somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಜೂನ್ 08, 2021

ಕರ್ನಾಟಕದ ಪ್ರಮುಖ 50 ವಿಶೇಷತೆಗಳು

ಕರ್ನಾಟಕದ ಪ್ರಮುಖ 50 ವಿಶೇಷತೆಗಳು
👇👇👇👇👇👇👇👇👇

1. ಭಾರತದ ಅತಿ ಎತ್ತರದ ಜಲಪಾತ ಕರ್ನಾಟಕದ 
➤ ಜೋಗ ಜಲಪಾತ

2. ಭಾರತದ ಅತ್ಯಂತ ದೊಡ್ಡ ಗುಮ್ಮಟ ಕರ್ನಾಟಕದ  
➤  ಬಿಜಾಪುರದ ಗೋಲಗೊಮ್ಮಟ

3. ಭಾರತದ ಅತಿ ಎತ್ತರದ ವಿಗ್ರಹ  
 ➤  ಕರ್ನಾಟಕದ ಶ್ರವಣಬೆಳಗೊಳದಲ್ಲಿನ 57 ಅಡಿ ಎತ್ತರದ ಗೋಮಟೇಶ್ವರ ವಿಗ್ರಹ

4. ಕರ್ನಾಟಕದ ದೊಡ್ಡ ನಗರ 
 ➤  ಬೆಂಗಳೂರು

5. ಕರ್ನಾಟಕದ ದೊಡ್ಡ ದೇವಾಲಯ 
 ➤  ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ

6. ಕರ್ನಾಟಕದ ದೊಡ್ಡ ಮೃಗಾಲಯ  
➤  ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು

7. ಕರ್ನಾಟಕದ ಪ್ರಸಿದ್ಧ ಅರಮನೆ  
➤  ಮೈಸೂರು ಅರಮನೆ, ಮೈಸೂರು

8. ಕರ್ನಾಟಕದ ಪ್ರಸಿದ್ಧ ಉದ್ಯಾನವನ 
 ➤  ಬೃಂದಾವನ ಉದ್ಯಾನವನ (ಕೆ. ಆರ್. ಸಾಗರ), ಲಾಲ್‍ಬಾಗ್, ಬೆಂಗಳೂರು

9. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ  ➤  ವಿಧಾನಸೌಧ, ಬೆಂಗಳೂರು

10. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ  ➤  ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆ

11. ಕರ್ನಾಟಕದ ದೊಡ್ಡ ಬಂದರು  
➤  ನವಮಂಗಳೂರು ಬಂದರು, ಮಂಗಳೂರು

12. ಕರ್ನಾಟಕದ ದೊಡ್ಡ ಪಕ್ಷಿಧಾಮ  
➤  ರಂಗನತಿಟ್ಟು ಪಕ್ಷಿಧಾಮ

13. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ 
 ➤  ಮೈಸೂರು

14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ  
➤  ಆಗುಂಬೆ

15. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು 
 ➤  ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ

16. ಕರ್ನಾಟಕದ ಪ್ರಥಮ ಸಾಕ್ಷರ ಜಿಲ್ಲೆ
  ➤  ದಕ್ಷಿಣ ಕನ್ನಡ

17. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ  
➤  ಶರಾವತಿ

18. ಕರ್ನಾಟಕದ ಉದ್ದವಾದ ನದಿ 
 ➤  ಕಾವೇರಿ

19. ಕರ್ನಾಟಕದಲ್ಲಿ ಹೆಚ್ಚು ನಿರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ  ➤  ಕಾವೇರಿ

20. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ  ➤  ಮೈಸೂರು( ರಿಸರ್ವ್ ಬ್ಯಾಂಕ್ ನೋಟುಮುದ್ರಣ)

21. ಕರ್ನಾಟಕದ ದೊಡ್ಡ ಕ್ರೀಡಾಂಗಣ  
➤  ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

22. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ  ➤  ಪಂಪ ಪ್ರಶಸ್ತಿ

23. ಕನಾಟಕದ ಆದಿ ಕವಿ  
➤  ಪಂಪ

24. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ  ➤  ಕರ್ನಾಟಕ ರತ್ನ

25. ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕನ್ನಡಿಗ  
➤  ಹೆಚ್.ಡಿ. ದೇವೆಗೌಡ

26. ಕರ್ನಾಟಕದ ಮೊದಲ ವಿಶ್ವ ವಿದ್ಯಾನಿಲಯ 
➤  ಮೈಸೂರು ವಿಶ್ವವಿದ್ಯಾನಿಲಯ

27. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು  
➤ ಮೈಸೂರು ವೈದ್ಯಕೀಯ ಕಾಲೆಜು, ಮೈಸೂರು

28. ಕನ್ನಡದ ಮೊದಲ ಮಹಾಕಾವ್ಯ  
➤  ಆದಿಪುರಾಣ

29. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವಿರುವ ಸ್ಥಳ 
 ➤  ಬೆಂಗಳೂರು

30. ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ
  ➤  ಕುವೆಂಪು

31. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ 
 ➤  ವರಾಹಿ

32. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ 
 ➤ ಕೊಡಗು

33. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ 
➤  ಕೇಂಪೇಗೌಡ

34. ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು 
 ➤  ದಾವಣಗೆರೆ

35. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ  
➤  ಹರ್ಡೇಕರ್ ಮಂಜಪ್ಪ

36. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು
  ➤ ಸೆಂಟ್ರಲ್ ಕಾಲೇಜು,(1864)ಬೆಂಗಳೂರು

37. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ 
 ➤  ಬೆಂಗಳೂರು (1905)

38. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ
  ➤  ಜನರಲ್ ಕಾರಿಯಪ್ಪ

39. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು 
➤  ಅಂಕೋಲ

40. ಕರ್ನಾಟಕದ ಹೈಕೋರ್ಟ್‍ನ ಪ್ರಥಮ ಮಹಿಳಾ ನ್ಯಾಯಾದೀಶರು  
➤  ಮಂಜುಳಾ ಚೆಲ್ಲೂರು

41. ಕರ್ನಾಟಕದಲ್ಲಿ ಜೈನರಕಾಶಿ ಎಂದು ಹೆಸರಾದ ಊರು 
 ➤  ಮೂಡಬಿದರೆ

42. ಕರ್ನಾಟಕದ ಅತಿ ದೊಡ್ಡ ವಿಗ್ರಹ
  ➤  ನಂದಿ ವಿಗ್ರಹ (ಮೈಸೂರು)

43. ಕರ್ನಾಟಕದಲ್ಲಿ ಅತೀ ದೊಡ್ಡ ಆಲದಮರವಿರುವ ಊರು 
 ➤  ರಾಮೋಹಳ್ಳಿ (ಬೆಂಗಳೂರು)

44. ಕರ್ನಾಟಕದ ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತ
 ➤  ಕೆಂಗಲ್ ಹನುಮಂತಯ್ಯ

45. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಸ್ಥಳ 
 ➤  ಕುದುರೆಮುಖ

46. ಕರ್ನಾಟಕದ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ  
➤  ಪುರಂದರದಾಸರು

47. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಪುಸ್ತಕ ಮಳಿಗೆ 
 ➤ ಸಪ್ನ ಬುಕ್ ಹೌಸ್, ಬೆಂಗಳೂರು

48. ಕರ್ನಾಟಕದ ಮೊದಲ ಪ್ರಮುಖ ಜಲಾಶಯ 
 ➤  ಕೃಷ್ಣರಾಜಸಾಗರ

49. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು  ➤ ಸೂಪ, (ಉತ್ತರಕನ್ನಡ)

50. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ 
 ➤  ಡಾ. ಎಂ.ಸಿ. ಮೋದಿ
💥✍💥✍💥✍💥✍💥

Human information

☀️ ಮಾನವ ದೇಹ:
 1: ಮೂಳೆಗಳ ಸಂಖ್ಯೆ: 206
 2: ಸ್ನಾಯುಗಳ ಸಂಖ್ಯೆ: 639
 3: ಮೂತ್ರಪಿಂಡಗಳ ಸಂಖ್ಯೆ: 2
 4: ಹಾಲಿನ ಹಲ್ಲುಗಳ ಸಂಖ್ಯೆ: 20
 5: ಪಕ್ಕೆಲುಬುಗಳ ಸಂಖ್ಯೆ: 24 (12 ಜೋಡಿ)
 6: ಹಾರ್ಟ್ ಚೇಂಬರ್ ಸಂಖ್ಯೆ: 4
 7: ಅತಿದೊಡ್ಡ ಅಪಧಮನಿ: ಮಹಾಪಧಮನಿಯ
 8: ಸಾಮಾನ್ಯ ರಕ್ತದೊತ್ತಡ: 120/80 Mmhg
 9: ರಕ್ತದ ಪಿಎಚ್: 7.4
 10: ಬೆನ್ನುಹುರಿಯಲ್ಲಿನ ಕಶೇರುಖಂಡಗಳ ಸಂಖ್ಯೆ: 33
 11: ಕುತ್ತಿಗೆಯಲ್ಲಿರುವ ಕಶೇರುಖಂಡಗಳ ಸಂಖ್ಯೆ: 7
 12: ಮಧ್ಯ ಕಿವಿಯಲ್ಲಿ ಮೂಳೆಗಳ ಸಂಖ್ಯೆ: 6
 13: ಮುಖದಲ್ಲಿರುವ ಮೂಳೆಗಳ ಸಂಖ್ಯೆ: 14
 14: ತಲೆಬುರುಡೆಯ ಮೂಳೆಗಳ ಸಂಖ್ಯೆ: 22
 15: ಎದೆಯಲ್ಲಿ ಮೂಳೆಗಳ ಸಂಖ್ಯೆ: 25
 16: ತೋಳುಗಳಲ್ಲಿನ ಮೂಳೆಗಳ ಸಂಖ್ಯೆ: 6
 17: ಮಾನವ ತೋಳಿನ ಸ್ನಾಯುಗಳ ಸಂಖ್ಯೆ: 72
 18: ಹೃದಯದಲ್ಲಿನ ಪಂಪ್‌ಗಳ ಸಂಖ್ಯೆ: 2
 19: ದೊಡ್ಡ ಅಂಗ: ಚರ್ಮ
 20: ಅತಿದೊಡ್ಡ ಗ್ರಂಥಿ: ಯಕೃತ್ತು
 21: ಅತಿದೊಡ್ಡ ಕೋಶ: ಹೆಣ್ಣು ಅಂಡಾಣು
 22: ಚಿಕ್ಕ ಕೋಶ: ವೀರ್ಯ
 23: ಚಿಕ್ಕ ಮೂಳೆ: ಮಧ್ಯ ಕಿವಿಯನ್ನು ಸ್ಟೇಪ್ಸ್ ಮಾಡುತ್ತದೆ
 24: ಮೊದಲು ಕಸಿ ಮಾಡಿದ ಅಂಗ: ಮೂತ್ರಪಿಂಡ
 25: ಸಣ್ಣ ಕರುಳಿನ ಸರಾಸರಿ ಉದ್ದ: 7 ಮೀ
 26: ದೊಡ್ಡ ಕರುಳಿನ ಸರಾಸರಿ ಉದ್ದ: 1.5 ಮೀ
 27: ನವಜಾತ ಶಿಶುವಿನ ಸರಾಸರಿ ತೂಕ: 3 ಕೆಜಿ
 28: ಒಂದು ನಿಮಿಷದಲ್ಲಿ ನಾಡಿ ದರ: 72 ಬಾರಿ
 29: ದೇಹದ ಸಾಮಾನ್ಯ ತಾಪಮಾನ: 37 ಸಿ ° (98.4 ಎಫ್ °)
 30: ಸರಾಸರಿ ರಕ್ತದ ಪ್ರಮಾಣ: 4 ರಿಂದ 5 ಲೀಟರ್
 31: ಜೀವಿತಾವಧಿ ಕೆಂಪು ರಕ್ತ ಕಣಗಳು: 120 ದಿನಗಳು
 32: ಜೀವಿತಾವಧಿ ಬಿಳಿ ರಕ್ತ ಕಣಗಳು: 10 ರಿಂದ 15 ದಿನಗಳು
 33: ಗರ್ಭಧಾರಣೆಯ ಅವಧಿ: 280 ದಿನಗಳು (40 ವಾರಗಳು)
 34: ಮಾನವ ಪಾದದಲ್ಲಿ ಮೂಳೆಗಳ ಸಂಖ್ಯೆ: 33
 35: ಪ್ರತಿ ಮಣಿಕಟ್ಟಿನ ಮೂಳೆಗಳ ಸಂಖ್ಯೆ: 8
 36: ಕೈಯಲ್ಲಿರುವ ಮೂಳೆಗಳ ಸಂಖ್ಯೆ: 27
 37: ಅತಿದೊಡ್ಡ ಅಂತಃಸ್ರಾವಕ ಗ್ರಂಥಿ: ಥೈರಾಯ್ಡ್
 38: ಅತಿದೊಡ್ಡ ದುಗ್ಧರಸ ಅಂಗ: ಗುಲ್ಮ
 40: ದೊಡ್ಡ ಮತ್ತು ಬಲವಾದ ಮೂಳೆ: ಎಲುಬು
 41: ಚಿಕ್ಕ ಸ್ನಾಯು: ಸ್ಟ್ಯಾಪೆಡಿಯಸ್ (ಮಧ್ಯ ಕಿವಿ)
 41: ವರ್ಣತಂತು ಸಂಖ್ಯೆ: 46 (23 ಜೋಡಿ)
 42: ನವಜಾತ ಶಿಶು ಮೂಳೆಗಳ ಸಂಖ್ಯೆ: 306
 43: ರಕ್ತದ ಸ್ನಿಗ್ಧತೆ: 4.5 ರಿಂದ 5.5
 44: ಸಾರ್ವತ್ರಿಕ ದಾನಿಗಳ ರಕ್ತ ಗುಂಪು: ಒ
 45: ಯುನಿವರ್ಸಲ್ ಸ್ವೀಕರಿಸುವವರ ರಕ್ತ ಗುಂಪು: ಎಬಿ
 46: ಅತಿದೊಡ್ಡ ಬಿಳಿ ರಕ್ತ ಕಣ: ಮೊನೊಸೈಟ್
 47: ಚಿಕ್ಕ ಬಿಳಿ ರಕ್ತ ಕಣ: ಲಿಂಫೋಸೈಟ್
 48: ಹೆಚ್ಚಿದ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೀಗೆಂದು ಕರೆಯಲಾಗುತ್ತದೆ: ಪಾಲಿಸಿಥೆಮಿಯಾ
 49: ದೇಹದಲ್ಲಿನ ರಕ್ತ ಬ್ಯಾಂಕ್: ಗುಲ್ಮ
 50: ಜೀವನದ ನದಿಯನ್ನು ಇದನ್ನು  ಕರೆಯಲಾಗುತ್ತದೆ: ರಕ್ತ
 51: ಸಾಮಾನ್ಯ ರಕ್ತದ ಕೊಲೆಸ್ಟ್ರಾಲ್ ಮಟ್ಟ: 100 ಮಿಗ್ರಾಂ / ಡಿಎಲ್
 52: ರಕ್ತದ ದ್ರವ ಭಾಗ: ಪ್ಲಾಸ್ಮಾ

 💐💥💐💥💐💥💐💥💐💥

ಗುರುವಾರ, ಮೇ 27, 2021

Scheme government

🌲"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶಗಳು....

☘ ಧನಶ್ರೀ ಯೋಜನೆ 
 -  HIV ಸೋಂಕಿತ ಮಹಿಳೆಯರಿಗೆ ಪುನರ್ವಸತಿ.

☘ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ  
-  ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನೀಡಿಕೆ.

☘ ಮಾತೃಪೂರ್ಣ ಯೋಜನೆ 
-  ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ

☘ ಉಜ್ವಲ ಯೋಜನೆ  
-  ಬಿಪಿಎಲ್  ಮಹಿಳಾ ಕುಟುಂಬಗಳಿಗೆ ಉಚಿತ ಎಲ್ ಪಿ ಜಿ  ಸಂಪರ್ಕ.

☘ ವಜ್ರ ಯೋಜನೆ  
-  ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

☘ ಸಕ್ಷಮ್ ಯೋಜನೆ  
-  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ

☘ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ  
-  ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು.

☘ ಸೂರ್ಯ ಜ್ಯೋತಿ ಯೋಜನೆ  
-   ಕೃತಕ ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ.

☘ ರಾಷ್ಟ್ರೀಯ ಜೀವ ಔಷಧಿ  
-  ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು.

☘ ಮಿಷನ್ ಫಿಂಗರಿಂಗ್ ಯೋಜನೆ 
 -  ಮೀನಿನ ಉತ್ಪನ್ನದ ಹೆಚ್ಚಳ.

☘ ಹೃದಯ್ ಯೋಜನೆ  
-   ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು.

☘ ಜನೌಷಧಿ ಯೋಜನೆ 
 -   ಅಗ್ಗದ ದರದಲ್ಲಿ ಔಷಧ ಪೂರೈಕೆ.

☘ ಪಹಲ್ ಯೋಜನೆ  
-  ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ.

☘ ಸೌರ ಬೆಳಕು
 - ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ"

☘ ಕುಸುಮ ಯೋಜನೆ 
 -  ಸೌರ ಚಾಲಿತ ಕೃಷಿ ಅಭಿವೃದ್ಧಿ

☘ ಉಜ್ವಲ for L P G 

☘  ಉಜಾಲ for L E D bulb.
✍💐✍💐✍💐✍💐✍💐

Karnataka

*🌹 ಕರ್ನಾಟಕಕ್ಕೆ ಸಂಬದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು🌷

# ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

*# ಬೆಂಗಳೂರಿನ ಹಳೆಯ ಹೆಸರು?*
*ಬೆಂದಕಾಳೂರು*

# ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791 ಚ.ಕಿ.ಮೀ*

# ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
*(2011 ಜನಗಣತಿ )*

# ಕರ್ನಾಟಕದ ಒಟ್ಟು ಜಿಲ್ಲೆಗಳು? *31*

*# ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?* *224 + 1ಆಂಗ್ಲೊ ಇಂಡಿಯನ್*

# ಕರ್ನಾಟಕದ ಒಟ್ಟು ವಿಧಾನಪರಿಷತ್ತು *ಸ್ಥಾನಗಳು- 75*

# ಕರ್ನಾಟಕದ ಲೋಕಸಭಾಸ್ಥಾನಗಳು -*28*
# ರಾಜ್ಯಸಭಾ ಸ್ಥಾನಗಳು. *12*

# ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*
 *(ರಾಜ್ಯ - ರಾಜಸ್ಥಾನದ)*

*# ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?*
*ಬೆಂಗಳೂರು ನಗರ*
*( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )*

# ಕರ್ನಾಟಕದ ಜನಸಾಂದ್ರತೆ
*319*
*(ಭಾರತ 382)*

* ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

# ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್

# ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?

*1973 November 1 ಡಿ.ದೇವರಾಜು ಅರಸು*

*# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಬಿ. ಎಸ್. ಯಡಿಯೂರಪ್ಪ*

# ಕರ್ನಾಟಕದ ಉತ್ತರದ ತುದಿ?
*ಬೀದರ್*

# ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

# ಪಶ್ಚಿಮದ ತುದಿ? ?
*ಕಾರವಾರ (ಉ.ಕ)*

# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

*# ಕರ್ನಾಟಕವು

ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ

ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.*

# ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ? *ಬೆಂಗಳೂರ ನಗರ*
*(ರಾಜ್ಯ ಬಿಹಾರ)*

# ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ? *ಕೊಡಗು*
*(ಭಾರತ ರಾಜ್ಯ- ಅರುಣಾಚಲಪ್ರದೇಶ)*

# ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ*

# ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚರ*

*# ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ*

*# ಕರ್ನಾಟಕದ ಅತಿ ದೊಡ್ಡ ಬಂದರು?
ನವಮಂಗಳೂರ ಬಂದರು

ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.*

*# ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ*

*# ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.*

*# ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ*

*# ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ*

*# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.*

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ? *ಹುಲಿಕಲ್ಲು*

*ಮೊದಲು ಆಗುಂಬೆ ಇತ್ತು*
*(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)*

# ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ? *ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

*# ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ .*

*# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?* *ಉತ್ತರ ಕನ್ನಡ*

*ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ *ಜಿಲ್ಲೆ - ವಿಜಯಪುರ*

*# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.*

# ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ *ಟಿ.ವೆಂಕಟಾಪುರದ ಬಳಿ ಇದೆ.*

*# ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ*

# ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿಯಾಗಿದೆ.*

# ಕರ್ನಾಟಕದ ಮೊಟ್ಟ-ಮೊದಲ *ಜಲಾಶಯ - ವಾಣಿವಿಲಾಸ ಸಾಗರ*

*# ಕಾವೇರಿ ನದಿಯ ಉಗಮಸ್ಥಾನ -* *ತಲಕಾವೇರಿ/ ತಲಕಾಡು*

*# ಭಾರತದ ಎತ್ತರವಾದ ಜಲಪಾತ - ಕರ್ನಾಟಕದ* *ಜೊಗ ಜಲಪಾತ*
✍💥✍💥✍💥✍💥✍💥

ಶುಕ್ರವಾರ, ಮೇ 21, 2021

ಬಂದರು

🛥️ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

*● ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*

🔹 *ಮುಂಬಯಿ ಬಂದರು*

# ಸ್ಥಾಪನೆ= *1869*

#ರಾಜ್ಯ: *ಮಹಾರಾಷ್ಟ್ರ*

#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.

#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*

#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
=====================

🔹 *ಚೆನ್ನೈ ಬಂದರು*

🔅 ಸ್ಥಾಪನೆ= *1875*

🔅ರಾಜ್ಯ : *ತಮಿಳುನಾಡು*

🔅ವಿಶೇಷ : *ಪೂರ್ವ ಕರಾವಳಿಯ ಕೃತಕ ಬಂದರು.*

🔅ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*

🔅ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================

🔸 *ಕೊಲ್ಕತ್ತ ಬಂದರು*

💥ರಾಜ್ಯ : *ಪಶ್ಚಿಮ ಬಂಗಾಳ*

💥ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)

💥ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*

💥ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================

🔹 *ವಿಶಾಖಪಟ್ಟಣ ಬಂದರು*

☀️ ಸ್ಥಾಪನೆ= *1933*

☀️ರಾಜ್ಯ : *ಆಂಧ್ರಪ್ರದೇಶ*

☀️ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*

☀️ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*

☀️ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================

🔸 *ಮರ್ಮಗೋವಾ*

🌟ರಾಜ್ಯ : *ಗೋವಾ*

🌟ವಿಶೇಷ: *ಸ್ವಾಭಾವಿಕ ಬಂದರಾಗಿದೆ.*

🌟ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*

🌟ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================

🔸 *ಕೊಚ್ಚಿನ್*

🌻 ಸ್ಥಾಪನೆ= *1972*

🌻ರಾಜ್ಯ: *ಕೇರಳ*

🌻ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*

🌻ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*

🌻ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================

🔹 *ಕಾಂಡ್ಲಾ ಬಂದರು*

♦️ ಸ್ಥಾಪನೆ= *1955*

♦️ರಾಜ್ಯ : *ಗುಜರಾತ್*

♦️ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*

♦️ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*

♦️ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
🔹 *ಪಾರಾದೀಪ*

🔺 ಸ್ಥಾಪನೆ= *1966*

🔺ರಾಜ್ಯ: *ಒರಿಸ್ಸಾ*

🔺ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*

🔺ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*

🔺ಆಮದು: *ಯಂತ್ರಗಳು*,
=====================

🔸 *ನವ ಮಂಗಳೂರು*

💠ರಾಜ್ಯ: *ಕರ್ನಾಟಕ*

💠ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

💠ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*

💠ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================

⭕️ *ಟುಟಿಕಾರಿನ್*

⭕️ರಾಜ್ಯ: *ತಮಿಳುನಾಡು*

⭕️ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

⭕️ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*

⭕️ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================

🌹 *ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)

🌹ರಾಜ್ಯ: *ಮಹಾರಾಷ್ಟ್ರ*

🌹ವಿಶೇಷ : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*. 

✍️ ವಿಶೇಷ ಅಂಶಗಳು👇

1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*

4) ಭಾರತ ಕೃತಕ ಬಂದರು= *ಎನ್ನೋರು ಅಥವಾ ಕಾಮರಾಜು ಬಂದರು*

5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*

7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*

9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*

10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)

11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*

13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*
=====================

Science

🔰★ಸಾಮಾನ್ಯ ವಿಜ್ಞಾನ ಪ್ರಶೆಗಳು🔰
✍ವಿಷಯ : ಸಾಮಾನ್ಯ ವಿಜ್ಞಾನ ✍
🌷🌷🌷🌷🌷🌷🌷🌷🌷🌷🌷
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.* 

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
💐✍💐✍💐✍💐✍💐✍

ಕೈಗಾರಿಕೆ

🔹 ಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*

🔸 ಕಾಗದ ಕೈಗಾರಿಕೆ= *ವಿಜಯಪುರ*

🔹 ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*

🔸 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*

☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

✍️ *ವಿಶೇಷ ಅಂಶಗಳು* 👇👇👇

🔹ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.

 ⚜️ಇವರ ವಾಸ್ತುಶಿಲ್ಪದ ಲಕ್ಷಣಗಳು👇

1) *ಎತ್ತರವಾದ ಮಿನಾರುಗಳು*

2) *ಬಲಿಷ್ಠ ಕಮಾನುಗಳು*

3) *ಬ್ರಹದಾಕಾರದ ಗುಮ್ಮಟಗಳು*

4) *ವಿಶಾಲವಾದ ಹಜಾರಗಳು*

5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*

6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
🔹 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ, ಬೀದರ್*

🔸 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.

🔹ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*

🔸ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

🔹ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️

🔸ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

🔹ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು



🔹 *ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

🔸 *ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

🔹 *ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

🔸ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*

✍️ *ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹 ಇದು "ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಮಸೀದಿ"

🔸 ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*

🔹 ಶಿಲ್ಪಿ= *ರಫೀ ಖ್ವಾಜಿನ್*

✍️ ಇವರ ಆಡಳಿತ ಭಾಷೆ= *ಪರ್ಷಿಯನ್*
🌷🌷🌷🌷🌷🌷🌷🌷🌷🌷

Transport

🚔 ಪೊಲೀಸ್ ಪರೀಕ್ಷೆಗೆ ಉಪಯುಕ್ತವಾಗುವ ಪ್ರಮುಖ *ಪೋಲಿಸಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು*👇

🔸 ಕರ್ನಾಟಕದ ಪೊಲೀಸ್ ಅಕಾಡೆಮಿ= *ಮೈಸೂರು*

🔹 ಪೊಲೀಸ್ ತರಬೇತಿ ಕಾಲೇಜು= *ಕಲಬುರ್ಗಿ*

🔸 ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ= *ಚನ್ನಪಟ್ಟಣ*( ರಾಮನಗರ)

🔹 ನ್ಯಾಷನಲ್ ಪೊಲೀಸ್ ಅಕಾಡೆಮಿ= *ಹೈದರಾಬಾದ್*

🔸 ರಾಷ್ಟ್ರೀಯ ಪೊಲೀಸ್ ಸಂಸ್ಥೆ= *ನವದೆಹಲಿ*

🔹 ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ= *ನೋಯಿಡಾ*

🔸 ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ= *ಕೋಜಿಕೋಡೈ*( ಕೇರಳ)

🔹 ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ=
 *ಹಲಸೂರು ಗೇಟ್*

🔸 ಭಾರತದ ಮೊದಲ "ಸೈಬರ್ ಕ್ರೈಮ್" ಪೋಲಿಸ್ ಠಾಣೆ= *ಬೆಂಗಳೂರು*

🔹 ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು= *ನವದೆಹಲಿ*

🔸 ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು= *ಡೆಹರಾಡೂನ್*

🔹 ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು= *ವೆಲ್ಲಿಂಗ್ಟನ್*

🔸 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ= *923*

🔹 ಭಾರತದ ಮೊದಲ ಮಹಿಳಾ ಡಿ.ಜೆ ಮತ್ತು ಐ.ಜಿ.ಪಿ=
 *ಕಾಂಚನ ಚೌಧರಿ ಭಟ್ಟಾಚಾರ್ಯ*

🔸 ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ,.ಜಿ.ಪಿ
 *ನೀಲಮಣಿ ಎನ್ ರಾಜು*

🔹 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ=
*ಕಿರಣ್ ಬೇಡಿ*

🔸 ಕರ್ನಾಟಕದಲ್ಲಿ ಮೊಟ್ಟಮೊದಲ ನೇರನೇಮಕಾತಿ ಹೊಂದಿದ ಮಹಿಳಾ ಐಪಿಎಸ್= *ಇಂದಿರಾ*

🔹 ಬೆಂಗಳೂರಿನ ಮೊದಲ ಕಮಿಷನರ್= *ಸಿ ಚಾಂಡಿ*

🔸 ಕರ್ನಾಟಕದ ಮೊದಲ ಐ.ಜಿ.ಪಿ= *ಎಲ್ ರಿಕೆಟ್ಸ್*

🔹 ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ= *ಬಸವರಾಜ್ ಬೊಮ್ಮಾಯಿ*

🔸 ಪೊಲೀಸ್ ಸುಧಾರಣೆಗೆ ಅತಿ ಹೆಚ್ಚು ಒತ್ತು ಕೊಟ್ಟ ಬ್ರಿಟಿಷ್ ಗೌರ್ನರ್= *ಲಾರ್ಡ್ ಕಾರ್ನವಾಲಿಸ್*

🔹 ಪೊಲೀಸ್ ಧ್ವಜ ದಿನ= *ಏಪ್ರಿಲ್-2*
( ಆಚರಿಸಲು ಕಾರಣ= *1965 ಎಪ್ರಿಲ್ 2* ರಂದು ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಆಚರಿಸಲಾಗುತ್ತದೆ.)


 🔸ಪೊಲೀಸ್ ಹುತಾತ್ಮರ ದಿನ= *ಅಕ್ಟೋಬರ್ -21*
( ಆಚರಿಸಲು ಕಾರಣ= *1959 ಅಕ್ಟೋಬರ್ 21ರಂದು ಸಿ.ಆರ.ಪಿ.ಎಫ್ ನ ಸಿಬ್ಬಂದಿಯವರು ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಪ್ರಯುಕ್ತ* ಆಚರಿಸಲಾಗುತ್ತದೆ,)

🔹 "ಡಿ.ವೈ.ಎಸ್ಪಿ" ಮತ್ತು "ಸಿ.ಪಿ.ಐ" ಗೆ *3 ನಕ್ಷತ್ರಗಳು* ( star)ಇರುತ್ತವೆ, 

🔸 ಪಿ.ಎಸ್.ಐ ಗೆ 
*2 ನಕ್ಷತ್ರಗಳು*( star) ಇರುತ್ತವೆ, 

🔹 ಪಿ.ಎಸ್.ಐ ಯನ್ನು *ವಾಕಿ* ಎಂದು ಕರೆಯುತ್ತಾರೆ, 

🔸 ಸಿ.ಪಿ.ಐ ಯನ್ನು *ಚಾರ್ಲಿ* ಎಂದು ಕರೆಯುತ್ತಾರೆ, 

🔹 ಡಿ.ವೈ.ಎಸ್ಪಿ ಯನ್ನು *ಎಬಲ್* ಎಂದು ಕರೆಯುತ್ತಾರೆ, 

🔸 ಪೊಲೀಸ್ *ರಾಜ್ಯ ಪಟ್ಟಿಯಲ್ಲಿ* ಬರುತ್ತದೆ, 

🔹 ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ=
 *1965 ಏಪ್ರಿಲ್ 2* 

🔸 ಕರ್ನಾಟಕ ಪೊಲೀಸ್ ಇಲಾಖೆಗೆ *ಗಂಡಬೇರುಂಡ* ಎಂಬ ಲಾಂಛನವನ್ನು ಸೇರಿಸಿದ ವರ್ಷ= *1935*

🔹 ಪೊಲೀಸ್ ಇಲಾಖೆಗೆ *ಶ್ವಾನದಳವನ್ನು* ಸೇರಿಸಿದ ವರ್ಷ= *1968*

🔸 ಸಿ.ಆರ್.ಪಿ.ಸಿ ಜಾರಿಯಾದ ವರ್ಷ= *1974* 

🔹 ಐ.ಪಿ.ಸಿ ಜಾರಿಯಾದ ವರ್ಷ= *1860*

🔸 ಎನ್.ಸಿ.ಸಿ ಸ್ಥಾಪನೆಯಾದ ವರ್ಷ= *1948*

🔹 ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ= *1948*

🔸 ಹೋಂಗಾರ್ಡ್ ಸ್ಥಾಪನೆಯಾದ ವರ್ಷ= *1946*

🔹BSF ಸ್ಥಾಪನೆಯಾದ ವರ್ಷ= *1965*

🔸CRPF ಸ್ಥಾಪನೆಯಾದ ವರ್ಷ= *1939*

🔹CISF ಸ್ಥಾಪನೆಯಾದ ವರ್ಷ= *1969*

🔸 ಭೂಸೇನೆ ಸ್ಥಾಪನೆಯಾದ ವರ್ಷ= *1948*

🔹 ವಾಯುಸೇನೆ ಸ್ಥಾಪನೆ ಯಾದ ವರ್ಷ= *1932*

🔸 ನೌಕಾಪಡೆ ಸ್ಥಾಪನೆ ಯಾದ ವರ್ಷ= *1971*

🔹 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು= *ಐ.ಜಿ.ಪಿ ದರ್ಜಿ*

 🚔ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು- *7*

1) ಉತ್ತರ ವಲಯ= *ಬೆಳಗಾವಿ*

2) ದಕ್ಷಿಣ ವಲಯ= *ಮೈಸೂರು*

3) ಪೂರ್ವ ವಲಯ= *ದಾವಣಗೆರೆ*

4) ಪಶ್ಚಿಮ ವಲಯ= *ಮಂಗಳೂರು*

5) ಈಶಾನ್ಯ ವಲಯ= *ಕಲಬುರಗಿ*

6) ಕೇಂದ್ರೀಯ ವಲಯ= *ಬೆಂಗಳೂರು*

7) ಬಳ್ಳಾರಿ ವಲಯ= *ಬಳ್ಳಾರಿ*

 🚔ಕರ್ನಾಟಕದಲ್ಲಿ ಒಟ್ಟು *12 KSRP ಬೆಟಾಲಿಯನ್* ಗಳು ಇವೆ,

1) ಬೆಂಗಳೂರು= *4* ಬೆಟಾಲಿಯನ್ ಗಳು, 

2) ಮಂಗಳೂರು= *1* 

3) ಮೈಸೂರು= *1*

4) ಕಲಬುರಗಿ= *1*

5) ಶಿವಮೊಗ್ಗ= *1*

6) ಹಾಸನ= *1*

7) ತುಮಕೂರು= *1*

8) ಬೆಳಗಾವಿ= *1*

9) ಶಿಗ್ಗಾವಿ= *1*

ಸಂವಿಧಾನ

📖ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ "ಪ್ರಮುಖ 50" ಪ್ರಶ್ನೋತ್ತರಗಳು 👇

1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್

2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು

3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8

5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ

6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್

8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್

9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.

10)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ

11)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ

12)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

13)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ

14) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.

15)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.

16)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.

17)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
(32ನೇ ವಿಧಿಯನ್ನು ಸಂವಿಧಾನ ಹೃದಯ &ಆತ್ಮ ಎಂದು ಸಹ ಕರೆಯುತ್ತಾರೆ,)

18) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.

19) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.

20) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.

21)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ

22)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.

23)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್

24)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.

25) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.

26) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.

27) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.

28) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.

29) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.

30)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

31)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್

32) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

33)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ.

34) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.

35)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.

36) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.

37) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.

38)ಭಾರತದ ಸಂವಿಧಾನವು?
📖ದೀರ್ಘ ಕಾಲದ ಸಂವಿಧಾನ

39)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ

40)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

41)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

42) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.

43) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.

44) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3

45)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ

46) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ

1900 -1950

ವಿಷಯ*-- 1900--1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

1) *ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು*?

೧). 1904
೨). *1905*
೩). 1906
೪.) 1907

೨) *ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ*?

೧). *1907*
೨). 1910
೩). 1908
೪). 1909

3) *ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು*?

೧). *1930*
೨). 1929
೩). 1917
೪). 1918

4) *ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು*

೧) *ಪ್ರೊ-ಜಪಾನಿ ಇಂಡಿಯಾ*
೨). ಅಜಾದ್ ಹಿಂದ ಸೇನ್
೩). ಮೇಲಿನ ಎರಡು 
೪). ಯಾವುದು ಅಲ್

೫) *ಸಿ.ಆರ್.ಸೂತ್ರವನ್ನು ಯಾವ ವರ್ಷ ರಚಿಸಲಾಯಿತು*?

೧) *1944*
೨). 1909
೩). 1945
೪). 1943

೫) *ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ*?

೧). 1909
೨) *1911*
೩). 1912
೪). 1908

೬) *82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು*?

೧) *1906 ಜನೆವರಿ 1*
೨). 1907 ಜನೆವರಿ 1
೩). 1935 ಡಿಸೆಂಬರ್ 30
೪). 1950 ಡಿಸೆಂಬರ್ 30

೭) *ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ*?

೧). 1915
೨). 1918
೩). 1914
೪) *1913*

೮) *ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು*?

೧) *1914*
೨). 1918
೩). 1915
೪). 1917

೯) *ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ*?

೧) *25 ಜನೆವರಿ 1950*
೨). 26 ಜನೆವರಿ 1950
೩). 25 ಜನೆವರಿ 1951
೪). 26 ಜನೆವರಿ 1951

೧೦) *ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ*?

೧). 1906 ಏಪ್ರಿಲ್ 1
೨). 1905 ಏಪ್ರಿಲ್ 1
೩) *1907 ಏಪ್ರಿಲ್ 1*
೪). 1908 ಏಪ್ರಿಲ್ 1

೧೧) *ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು*?

೧) 1911
೨) *1921*
೩) 1931
೪) 1901

೧೨) *ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು*?

1) 1946 ಡಿಸೆಂಬರ್ 13
2) 1946 ಡಿಸೆಂಬರ್ 11
3) 1946 ಡಿಸೆಂಬರ್ 26
4) *ಯಾವುದು ಅಲ್ಲ*

೧೩) *ಬೆಳಗಾವಿಯಲ್ಲಿ ನಡೆದ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು*? 

೧) ತಿಮ್ಮಣ್ಣ ಚಿಕ್ಕೋಡಿ 
೨) ಫ.ಗು.ಹಳಕಟ್ಟಿ 
೩) *ಸಿದ್ದಪ್ಪ ಕಂಬಳಿ*
೪) ರಂಗನಾಥ ಮೊದಲಿಯಾರ್

೧೪) *ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ*?

೧) 1934
೨) *1927*
೩) 1924
೪) 1937

೧೬) *ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು*?

೧) ಲಾಲಾ ಲಜಪತ್ ರಾಯ
೨) *ಗೋಪಾಲಕೃಷ್ಣ ಗೋಕಲೆ*
೩) ಬಾಲಗಂಗಾಧರ ತಿಲಕ್
೪) ಸರ್ ಎಂ ವಿಶ್ವೇಶ್ವರಯ್ 

೧೮) *1938 ಏಪ್ರಿಲ್ 25 ರಲ್ಲಿ ನಡೆದ ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನೂ ನೇಮಿಸಿದರು*

೧) *ಮಹಾದೇವ ದೇಸಾಯಿ*
೨) ವೇಪಾ ರಮೇಶನ್ ಸಮಿತಿ
೩) ಟಿ ಸಿದ್ದಲಿಂಗಯ್ಯ 
೪) ಎಸ್ ನಿಜಲಿಂಗಪ್

೧೯) *ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು*?

೧) 1904
೨) *1905*
೩) 1906
೪) 1907

೨೦) *1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು*?

೧) *ಸರ್ ಮಿರ್ಜಾ ಇಸ್ಮಾಯಿಲ್* 
೨) ಅಲ್ಬಿಯನ್ ಬ್ಯಾನರ್ಜಿ
೩) ಕಾಂತರಾಜ ಅರಸ್
೪) ಆನಂದ್ ರಾವ್

೨೧) *1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು*?

೧) *ನಾರಾಯಣ್ ಚಂದಾವರ್ಕರ್*
2) ಗೋವಿಂದ ಪೈ
3) ಸಿ ನಾರಾಯಣ್ ರಾವ್
4) ಯಾರೂ ಅಲ್

೨೨) *ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು*?

೧) 1905 -- 1919
೨) *1885 -- 1905*
೩) 1919 -- 1947
೪) ಯಾವುದು ಅಲ್

೨೩) *1906 ಡಿಸೆಂಬರ್ 30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು*?

೧) *ಸಲೀಂ ಮುಲ್ಲಾ ಖಾನ್*
೨) ಮಮ್ಮದಲಿ ಜಿನ್ನ 
೩) ಆಗಖಾನ
೪) ಯಾರೂ ಅಲ್

೨೪) *ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು*?

೧) 1896
೨) *1893*
೩) 1897
೪) 1891

೨೫) *ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು*?

೧) *1896*
೨) 1893
೩) 1897
೪) 1891

೨೬) *ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು*?

೧) 1927
೨) 1926
೩) *1925*
೪) 1928

೨೭) *1906 ರಲ್ಲಿ ಗಾಂಧಿಯವರ ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು*?

೧) ನೇಟಲ್ ಇಂಡಿಯನ್ ಕಾಂಗ್ರೆಸ್ 
೨) *ನಾಗರಿಕ ಅವಿಧತೆಯ ಚಳುವಳಿ*
೩) ಕೈಸರ್ ಎ ಹಿಂದು ಚಳವಳಿ
೪) ಯಾವುದೂ ಅಲ್

೨೮) *ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು*?

೧) *1949*
೨) 1950
೩) 1948
೪) 1946

೨೯) *ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು*?

೧) 1949
೨) 1950
೩) 1948
೪) *1946*

೩೦) *1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ "ಗೀತಾ ರಹಸ್ಯ" ಎಂಬ ಗ್ರಂಥವನ್ನೂ ಬರೆದರು*?

೧) *ಮಂಡೆಲೆ ಸೆರೆಮನೆ*
೨) ಅಂಡಮಾನ್ ಜೈಲ
೩) ಮುಂಬಯಿ ಜೈಲು
೪) ಯಾವುದೂ ಅಲ್

೩೧) *1919 ರಲ್ಲಿ ನಡೆದ ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು*?

೧) ಬಾಲಗಂಗಾಧರ ತಿಲಕ್
೨) ಕಮಲ್ ಭಾಷಾ
೩) *ಮಹಾತ್ಮ ಗಾಂಧೀಜಿ*
೪) ಯಾರೂ ಅಲ್

೩೨) *1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು*?

೧) ಗೃಹ ಖಾತೆ 
೨) ವಿದೇಶಾಂಗ ಖಾತೆ
೩) *ಹಣಕಾಸು ಖಾತೆ*
೪) ರಕ್ಷಣಾ ಖಾತೆ

೩೩) *1927 ರ ಸೈಮನ್ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ*?

೧) *ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ*
೨)  ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು 
೩)  ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು 
೪)  ಯಾವುದು ಅಲ್

೩೪) *ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು*?

೧) 1947 ಇಂಡಿಯನ್ ಕೌನ್ಸಿಲ್ ಯಾಕ್ 
೨)  1935ಇಂಡಿಯಾ ಸರ್ಕಾರದ ಕಾಯ್ದೆ 
೩)  1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
೪)  1909 ಮಿಂಟೋ ಮಾರ್ಲೆ ಸುಧಾರಣೆಗಳು 

35) *ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು*

೧)  1919 
೨)  1935
೩) *1909*
೪)  ಯಾವುದು ಅಲ್

೩೬) *1910 ರಲ್ಲಿ  ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು*?

೧)  ಸತ್ಯೇಂದ್ರನಾಥ್ ಟ್ಯಾಗೋರ್
೨) *ಸತ್ಯೇಂದ್ರ ಪ್ರಸಾದ್ ಸಿನ*
೩)  ರವೀಂದ್ರನಾಥ್ ಟ್ಯಾಗೋರ್ 
೪)  ದಾದಾಬಾಯಿ ನವರೋಜಿ

೩೭) *ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು*?

೧)  1935 ಭಾರತ ಸರ್ಕಾರ ಕಾಯ್ದೆ
೨)  1909 ಭಾರತ ಸರ್ಕಾರ ಕಾಯ್ದೆ
೩) *1919 ಭಾರತ ಸರ್ಕಾರ ಕಾಯ್ದೆ*
೪)   1900 ಭಾರತ ಸರ್ಕಾರ ಕಾಯ್ದೆ

38) *ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು*?

೧)  ಕ್ಯಾಬಿನೆಟ್ ಮಿಷನ್
೨) *ಕ್ರಿಪ್ಸ್ ಆಯೋಗ*
೩)  ಸೈಮನ್ ಕಮಿಷನ್
೪)  ಯಾವುದೂ ಅಲ್

೩೯) *ಹೈದ್ರಾಬಾದ್  ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ*?

೧)  15  ಅಗಸ್ಟ್  1947
೨) *17  ಸೆಪ್ಟಂಬರ್ 1948*
೩)  18  ಅಗಸ್ಟ್  1948
೪)  26  ಜನವರಿ  1950

೪೦) *ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ "ಟ್ರಿಸ್ಟ್ ವಿಥ್  ಡೆಸ್ಟಿನಿ" ಎಂಬ ಭಾಷಣ ಮಾಡಿದವರು ಯಾರು*?

೧) *ಜವಹರ್ಲಾಲ್ ನೆಹರು*
೨)  ವಲ್ಲಭಬಾಯಿ ಪಟೇಲ್
೩)  ಮಹಾತ್ಮ ಗಾಂಧೀಜಿ 
೪)  ಯಾರೂ ಅಲ್

೪೧) *ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ*?

೧) *1946 ಸೆಪ್ಟೆಂಬರ್   2*
೨)  1946 ಸೆಪ್ಟೆಂಬರ್   5
೩)  1948 ಸೆಪ್ಟೆಂಬರ್   2
೪)  1948 ಸೆಪ್ಟೆಂಬರ್   5

೪೨) *ಮಹಮ್ಮದ ಅಲಿ ಜಿನ್ನಾ ಅವರು ನೇರ "ಕಾರ್ಯಾಚರಣೆ ದಿನ" ವನ್ನು ಎಂದು ಘೋಷಿಸಿದರು*?

೧) *1946 ಅಗಸ್ಟ್  16*
೨)  1946 ಅಗಸ್ಟ್  15
೩)  1948 ಅಗಸ್ಟ್  16
೪)  1948 ಅಗಸ್ಟ್  16

೪೩) *ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು*?
೧)  26  ಅಗಸ್ಟ್  1946
೨) *29  ಅಗಸ್ಟ್  1947*
೩)  15  ಅಗಸ್ಟ್  1948
೪)  29  ಅಗಸ್ಟ್  1948

೪೪) *ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1938 - 1945
೨)  1938 - 1944
೩) *1939 - 1945*
೪)  1919 - 1927

೪೫) *ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1915 - 1920
೨) *1914 - 1918*
೩)  1913 - 1918
೪)  1912 - 1920

೪೬) *ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು*?

೧)  1908
೨) *1917*
೩)  1907
೪)  1918

೪೭) *ವಿಶ್ವ ಸಂಸ್ಥೆ ಯಾವ ವರ್ಷ*?

೧) *1945  ಅಕ್ಟೋಬರ್  24*
೨)  1948  ಅಕ್ಟೋಬರ್  10
೩)  1945  ಅಕ್ಟೋಬರ್  26
೪)  1948  ಅಕ್ಟೋಬರ್  24

೪೮) *ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು*?

1)  1945 ಅಕ್ಟೋಬರ್  24
2)  1946 ಅಕ್ಟೋಬರ್  24
3)  1945 ಅಕ್ಟೋಬರ್  31
4) *1945 ಅಕ್ಟೋಬರ್  30*

೪೯) *ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ*?

1) *1948  ಡಿಸೆಂಬರ್  10*
2)  1948  ಡಿಸೆಂಬರ್  11
3)  1945  ಡಿಸೆಂಬರ್  20
4)  1945  ಡಿಸೆಂಬರ್  26

೫೦) *ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು*?

೧ *1956   ಡಿಸೆಂಬರ್   6*
೨) 1956  ಡಿಸೆಂಬರ್   7
೩) 1955  ಡಿಸೆಂಬರ್   6
೪) 1953  ಡಿಸೆಂಬರ್   6
💥🌷💥🌷💥🌷💥🌷💥🌷

ಶಂಕರಾಚಾರ್ಯ

see now

ಎತ್ತಿತೋರಿಸಲಾದ ಪೋಸ್ಟ್

Horticulture Bidar