥ್ ಚಟ್ಟೋಪಾಧ್ಯಾಯ*

17)"ರಾಸ್ಟ್ ಗೋಫ್ತಾರ್" (ಗುಜರಾತಿ)  – *ದಾದಾಭಾಯ್ ನೌರೋಜಿ*

18)"ವಾಯ್ಸ್ ಆಫ್ ಇಂಡಿಯಾ"  – *ದಾದಾಭಾಯ್ ನೌರೋಜಿ*

19)"ಇಂಡಿಯನ್ ಮಿರರ್" – *ದೇವೇಂದ್ರ ನಾಥ ಟ್ಯಾಗೋರ್*

20)"ದಿ ಟ್ರಿಬ್ಯೂನ್"  – *ದಯಾಲ್ ಸಿಂಗ್ ಮಜಿತಿಯಾ*

21)"ಬಾಂಬೆ ಕ್ರಾನಿಕಲ್"  – *ಫಿರೋಜ್ ಷಾ ಮೆಹ್ತಾ*

22)"ಸ್ವದೇಶಮಿತ್ರನ್" (ತಮಿಳು) –  *ಜಿ ಸುಬ್ರಮಣ್ಯ ಅಯ್ಯರ್*
23)
"ಸುದಾರಕ್ " – *ಜಿ.ಕೆ.ಗೋಖಲೆ*

24)"ಪ್ರತಾಪ್" – *ಗಣೇಶ್ ಶಂಕರ್ ವಿದ್ಯಾಾರ್ಥಿ*

25)"ಇಂಕ್ವಿಲಾಬ್' (ಉರ್ದು)  – *ಗುಲಾಮ್ ಹುಸೇನ್*

26)"ಹಿಂದೂ ಪೇಟ್ರಿಯಾಟ್"  – *ಗಿರೀಶ್ ಚಂದ್ರ ಘೋಷ್* (ನಂತರ ಹರೀಶ್ ಚಂದ್ರ ಮುಖರ್ಜಿ)

27)"ಭಾರತ ಗೆಜೆಟ್" – *ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ*

28)"ಸೋಮ ಪ್ರಕಾಶ್" – *ಈಶ್ವರ್ ಚಂದ್ರ ವಿದ್ಯಾಸಾಗರ್*

29)"ಬಂಗಾಳ ಗೆಜೆಟ್" (ಬಂಗಾಳಿ) – "ಜೆ.ಕೆ.ಹಿಕ್ಕಿ"

30)"ಹಿಂದೂಸ್ತಾನ್ ಟೈಮ್ಸ್"  – *ಕೆ.ಎಂ. ಪನ್ನಿಕರ್*

31)"ವಿಚಾರ್ ಲಹಿರಿ"  – *ಕೃಷ್ಣಶಾಸ್ತ್ರಿ ಚಿಪ್ಲುಂಕರ್*

32)"ಪಂಜಾಬಿ"  – *ಲಾಲಾ ಲಜಪತ್ ರೈ*

33)"ಭಾರತೀಯ ಅರ್ಥಶಾಸ್ತ್ರದಲ್ಲಿ ಪ್ರಬಂಧಗಳು"  – *ಎಂ.ಜಿ. ರಾನಡೆ*

34)"ಹಿಂದೂಸ್ತಾನ್"  – *ಎಂ.ಎಂ. ಮಾಲ್ವಿಯಾ*

35)"ನವ ಜೀವನ್" – *ಮಹಾತ್ಮ ಗಾಂಧಿ*

36)"ಇಂಡಿಯನ್ ಒಪಿನಿಯನ್"  – *ಮಹಾತ್ಮ ಗಾಂಧಿ*

37)"ಯಂಗ್ ಇಂಡಿಯಾ"  – *ಮಹಾತ್ಮ ಗಾಂಧಿ*

38)"ಹರಿಜನ್"  – *ಮಹಾತ್ಮ ಗಾಂಧಿ*

39)"ಕ್ರಾಂತಿ"  – *ಮಿರಾಜ್ಕರ್, ಜೋಗ್ಲೆಕರ್, ಘಾಟೆ*

40)"ಕೊಮ್ಬ್ರೆಡ್" (Comrade) – *ಮೊಹಮ್ಮದ್ ಅಲಿ*

41)"ಇಂಡಿಪೆಂಡೆಂಟ್"  – *ಮೋತಿಲಾಲ್ ನೆಹರು*

42)"ದಿನ್ ಮಿತ್ರ"  – *ಮುಕುಂದರಾವ್ ಪಾಟೀಲ್*

43)"ನವಯುಗ್" (ಮ್ಯಾಗಜೀನ್)  – *ಮುಜಾಫರ್ ಅಹ್ಮದ್*

44)ಸಂವಾದ್ ಕೌಮುದಿ  – *ರಾಮ್ ಮೋಹನ್ ರಾಯ್*

45)"ಮಿರತ್-ಉಲ್-ಅಕ್ಬರ್" –  *ರಾಮ್ ಮೋಹನ್ ರಾಯ್*

46)"ಕುಡಿ ಅರಸು"– *ರಾಮಸ್ವಾಮಿ ನಾಯಕರ್*

47)"ಸ್ಟೇಟ್ಸ್‌ಮನ್" – *ರಾಬರ್ಟ್ ನೈಟ್*

48)"ದಿ ಸ್ಟೇಟ್ಸ್‌ಮನ್"  – *ರಾಬರ್ಟ್ ನೈಟ್*

49)"ಬಾಂಬೆ ಟೈಮ್ಸ್"  – *ರಾಬರ್ಟ್ ನೈಟ್ ಮತ್ತು ಥಾಮಸ್ ಬೆನೆಟ್*

50)
"ಭಾರತೀಯ ಸೋಷಿಯಲಿಸ್ಟ್"  – *ಶ್ಯಾಮ್ಜಿ ಕೃಷ್ಣ ವರ್ಮಾ*

51)"ತಹ್ಜಿಬ್-ಉಲ್-ಅಖ್ಲಾಕ್"  – *ಸರ್ ಸೈಯದ್ ಅಹ್ಮದ್ ಖಾನ್*

52)"ಅಮೃತ್ ಬಜಾರ್ ಪತ್ರಿಕಾ" – *ಸಿಸಿರ್ ಕುಮಾರ್ ಘೋಷ್ ಮತ್ತು ಮೋತಿಲಾಲ್ ಘೋಷ್*

53)"ಪ್ರಭುದ್ ಭಾರತ್" – *ಸ್ವಾಮಿ ವಿವೇಕಾನಂದ*

54)"ಉದ್ಬೋಧನ" – *ಸ್ವಾಮಿ ವಿವೇಕಾನಂದ*

55)"ಫ್ರೀ ಹಿಂದೂಸ್ತಾನ್"  – *ತಾರಕ್ ನಾಥ್ ದಾಸ್*

56)"ನೇಟಿವ್ ಒಪಿನಿಯನ್"– *ವಿ.ಎನ್. ಮಂಡಲಿಕ್*

57)"ಹಿಂದೂ"  – *ವೀರ್ ರಾಘವಾಚಾರ್ಯ ಮತ್ತು ಜಿ.ಎಸ್. ಅಯ್ಯರ್*
🌺🌺🌺🌺🌺🌺🌺🌺🌺🌺

General knowledge

see now🌺 ಕರ್ನಾಟಕದ ಪ್ರಮುಖ ಆಹಾರ ಪಾರ್ಕುಗಳು 🍀

🌺 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ :- ರಾಣೆಬೆನ್ನೂರು

🌺 ತೆಂಗು ಟೆಕ್ನಾಲಜಿ ಪಾರ್ಕ್:- ತಿಪಟೂರು

🌺 ತೊಗರಿ ಟೆಕ್ನಾಲಜಿ ಪಾರ್ಕ್:- ಕಲ್ಬುರ್ಗಿ

🌺 ರೈಸ್ ಟೆಕ್ನಾಲಜಿ ಪಾರ್ಕ್ :-ಕಾರಟಗಿ

🌺 ಗ್ರೀನ್ ಫುಡ್ ಪಾರ್ಕ್:- ಬಾಗಲಕೋಟೆ

🌺 ಅಕ್ಷಯ ಆಹಾರ ಪಾರ್ಕ್ :-ಹಿರಿಯೂರು

🌺 ಸ್ಪೈಸ್ ಪಾರ್ಕ್ :-ಬ್ಯಾಡಗಿ

🌺 ಜೇವರ್ಗಿ ಆಹಾರ ಪಾರ್ಕ್:- ಜೇವರ್ಗಿ

🌺 ಮೆಗಾ ಪುಡ್  ಆಹಾರ ಪಾರ್ಕ್ :-ತುಮಕೂರು

🌺 ಶಿವಮೊಗ್ಗ ಆಹಾರ ಪಾರ್ಕ್ :- ಶಿವಮೊಗ್ಗ

🌺 ಬೆಳಗಾವಿ ಆಹಾರ ಪಾರ್ಕ್:- ಬೆಳಗಾವಿ 

🌺 ದಾವಣಗೆರೆ ಆಹಾರ ಪಾರ್ಕ್ :-ದಾವಣಗೆರೆ

🌺 ಇನ್ನೋವ ಅಗ್ರಿ ಬಯೋ ಪಾರ್ಕ್ :-ಮಾಲೂರು

KANNADA

ಸಮನಾರ್ಥಕ ಪದಗಳು :

1) ಕಡಸು= ಹಸು
2) ಬಾನ್= ಆಕಾಶ
3) ಕುರುಳ= ಕೂದಲು
4) ಕರಿಮುಖ= ಗಣಪತಿ
5) ಬೆನ್ನೀರು= ಬಿಸಿ ನೀರು
6) ಭ್ರಮರ= ದುಂಬಿ
7) ಕೇತನ= ಬಾವುಟ
8) ಒಲುಮೆ= ಪ್ರೀತಿ
9) ಕೌಸ್ತುಭದರ= ವಿಷ್ಣು
10) ಮೀನ್= ಹೊಳೆಯುವ
11) ಒಸಗೆ= ಉತ್ಸವ
12) ಚಾರಣ= ಸಂಚಾರ
13) ತಂಗದಿರ= ಚಂದ್ರ ( ತಿಂಗಳು= ಚಂದ್ರ )
14) ದುರಂಧರ= ಹೊಣೆಗಾರ
15) ಬಾದರಾಯಣ ಸಂಬಂಧ= ಪ್ರಾಚೀನ ಸಂಬಂಧ
16) ಬೋಳೇಶಂಕರ= ಮೋಸ ಹೋಗುವನು
17) ಅಮೂರ್ತ= ಆಕಾರವಿಲ್ಲದ
18) ಇಂಚರ= ಇಂಪಾದ ಸ್ವರ
19) ಕನಸುಣಿ= ಕನಸು ಕಾಣುವವನು
20) ಕರತಾಲಮಲಕ= ಅಂಗೈ ಮೇಲಿನ ನಲ್ಲಿಕಾಯಿ
21) ಆದಿ= ಮನೋರೋಗ
22) ಕೊಲ್ಲೂರು= ದೇವಸ್ಥಾನದ ಊರು
23) ವಿಕ್ಷಿಪ್ತ ಮನಸು= ಹೊರಚೆಲ್ಲಿದ ಮನಸ್ಸು
24) ವಿಜಗೀಷು= ಗೆಲುವನ್ನು ಬಯಸುವವನು
25) ಅರಿಲ್= ನಕ್ಷತ್ರ
26) ವಿವೇಚನೆ= ಓದುವಿಕೆಯ ವಿಧಾನ,  ಅರ್ಥೈಸುವ ಒಂದು ತತ್ವ
27) ಪುಲ್ಲವಡಿಗ= ಹೂವು ಮಾರುವವನು
28) ವಿಸರ= ಗುಂಪು
29) ಕೆಥಾರ್ಸಿಸ್= ಭಾವವಿರೇಚನ
30) ತುಕಡಿ= ಒಂದು ಚಿಕ್ಕ ಸೇನಾ ವಿಭಾಗ
31) ಸ್ಪುರಿಸುವುದು= ಹೊಳೆಯುವುದು
32) ದುರ್ಯೋಧನ= ಛಲ ಹಿಡಿದ ಮನುಷ್ಯ
33) ವ್ಯಷ್ಠಿ  ಪ್ರಜ್ಞೆ= ವಿಶಿಷ್ಟವಾದ ತಿಳಿವಳಿಕೆ
34) ಸುಸಂಗತ್ಯ= ಜೊತೆಗೂಡಿ ಬರುವಿಕೆ
35) ಕಾವ್ಯಮೀಮಾಂಸೆ= ಕಾವ್ಯದ ಹುಟ್ಟು,
36) ವಿಕಿರಣ= ಹರಡುವಿಕೆ
37) ಕೆಂಗದಿರ= ಸೂರ್ಯ
38) ವೈಜ್ಞಾನಿಕ= ವಿಜ್ಞಾನಕ್ಕೆ ಸಂಬಂಧಿಸಿದ
39) ಹರಿ= ಪ್ರವಹಿಸು / ಚುರು ಮಾಡು.
40) ಸಹೃದಯ= ಸಮಾನ ಮನಸ್ಸುಳ್ಳ
41) ಚದುರ= ಬುದ್ಧಿವಂತ / ಜಾಣ.
42) ಮಹಲ= ಸೌಧ
43) ವರ್ಣನಿಯ= ಬಣ್ಣಿಸಲು ಸಾಧ್ಯವಿಲ್ಲದ
44) ಚಿಪ್ಪಿಗ= ಬಟ್ಟೆ ಹೊಲಿಯುವ
45) ಒಳತೋಟ= ಮನಸ್ಸಿನ ಹೊಯ್ದಾಟ
46) ಕಟ್ಟಳಲು= ಅತಿಯಾದ ದುಃಖ
47) ಕನ್ನಡವಕ್ಕಿ= ಗಿಳಿ
48) ಅನುಪಮಾ= ಹೋಲಿಕೆಯಿಲ್ಲದ
49) ಕಾಕತಾಳಿಯ= ಆಕಸ್ಮಾತದ
50) ಗೌಳಿಗ= ಹಸು ಸಾಕಿ ಹಾಲು ಮಾರುವವನು
51) ಆಕಾಶ= ಬಾನು
52) ಭವಾಣೆ= ಕಷ್ಟ
53) ಪೋಡವಿ= ಪೃಥ್ವಿ
54) ಪನಿ= ಹನಿ
55) ನೇತಾರ= ಮುಖಂಡ
56) ಸೂಜಿಗ= ಆಚಾರ್ಯ
57) ದುಗುಡ= ದುಃಖ
58) ಜಕಾತಿ= ಸುಂಕ
59) ಉತ್ತಾರಣ= ದಾಟುವಿಕೆ
60) ಬವರ= ಯುದ್ಧ
61) ಸಾಕೋತ= ಅಭಿಪ್ರಾಯ ಸಹಿತವಾದ
62) ಮದೀನಿ= ಭೂಮಿ
63) ಆವು= ಹಸು
64) ಪ್ರಮೋದ= ಸಂತೋಷ
65) ತಂಡುಲ= ಅಕ್ಕಿ
66) ಮುಖರ= ಕನ್ನಡಿ
67) ಮೀನ್= ಹೊಳೆಯುವ
68) ಪ್ರಚನ್ನ= ಗುಪ್ತ
69) ಜರ= ಮುಪ್ಪು
70) ಕೆಪಿಗ= ಹಕ್ಕಿ
71) ಕಾನನ= ಕಾಡು
72) ಹಾವುಗೆ= ಪಾದಕೆ
73) ಕಾಂತಾರ= ಕಾನನ
74) ಸಮುದ್ರ= ಕಡಲು,  ಸಾಗರ
75) ಅಗ್ಗಿಣಿ= ನೀರು
76) ಹರೀಲ್= ನಕ್ಷತ್ರ.
see nowವಿವಿಧ ಜಾಗತಿಕ ಸೂಚ್ಯಾ0ಕಗಳಲ್ಲಿ ಭಾರತದ ಸ್ಥಾನ


🔮 ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಾ0ಕ - 120

🔮 ಜಾಗತಿಕ ಶಾಂತಿ ಸೂಚ್ಯಾ0ಕ - 139

🔮 ಜಾಗತಿಕ ಪತ್ರಿಕಾ ಸೂಚ್ಯಾ0ಕ - 142

🔮 ಜಾಗತಿಕ ಹವಾಮಾನ ಸೂಚ್ಯಾ0ಕ - 10

🔮 ಜಾಗತಿಕ ಸ್ವತಂತ್ರ ಸೂಚ್ಯಾ0ಕ -  111

🔮 ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ - 131

🔮 ಜಾಗತಿಕ ನಾವಿನ್ಯತಾ ಸೂಚ್ಯಂಕ - 48

🔮 ಜಾಗತಿಕ ಹಸಿವು ಸೂಚ್ಯಂಕ - 94

🔮 ಜಾಗತಿಕ ಲಿಂಗ ಅಂತರ  ಸೂಚ್ಯಾ0ಕ - 112

ಎತ್ತಿತೋರಿಸಲಾದ ಪೋಸ್ಟ್

Horticulture Bidar