somaling m uppar kawalga

somaling m uppar kawalga
Somaling Sulubai uppar

ಬುಧವಾರ, ಮೇ 05, 2021

ಬೌದ್ಧ ಧರ್ಮ

"ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ"
🌸🔹🌸🔹🌸🔹🌸🔹🌸🔹🌸🔹

 🔸 ಸ್ಥಾಪಕ= ಗೌತಮ ಬುದ್ಧ

🔹 ಮೂಲ ಹೆಸರು= ಸಿದ್ದಾರ್ಥ

🔸 ಕಾಲ= ಕ್ರಿ.ಪೂ 583

🔹 ಜನನ= ನೇಪಾಳದ ಕಪಿಲವಸ್ತುವಿನ ಬಳಿ ಲುಂಬಿನಿ.

🔸 ಪಂಗಡ= ಶಾಕ್ಯ ಪಂಗಡ.

🔹 ತಂದೆ= ಶುದ್ಧೋದನ

🔸 ತಾಯಿ= ಮಾಯಾದೇವಿ

🔸 ಸಾಕುತಾಯಿ= ಪ್ರಜಾಪತಿ ಗೌತಮಿ( ಇವರಿಂದಲೇ ಬುದ್ಧನಿಗೆ ಗೌತಮ ಎಂಬ ಹೆಸರು ಬಂದಿದೆ).

🔹 ಹೆಂಡತಿ= ಯಶೋಧರಾ.

🔸 ಮಗ= ರಾಹುಲ.

🔹 ಬುದ್ಧನ ಬಿರುದುಗಳು
ಏಷ್ಯಾದ ಬೆಳಕು( ಕರೆದವರು= "ಎಡ್ವಿನ್ ಅರ್ನಾಲ್ಡ್").

 ★ಏಷ್ಯಾದ ಜ್ಞಾನ ಪ್ರದೀಪ( ಕರೆದವರು="ಡಾ//ಕನ್ನರಿ ಸೌಂಡರ್")

 ★ ಜಗತ್ತಿನ ಜ್ಞಾನ ಪ್ರದೀಪ ( ಕರೆದವರು= "ಶ್ರೀಮತಿ ಲಿಸ್ಡಿ ವಿಲ್ಸ್, ಇಂಗ್ಲೆಂಡಿನ ಸಾಹಿತಿ")

 🔸ಸೇವಕ= ಚನ್ನ.

🔹 ಗೌತಮ ಬುದ್ಧನ ಮರಣ=, ಉತ್ತರಪ್ರದೇಶದ ಗೋರಕಪುರ ಜಿಲ್ಲೆಯ ಕುಶಿನಗರ.

 🔹ಗೌತಮ ಬುದ್ಧನು ಕಂಡ 4 ದೃಶ್ಯಗಳು=1) ವೃದ್ಧ, 2) ರೋಗಿ 3) ಶವ, 4) ಸನ್ಯಾಸಿ

🔹 ಗೌತಮ ಬುದ್ಧನು 29 ನೇ ವಯಸ್ಸಿನಲ್ಲಿ ಸಂಸಾರಿಕ ಜೀವನ ತ್ಯಜಿಸಿದನು.

🔸 ಬಾಲ್ಯದಲ್ಲಿ ಗೌತಮ ಬುದ್ಧನ ಬಗ್ಗೆ ಭವಿಷ್ಯ ನುಡಿದ ಸನ್ಯಾಸಿ= ಅಶಿತ ಮುನಿ.

🔹 ಗೌತಮ ಬುದ್ಧನ ಗುರುಗಳು, 
1) ಅಪರಾ ಕಲಾಂ
2) ಮುದ್ರಕ ರಾಮಪುತ್ರ

🔸 ಬುದ್ಧನು ತಪಸ್ಸು ಮಾಡಿದ ಸ್ಥಳ/ ಜ್ಞಾನೋದಯವಾದ ಸ್ಥಳ,= 35ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯಾ ಸಮೀಪ ನಿರಂಜನ ನದಿಯ ಪಕ್ಕದಲ್ಲಿರುವ ಅರಳಿಮರ ಕೆಳಗೆ.

🔹 ಬುದ್ಧನ ಪ್ರಥಮ ಪ್ರವಚನ ನೀಡಿದ್ದು= ಉತ್ತರಪ್ರದೇಶದ ಸಾರಾನಾಥದ ಜಿಂಕೆವನ ಸ್ಥಳದಲ್ಲಿ ಐದು ಜನ ಶಿಷ್ಯರಿಗೆ.

 🔸ಗೌತಮ್ ಬುದ್ಧನ ಪ್ರವಚನ ಕೇಳಿದ ಮೊದಲ ಐದು ಜನ ಶಿಷ್ಯರು= 
1) ಕೊಂಡನ 
2) ಯಪ್ಪು
3) ಅನ್ಸಜಿ
4) ಬಾವಾಜಿ, 
5) ಮಹಾನಾಮ

🔹 ಬುದ್ಧನ ಜನನ, ಬುದ್ಧನ ಜ್ಞಾನೋದಯವಾಗಿದ್ದು, ಮತ್ತು ಬುದ್ಧನ ಮರಣ ಹೊಂದಿದ್ದು, ಶುದ್ಧ ವೈಶಾಖ ಪೂರ್ಣಿಮಾ ದಿನ( ಮನೆ ತೊರೆದಿದ್ದು ಅಲ್ಲ).

🔹 ಬೌದ್ಧ ಧರ್ಮದ ಪಂಗಡಗಳು=
 ಹೀನಾಯನ( ಸಂಪೂರ್ಣ ಬುದ್ಧನ ಅನ್ವಯಗಳು, ಬುದ್ಧ ದೇವರಲ್ಲ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ಬುದ್ಧನ ಮೂರ್ತಿ ಪೂಜೆ ಬೇಡ ಎಂದು ಹೇಳಿದವರು.

🔺ಹೀನಾಯನರ ಭಾಷೆ= ಪಾಳಿ

 🔸ಹಿನಾಯಾನದ ಗ್ರಂಥ= ಮಹಾ ವಸ್ತು

2) ಮಹಾಯಾನ( ಇವರು ಬುದ್ಧನು ದೇವರು ಮೂರ್ತಿಪೂಜೆ ಬೇಕು ಎಂದು ಹೇಳಿದರು,)

★ ಮಹಾಯಾನರ ಭಾಷೆ= ಸಂಸ್ಕೃತ

🔸 ಮಹಾಯಾನದ ಗ್ರಂಥ= ಲಲಿತವಿಸ್ತರ

3) ವಜ್ರಯಾನಲ=( ಹೀನಾಯಾನ ಮತ್ತು ಮಹಾಯಾನ ದ ಎರಡು ತತ್ವಗಳನ್ನು ಅಳವಡಿಸಿಕೊಳ್ಳುವವರು)

 🔸ವಜ್ರಯಾನದ ಗ್ರಂಥ= ಮಂಜುಶ್ರೀ ಮಹಾಲಕಲ್ಪ.

 ♦️ ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತ.

1) ಜನನ= ಆನೆ ಅಥವಾ ಕಮಲ.

2) ಗೌತಮ ಬುದ್ಧ ಪ್ರಥಮ ಪ್ರವಚನ ನೀಡಿದ ಸಂಕೇತ= ಧರ್ಮಚಕ್ರ

3) ಗೌತಮ್ ಬುದ್ಧ ತಪಸ್ಸು ಆಚರಿಸಿದ್ದ ಸಂಕೇತ= ಅರಳಿಮರ

4) ಬುದ್ಧನ ಮರಣ ಹೊಂದಿದ ಸಂಕೇತ= ಸ್ತೂಪ

 🔸ಮಹಾಪರಿನಿರ್ವಾಣ= ಗೌತಮ ಬುದ್ಧ ಮರಣ ಹೊಂದಿದ್ದು

🔹 ಮಹಾಪರಿತ್ಯಾಗ ಎಂದರೆ= ಸಕಲ ಸುಖಭೋಗಗಳನ್ನು ತ್ಯೇಜಿಸುವದು.

🔸 ಗೌತಮ ಬುದ್ಧನು ಬೋಧಿಸಿದ ನಾಲ್ಕು ಆರ್ಯ ತತ್ವಗಳು👇

1) ಜಗತ್ತು ದುಃಖದಿಂದ ಕೂಡಿದೆ
2) ದುಃಖಕ್ಕೆ ಮೂಲ ಕಾರಣ ಆಸೆ
3) ಆಸೆಯನ್ನು ತೊರೆದಾಗ ಮೋಕ್ಷ ದೊರಕುತ್ತದೆ
4) ಅಷ್ಟಾಂಗ ಮಾರ್ಗ ಅನುಸರಿಸಬೇಕು

 🌀 ಬೌದ್ಧ ಧರ್ಮದ ಗ್ರಂಥಗಳು( ಪಾಳಿ ಭಾಷೆಯಲ್ಲಿವೆ)

1) ವಿನಯ ಪೀಠಿಕಾ= "ಬೌದ್ಧಧರ್ಮದ ನಿಯಮಗಳನ್ನು ಬೆಳೆಸುವುದು"

2) ಸುತ್ತ ಪೀಠಿಕಾ="ಬುದ್ದನ ಜೀವನ ಮತ್ತು ಬೋಧನೆ ತಿಳಿಸುವುದು"

3) ಅಭಿಧಮ್ಮಪಿಠಿಕಾ= ಬೌದ್ಧ ಸನ್ಯಾಸಿಗಳ ಸಾಮಾನ್ಯ ಮಂತ್ರ ಹೇಳುವುದು.

 🙏 ಬೌದ್ಧ ಸನ್ಯಾಸಿಗಳ ಮಂತ್ರ👇 

🔸 ಬುದ್ಧಂ ಶರಣಂ ಗಚ್ಛಾಮಿ,
🔹 ಧರ್ಮಂ ಶರಣಂ ಗಚ್ಛಾಮಿ 
🔸 ಸಂಗಮ್ ಶರಣಂ ಗಚ್ಛಾಮಿ.

 ✍️ಜಾತಕಗಳು ಎಂದರೆ= 
ಬುದ್ಧನ ಪೂರ್ವ ಜನ್ಮದ ಕಥೆ ( "ಮಹಾರಾಷ್ಟ್ರ ಅಜಂತಾ ಗುಹೆಗಳಲ್ಲಿ ಬುದ್ಧನ 526 ವರ್ಣ ಚಿತ್ರಕಲೆಗಳು ಕಂಡುಬಂದಿವೆ", 

 🏵️ ಬೌದ್ಧ ಧರ್ಮದ ಸಮ್ಮೇಳನಗಳು

1) 1ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ.ಪೂ. 483
🔹 ಸ್ಥಳ= ರಾಜ ಗೃಹ
🔸 ಅಧ್ಯಕ್ಷರು= ಮಹಾಕಶ್ಯಪ್ಪ
🔹 ಅರಸ= ಅಜಾತಶತ್ರು

🔹 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ವಿನಯ ಪೀಠಿಕ ಸುತ್ತ ಪೀಠಿಕ ರಚನೆ.

2) 2ನೇ ಬೌದ್ಧ ಸಮ್ಮೇಳನ

 🔸ವರ್ಷ= ಕ್ರಿ. ಪೂ.383
🔹 ಸ್ಥಳ= *ವೈಶಾಲಿ*
🔸 ಅಧ್ಯಕ್ಷ= *ಸಭಾ ಕಾಮಿ*
🔹 ಅರಸು= *ಕಾಲಾಶೋಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯಾನ ಮತ್ತು ಮಹಾಯಾನ ದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.

3) 3ನೇ ಬೌದ್ಧ ಸಮ್ಮೇಳನ

🔸 ವರ್ಷ= *ಕ್ರಿ.ಪೂ. 250
🔹 ಸ್ಥಳ= *ಪಾಟಲಿಪುತ್ರ*
🔸 ಅಧ್ಯಕ್ಷ= *ಮೊಗ್ಗಲಿ ಪುತ್ರ ತಿಸ್ತ*
🔹 ಅರಸ= *ಅಶೋಕ*
🔸 ಈ ಸಮ್ಮೇಳನದಲ್ಲಿ ನಿರ್ಣಯ= ಅಭಿಧಮ್ಮ ಪೀಠಿಕ ರಚನೆ.

4) 4ನೇ ಬೌದ್ಧ ಸಮ್ಮೇಳನ. 

🔹 ವರ್ಷ= *ಒಂದನೇ ಶತಮಾನ*. (100/102)
🔸 ಸ್ಥಳ= *ಕಾಶ್ಮೀರದ ಕುಂಡಲಿವನ*
🔹 ಅಧ್ಯಕ್ಷ= *ವಸುಮಿತ್ರ*
🔸 ಉಪಾಧ್ಯಕ್ಷ= *ಅಶ್ವಘೋಷ*
🔹 ಅರಸ= *ಕನಿಷ್ಕ*
🔸 ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ= ಹೀನಾಯನ, ಮತ್ತು ಮಹಾಯಾನ ಎರಡು ಪಂಗಡಗಳಾಗಿ ಒಡೆದು ಹೋದವು.

 "ವಿಶೇಷ ಅಂಶಗಳು"

🔸 ಬುದ್ಧನ ಮೊದಲ ಶಿಷ್ಯ= ಆನಂದ.

🔹 ಬುದ್ಧನ ಕುದುರೆಯ ಹೆಸರು= ಕಂತಕ.

🔸 ಬುದ್ಧನಿಗೆ ಭಿಕ್ಷೆ ನೀಡಿದ ಮಹಿಳೆ= ಸುಜಾತ.

🔹 ಬುದ್ಧನಿಗೆ ಕೊನೆಯ ಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯ= ಜೀವಕ.

🔸 ಬುದ್ಧನ ಶ್ರೇಷ್ಠ ಶಿಷ್ಯ= ಅಂಗುಲಿಮಾಲ.

🔹 ಬುದ್ಧನಿಂದ ಪರಿವರ್ತನೆಯಾದ ವೇಶೆ= ಅಮ್ರಪಾಲಿಕೆ.

🔸 ಬೌದ್ಧ ಧರ್ಮದ ಚಿಹ್ನೆ= ಧರ್ಮಚಕ್ರ

🔸 ಬೌದ್ಧರ ಪೂಜಾಸ್ಥಳ= ಚೈತ್ಯಾಲಯ( ಭಾರತದ ಅತಿ ದೊಡ್ಡ ಚೈತ್ಯಾಲಯ "ಮಹಾರಾಷ್ಟ್ರದ ಕಾರ್ಲೆ ಚೈತ್ಯಾಲಯ").

🔹 ಬೌದ್ಧರ ಸಮಾಧಿ ಸ್ಥಳ= ಸ್ತೂಪ( ಭಾರತದ ದೊಡ್ಡ ಸ್ತೂಪ ಮಧ್ಯಪ್ರದೇಶ).

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar