somaling m uppar kawalga

somaling m uppar kawalga
Somaling Sulubai uppar

ಭಾನುವಾರ, ಮೇ 16, 2021

ಮಂಗಳ ಗ್ರಹ

🌎ಮಂಗಳ ಗ್ರಹದ ಕುರಿತು ಇಲ್ಲಿದೆ ವಿಶೇಷ ಮಾಹಿತಿ🌎

🌺 ಮಂಗಳ ಗ್ರಹವನ್ನು ಅಂಗಾರಕ, ಕುಜ, ಕೆಂಪು ಗ್ರಹ, ಕಿತ್ತಳೆ ಗ್ರಹ ಎಂದು ಕರೆಯುತ್ತಾರೆ.

🌺ಮಂಗಳ ಗ್ರಹವು ತನ್ನ ಮೇಲ್ಮೈನಲ್ಲಿ ಕಬ್ಬಿಣದ ಆಕ್ಸೈಡ್‍ನ್ನು ಹೊಂದಿರುವುದರಿಂದ ‘ ಕೆಂಪು / ಕಿತ್ತಳೆ ಬಣ್ಣವಾಗಿ ಈ ಗ್ರಹ ಗೋಚರಿಸುತ್ತದೆ.

🌺 ಮಂಗಳ ಗ್ರಹದಲ್ಲಿ ಎರಡು ಉಪಗ್ರಹಗಳಿವೆ. 1. ಪೋಬೊಸ್  2. ಡಿಮೋಸ್

🌺ಮಂಗಳ ಗ್ರಹವು ಸೌರವ್ಯೂಹದ 4 ನೇ ಗ್ರಹವಾಗಿದೆ.

🌺ಸೌರಮಂಡಲದ ಎರಡನೇಯ ಅತಿ ಚಿಕ್ಕ ಗ್ರಹವಾಗಿದೆ.

🌺ಸೌರಮಂಡಲದಲ್ಲಿ ಭೂಮಿಯ ನಂತರದ ಗ್ರಹವಾಗಿದೆ.

🌺 ಮಂಗಳ ಗ್ರಹಕ್ಕೆ ‘ ಮಾರ್ರ್ಸ್’ ಎಂಬ ಹೆಸರನ್ನು ನೀಡಲಾಗಿದ್ದು, ಈ ಹೆಸರು ರೋಮನ್ ಉಪದೇವತೆಯ ಹೆಸರಾಗಿದೆ.

🌺 ಮಂಗಳ ಮತ್ತು ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳಿವೆ.

🌺ಮಂಗಳನ ಅಕ್ಷಭ್ರಮಣ ಅವಧಿಯು 24 ಗಂಟೆ 6 ನಿಮಿಷಗಳು.

🌺 ಮಂಗಳನ ಪರಿಭ್ರಮಣ ಅವಧಿಯು 687 ದಿನಗಳು.

🌺ಈ ಗ್ರಹದ ಗರ್ಭದಲ್ಲಿ ಘನ ಸ್ಥಿತಿ ಇದ್ದು, ಪ್ರಧಾನವಾಗಿ ಕಬ್ಬಿಣ, ನಿಕಲ್ ಮತ್ತು ಗಂಧಕಗಳಿವೆ.

🌺ಅತಿ ಶೈತ್ಯ ಮತ್ತು ತುಂಬಾ ತೆಳುವಾದ ಸಾಂದ್ರತೆ ಕಡಿಮೆ ಇರುವ ವಾಯುಮಂಡಲ, ಪರಿಣಾಮವಾಗಿ ದ್ರವನೀರು ಅಲಭ್ಯ.

🌺 ಕಾಲುವೆಗಳು, ಕಣಿವೆಗಳು, ಕೊರಕಲುಗಳು, ಕಮರಿಗಳು ಹಿಂದೆ ಸಮೃದ್ಧವಾಗಿ ನೀರು ಹರಿದಿರಬೇಕೆಂಬ ಊಹೆಗೆ ಇಂಬು ನೀಡಿದೆ.

🌺 ಮಂಗಳ ಗ್ರಹವನ್ನು ಅಧಯಯನ ಮಾಡಲು ಮೊಟ್ಟ ಮೊದಲ ಭಾರಿಗೆ 1965 ರಲ್ಲಿ ಮರಿನರ್ – 4 ಎಂಬ ಉಡಾಯನವನ್ನು ಉಡಾವಣೆ ಮಾಡಿ ಮಂಗಲನಲ್ಲಿ ಹಸಿರಿಲ್ಲವೆಂದು ಪತ್ತೆ ಹಚ್ಚಲಾಯಿತು.

🌺 1997 ರ ‘ ಸೋರ್ಜನರ್’ ನೌಕೆ ಮಂಗಳನ ಅಂಗಳದಲ್ಲಿ ಸುತ್ತಾಡಿ ಸಾಕಷ್ಟು ಮಾಹಿತಿ ರವಾನಿಸಿತು.

🌺ಅಮೇರಿಕಾದ ನಾಸಾವು ನವೆಂಬರ್ 26, 2011 ರಂದು ‘ ಕ್ಯೂರಾಸಿಟಿ ರೋವರ್” ಎಂಬ ರೋಬೋಟ್ ನ್ನು ಮಂಗಳ ಗ್ರಹದ “ ಗೇಲ್‍ಕ್ರೆಟರ್’ ಎಂಬ ಸ್ಥಳಕ್ಕೆ ಕಳುಹಿಸಿ, ಆಗಸ್ಟ್ 6, 2012 ರಂದು ಯಶಸ್ವಿಯಾಗಿ ತಲುಪಿತು. ಕ್ಯೂರಾಸಿಟಿ ರೋವರ್ ಮಂಗಳ ಗ್ರಹದ ವೈಜ್ಞಾನಿಕ ಪ್ರಯೋಗಾಲಯವಾಗಿದ್ದು, ಮಂಗಳನ ವಾಯುಗುಣ, ಭೂಗರ್ಭದಲ್ಲಿರುವ ಅಂಶಗಳು, ಭೂತಕಾಲದಲ್ಲಿ ಜೀವಿಗಳು ಅಸ್ಥಿತ್ವದಲ್ಲಿದ್ದವು, ಭವಿಷ್ಯದಲ್ಲಿ ಜೀವಿಗಳು ಬದುಕಲು ಅವಶ್ಯಕವಾದ ವಾತಾವರಣದ ಕುರಿತು ಸಂಶೋಧಿಸುವ ಉದ್ದೇಶ ಹೊಂದಿತ್ತು.

🌺 ಭಾರತದ ಮಂಗಳಯಾನ : ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸಿರುವ ಉಪಗ್ರಹವಾಗಿದೆ. ಇದನ್ನು ನವೆಂಬರ್ 5 , 2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ( ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಇಸ್ರೋ ಪ್ರಥಮ ಪ್ರಯತ್ನದಲ್ಲಿ ಉಪಗ್ರಹವನ್ನು ಸೆಪ್ಟೆಂಬರ್ 24- 9- 2014 ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.

🌺ಭಾರತದ ಪ್ರಥಮ ಪ್ರಯತ್ನದಲ್ಲಿ ಮಂಗಳಯಾನ ಯಶಸ್ವಿಯಾಯಿತು. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿದ ಅಮೇರಿಕ, ರಷ್ಯಾ, ಐರೋಪ್ಯ ಒಕ್ಕೂಟದ ಸಾಲಿಗೆ ಸೇರ್ಪೆಡೆಯಾಯಿತು. ಮಂಗಳಯಾನಕ್ಕೆ ಭಾರತದ ಉಡ್ಡಯನ ವೆಚ್ಚ ಸುಮಾರು 450 ಕೋಟಿ.

Science

🌷ಜೀವಿಗಳ ಉಸಿರಾಟದ ಅಂಗಗಳು ಮತ್ತು ಚಲನಾಂಗಗಳು🌷

🌺ಉಸಿರಾಟದ ಅಂಗಗಳು🌺

🦟 ಕೀಟಗಳು – ಟ್ರೇಕಿಯಾ

🐠. ಮೀನುಗಳು – ಕಿವಿರು

 🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ

🧍 ಮಾನವ – ಶ್ವಾಸಕೋಶ

🪴ಸಸ್ಯಗಳು – ಪತ್ರರಂಧ್ರಗಳು

🦋  ಚಲನಾಂಗಗಳು🦋

1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)

2. ಯೂಗ್ಲಿನ – ಲೋಮಾಂಗ (ಸೀಲಿಯಾ)

3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)

4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)

5. ಮೀನು – ಈಜುರೆಕ್ಕೆ

6. ಪಕ್ಷಿ – ರೆಕ್ಕೆ

7. ಹಸು – ಕಾಲು

8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)

9. ಎರೆಹುಳು – ಬಿರುಗೂದಲು

10. ಕಂಟಕ ಚರ್ಮಿಗಳು – ನಳಿಕಾಪಾದ

ರಕ್ತದ

🌀ರಕ್ತದ ಬಗ್ಗೆ ಹಿಂದಿನ  ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.

2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
 6-12 ದಿನಗಳು

3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು


4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು

5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
 ಕಿರುತಟ್ಟೆ.

6. ___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.

7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.

8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.

9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.

10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.

11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.

12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.

13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ಅಪಧಮನಿ.

14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
 O ಗುಂಪು.

15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.

Science

☘ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )☘
🍁🔹🍁🔹🍁🔹🍁🔹🍁🔹🍁

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
  ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
 ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
 ಒಸ್ಮೆನೆಯಂ

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
  ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
 ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
    ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
   ಆಮ್ಲಜನಕ.

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
  ಜೇಮ್ಸ್ ಚಾಡ್ ವಿಕ್

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
ಜೆ.ಜೆ.ಥಾಮ್ಸನ್

11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–?
ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು?   ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ?
ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು —–  ಬಳಸುತ್ತಾರೆ?
 ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ  ಬಳಸಿದ ಲೋಹ ಯಾವುದು?
  ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ  ಯಾವುದು?
   ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ——- ದ  ಅದಿರು.
  ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
  ಅಕ್ಸಾಲಿಕ್.

20) “ಆಮ್ಲಗಳ ರಾಜ” ಎಂದು ಯಾವ   ಆಮ್ಲವನ್ನು ಕರೆಯುವರು?
  ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ   ಹೆಸರೇನು?
 ಸೋಡಿಯಂ ಹೈಡ್ರಾಕ್ಸೈಡ್.

22) “ಮಿಲ್ಖ್ ಆಫ್ ಮೆಗ್ನಿಷಿಯಂ” ಎಂದು  ಯಾವುದನ್ನು ಕರೆಯುವರು?
  ಮೆಗ್ನಿಷಿಯಂ ಹೈಡ್ರಾಕ್ಸೈಡ್

23) ಅಡುಗೆ ಉಪ್ಪುವಿನ ರಾಸಾಯನಿಕ   ಹೆಸರೇನು?
  ಸೋಡಿಯಂ ಕ್ಲೋರೈಡ್

24) ಗಡಸು ನೀರನ್ನು ಮೃದು ಮಾಡಲು —– ಬಳಸುತ್ತಾರೆ?
  ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು   ಕಾರಣವೇನು?
ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
 ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
  ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
 ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
  ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು —-  ಬಳಸುತ್ತಾರೆ?
ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು —– ಎಂದು  ಕರೆಯುತ್ತಾರೆ?
  ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14   ಪರೀಕ್ಷೆ ನಡೆಸುತ್ತಾರೆ?
  ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ  ಚಿಕಿತ್ಸೆಯಲ್ಲಿ ಬಳಸುತ್ತಾರೆ?
   ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು  ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
 ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು  ಯಾವುವು?
   ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು  ಬರುವುದು?
  ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು  ಬಾಗಿರುವ ಬಣ್ಣ ಯಾವುದು?
 ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ  ಬಣ್ಣ ಯಾವುದು?
  ಕೆಂಪು.

39) ಆಲೂಗಡ್ಡೆ ಯಾವುದರ   ರೂಪಾಂತರವಾಗಿದೆ?
ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ  ಯಾವುದು?
ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು   ಹುಟ್ಟುವ ಸ್ಥಳ ಯಾವುದು?
ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ  ವಿಟಮಿನ್ ಯಾವು?
  ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ   ಯಾವುದು?
 ಮೂಳೆ.

44) ವೈರಸ್ ಗಳು —– ಯಿಂದ   ರೂಪಗೊಂಡಿರುತ್ತವೆ?
  ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
  ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?  
 ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
 ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ  ಬಳಸುವ ಅನಿಲ ಯಾವುದು?
 ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ   ರಾಸಾಯನಿಕ ಯಾವುದು?
ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ    ಆಮ್ಲಜನಕದೊಂದಿಗೆ ಬಳಸುವ ಅನಿಲ   ಯಾವುದು?
  ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ  ಯಾವುದು?
 ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ   ಯಾವುದು?
 ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ  ಯಾವುದು?
  ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ   ಯಾವುದು?
  ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ   ರಾಸಾಯನಿಕ ಯಾವುದು?
  ಸೋಡಿಯಂ ಬೆಂಜೋಯಿಟ್.

58) “ಆತ್ಮಹತ್ಯಾ ಚೀಲ”ಗಳೆಂದು ——  ಗಳನ್ನು ಕರೆಯುತ್ತಾರೆ?
  ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ —-  ಬರುತ್ತದೆ?
 ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ   ಯಾವುದು?
  ಗಳಗಂಡ (ಗಾಯಿಟರ್)

ರಸಾಯನ

🌀ರಸಾಯನ ಶಾಸ್ತ್ರ : ಹೈಡ್ರೋಕಾರ್ಬನ್‍ಗಳ ಕುರಿತ ಪ್ರಶ್ನೆಗಳು🌀
☘🌷☘🌷☘🌷☘🌷☘🌷☘

➤ ಇಂಗಾಲ ಮತ್ತು ಜಲಜನಕದ ಸಂಯುಕ್ತಗಳು-ಹೈಡ್ರೋಕಾರ್ಬನ್‍ಗಳು.

➤ ಇಂಗಾಲದ ಸಂಯುಕ್ತಗಳು – ಸಾವಯವ ಸಂಯುಕ್ತಗಳು

➤ ಆಹಾರ ವಸ್ತುಗಳೆಲ್ಲವೂ ಈ ವಿಧದ ಸಂಯುಕ್ತಗಳು-ಸಾವಯವ ಸಂಯುಕ್ತಗಳು

➤ ಇಂಗಾಲವಿಲ್ಲದ ಸಂಯುಕ್ತಗಳು-ನರವಯದ ಸಂಯುಕ್ತಗಳು

➤ ಸಸ್ಯ ಮತ್ತು ಪ್ರಾಣಿಗಳೆಲ್ಲವೂ ಈ ವಿಧದ ಸಂಯುಕ್ತಗಳಿಂದಾಗಿವೆ-ಸಾವಯವ ಸಂಯುಕ್ತಗಳು.

➤ ಕಾರ್ಬನ್ ಸಂಯುಕ್ತಗಳನ್ನು ಅಭ್ಯಾಸ ಮಾಡುವ ರಸಾಯನಶಾಸ್ತ್ರದ ಭಾಗ-ಸಾವಯವ ರಸಾಯನಶಾಸ್ತ್ರ

➤ ಕಾರ್ಬನ್‍ನ ವೇಲೆನ್ಸಿ-4 (ಟೆಟ್ರಾವೆಲೆನ್ಸಿ)

➤ ಸಾವಯವ ಸಂಯುಕ್ತಗಳಲ್ಲಿ ಉಂಟಾಗಿರುವ ಬಂಧಗಳು-ಕೊವಲೆಂಟ್ ಬಂಧಗಳು

➤ ಕಾರ್ಬನ್ ತನ್ನ ಪರಮಾಣುಗಳೊಂದಿಗೆ ಬಂದಗಳನ್ನೇರ್ಪಡಿಸಿಕೊಂಡು ಸರಪಣಿ ರಚಿಸಿಕೊಳ್ಳುವ ಸಂಗತಿ-ಕೆಟನೀಕರಣ

➤ ಕಾರ್ಬನ್‍ನ ವಿವಿಧ ಸರಪಳಿಗಳು : 1) ನೇರ ಸರಪಳಿ   2) ಕವಲು ಸರಪಣಿ  3) ಮುಚ್ಚಿದ ಸರಪಣಿ

➤ ಪ್ಲಾಸ್ಟಿಕ್‍ಗಳು, ಡಿಟರ್ಜಂಟ್‍ಗಳು, ಬಣ್ಣಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾವಸ್ತುಗಳು- ಹೈಡ್ರೋಕಾರ್ಬನ್‍ಗಳು

➤ ಅತ್ಯಂತ ಸರಳ ಹೈಡ್ರೋಕಾರ್ಬನ್-ಮಿಥೇನ್ 

➤ ಎರಡು ಪರಮಾಣುಗಳ ನಡುವೆ ಹಂಚಿಕೆಯಾಗಿರುವ ಒಂದು ಜೊತೆ ಎಲೆಕ್ಟ್ರಾನ್‍ಗಳನ್ನು ಸೂಚಿಸುವುದು-ಬಂಧ (-)

➤ ಇಂಗಾಲ ಮತ್ತು ಜಲಜನಕದ ಪರಮಾಣುಗಳ ಜೊತೆ ಈ ರೀತಿಯ ಬಂಧ ಉಂಟಾಗುತ್ತದೆ- ಏಕಬಂಧ (-)

➤ ಎರಡು ಅನುಕ್ರಮ ಪರಮಾಣುಗಳ ನಡುವೆ, ಎರಡು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ದ್ವಿಬಂಧ. (=)

➤ ಎರಡು ಅನುಕ್ರಮ ಪರಮಾಣುಗಳ ನಡುವೆ, ಮೂರು ಜೊತೆ ಎಲೆಕ್ಟ್ರಾನ್‍ಗಳ ಹಂಚಿಕೆಯಿಂದ ಉಂಟಾದ ಬಂಧ-ತ್ರಿಬಂಧ (=)

➤ ಕೊಬ್ಬಿನಿಂದ ಪಡೆಯಬಹುದಾದ ಹೈಡ್ರೋಕಾರ್ಬನ್‍ಗಳು-ಆಲಿಫ್ಯಾಟಿಕ್.

➤ ಸುವಾಸನೆಯಿಂದ ಕೂಡಿರುವ ಹೈಡ್ರೋಕಾರ್ಬನ್‍ಗಳು-ಆರೋಮ್ಯಾಟಿಕ್ 

➤ ಅಸೈಕ್ಲಿಕ್ ಮತ್ತ ಸೈಕ್ಲಿಕ್ ಹೈಡ್ರೋಕಾರ್ಬನ್‍ಗಳು ಯಾವ ಹೈಡ್ರೋಕಾರ್ಬನ್‍ಗಳ 2 ವಿಧಗಳು- ಆಲಿಫ್ಯಾಟಿಕ್.

➤ ಸಾಮಾನ್ಯ ಸೂತ್ರಗಳು-
 ಅ) ಅಲ್ಕೇನ್ ––CnH2n+2 
ಆ) ಆಲ್ಕೀನ್-CnH2n
 ಇ) ಆಲ್ಕೈನ್- CnH2n-2 
ಈ) ಕಾಬೋಸೈಕ್ಲಿಕ್

➤ ಹೈಡ್ರೋಕಾರ್ಬನ್‍ಗಳು-CnH2n

➤ ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧಗಳನ್ನು ಹೊಂದಿರುವ ಸಂಯುಕ್ತಗಳು- ಅಲ್ಕೇನ್ 

➤ ಫ್ಯಾರಾಫಿನ್‍ಗಳೆಂದರೆ-ಆಲ್ಕೇನ್‍ಗಳು

➤ ಪರ್ಯಾಪ್ತ ಹೈಡ್ರೋಕಾರ್ಬನ್‍ಗಳೆಂದರೆ-ಅಲ್ಕೇನ್‍ಗಳು

➤ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂದ ಹೊಂದಿರುವ ಸಂಯುಕ್ತಗಳು- ಆಲ್ಕೀನ್‍ಗಳು.

➤ ಆಲ್ಕೈನ್‍ಗಳ ಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ಈ ವಿಧದ ಬಂಧವಿದೆ- ತ್ರಿಬಂಧ.

➤ ಅಪರ್ಯಾಪ್ತ ರೈಡ್ರೋಕಾರ್ಬನಗಳೆಂದರೆ-ಅಲ್ಕೇನ್ ಮತ್ತು ಆಲ್ಕೈನ್‍ಗಳು 

➤ ಹೈಡ್ರೋಕಾರ್ಬನ್‍ಗಳ ಅತಿ ದೊಡ್ಡ ವರ್ಗ-ಅರೋಮ್ಯಾಟಿಕ್ ಹೈಡ್ರೋಕಾರ್ಬನ್‍ಗಳ ಮೊದಲ ಸದಸ್ಯ-ಬೆಂಜೀನ್

➤ ಬೆಂಜಿನ್‍ನಲ್ಲಿ ಕಾರ್ಬನ್ ಪರಮಾಣುಗಳ ನಡುವೆ ಅನುಕ್ರಮವಾಗಿ ಈ ರೀತಿಯ ಬಂಧಗಳಿವೆ- ಏಕಬಂಧ ಮತ್ತು ದ್ವಿಬಂಧ

➤ ಬೆಂಜೀನನ್ನು ಮೊಟ್ಟಮೊದಲ ಬಾರಿಗೆ ಯಾವುದರಿಂದ ಬೇರ್ಪಡಿಸಲಾಯಿತು-ತಿಮಿಂಗಲದ ಕೊಬ್ಬಿನ ಎಣ್ಣೆಯಿಂದ ದೊರೆತ ಅನಿಲದಿಂದ.

➤ ಬೆಂಜೀನ್ ಕಂಡು ಹಿಡಿದವರು-ಮೈಕೆಲ್ ಫ್ಯಾರಡೆ.

➤ ಬೆಂಜೀನ್‍ನ ರಚನೆಯನ್ನು ಸೂಚಿಸಿದವರು-ಕೆಕುಲೆ 1865 ರಲ್ಲಿ.

➤ ಬೆಂಜೀನ್ ಉಂಗುರಕ್ಕೆ ಒಂದು ಗುಂಪು ಸೇರಿಸಿದಾಗ ಉಂಟಾಗುವ ಸಂಯುಕ್ತ –ಟ್ಯಾಲೀನ್ 

➤ ಸಾವಯವ ದ್ರಾವಕಗಳಾಗಿ ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ-ಬೆಂಜೀನ್ ಮತ್ತು ಟಾಲೀನ್

➤ ಟಿ.ಎನ್.ಟಿ.ಸ್ಫೋಟಕಗಳ ಉತ್ಪಾದನೆಯಲ್ಲಿ ಬಳಸಲಾಗುವ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ – ಟಾಲೀನ್

➤ ಸಂಯುಕ್ತದಲ್ಲಿನ ಅಣುಗಳ ಜೋಡಣೆಯನ್ನು ವಿವರಿಸುವುದು-ರಚನಾಶಕ

ಬುಧವಾರ, ಮೇ 05, 2021

ಬೌದ್ಧ ಧರ್ಮ

"ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ"
🌸🔹🌸🔹🌸🔹🌸🔹🌸🔹🌸🔹

 🔸 ಸ್ಥಾಪಕ= ಗೌತಮ ಬುದ್ಧ

🔹 ಮೂಲ ಹೆಸರು= ಸಿದ್ದಾರ್ಥ

🔸 ಕಾಲ= ಕ್ರಿ.ಪೂ 583

🔹 ಜನನ= ನೇಪಾಳದ ಕಪಿಲವಸ್ತುವಿನ ಬಳಿ ಲುಂಬಿನಿ.

🔸 ಪಂಗಡ= ಶಾಕ್ಯ ಪಂಗಡ.

🔹 ತಂದೆ= ಶುದ್ಧೋದನ

🔸 ತಾಯಿ= ಮಾಯಾದೇವಿ

🔸 ಸಾಕುತಾಯಿ= ಪ್ರಜಾಪತಿ ಗೌತಮಿ( ಇವರಿಂದಲೇ ಬುದ್ಧನಿಗೆ ಗೌತಮ ಎಂಬ ಹೆಸರು ಬಂದಿದೆ).

🔹 ಹೆಂಡತಿ= ಯಶೋಧರಾ.

🔸 ಮಗ= ರಾಹುಲ.

🔹 ಬುದ್ಧನ ಬಿರುದುಗಳು
ಏಷ್ಯಾದ ಬೆಳಕು( ಕರೆದವರು= "ಎಡ್ವಿನ್ ಅರ್ನಾಲ್ಡ್").

 ★ಏಷ್ಯಾದ ಜ್ಞಾನ ಪ್ರದೀಪ( ಕರೆದವರು="ಡಾ//ಕನ್ನರಿ ಸೌಂಡರ್")

 ★ ಜಗತ್ತಿನ ಜ್ಞಾನ ಪ್ರದೀಪ ( ಕರೆದವರು= "ಶ್ರೀಮತಿ ಲಿಸ್ಡಿ ವಿಲ್ಸ್, ಇಂಗ್ಲೆಂಡಿನ ಸಾಹಿತಿ")

 🔸ಸೇವಕ= ಚನ್ನ.

🔹 ಗೌತಮ ಬುದ್ಧನ ಮರಣ=, ಉತ್ತರಪ್ರದೇಶದ ಗೋರಕಪುರ ಜಿಲ್ಲೆಯ ಕುಶಿನಗರ.

 🔹ಗೌತಮ ಬುದ್ಧನು ಕಂಡ 4 ದೃಶ್ಯಗಳು=1) ವೃದ್ಧ, 2) ರೋಗಿ 3) ಶವ, 4) ಸನ್ಯಾಸಿ

🔹 ಗೌತಮ ಬುದ್ಧನು 29 ನೇ ವಯಸ್ಸಿನಲ್ಲಿ ಸಂಸಾರಿಕ ಜೀವನ ತ್ಯಜಿಸಿದನು.

🔸 ಬಾಲ್ಯದಲ್ಲಿ ಗೌತಮ ಬುದ್ಧನ ಬಗ್ಗೆ ಭವಿಷ್ಯ ನುಡಿದ ಸನ್ಯಾಸಿ= ಅಶಿತ ಮುನಿ.

🔹 ಗೌತಮ ಬುದ್ಧನ ಗುರುಗಳು, 
1) ಅಪರಾ ಕಲಾಂ
2) ಮುದ್ರಕ ರಾಮಪುತ್ರ

🔸 ಬುದ್ಧನು ತಪಸ್ಸು ಮಾಡಿದ ಸ್ಥಳ/ ಜ್ಞಾನೋದಯವಾದ ಸ್ಥಳ,= 35ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯಾ ಸಮೀಪ ನಿರಂಜನ ನದಿಯ ಪಕ್ಕದಲ್ಲಿರುವ ಅರಳಿಮರ ಕೆಳಗೆ.

🔹 ಬುದ್ಧನ ಪ್ರಥಮ ಪ್ರವಚನ ನೀಡಿದ್ದು= ಉತ್ತರಪ್ರದೇಶದ ಸಾರಾನಾಥದ ಜಿಂಕೆವನ ಸ್ಥಳದಲ್ಲಿ ಐದು ಜನ ಶಿಷ್ಯರಿಗೆ.

 🔸ಗೌತಮ್ ಬುದ್ಧನ ಪ್ರವಚನ ಕೇಳಿದ ಮೊದಲ ಐದು ಜನ ಶಿಷ್ಯರು= 
1) ಕೊಂಡನ 
2) ಯಪ್ಪು
3) ಅನ್ಸಜಿ
4) ಬಾವಾಜಿ, 
5) ಮಹಾನಾಮ

🔹 ಬುದ್ಧನ ಜನನ, ಬುದ್ಧನ ಜ್ಞಾನೋದಯವಾಗಿದ್ದು, ಮತ್ತು ಬುದ್ಧನ ಮರಣ ಹೊಂದಿದ್ದು, ಶುದ್ಧ ವೈಶಾಖ ಪೂರ್ಣಿಮಾ ದಿನ( ಮನೆ ತೊರೆದಿದ್ದು ಅಲ್ಲ).

🔹 ಬೌದ್ಧ ಧರ್ಮದ ಪಂಗಡಗಳು=
 ಹೀನಾಯನ( ಸಂಪೂರ್ಣ ಬುದ್ಧನ ಅನ್ವಯಗಳು, ಬುದ್ಧ ದೇವರಲ್ಲ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ಬುದ್ಧನ ಮೂರ್ತಿ ಪೂಜೆ ಬೇಡ ಎಂದು ಹೇಳಿದವರು.

🔺ಹೀನಾಯನರ ಭಾಷೆ= ಪಾಳಿ

 🔸ಹಿನಾಯಾನದ ಗ್ರಂಥ= ಮಹಾ ವಸ್ತು

2) ಮಹಾಯಾನ( ಇವರು ಬುದ್ಧನು ದೇವರು ಮೂರ್ತಿಪೂಜೆ ಬೇಕು ಎಂದು ಹೇಳಿದರು,)

★ ಮಹಾಯಾನರ ಭಾಷೆ= ಸಂಸ್ಕೃತ

🔸 ಮಹಾಯಾನದ ಗ್ರಂಥ= ಲಲಿತವಿಸ್ತರ

3) ವಜ್ರಯಾನಲ=( ಹೀನಾಯಾನ ಮತ್ತು ಮಹಾಯಾನ ದ ಎರಡು ತತ್ವಗಳನ್ನು ಅಳವಡಿಸಿಕೊಳ್ಳುವವರು)

 🔸ವಜ್ರಯಾನದ ಗ್ರಂಥ= ಮಂಜುಶ್ರೀ ಮಹಾಲಕಲ್ಪ.

 ♦️ ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತ.

1) ಜನನ= ಆನೆ ಅಥವಾ ಕಮಲ.

2) ಗೌತಮ ಬುದ್ಧ ಪ್ರಥಮ ಪ್ರವಚನ ನೀಡಿದ ಸಂಕೇತ= ಧರ್ಮಚಕ್ರ

3) ಗೌತಮ್ ಬುದ್ಧ ತಪಸ್ಸು ಆಚರಿಸಿದ್ದ ಸಂಕೇತ= ಅರಳಿಮರ

4) ಬುದ್ಧನ ಮರಣ ಹೊಂದಿದ ಸಂಕೇತ= ಸ್ತೂಪ

 🔸ಮಹಾಪರಿನಿರ್ವಾಣ= ಗೌತಮ ಬುದ್ಧ ಮರಣ ಹೊಂದಿದ್ದು

🔹 ಮಹಾಪರಿತ್ಯಾಗ ಎಂದರೆ= ಸಕಲ ಸುಖಭೋಗಗಳನ್ನು ತ್ಯೇಜಿಸುವದು.

🔸 ಗೌತಮ ಬುದ್ಧನು ಬೋಧಿಸಿದ ನಾಲ್ಕು ಆರ್ಯ ತತ್ವಗಳು👇

1) ಜಗತ್ತು ದುಃಖದಿಂದ ಕೂಡಿದೆ
2) ದುಃಖಕ್ಕೆ ಮೂಲ ಕಾರಣ ಆಸೆ
3) ಆಸೆಯನ್ನು ತೊರೆದಾಗ ಮೋಕ್ಷ ದೊರಕುತ್ತದೆ
4) ಅಷ್ಟಾಂಗ ಮಾರ್ಗ ಅನುಸರಿಸಬೇಕು

 🌀 ಬೌದ್ಧ ಧರ್ಮದ ಗ್ರಂಥಗಳು( ಪಾಳಿ ಭಾಷೆಯಲ್ಲಿವೆ)

1) ವಿನಯ ಪೀಠಿಕಾ= "ಬೌದ್ಧಧರ್ಮದ ನಿಯಮಗಳನ್ನು ಬೆಳೆಸುವುದು"

2) ಸುತ್ತ ಪೀಠಿಕಾ="ಬುದ್ದನ ಜೀವನ ಮತ್ತು ಬೋಧನೆ ತಿಳಿಸುವುದು"

3) ಅಭಿಧಮ್ಮಪಿಠಿಕಾ= ಬೌದ್ಧ ಸನ್ಯಾಸಿಗಳ ಸಾಮಾನ್ಯ ಮಂತ್ರ ಹೇಳುವುದು.

 🙏 ಬೌದ್ಧ ಸನ್ಯಾಸಿಗಳ ಮಂತ್ರ👇 

🔸 ಬುದ್ಧಂ ಶರಣಂ ಗಚ್ಛಾಮಿ,
🔹 ಧರ್ಮಂ ಶರಣಂ ಗಚ್ಛಾಮಿ 
🔸 ಸಂಗಮ್ ಶರಣಂ ಗಚ್ಛಾಮಿ.

 ✍️ಜಾತಕಗಳು ಎಂದರೆ= 
ಬುದ್ಧನ ಪೂರ್ವ ಜನ್ಮದ ಕಥೆ ( "ಮಹಾರಾಷ್ಟ್ರ ಅಜಂತಾ ಗುಹೆಗಳಲ್ಲಿ ಬುದ್ಧನ 526 ವರ್ಣ ಚಿತ್ರಕಲೆಗಳು ಕಂಡುಬಂದಿವೆ", 

 🏵️ ಬೌದ್ಧ ಧರ್ಮದ ಸಮ್ಮೇಳನಗಳು

1) 1ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ.ಪೂ. 483
🔹 ಸ್ಥಳ= ರಾಜ ಗೃಹ
🔸 ಅಧ್ಯಕ್ಷರು= ಮಹಾಕಶ್ಯಪ್ಪ
🔹 ಅರಸ= ಅಜಾತಶತ್ರು

🔹 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ವಿನಯ ಪೀಠಿಕ ಸುತ್ತ ಪೀಠಿಕ ರಚನೆ.

2) 2ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ. ಪೂ.383
🔹 ಸ್ಥಳ= *ವೈಶಾಲಿ*
🔸 ಅಧ್ಯಕ್ಷ= *ಸಭಾ ಕಾಮಿ*
🔹 ಅರಸು= *ಕಾಲಾಶೋಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯಾನ ಮತ್ತು ಮಹಾಯಾನ ದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.

3) 3ನೇ ಬೌದ್ಧ ಸಮ್ಮೇಳನ

🔸 ವರ್ಷ= *ಕ್ರಿ.ಪೂ. 250
🔹 ಸ್ಥಳ= *ಪಾಟಲಿಪುತ್ರ*
🔸 ಅಧ್ಯಕ್ಷ= *ಮೊಗ್ಗಲಿ ಪುತ್ರ ತಿಸ್ತ*
🔹 ಅರಸ= *ಅಶೋಕ*
🔸 ಈ ಸಮ್ಮೇಳನದಲ್ಲಿ ನಿರ್ಣಯ= ಅಭಿಧಮ್ಮ ಪೀಠಿಕ ರಚನೆ.

4) 4ನೇ ಬೌದ್ಧ ಸಮ್ಮೇಳನ. 

🔹 ವರ್ಷ= *ಒಂದನೇ ಶತಮಾನ*. (100/102)
🔸 ಸ್ಥಳ= *ಕಾಶ್ಮೀರದ ಕುಂಡಲಿವನ*
🔹 ಅಧ್ಯಕ್ಷ= *ವಸುಮಿತ್ರ*
🔸 ಉಪಾಧ್ಯಕ್ಷ= *ಅಶ್ವಘೋಷ*
🔹 ಅರಸ= *ಕನಿಷ್ಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯನ, ಮತ್ತು ಮಹಾಯಾನ ಎರಡು ಪಂಗಡಗಳಾಗಿ ಒಡೆದು ಹೋದವು.

 "ವಿಶೇಷ ಅಂಶಗಳು"

🔸 ಬುದ್ಧನ ಮೊದಲ ಶಿಷ್ಯ= ಆನಂದ.

🔹 ಬುದ್ಧನ ಕುದುರೆಯ ಹೆಸರು= ಕಂತಕ.

🔸 ಬುದ್ಧನಿಗೆ ಭಿಕ್ಷೆ ನೀಡಿದ ಮಹಿಳೆ= ಸುಜಾತ.

🔹 ಬುದ್ಧನಿಗೆ ಕೊನೆಯ ಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯ= ಜೀವಕ.

🔸 ಬುದ್ಧನ ಶ್ರೇಷ್ಠ ಶಿಷ್ಯ= ಅಂಗುಲಿಮಾಲ.

🔹 ಬುದ್ಧನಿಂದ ಪರಿವರ್ತನೆಯಾದ ವೇಶೆ= ಅಮ್ರಪಾಲಿಕೆ.

🔸 ಬೌದ್ಧ ಧರ್ಮದ ಚಿಹ್ನೆ= ಧರ್ಮಚಕ್ರ

🔸 ಬೌದ್ಧರ ಪೂಜಾಸ್ಥಳ= ಚೈತ್ಯಾಲಯ( ಭಾರತದ ಅತಿ ದೊಡ್ಡ ಚೈತ್ಯಾಲಯ "ಮಹಾರಾಷ್ಟ್ರದ ಕಾರ್ಲೆ ಚೈತ್ಯಾಲಯ").

🔹 ಬೌದ್ಧರ ಸಮಾಧಿ ಸ್ಥಳ= ಸ್ತೂಪ( ಭಾರತದ ದೊಡ್ಡ ಸ್ತೂಪ ಮಧ್ಯಪ್ರದೇಶ).

ಪ್ರಮುಖ ಕಾರ್ಯಾಚರಣೆಗಳು

🌹 *ಭಾರತ ಸೈನ್ಯ ಮತ್ತು ಇತರರು ಕೈಗೊಂಡ ಕಾರ್ಯಚರಣೆಗಳು*, 🌹

👉 *ಆಪರೇಷನ್ ಪೋಲೋ*(1948)

🌹 ಸರದಾರ್ ವಲ್ಲಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ಸಂಸ್ಥಾನವು ಈ ಕಾರ್ಯಚರಣೆ ಮೂಲಕ ವಶಪಡಿಸಿಕೊಳ್ಳಲಾಯಿತು,

👉 *ಆಪರೇಷನ್ ವಿಜಯ್*(1961)

 🌹ಗೋವಾವನ್ನು ಪೋರ್ಚುಗೀಸರಿಂದ ವಶಪಡಿಸಿಕೊಳ್ಳಲು *ನೌಕಾಪಡೆ* ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ಬ್ಲೂ ಸ್ಟಾರ್*(1984)

 🌹ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರತ್ಯೇಕ *ಖಲಿಸ್ತಾನ್* ರಾಜ್ಯಕ್ಕಾಗಿ ಹೋರಾಡುತ್ತಿದ್ದ *ಸಿಖ್ಖರನ್ನು* ದಮನ ಮಾಡಲು ಜನರಲ್ ಸಿಂಗ್ *ಬಿಂದ್ರನ್ ವಾಲ* ನೇತೃತ್ವದಲ್ಲಿ ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ವಿಜಯ್*(1999)

 🌹ಭಾರತ ಸೇನೆಯು ಕಾಶ್ಮೀರದ ಕಾರ್ಗಿಲ್ *ಪಾಕಿಸ್ತಾನ* ವಿರುದ್ಧ ಕೈಗೊಂಡ ಕಾರ್ಯಾಚರಣೆ. 

👉 *ಆಪರೇಶನ್ ಮದದ್*(2004)

🌹 ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ *ಸುನಾಮಿಯ ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ* ಸಂಬಂಧಿಸಿದ ಕಾರ್ಯಚರಣೆ, 

👉 *ಆಪರೇಷನ್ ಕಕೋನ್*(2006)

🌹 ಕಾಡುಗಳ್ಳ *ವೀರಪ್ಪನ್ ಹತ್ಯೆಗೈದ* ಕಾರ್ಯಚರಣೆ,  

👉 *ಆಪರೇಷನ್ ಬ್ಲಾಕ್ ಟಾರ್ನಾಡೊ*(2008)

🌹 *ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ* ನಡೆಸಿದಾಗ NSG ಕಮಾಂಡೋಗಳು ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ಎಕ್ಸ್*(2012)

🌹 *ಅಜ್ಮಲ್ ಕಸಬ್* ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. 

👉 *ಆಪರೇಷನ್ ಕೋಬ್ರಾ ಪೋಸ್ಟ್*(2013)

 🌹 ಭಾರತದ *RBI* ತನ್ನ ಅಧೀನ ಬ್ಯಾಂಕುಗಳಲ್ಲಿರುವ *ಕಪ್ಪುಹಣವನ್ನು* ಹೊರ ತೆಗೆಯುವ ಕಾರ್ಯಾಚರಣೆ, 

👉 *ಆಪರೇಶನ್ ಗ್ರೀನ್ ಹುಂಟ್*(2010)

🌹 *ನಕ್ಸಲ್ ಪಡೆಯ ಪ್ರತಿ ದಾಳಿಯಾಗಿ ಭಾರತದ ನಕ್ಸಲ್ ಪಡೆ* ಕೈಗೊಂಡ ಕಾರ್ಯಾಚರಣೆ ಆಗಿದೆ, 

👉 *ಆಪರೇಷನ್ ರಾಹತ್*

 🌹 *ಉತ್ತರ ಖಂಡದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು* ಕೈಗೊಂಡ ಕಾರ್ಯಾಚರಣೆ, 

👉 *ಆಪರೇಷನ್ ತ್ರಿ ಸ್ಟಾರ್*

🌹2001ರಲ್ಲಿ *ದೆಹಲಿ ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ಸೆರೆಹಿಡಿಯಲು ಕೈಗೊಂಡ ಕಾರ್ಯಾಚರಣ

ಪ್ರಮುಖ ದಿನಗಳು

🌹ಪ್ರಮುಖ ವೈಜ್ಞಾನಿಕ ದಿನಾಚರಣೆಗಳು.

🌹 ಜನವರಿ
# 10- ವಿಶ್ವ ನಗುವವರ ದಿನ. 
# 25 ಭಾರತ ಪ್ರವಾಸೋದ್ಯಮ ದಿನ 

🌹 ಫೆಬ್ರವರಿ
# 4-ವಿಶ್ವ ಕ್ಯಾನ್ಸರ್ ದಿನ 
# 21-ಅಂತಾರರಾಷ್ಟ್ರೀಯ ಮಾತೃಭಾಷಾ ದಿನ 
#28-ರಾಷ್ಟೀಯ ವಿಜ್ಞಾನ ದಿನ 

🌹ಮಾರ್ಚ್
#4-ರಾಷ್ಟ್ರೀಯ ಸುರಕ್ಷತಾ ದಿನ 
#15-ವಿಶ್ವ ಗ್ರಾಹಕರ ದಿನ 
#16-ವಿಶ್ವ ಅಂಗವಿಕಲರ ದಿನ 
#22-ವಿಶ್ವ ಜಲ ದಿನ 
#24- ವಿಶ್ವ ಕ್ಷಿಯರೋಗ ನಿವಾರಣಾ ದಿನ 

🌹ಏಪ್ರಿಲ್
#5-ವಿಶ್ವ ಸಾಗರಯಾನ ದಿನಾಚರಣೆ
#7-ವಿಶ್ವ ಅರೋಗ್ಯ ದಿನ 
#12-ವಿಶ್ವ ಬಾಹ್ಯಕಾಶ ದಿನಾಚರಣೆ 
#17-ವಿಶ್ವ ಹಿಮೋಪೋಲಿಯ ದಿನ 
#22-ವಿಶ್ವ ವೃದ್ಧಿ ದಿನ 

🌹ಮೇ
#1-ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
#5-ವಿಶ್ವ ಓಟಗಾರರ ದಿನ 
#8-ವಿಶ್ವ ರೆಡ್ ಕ್ರಾಸ್ ದಿನ 
#11-ರಾಷ್ಟೀಯ ತಂತ್ರಜ್ಞಾನ ದಿನ 
#12-ವಿಶ್ವ ದಾದಿಯರ ದಿನ 
#15-ವಿಶ್ವ ಕುಟುಂಬ ದಿನ 
#17-ವಿಶ್ವ ದೂರ ಸಂಪರ್ಕ ದಿನ 
 
🌹ಜೂನ್
#5-ವಿಶ್ವ ಪರಿಸರ ದಿನ 
#17-ವಿಶ್ವ ಸಾಗರ ದಿನ 
#17-ವಿಶ್ವ ಬಂಜರು ಭೂಮಿ ಹಾಗೂ ಬರ ಹೋರಾಟ ದಿನ 
#21-ವಿಶ್ವ ಸಂಗೀತ ದಿನ 
#27-ವಿಶ್ವ ಮಧುಮೆಹ ದಿನ 
     
🌹ಜುಲೈ
#6-ವಾಯು ಪರೀಕ್ಷಾ ದಿನ 
#11-ವಿಶ್ವ ಜನಸಂಖ್ಯಾ ದಿನಾಚರಣೆ 

 🌹ಆಗಸ್ಟ್
#1-ವಿಶ್ವ ಸ್ತನ್ಯಪಾನ ದಿನಾಚರಣೆ
#3-ವಿಶ್ವ ಸ್ನೇಹ ದಿನ 
#6-ಹಿರೋಷಿಮಾ ದಿನಾಚರಣೆ
#29-ರಾಷ್ಟ್ರೀಯ ಕ್ರೀಡಾ ದಿನ 

🌹ಸೆಪ್ಟೆಂಬರ್
#8-ವಿಶ್ವ ಸಾಕ್ಷರತಾ ದಿನ 
#16-ವಿಶ್ವ ಓಜೋನ್ ದಿನ 
#18-ಅಂತಾರಾಷ್ಟ್ರೀಯ ಶಾಂತಿ ದಿನ 
#24-ಹೃದಯ ವಿಕಾರ ಜಾಗೃತಿ ದಿನ 
#27-ವಿಶ್ವ ಪ್ರವಾಸೋದ್ಯಮ ದಿನ 

🌹ಅಕ್ಟೋಬರ್
#1-ವಿಶ್ವ ಹಿರಿಯರ ದಿನ 
#2-ಪ್ರಾಣಿ ಕ್ಷೇಮಾಭೀವೃದ್ಧಿ ದಿನ 
#4- ವಿಶ್ವ ಪ್ರಾಣಿ ಸಂರಕ್ಷಣಾ ದಿನ 
#15-ವಿಶ್ವ ಕೈ ತೊಳೆಯುವ ದಿನ 
#16-ವಿಶ್ವ ಆಹಾರ ದಿನ 

 🌹ನವೆಂಬರ್
#14-ವಿಶ್ವ ಮಧುಮೆಹ ದಿನ 
#16-ವಿಶ್ವ ತಾಳ್ಮೆ ದಿನ 
#21-ವಿಶ್ವ ದೂರದರ್ಶನ ದಿನ 

🌹ಡಿಸೆಂಬರ್
 #1-ವಿಶ್ವ ಏಡ್ಸ್ ದಿನ 
#23-ರಾಷ್ಟೀಯ ಕೃಷಿಕ ದಿನ

ಕನ್ನಡ ಸಾಹಿತ್ಯ

🌍 ಕನ್ನಡ ಸಾಹಿತ್ಯ ಚರಿತ್ರೆ🌍

★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

★ ಛಂದೋನುಶಾಸನದ ಕರ್ತೃ -ಜಯಕಿರ್ತ

★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

★ ಬೃಹತ್ಕಥೆಯ ಕರ್ತೃ -ಗುಣಾಢ್ಯ

★ ಬೃಹತ್ಕಥೆಯ ಭಾಷೆ -ಪೈಶಾಚಿ

★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ಅರುಪಿದವನು -ರನ್ನ

★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 ★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ: -ಶಬ್ದಮಣಿದರ್ಪಣ (ಕೇಶಿರಾಜ).

ಭಾರತ ಸಂವಿಧಾನದಲ್ಲಿ ಅಳವಡಿಸಿದ 5 ರಿಟ್ ಅರ್ಜಿಗಳು

📚 ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)
(Writs embodied in Constitution) :

🔸'ಸಂವಿಧಾನದ ಹೃದಯ' 
ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.

🔹ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) .

 ಸಂವಿಧಾನದ ಅನುಚ್ಛೇದ 32 (2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ.

🔹ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು.

 🔹ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.

ರಿಟ್ ಗಳು (ತಡೆಯಾಜ್ಞೆಗಳು)(Writs) :

📘 ಹೇಬಿಯಸ್ ಕಾರ್ಪಸ್
 (Habeas Corpus) :

"ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು."

- ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;👇

1) "ಸ್ವತಃ ಬಾಧಿತ ವ್ಯಕ್ತಿ."
2) "ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ"

📘 ಮ್ಯಾಂಡಮಾಸ್ (ಆಜ್ಞೆ) (Mandamus) :

"ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ." ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

📘 ಪ್ರೊಹಿಬಿಷನ್ (Prohibition) :

"ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ." ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ.

📘 ಸರ್ಶಿಯೋರರಿ (Certiorari) :

"ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ."

📘 ಕೊ ವಾರಂಟೋ (Quowarranto) :

"ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ".

ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ.

ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.

🌳 ಭಾರತೀಯ ಅರಣ್ಯದ ಬಗ್ಗೆ ಮಾಹಿತಿ 🌴

🌳 ಭಾರತೀಯ ಅರಣ್ಯದ ಬಗ್ಗೆ ಮಾಹಿತಿ 🌴

👇👇👇👇👇👇

🌳ಭಾರತೀಯ ಅರಣ್ಯ ಕಾಯ್ದೆ 1927

🌴ಅರಣ್ಯ ಕಾಯ್ದೆ 1952

🌳ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

🌱ಅರಣ್ಯ ಸಂರಕ್ಷಣಾ ಕಾಯ್ದೆ 1980

🌳ಪರಿಸರ ಸಂರಕ್ಷಣಾ ಕಾಯ್ದೆ  1986,

🌴ರಾಷ್ಟ್ರೀಯ ಅರಣ್ಯ ನೀತಿ 1988


🌳ಅರಣ್ಯವು  " ಸಮವತಿ೯ ಪಟ್ಟಿಗೆ ಸೇರಿದೆ "   ಇದನ್ನು  "1976ರಲ್ಲಿ 42 ನೇ ತಿದ್ದು ಪಡಿ "  ಮೂಲಕ  ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ..

🌳ಸಮುದಾಯ ಭಾಗಿತ್ವ ಅರಣ್ಯ ವನ್ನು  1976 ರಲ್ಲಿ  ಜಾರಿಗೆ ಕರಲಾಯಿತು.

🌳ಯಾವುದೇ ದೇಶದಲ್ಲಿ  ಅರಣ್ಯವು ಆದೇಶದ "ಭೂಭಾಗದ ಶೇ 33%  " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು.

🌴ಭಾರತದಲ್ಲಿ  ಶೇ 21.67%  (2019 ಅರಣ್ಯ ವರದಿ ಪ್ರಕಾರ)  ಅರಣ್ಯ ಪ್ರದೇಶವಿದೆ .

🌳ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ )  ಅರಣ್ಯ ಪ್ರದೇಶವಿದೆ.


🌳2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ  ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ  ಅರಣ್ಯ ಸ್ವಲ್ಪ ಹೆಚ್ಚಾಗಿದೆ

🌳ಭಾರತದಲ್ಲಿ  ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ - ಮಧ್ಯಪ್ರದೇಶ

🌳ಕಡಿಮೆ ಅರಣ್ಯ ಹೊಂದಿದ ರಾಜ್ಯ - ಹರಿಯಾಣ 

🌳ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು -  ಮೀಜೋರಾಂ 

🌳ಅತಿ ಹೆಚ್ಚು  ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ - "ಅಂಡಮಾನ್ ನಿಕೋಬಾರ್ "

🌳ಅತಿ  ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು  - "  ದಿಯು ದಮನ್ ಮತ್ತು ದಾದ್ರನಗರಹವೇಲಿ " 

🌳ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ - ಉತ್ತರಕನ್ನಡ ' ಹಾಗೂ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ - "ವಿಜಯಪೂರ "

ಆಧಾರಗಳು

📝 ಪ್ರಮುಖ ಸಾಹಿತಿಕ ಆಧಾರಗಳು

👇👇👇👇👇👇👇👇

1) ಅರ್ಥಶಾಸ್ತ್ರ= ಚಾಣಕ್ಯ
( ಮೌರ್ಯರ ಆಡಳಿತ, ಬಗ್ಗೆ ತಿಳಿಸುವ ಕೃತಿ. )

2) ಮುದ್ರಾರಾಕ್ಷಸ= ವಿಶಾಖದತ್ತ ( ಚಂದ್ರಗುಪ್ತ ಮೌರ್ಯನ ಬಗ್ಗೆ ವಿವರ. )

3) ಹರ್ಷಚರಿತೆ= ಬಾಣಭಟ್ಟ ( ಹರ್ಷವರ್ಧನನ ಜೀವನ ಸಾಧನೆಗಳು)

4) ರಾಮಚರಿತ= ಸಂಧ್ಯಾ ಕರನಂದಿ ( ಬಂಗಾಳದ ಅರಸ ರಾಮಪಾಲನ ಆಳ್ವಿಕೆ ಬಗ್ಗೆ,)

5) ರಾಜತರಂಗಿಣಿ= ಕಲ್ಹಣ ( ಕಾಶ್ಮೀರದ ಇತಿಹಾಸದ ಬಗ್ಗೆ)

6) ಕವಿರಾಜಮಾರ್ಗ= ಶ್ರೀವಿಜಯ ( ರಾಷ್ಟ್ರಕೂಟರ ಬಗ್ಗೆ)

7) ಚಾವುಂಡರಾಯ ಪುರಾಣ= ಚಾವುಂಡರಾಯ ( ಗಂಗರ ಆಳ್ವಿಕೆ ಬಗ್ಗೆ.)

8) ಆದಿಪುರಾಣ= ಪಂಪ ( ಅರಿಕೇಸರಿ ಮತ್ತು ಅವನ ಉತ್ತರಾಧಿಕಾರಿಗಳ ಆಳ್ವಿಕೆ ಬಗ್ಗೆ,)

9) ಅಜಿತನಾಥ ಪುರಾಣ= ರನ್ನ ( ಎರಡನೇ ತೈಲಪನ ಬಗ್ಗೆ.)

10) ಗದಾಯುದ್ಧ= ರನ್ನ ( ಇರುವ ಬೆಡಂಗ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಕೆ.)

11) ವಿಕ್ರಮಂಕದೇವಚರಿತ= ಬಿಲ್ಹಣ ( 6ನೇ ವಿಕ್ರಮಾದಿತ್ಯನ ಆಳ್ವಿಕೆ ಬಗ್ಗೆ.)

13) ಕುಮಾರರಾಮನ ಸಾಂಗತ್ಯ= ನಂಜುಂಡ ಕವಿ ( ಕುಮಾರರಾಮನ ಬಗ್ಗೆ.)

14) ಪೃಥ್ವಿರಾಜ ರಾಸೋ= ಚಾಂದ್ ಬರ್ದಾಯ್ ( ಪೃಥ್ವಿರಾಜನ ಸಂಯುಕ್ತೇ ವಿವಾಹ ಬಗ್ಗೆ.)

15) ಮಧುರಾವಿಜಯಂ= ಗಂಗಾದೇವಿ ( ಕಂಪನ ಸಾಧನೆ, ಮಧುರೆಯ ದಿಗ್ವಿಜಯ ಬಗ್ಗೆ,)

16) ಪಾರಿಜಾತಾಪಹರಮ್= ನಂದಿ ತಿಮ್ಮಣ್ಣ ( ಕೃಷ್ಣದೇವರಾಯ ಮತ್ತು ಪ್ರತಾಪ ರುದ್ರನ ಯುದ್ಧದ ವಿವರ,)

17) ಅಮುಕ್ತಮೌಲ್ಯ= ಕೃಷ್ಣದೇವರಾಯ ( ಆಡಳಿತಾತ್ಮಕ ವಿವರಗಳ ಮಾರ್ಗದರ್ಶಿ,)

18) ತಾಜಿಕ-ರಾತ್- ಮುಲ್ಕಿ= ಸಿರಾಜಿ ( ಬಹುಮನಿ ಗಳ ಬಗ್ಗೆ,)

19) ತಾಜ್-ಉಲ್-ಮಾಸಿತ್= ನಿಜಾಮೀ ( ದೆಹಲಿ ಸುಲ್ತಾನರ ಬಗ್ಗೆ)

20) ತಾರೀಕ್-ಇ-ಯಾಮಿನಿ= ಉತ್ಬ್ ( ಸಬಕ್ತಗಿನ್, ಮತ್ತು ಗೋರಿಯ ಮಹಮ್ಮದನ ಬಗ್ಗೆ,)

21) ಜೈನ್-ಉಲ್- -ಅಕ್ಬರ್= ಅಬುಸೈದ್ ( ಗಜನಿ ಮೊಹಮ್ಮದ್ ಬಗ್ಗೆ ವಿವರ,)

ಶಾಸನ

🌷 ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು

👇👇👇👇👇👇👇👇👇

👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ - ಹರಿಷೇಣ

👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ - ಅಲಹಾ ಬಾದ್ ಸ್ತಂಭ ಶಾಸನ

👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ - ಕೌಸಂಬಿ

👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ - ಫೀರೋಜ್ ಷಾ ತುಘಲಕ್

👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ - ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - - ಮಿರತ್ ಶಾಸನ ಹಾಗೂ ತೋಪ್ರ ಶಾಸನ

👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ - ಕಂದಾಹಾರ್

👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ - ರುದ್ರದಾಮನ್

👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

👉 ತೆಲುಗಿನ ಪ್ರಥಮ ಶಾಸನ - ಕಲಿಮಲ್ಲ ಶಾಸನ

👉ತಮಿಳಿನ ಪ್ರಥಮ ಶಾಸನ - ಮಾಂಗುಳಂ ಶಾಸನ

👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕ

👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ - ಬ್ರಾಹ್ಮಿ ಹಾಗೂ ಖರೋಷ್ಠಿ

👉. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನ

👉. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - •1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ - ಮಸ್ಕಿ ಶಾಸನ

👉 ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ರಾಯಚೂರು

👉. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

👉. ನಿಟ್ಟೂರಿನ ಶಾಸನದ ರಚನಾಕಾರ - ಉಪಗುಪ್ತ

👉 ನಿಟ್ಟೂರಿನ ಶಾಸನದ ಲಿಪಿಕಾರ - ಚಡಪ

👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950ರಲ್ಲಿ

👉. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ - ದೇವನಾಗರಿ

👉. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನ

👉. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ಶಕರ ಪ್ರಸಿದ್ದ ಅರಸ ರುದ್ರಧಮನ

👉. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ - ಸಂಜಾನ್ ದತ್ತಿ ಶಾಸನ

👉. ದಂತಿದುರ್ಗ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

👉 ಒಂದನೇ ಕೃಷ್ಣ - ಭಾಂಡ್ಕ ಮತ್ತು ತಾಳೇಗಾಂ ಶಾಸನ

👉. ಧೃವ - ಜೆಟ್ಟಾಯಿ ಶಾಸನ

👉ಅಮೋಘವರ್ಷ - ಸಂಜಾನ್ ತಾಮ್ರ ಶಾಸನ

👉 ಬಾದಾಮಿ ಶಾಸನದ ಕರ್ತೃ - 1 ನೇ ಪುಲಿಕೇಶಿ

👉. ಮಹಾಕೂಟ ಸ್ತಂಭ ಶಾಸನದ ಕರ್ತೃ - ಮಂಗಳೇಶ

👉ಮಹಾಕೂಟ ಸ್ತಂಭ ಶಾಸನ - ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

👉ರವಿ ಕೀರ್ತೀ - ಐಹೋಳೆ ಶಾಸನ

👉 ಐಹೋಳೆ ಶಾಸನ - ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

👉 ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ (ಚಿತ್ರದುರ್ಗ)

👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ.

👉. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

👉. ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ.

👉. ಹಲ್ಮಿಡಿ ಶಾಸನ ಇಲ್ಲಿ ಇರುವುದು - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

👉. ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ

👉 ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ

👉. ತಾಳಗುಂದ ಶಾಸನವನ್ನು ಬರೆಯಿಸಿದವರು - ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

👉 ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ

👉 ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .

👉. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - 1ನೇ ಮಹೇಂದ್ರ ಮರ್ಮನ್ ನ
“ಕುಡಿಮಿಯಾ ಮಲೈ ಶಾಸನ

👉. ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ

👉. ಗುಹಾಂತರ ನಾಸಿಕ್ ಶಾಸನದ ಕರ್ತೃ - ಗೌತಮೀ ಬಾಲಾಶ್ರೀ

👉. ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ

ದ್ವೀಪಗಳ ಬಗ್ಗೆ ವಿಶೇಷ ಮಾಹಿತಿ

✍️ ದ್ವೀಪಗಳ ಬಗ್ಗೆ ವಿಶೇಷ ಮಾಹಿತಿ

👇👇👇👇👇👇👇👇

1) ಭಾರತದ ಅತಿ ದೊಡ್ಡ ನದಿ ದ್ವೀಪ= ಮಜೂಲಿ ದ್ವೀಪ ( ಅಸ್ಸಾಂ ರಾಜ್ಯದಲ್ಲಿ ಕಂಡುಬರುತ್ತದೆ,)

2) ಜಗತ್ತಿನ ಅತಿ ದೊಡ್ಡ ದ್ವೀಪ= ಗ್ರೀನ್ಲ್ಯಾಂಡ್ ( ಆಸ್ಟ್ರೇಲಿಯಾ ದೇಶದಲ್ಲಿ ಕಂಡು ಬರುತ್ತದೆ,)

3)ಜಗತ್ತಿನ 2ನೇ ಅತಿ ದೊಡ್ಡ ದ್ವೀಪ - ನ್ಯೂಗಿನಿಯಾ

4)ಜಗತ್ತಿನ 3ನೇ ಅತಿ ದೊಡ್ಡ ದ್ವೀಪ ಬೋರ್ನಿಯೋ

5)ಜಗತ್ತಿನ 4ನೇ ಅತಿ ದೊಡ್ಡ ದ್ವೀಪ - ಮಡಗಾಸ್ಕರ್

6)ಸರೋವರಗಳಲ್ಲಿ ಅತ್ಯಂತ ದೊಡ್ಡ ದ್ವೀಪ - ಮಾನಿಟೌಲಿನ್ ದ್ವೀಪ (ಕೆನಡಾ)

7) ಜಗತ್ತಿನ ಅತಿ ದೊಡ್ಡ ಸಿಹಿನೀರಿನ ದ್ವೀಪ - ಮರೋಜೋ ದ್ವೀಪ (ಬ್ರೆಜಿಲ್ )

8) ಜಗತ್ತಿನ ಅತಿ ಚಿಕ್ಕ ದ್ವೀಪ - ಇಥಿಯೋಪಿಯಾ

9) ಜಗತ್ತಿನ ಅತಿ ಹೆಚ್ಚು ಜನಭಾರತ ದ್ವೀಪ - ಜಾವಾ (ಇಂಡೋನೇಷ್ಯಾ)

10) ಅತಿ ಹೆಚ್ಚು ದೇಶಗಳನ್ನು ಹಂಚಿಕೊಂಡಿರುವ ದ್ವೀಪ - ಬೋರ್ನಿಯೋ :ಇದು ಮೂರು ದೇಶಗಳಾದ, ಬ್ರುನೈ, ಇಂಡೋನೇಷ್ಯಾ , ಮತ್ತು ಮಲೇಷ್ಯಾ ದೇಶಗಳಲ್ಲಿ ಹಂಚಿಕೊಂಡಿದೆ. 


11) ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ದ್ವೀಪ - ಸ್ಯಾನ್ ಕ್ರೂಸ್ ಡೆಲ್ ಇಸ್ಲೋಟಿ
=====================
 ದ್ವೀಪಗಳ ಬಗ್ಗೆ* ಸಂಕ್ಷಿಪ್ತ ಮಾಹಿತಿ
**********************
🔸 ಭಾರತದಲ್ಲಿ ಒಟ್ಟು 247 ದ್ವೀಪಗಳು ಕಂಡುಬರುತ್ತವೆ, 

🔹"204" ದ್ವೀಪಗಳು ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ ಇವುಗಳನ್ನು "ಅಂಡಮಾನ್-ನಿಕೋಬಾರ್ ದ್ವೀಪಗಳೆಂದು" ಕರೆಯುತ್ತಾರೆ, 

🔸"43" ದ್ವೀಪಗಳು ಅರಬಿ "ಸಮುದ್ರದಲ್ಲಿದ್ದು" ಇವುಗಳನ್ನು ಲಕ್ಷದ್ವೀಪಗಳೆಂದು ಕರೆಯುತ್ತಾರೆ,

✍️ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು👇

🔸 ಅಂಡಮಾನ್ ನಿಕೋಬಾರ್ ದ್ವೀಪಗಳು ಜ್ವಾಲಾಮುಖಿಯಿಂದ ನಿರ್ಮಿತವಾದ ದ್ವೀಪಗಳಾಗಿವೆ , ಇವು ಭಾರತದ ಆಗ್ನೇಯ ದಿಕ್ಕಿನಲ್ಲಿ ಕಂಡುಬರುತ್ತವೇ. 

🔸 ಭಾರತದ ದಕ್ಷಿಣ ತುದಿ ನಿಕೋಬಾರ್ ದ್ವೀಪದಲ್ಲಿ ಇದೆ, ಇದನ್ನು ಇಂದಿರಾ ಪಾಯಿಂಟ್ ಎಂದು ಕರೆಯುತ್ತಾರೆ, 

 🔹ಇಂದಿರಾ ಪಾಯಿಂಟ್ 6.4° ಉತ್ತರ ಅಕ್ಷಾಂಶದಲ್ಲಿ ಕಂಡುಬರುತ್ತದೆ,

✍️ ಲಕ್ಷದ್ವೀಪಗಳು👇

🔹 ಈ ದ್ವೀಪಗಳನ್ನು ಹವಳದ ದ್ವೀಪ ಗಳೆಂದು ಕರೆಯುತ್ತಾರೆ,

🔸 ಲಕ್ಷದ್ವೀಪದ ರಾಜಧಾನಿ= ಕವರಟ್ಟಿ

🔹 ಅರಬಿ ಸಮುದ್ರ ದಲ್ಲಿ ಭಾರತದ ನೈರುತ್ಯ ದಿಕ್ಕಿನಲ್ಲಿವೇ.

ಕೃಷ್ಣ ನದಿ

🛶 ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ

👇🌻⚜️🔅🌸👇👇👇👇

🔸 ದಕ್ಷಿಣ ಭಾರತದ ಅತ್ಯಂತ 2ನೇ ಉದ್ದವಾದ ನದಿ , 

🔹 ಉಗಮ ಸ್ಥಾನ= ಮಹಾರಾಷ್ಟ್ರದ ಮಹಾಬಲೇಶ್ವರ

🔸 ಅಂತ್ಯಗೊಳ್ಳುವ ಸ್ಥಳ= ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ

🔹 ಕೃಷ್ಣಾನದಿಯ ಒಟ್ಟು ಉದ್ದ= 1400 Km

🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= 483 (480km ಕೆಲವಂದು ಪುಸ್ತಕದಲ್ಲಿ)

🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ

🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇
1) ಮಹಾರಾಷ್ಟ್ರ , 
2) ಕರ್ನಾಟಕ . 
3) ತೆಲಂಗಾಣ, 
4) ಆಂಧ್ರಪ್ರದೇಶ, 

🔹 ಕೃಷ್ಣಾ ನದಿಯು ಪೂರ್ವಕ್ಕೆ ಹರಿಯುವ ನದಿ ಯಾಗಿದೆ, 

🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= ತುಂಗಭದ್ರ ನದಿ

🔹 ಕೃಷ್ಣಾ ನದಿಯ ಉಪನದಿಗಳು👇
1) ತುಂಗಭದ್ರ , 
2) ಭೀಮಾ . 
3) ಪಂಚಗಂಗಾ , 
4) ದೂದ್ ಗಂಗಾ , 
5) ಕೊಯ್ನಾ , 
6) ವೆನ್ನಾ . 
7) ಪಾಲೆರು . 
8) ಮೂಸಿ . 
9) ದಿಂಡಿ . 
10) ಮಲಪ್ರಭಾ , 
11) ಘಟಪ್ರಭಾ, 
12) ಧೋಣಿ . 
13) ಮುನ್ನೇರು . 

🔸 ಕೃಷ್ಣಾ ನದಿಗೆ ಕಟ್ಟಿರುವ ಅಣೆಕಟ್ಟುಗಳು👇 

1) ಆಲಮಟ್ಟಿ ಅಣೆಕಟ್ಟು

 "ಲಾಲ್ ಬಹುದ್ದೂರ್ ಶಾಸ್ತ್ರಿ " ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 

👉2005 ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)

 👉ಆಲಮಟ್ಟಿ ಜಲಾಶಯದ ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು ಸೇರಿದೆ ,  

2) ನಾರಾಯಣಪುರ ಅಣೆಕಟ್ಟು👇

" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ ಬಸವಸಾಗರ ಜಲಾಶಯ ಎಂದು ಕರೆಯುತ್ತಾರೆ, 

3) ನಾಗಾರ್ಜುನ ಸಾಗರ ಅಣೆಕಟ್ಟು👇

 👆ಇದು ಕೃಷ್ಣಾನದಿಗೆ ಆಂಧ್ರಪ್ರದೇಶದ ನಂದಿಗೊಂಡ ಗ್ರಾಮದ ಬಳಿ ನಿರ್ಮಿಸಲಾಗಿದೆ. 

👉 ನಾಗರ್ಜುನ್ ಸಾಗರ ಅಣೆಕಟ್ಟನ್ನು ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು ಅವರು ಉದ್ಘಾಟಿಸಿದರು. 

👉 ಈ ನಾಲೆಗೆ ಎರಡು ದಂಡೆಗಳಿವೆ, 
1) ಬಲದಂಡೆ ನಾಲೆಯನ್ನು= ಜವಾಹರಲಾಲ್ ನಾಲೆ ಎಂದು ಕರೆದರೆ, 

2) ಎಡದಂಡೆ ನಾಲೆ ಯನ್ನು= ಲಾಲ್ ಬಹುದ್ದೂರ್ ಶಾಸ್ತ್ರಿ ನಾಲೆ ಎಂದು ಕರೆಯುತ್ತಾರೆ, 

3) ತುಂಗಭದ್ರ ಅಣೆಕಟ್ಟು
 ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ ಪಂಪ ಸಾಗರ ಎಂದು ಕರೆಯುತ್ತಾರೆ ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 

👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ ತಿರುಮಲೈ ಅಯ್ಯಂಗಾರ್**

🔸 ಶ್ರೀಶೈಲಂ ಡ್ಯಾಮ್ ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 

🔹 ಕೊಯ್ನಾ ಡ್ಯಾಮ್ ಇರುವುದು= ಮಹಾರಾಷ್ಟ್ರ, 

🔸 ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)

🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)
👉 ಗೋಕಾಕ್ ಜಲಪಾತವನ್ನು ಕರ್ನಾಟಕದ ನಯಾಗರ ಎಂದು ಕರೆಯುತ್ತಾರೆ, 

 ಕೂಡಲ ಸಂಗಮದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುತ್ತದೆ, 

🔹 ಕೃಷ್ಣ ನದಿ ಜಲ ವಿವಾದವು= ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ನಡುವೆ ಇದೆ, 

🔸 ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು👇

1) ಆರ್.ಎಸ್ ಬಚಾವತ್ ಆಯೋಗ-1969.
" ಈ ಆಯೋಗವು 1976ರಲ್ಲಿ ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇

1) ಮಹಾರಾಷ್ಟ್ರ= 560 TMC 

2) ಕರ್ನಾಟಕ= 700 TMC

3) ಆಂಧ್ರ ಪ್ರದೇಶ್= 800 TMC

2) ಬ್ರಿಜೇಶ್ ಕುಮಾರ ಯೋಗ-2010👇

1) ಮಹಾರಾಷ್ಟ್ರ= 666 TMC

2) ಕರ್ನಾಟಕ= 911 TMC

3) ಆಂಧ್ರ ಪ್ರದೇಶ್= 1001 TMC

ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಾಲಂಗಳು:

ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಾಲಂಗಳು:~
================
👉 370 =ಜಮ್ಮು ಕಾಶ್ಮೀರ
👉 371 =ಗುಜರಾತ್ & ಮಹಾರಾಷ್ಟ್ರ
👉 371(A)= ನಾಗಾಲ್ಯಾಂಡ
👉 371(B) =ಅಸ್ಸಾಂ
👉 371(C) =ಮಣಿಪುರ
👉 371(D) =ಆಂಧ್ರಪ್ರದೇಶ
👉 371(E) =ಆಂಧ್ರಪ್ರದೇಶ ವಿ ವಿ
👉 371(F) =ಸಿಕ್ಕಿಂ
👉 371(G) =ಮಿಜೋರಾಮ್
👉 371(H) =ಅರುಣಾಚಲ ಪ್ರದೇಶ
👉 371(I) =ಗೋವಾ
👉 371(J) =ಹೈದರಾಬಾದ್ ಕರ್ನಾಟಕ 

🌺🔹🌺🔹🌺🔹🌺🔹🌺🔹🌺🔹

ವ್ಯಕ್ತಿಗಳು ಮತ್ತು ಅವರ ಕ್ಷೇತ್ರ

🔅 ಪ್ರಮುಖ ವ್ಯಕ್ತಿಗಳು ಮತ್ತು ಅವರ ಕ್ಷೇತ್ರಗಳು

👇👇👇👇👇👇👇👇

1) ಚಿಟ್ಟಾಣಿ ರಾಮಚಂದ್ರ ಹೆಗಡೆ= ಯಕ್ಷಗಾನ ಕಲಾವಿದರು

2) ಕೆ.ಕೆ ಹೆಬ್ಬಾರ್= ಚಿತ್ರಕಲಾವಿದರು

3) ಬಾಲಮುರಳಿಕೃಷ್ಣ= ಕರ್ನಾಟಕ ಸಂಗೀತಗಾರರು

4) ಪಂಡಿತ್ ರವಿಶಂಕರ್= ಸಿತಾರ ವಾದಕರು

5) ಉಮಾಶಂಕರ ಮಿಶ್ರ= ಸಿತಾರ ವಾದಕರು

6) ಅನುಷ್ಕಾ ಶಂಕರ್= ಸಿತಾರ್ ವಾದಕರು

7) ಕಲಾ ರಾಮನಾಥ= ಪಿಟೀಲು ವಾದಕರು

8) ಯಾಮಿನಿ ಕೃಷ್ಣಮೂರ್ತಿ= ಭರತನಾಟ್ಯಂ ಮತ್ತು ಕಥಕ್

9) ಅಮೀರ್ ಖುಸ್ರೋ= ಶೀತರ್ ವಾದಕರು

10) ಬಿರ್ಜು ಮಹಾರಾಜ್= ಕಥಕ್ ನೃತ್ಯಗಾರರು

11) ಕಿಶೋರಿ ಅಮೊನಕರ್= ಹಿಂದೂಸ್ತಾನಿ ಸಂಗೀತಗಾರರು

12) ಶೋಭನಾ= ಭರತನಾಟ್ಯ ಗಾರರು

13) ಹರಿಪ್ರಸಾದ್ ಚೌರಾಸಿಯಾ= ಕೊಳಲು ವಾದಕರು

14) ಟಿ.ಆರ್ ಮಹಾಲಿಂಗಂ= ಕೊಳಲು ವಾದಕರು

15) ಪಂಚಾಕ್ಷರಿ ಗವಾಯಿ= ಹಿಂದುಸ್ತಾನಿ ಸಂಗೀತಗಾರರು

16) ರುಕ್ಮಿನಿ ದೇವಿ= ಭರತನಾಟ್ಯ ಗಾರರು

17) ಎಂ.ಎಸ್ ಸುಬ್ಬಲಕ್ಷ್ಮಿ= ಕರ್ನಾಟಕ ಸಂಗೀತಗಾರರು

18) ಗಂಗೂಬಾಯಿ ಹಾನಗಲ್= ಹಿಂದುಸ್ತಾನಿ ಸಂಗೀತಗಾರರು

19) ಪಂಡಿತ್ ಭೀಮ್ ಸೇನ್ ಜೋಶಿ= ಹಿಂದುಸ್ತಾನಿ ಸಂಗೀತಗಾರರು

20) ಆರ್ ಕೆ ಶ್ರೀಕಂಠನ್= ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

21) ರತ್ನಮಾಲ ಪ್ರಕಾಶ್= ಸುಗಮ ಸಂಗೀತ ಗಾರರು

22) ಶಶಾಂಕ್= ಕೊಳಲು ವಾದಕರು

23) ಮಾಧವ ಗುಡಿ= ಹಿಂದುಸ್ತಾನಿ ಸಂಗೀತಗಾರರು

24) ಉಸ್ತಾದ್ ಬಿಸ್ಮಿಲ್ಲಾ ಖಾನ್= ಶಹನಾಯಿ ವಾದಕರು

25) ಎಂ.ಎಫ್ ಹುಸೇನ್= ಚಿತ್ರಕಲಾವಿದರು

26) ರಾಜ ರವಿವರ್ಮ= ಚಿತ್ರಕಲಾವಿದರು

27) ಲಿಯೋನಾರ್ಡೋ ಡಾ-ವಿಂಚಿ= ಚಿತ್ರಕಲಾವಿದರು

28) ಆರ್ ಕೆ ಲಕ್ಷ್ಮಣ್= ವೆಂಗ್ಯ ಚಿತ್ರಗಾರರು

29) ಮೃಣಾಲಿನಿ ಸಾರಾಭಾಯಿ= ಕಥಕಳ್ಳಿ ಅಥವಾ ಭರತನಾಟ್ಯ

30) ಜಾಕಿರ್ ಹುಸೇನ್= ತಬಲಾ ವಾದಕರು

31) ಶಿವಕುಮಾರ್ ಶರ್ಮಾ= ಸಂತೂರ್ ವಾದಕರು

ಭಾರತ ಸಂವಿಧಾನಕ್ಕೆ ಎರವಲು ಪಡೆದ ವಿಧಾನಗಳು

ಬೇರೆ ಬೇರೆ ದೇಶಗಳಿಂದ ಎರವಲು ಪಡೆದ ಸಂವಿಧಾನದ ವಿಷಯಗಳು ಮತ್ತು ಸಂಬಂಧಿಸಿದ ದೇಶಗಳು ------


* ರಾಜ್ಯ ನಿರ್ದೇಶಕ ತತ್ತ್ವಗಳು - ಐರ್ಲೆಂಡ್

* ಸಮವರ್ತಿ ಪಟ್ಟಿ - ಆಸ್ಟ್ರೇಲಿಯಾ

* ಕಾನೂನು ಸಮಾನತೆ - ಇಂಗ್ಲೆಂಡ್

* ಸ್ವತಂತ್ರ ನ್ಯಾಯಾಂಗ - ಅಮೆರಿಕಾ

* ತುರ್ತು ಪರಿಸ್ಥಿತಿ - ಜರ್ಮನಿ

* ಕೇಂದ್ರ ಮತ್ತು ರಾಜ್ಯ ಸಂಬಂಧಗಳು - ಕೆನಡಾ

* ಸಂಸದೀಯ ಪದ್ಧತಿ - ಇಂಗ್ಲೆಂಡ್

* ಮೂಲಭೂತ ಕರ್ತವ್ಯಗಳು - ರಷಿಯಾ

* ಮೂಲಭೂತ ಹಕ್ಕುಗಳು - ಅಮೆರಿಕಾ
=========================

ಪ್ರಮುಖ ಮಹೋತ್ಸವಗಳು ----


* 25 ನೇ ವರ್ಷ - ಬೆಳ್ಳಿ ಮಹೋತ್ಸವ

* 50 ನೇ ವರ್ಷ - ಸುವರ್ಣ ಮಹೋತ್ಸವ

* 60 ನೇ ವರ್ಷ - ವಜ್ರ ಮಹೋತ್ಸವ

* 75 ನೇ ವರ್ಷ - ಪ್ಲಾಟಿನಂ ಮಹೋತ್ಸವ

* 100 ನೇ ವರ್ಷ - ಶತಮಾನೋತ್ಸವ

ಕ್ರೀಡಾಂಗಣ

🏀ಭಾರತದ ಪ್ರಮುಖ ಕ್ರೀಡಾಂಗಣಗಳು ಮತ್ತು ಅವುಗಳು ಇರುವ ಊರುಗಳು 🏀
🏏🏑🏏🏑🏏🏑🏏🏑🏏🏑

🥎 ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ

🥎 ಬಾರಾಬತಿ ಕ್ರೀಡಾಂಗಣ – ಕಟಕ್

🥎 ಬ್ರಬೋರ್ನ್ ಕ್ರೀಡಾಂಗಣ- ಮುಂಬಯಿ

🥎 ಚಿದಂಬರಂ ಕ್ರೀಡಾಂಗಣ- ಚೆನ್ನೈ

🥎 ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು

🥎 ದ್ಯಾನ್‍ಚಂದ್ ಕ್ರೀಡಾಂಗಣ- ಲಕ್ನೋ

🥎 ಈಡನ್ ಗಾರ್ಡನ್ಸ್- ಕೊಲ್ಕತ್ತಾ

🥎 ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ

🥎ಗ್ರೀನ್ ಪಾರ್ಕ್- ಕಾನ್ಪುರ

🥎ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ

🥎 ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ

🥎 ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ

🥎 ಕಂಠೀರವ ಕ್ರೀಡಾಂಗಣ- ಬೆಂಗಳೂರು

🥎 ಕಾಂಚನ್‍ಜುಂಗಾ ಕ್ರೀಡಾಂಗಣ- ಸಿಲಿಗುರಿ

🥎 ಕೀನನ್ ಕ್ರೀಡಾಂಗಣ- ಜೆಮ್‍ಶೆಡ್‍ಪುರ

🥎 ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್

🥎 ಮಯೂರ್ – ಫರಿದಾಬಾದ್

🥎 ಮೋತಿ ಭಾಗ್ ಕ್ರೀಡಾಂಗಣ- ಬರೋಡ

🥎 ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ

🥎 ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ

🥎 ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

🥎 ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ

🥎 ರೂಪ್‍ಸಿಂಗ್ ಕ್ರೀಡಾಂಗಣ- ಗ್ವಾಲಿಯರ್

🥎 ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ

🥎 ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ

🥎 ಸುಭಾಷ್ ಸರೋವರ್ ಕ್ರೀಡಾಂಗಣ - ಕೊಲ್ಕತ್ತಾ

🥎 ಸವೈ ಮಾನ್‍ಸಿಂಗ್ ಕ್ರೀಡಾಂಗಣ- ಜೈಪುರ

🥎 ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್

🥎 ವಾಂಖೆಡೆ ಕ್ರೀಡಾಂಗಣ- ಮುಂಬಯಿ

🥎 ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ

ಶನಿವಾರ, ಏಪ್ರಿಲ್ 24, 2021

8

🌸 ಜ್ಞಾನಪೀಠ ಪ್ರಶಸ್ತಿ ಪಡೆದ  ಕನ್ನಡಿಗರು 🌸

🌸ಕುವೆಂಪು  (1967)

ಕೃತಿ :-  ಶ್ರೀ ರಾಮಾಯಣ ದರ್ಶನಂ

🍀ದ. ರಾ. ಬೇಂದ್ರೆ  (1973)

ಕೃತಿ :-  ನಾಕುತಂತಿ

 🌸ಕೆ. ಶಿವರಾಮ ಕಾರಂತ (1977)

ಕೃತಿ :-  ಮೂಕಜ್ಜಿಯ ಕನಸುಗಳು

🍀ಮಾಸ್ತಿ ವೆಂಕಟೇಶ ಅಯ್ಯಂಗಾರ್ (1983 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.

ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ)

🌸ವಿ. ಕೃ. ಗೋಕಾಕ  (1990)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ


🍀ಯು. ಆರ್. ಅನಂತಮೂರ್ತಿ  (1994 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

🌸ಗಿರೀಶ್ ಕಾರ್ನಾಡ್ (1998)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು

🍀ಚಂದ್ರಶೇಖರ ಕಂಬಾರ  (2010)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ


🌸🍀🌸🍀🌸🍀🌸🍀🌸🍀🌸

ಎತ್ತಿತೋರಿಸಲಾದ ಪೋಸ್ಟ್

Horticulture Bidar