somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮಾರ್ಚ್ 19, 2021

ಭಾರತದ ರಾಜವಂಶಗಳು ಮತ್ತು ಸ್ಥಾಪಕರು

🤴🤴🤴🤴🤴🤴🤴🤴🤴🤴
ಭಾರತದ ರಾಜವಂಶಗಳು ಮತ್ತು ಸ್ಥಾಪಕರು.

🌼ಖಿಲ್ಜಿ ರಾಜವಂಶ (ಉತ್ತರ ಭಾರತ) - ಜಲಾಲ್-ಉದ್-ದಿನ್ ಖಿಲ್ಜಿ

 🌼ತುಘಲಕ್ ರಾಜವಂಶ (ಉತ್ತರ ಭಾರತ) - ಘಿಯಾಸ್-ಉದ್-ದಿನ್ ತುಘಲಕ್

🌼ಲೋಧಿ ರಾಜವಂಶ (ಉತ್ತರ ಭಾರತ) - ಬಹಲೋಲ್ ಲೋಧಿ

🌼 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) - ಬಾಬರ್

 🌼ಹರಿಯಂಕಾ ರಾಜವಂಶ (ಮಗಧ) - ಬಿಂಬಿಸಾರ

🌼ನಂದ ರಾಜವಂಶ (ಮಗಧ) - ಮಹಾಪದ್ಮಾನಂದ

🌼ಚೋಳ ರಾಜವಂಶ, ಆದಿ (ಚೋಳಮಂಡಲಮ) - ಕರಿಕಾಲ

 🌼ಗುಪ್ತಾ ರಾಜವಂಶ (ಮಗಧ) - ಶ್ರೀಗುಪ್ತ

 🌼ಚಾಲುಕ್ಯ ಬಾದಾಮಿ ರಾಜವಂಶ (ಬಾದಾಮಿ) - ಪುಲ್ಕೇಶಿನ್ I.

 🌼ಪಲ್ಲವ ರಾಜವಂಶ (ಕಾಂಚಿ) - ಸಿಂಘ ವಿಷ್ಣು

 🌼ಬಾದಾಮಿ ಚಾಲುಕ್ಯ  ರಾಜವಂಶ (ವೆಂಗಿ) - ಜಯಸಿಂಹ

🌼 ಕಲ್ಯಾಣಿ ಚಾಲುಕ್ಯ ರಾಜವಂಶ - 2 ನೇ ತೈಲಪ

🌼ರಾಷ್ಟ್ರಕೂಟ ರಾಜವಂಶ (ಮಹಾರಾಷ್ಟ್ರ) - ದಂತಿ ದುರ್ಗಾ

🌼ಪಾಲಾ ರಾಜವಂಶ (ಬಂಗಾಳ) - ಗೋಪಾಲ

🌼ಚೋಳ ರಾಜವಂಶ (ತಮಿಳು ಪ್ರದೇಶ) - ವಿಜಯಾಲಯ

🌼 ಸ್ಲೇವ್ ರಾಜವಂಶ (ಉತ್ತರ ಭಾರತ) - ಕುತುಬುಡಿನ್ ಐಬಾಕ್

 🌼ಮೌರ್ಯ ರಾಜವಂಶ (ಮಗಧ) - ಚಂದ್ರಗುಪ್ತ ಮೌರ್ಯ

🌼 ಸುಂಗಾ ರಾಜವಂಶ (ಮಗಧ) - ಪುಶ್ಯಮಿತ್ರ ಸುಂಗ

🌼ಕನ್ವಾ ರಾಜವಂಶ (ಮಗಧ) - ವಾಸುದೇವ

 🌼ಶಾತವಾಹನ ರಾಜವಂಶ (ಮಹಾರಾಷ್ಟ್ರ) - ಸಿಮುಕ

🌼 ಕುಶನ್ ರಾಜವಂಶ (ಪಶ್ಚಿಮ-ಉತ್ತರ ಭಾರತ) - ಕ್ಯಾಡ್ಫೈಸ್.

Newspaper

📰 ಭಾರತದ ಪ್ರಮುಖ "ಪತ್ರಿಕೆಗಳು" ಮತ್ತು "ಸ್ಥಾಪಕರು" 👇✍️✍️✍️
✍ಇಂಪಾರ್ಟೆಂಟ್ 📚📚📚📚
1) "ಅಲ್-ಹಿಲಾಲ್"  – *ಅಬುಲ್ ಕಲಾಂ ಆಜಾದ್*

 2)"ಅಲ್-ಬಾಲಾಗ್"– *ಅಬುಲ್ ಕಲಾಂ ಆಜಾದ್*

3)"ನ್ಯೂ ಇಂಡಿಯಾ"  – *ಅನ್ನಿ ಬೆಸೆಂಟ್*

4)"ಕಾಮನ್ವೆಲ್" – *ಅನಿಬೆಸೆಂಟ್*

5)"ವಂದೇ ಮಾತರಂ" – *ಅರಬಿಂದೋ ಘೋಷ್*

6)"ಸಂಧ್ಯಾ"  – *ಬಿ.ಬಿ.ಉಪಾಧ್ಯಾಯ*

7)"ಮೂಕನಾಯಕ್"  – *ಬಿ.ಆರ್. ಅಂಬೇಡ್ಕರ್*

8)"ಬಹೀಷ್ಕೃತ್ ಭಾರತ"  – *ಬಿ.ಆರ್. ಅಂಬೇಡ್ಕರ್*

9)"ಕೇಸರಿ" – *ಬಾಲ ಗಂಗಾಧರ ತಿಲಕ್*

10)ಮರಾಠಾ  – *ಬಾಲ ಗಂಗಾಧರ ತಿಲಕ್*,

11)ದರ್ಪನ್ (ಮರಾಠಿ) – *ಬಾಲ್ ಶಾಸ್ತ್ರಿ ಜಂಬೇಕರ್*

12)"ಕವಿ ವಚನ್ ಸುಧ" (Kavi Vachan Sudha) – *ಭಾರ್ಟೆಂಡು ಹರಿಶ್ಚಂದ್ರ*

13)"ಯುಗಾಂತರ್" – *ಭೂಪೇಂದ್ರನಾಥ್ ಡೇಟಾ ಮತ್ತು ಬರೀಂದರ್ ಕುಮಾರ್ ಘೋಷ್*

14)"ಹೊಸ ಭಾರತ" (ಸಾಪ್ತಾಹಿಕ) – *ಬಿಪಿನ್ ಚಂದ್ರ ಪಾಲ್*

15)"ವಂದೇ ಮಾತರಂ"  – *ಬಿಪಿನ್ ಚಂದ್ರ ಪಾಲ್ ಮತ್ತು ನಂತರ ಶ್ರೀ ಅರಬಿಂದೋ ಸಂಪಾದಿಸಿದ್ದಾರೆ*

16)"ತಲ್ವಾರ್" (ಬರ್ಲಿನ್)
 – *ಬೀರೇಂದ್ರ ನಾಥ್ ಚಟ್ಟೋಪಾಧ್ಯಾಯ*

17)"ರಾಸ್ಟ್ ಗೋಫ್ತಾರ್" (ಗುಜರಾತಿ)  – *ದಾದಾಭಾಯ್ ನೌರೋಜಿ*

18)"ವಾಯ್ಸ್ ಆಫ್ ಇಂಡಿಯಾ"  – *ದಾದಾಭಾಯ್ ನೌರೋಜಿ*

19)"ಇಂಡಿಯನ್ ಮಿರರ್" – *ದೇವೇಂದ್ರ ನಾಥ ಟ್ಯಾಗೋರ್*

20)"ದಿ ಟ್ರಿಬ್ಯೂನ್"  – *ದಯಾಲ್ ಸಿಂಗ್ ಮಜಿತಿಯಾ*

21)"ಬಾಂಬೆ ಕ್ರಾನಿಕಲ್"  – *ಫಿರೋಜ್ ಷಾ ಮೆಹ್ತಾ*

22)"ಸ್ವದೇಶಮಿತ್ರನ್" (ತಮಿಳು) –  *ಜಿ ಸುಬ್ರಮಣ್ಯ ಅಯ್ಯರ್*
23)
"ಸುದಾರಕ್ " – *ಜಿ.ಕೆ.ಗೋಖಲೆ*

24)"ಪ್ರತಾಪ್" – *ಗಣೇಶ್ ಶಂಕರ್ ವಿದ್ಯಾಾರ್ಥಿ*

25)"ಇಂಕ್ವಿಲಾಬ್' (ಉರ್ದು)  – *ಗುಲಾಮ್ ಹುಸೇನ್*

26)"ಹಿಂದೂ ಪೇಟ್ರಿಯಾಟ್"  – *ಗಿರೀಶ್ ಚಂದ್ರ ಘೋಷ್* (ನಂತರ ಹರೀಶ್ ಚಂದ್ರ ಮುಖರ್ಜಿ)

27)"ಭಾರತ ಗೆಜೆಟ್" – *ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ*

28)"ಸೋಮ ಪ್ರಕಾಶ್" – *ಈಶ್ವರ್ ಚಂದ್ರ ವಿದ್ಯಾಸಾಗರ್*

29)"ಬಂಗಾಳ ಗೆಜೆಟ್" (ಬಂಗಾಳಿ) – "ಜೆ.ಕೆ.ಹಿಕ್ಕಿ"

30)"ಹಿಂದೂಸ್ತಾನ್ ಟೈಮ್ಸ್"  – *ಕೆ.ಎಂ. ಪನ್ನಿಕರ್*

31)"ವಿಚಾರ್ ಲಹಿರಿ"  – *ಕೃಷ್ಣಶಾಸ್ತ್ರಿ ಚಿಪ್ಲುಂಕರ್*

32)"ಪಂಜಾಬಿ"  – *ಲಾಲಾ ಲಜಪತ್ ರೈ*

33)"ಭಾರತೀಯ ಅರ್ಥಶಾಸ್ತ್ರದಲ್ಲಿ ಪ್ರಬಂಧಗಳು"  – *ಎಂ.ಜಿ. ರಾನಡೆ*

34)"ಹಿಂದೂಸ್ತಾನ್"  – *ಎಂ.ಎಂ. ಮಾಲ್ವಿಯಾ*

35)"ನವ ಜೀವನ್" – *ಮಹಾತ್ಮ ಗಾಂಧಿ*

36)"ಇಂಡಿಯನ್ ಒಪಿನಿಯನ್"  – *ಮಹಾತ್ಮ ಗಾಂಧಿ*

37)"ಯಂಗ್ ಇಂಡಿಯಾ"  – *ಮಹಾತ್ಮ ಗಾಂಧಿ*

38)"ಹರಿಜನ್"  – *ಮಹಾತ್ಮ ಗಾಂಧಿ*

39)"ಕ್ರಾಂತಿ"  – *ಮಿರಾಜ್ಕರ್, ಜೋಗ್ಲೆಕರ್, ಘಾಟೆ*

40)"ಕೊಮ್ಬ್ರೆಡ್" (Comrade) – *ಮೊಹಮ್ಮದ್ ಅಲಿ*

41)"ಇಂಡಿಪೆಂಡೆಂಟ್"  – *ಮೋತಿಲಾಲ್ ನೆಹರು*

42)"ದಿನ್ ಮಿತ್ರ"  – *ಮುಕುಂದರಾವ್ ಪಾಟೀಲ್*

43)"ನವಯುಗ್" (ಮ್ಯಾಗಜೀನ್)  – *ಮುಜಾಫರ್ ಅಹ್ಮದ್*

44)ಸಂವಾದ್ ಕೌಮುದಿ  – *ರಾಮ್ ಮೋಹನ್ ರಾಯ್*

45)"ಮಿರತ್-ಉಲ್-ಅಕ್ಬರ್" –  *ರಾಮ್ ಮೋಹನ್ ರಾಯ್*

46)"ಕುಡಿ ಅರಸು"– *ರಾಮಸ್ವಾಮಿ ನಾಯಕರ್*

47)"ಸ್ಟೇಟ್ಸ್‌ಮನ್" – *ರಾಬರ್ಟ್ ನೈಟ್*

48)"ದಿ ಸ್ಟೇಟ್ಸ್‌ಮನ್"  – *ರಾಬರ್ಟ್ ನೈಟ್*

49)"ಬಾಂಬೆ ಟೈಮ್ಸ್"  – *ರಾಬರ್ಟ್ ನೈಟ್ ಮತ್ತು ಥಾಮಸ್ ಬೆನೆಟ್*

50)
"ಭಾರತೀಯ ಸೋಷಿಯಲಿಸ್ಟ್"  – *ಶ್ಯಾಮ್ಜಿ ಕೃಷ್ಣ ವರ್ಮಾ*

51)"ತಹ್ಜಿಬ್-ಉಲ್-ಅಖ್ಲಾಕ್"  – *ಸರ್ ಸೈಯದ್ ಅಹ್ಮದ್ ಖಾನ್*

52)"ಅಮೃತ್ ಬಜಾರ್ ಪತ್ರಿಕಾ" – *ಸಿಸಿರ್ ಕುಮಾರ್ ಘೋಷ್ ಮತ್ತು ಮೋತಿಲಾಲ್ ಘೋಷ್*

53)"ಪ್ರಭುದ್ ಭಾರತ್" – *ಸ್ವಾಮಿ ವಿವೇಕಾನಂದ*

54)"ಉದ್ಬೋಧನ" – *ಸ್ವಾಮಿ ವಿವೇಕಾನಂದ*

55)"ಫ್ರೀ ಹಿಂದೂಸ್ತಾನ್"  – *ತಾರಕ್ ನಾಥ್ ದಾಸ್*

56)"ನೇಟಿವ್ ಒಪಿನಿಯನ್"– *ವಿ.ಎನ್. ಮಂಡಲಿಕ್*

57)"ಹಿಂದೂ"  – *ವೀರ್ ರಾಘವಾಚಾರ್ಯ ಮತ್ತು ಜಿ.ಎಸ್. ಅಯ್ಯರ್*

Food park of karnataka

🌺 ಕರ್ನಾಟಕದ ಪ್ರಮುಖ ಆಹಾರ ಪಾರ್ಕುಗಳು 🍀

🌺 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ :- ರಾಣೆಬೆನ್ನೂರು

🌺 ತೆಂಗು ಟೆಕ್ನಾಲಜಿ ಪಾರ್ಕ್:- ತಿಪಟೂರು

🌺 ತೊಗರಿ ಟೆಕ್ನಾಲಜಿ ಪಾರ್ಕ್:- ಕಲ್ಬುರ್ಗಿ

🌺 ರೈಸ್ ಟೆಕ್ನಾಲಜಿ ಪಾರ್ಕ್ :-ಕಾರಟಗಿ

🌺 ಗ್ರೀನ್ ಫುಡ್ ಪಾರ್ಕ್:- ಬಾಗಲಕೋಟೆ

🌺 ಅಕ್ಷಯ ಆಹಾರ ಪಾರ್ಕ್ :-ಹಿರಿಯೂರು

🌺 ಸ್ಪೈಸ್ ಪಾರ್ಕ್ :-ಬ್ಯಾಡಗಿ

🌺 ಜೇವರ್ಗಿ ಆಹಾರ ಪಾರ್ಕ್:- ಜೇವರ್ಗಿ

🌺 ಮೆಗಾ ಪುಡ್  ಆಹಾರ ಪಾರ್ಕ್ :-ತುಮಕೂರು

🌺 ಶಿವಮೊಗ್ಗ ಆಹಾರ ಪಾರ್ಕ್ :- ಶಿವಮೊಗ್ಗ

🌺 ಬೆಳಗಾವಿ ಆಹಾರ ಪಾರ್ಕ್:- ಬೆಳಗಾವಿ 

🌺 ದಾವಣಗೆರೆ ಆಹಾರ ಪಾರ್ಕ್ :-ದಾವಣಗೆರೆ

🌺 ಇನ್ನೋವ ಅಗ್ರಿ ಬಯೋ ಪಾರ್ಕ್ :-ಮಾಲೂರು

ಪ್ರಮುಖ ವಿಶೇಷತೆಗಳು

ಪ್ರಮುಖ ವಿಶೇಷತೆಗಳು ---

* ಉದ್ಯಾನವನಗಳ ರಾಜ - ಬಾಬರ್

* ಎರಡನೇ ವಾಲ್ಮೀಕಿ - ತುಳಸಿದಾಸ್

* ಭಾರತದ ಜೋನ್ ಆಫ್ ಆರ್ಕ - ಝಾನ್ಸಿ ರಾಣಿ ಲಕ್ಷ್ಮೀಬಾಯಿ

* ಭಾರತದ ಜಾನ್ ಮಿಲ್ಟನ್ - ಸೂರದಾಸ್

* ಸ್ಯಾಂಡ್ ಕೊಟ್ಟಸ್ - ಚಂದ್ರ ಗುಪ್ತ್ ಮೌರ್ಯ

* ಅಮಿತ್ರ ಘಾತ - ಬಿಂದು ಸಾರ

* ಸೌಧಗಳ ನಿರ್ಮಾಪಕ - ಶಹ ಜಹಾನ್

* ಭಾರತದ ಸಾಕ್ರೆಟಿಸ್ - ಇ. ವೀ.ರಾಮಸ್ವಾಮಿ

* ಭಾರತದ ಮೈಕೆಲ್ಯಾಂಜೆಲೊ - ರಾಜಾ ರವಿವರ್ಮ

* ಭಾರತದ ಪಿಕಾಸೋ - ಎಂ. ಎಫ. ಹುಸೇನ್

* ಭಾರತದ ಐನ್ಸ್ಟೀನ್ - ನಾಗಾರ್ಜುನ

* ಕರ್ನಾಟಕದ ಮೀರಾಬಾಯಿ - ಅಕ್ಕಮಹಾದೇವಿ

ಕನ್ನಡದ ಕವಿಗಳ ಆತ್ಮಚರಿತ್ರೆಗಳು

✍️ *FDA*, *SDA* ಪರೀಕ್ಷೆಗಳಿಗೆ  ಉಪಯುಕ್ತವಾದ *ಕನ್ನಡದ ಕವಿಗಳ ಆತ್ಮಚರಿತ್ರೆಗಳು*👇👇👇

1) ಕುವೆಂಪು- *ನೆನಪಿನ ದೋಣಿಯಲ್ಲಿ*

2) ಮಾಸ್ತಿ ವೆಂಕಟೇಶ ಅಯ್ಯಂಗಾರ್- *ಭಾವ*

3) ಶಿವರಾಮಕಾರಂತ- *ಹುಚ್ಚು ಮನಸ್ಸಿನ ಹತ್ತು ಮುಖಗಳು*,

4) ಡಾಕ್ಟರ್ ಸಿದ್ದಲಿಂಗಯ್ಯ- *ಊರುಕೇರಿ*

5) ದರಾ ಬೇಂದ್ರೆ- *ನಡೆದು ಬಂದ ದಾರಿ*

6) ಆಲೂರು ವೆಂಕಟರಾಯರು- *ಜೀವನ ಸ್ಮರಣೆ.*

7)ದೇ ಜವರೇಗೌಡ - *ಹೋರಾಟದ ಬದಕು*

8)ಅ,ನ,ಕೃಷ್ಣರಾಯರು- *ಬರಹಗಾರನ ಬದಕು ಮತ್ತು ನನ್ನನ್ನು ನಾನೆ ಕಂಡೆ*

9)ಬೀಚಿ- *ನನ್ನ ಭಯಾಗ್ರಾಪಿ*

10)ಡಾ/ಎಚ್ ನರಸಿಂಹಯ್ಯ- *ಹೋರಾಟದ ಹಾದಿ*

11)ನಿರಂಜನ್- *ದಿನಚರಿಯಿಂದ, ರಾಜಧಾನಿಯಿಂದ*   

12)ಅರವಿಂದ ಮಾಲಗತ್ತಿ- *ಗೌರ್ಮೆಂಟ್ ಬ್ರಾಹ್ಮಣ* 

13) ಬಸವರಾಜ ಕಟ್ಟಿಮನಿ- *ಕುಂದರನಾಡಿನ ಕಂದ, ಕಾದಂಬರಿಕಾರನ ಕಥೆ*

14) ಎ ಎನ್ ಮೂರ್ತಿರಾಯರು- *ಸಂಜೆಗಣ್ಣಿನ ಹಿನ್ನೋಟ*(FDA 2019)

15) ಶ್ರೀರಂಗ- *ನಾಟ್ಯ ನೆನಪುಗಳು*, 

16) ರಂ ಶಿ ಮುಗಳಿ- *ಜೀವನರಸಿಕ*

17) ಕೈಯಾರ ಕಿಞ್ಞಣ್ಣರೈ- *ದುಡಿತವೇ ನನ್ನ ದೇವರು*

18) ಅನುಪಮ ನಿರಂಜನ್- *ನೆನಪು ಸಿಹಿ-ಕಹಿ*

19) ಕಡಿದಾಳ ಮಂಜಪ್ಪ- *ನನಸಾಗದ ಕನಸು*

20) ತಾ ಸು ಶಾಮರಾಯ- *ಮೂರು ತಲೆಮಾರು*

21) ಪುತಿನ- *ಹಿಂತಿರುಗಿ ನೋಡಿದಾಗ*. 

22) ಜಿಪಿ ರಾಜರತ್ನಂ, - *ಹತ್ತು ವರ್ಷಗಳು, ನೆನಪಿನ ಬೀರುವಿನಿಂದ ನೂರು ವರ್ಷದ ಅಚ್ಚುಮೆಚ್ಚು*, 

23) ಸಿ ಜಿ ಕೃಷ್ಣಸ್ವಾಮಿ- *ಕತ್ತಲು ಬೆಳದಿಂಗಳು,*

24) ಲಕ್ಷ್ಮಣರಾವ್ ಗಾಯಕ್ವಾಡ- *ಎಪಾಲ್ಸ*

25) ಸಿದ್ದಯ್ಯ ಪುರಾಣಿಕ- *ನನ್ನ ನಿನ್ನೆಗಳೋಡನೆ  ಕಣ್ಣುಮುಚ್ಚಾಲಳೆ*

26) ಪಿ ಲಂಕೇಶ್- *ಹುಳಿಮಾವಿನ ಮರ,*

27) ರಾವ್ ಬಹುದ್ದೂರ್- *ಮರೆಯದ ನೆನಪುಗಳು*

28) ಎಂ ಗೋಪಾಲಕೃಷ್ಣ ಅಡಿಗ- *ನೆನಪಿನ ಗಣಿಯಿಂದ* 

29) ಆರ್ ಸಿ ಹಿರೇಮಠ- *ಉರಿ ಬರಲಿ ಸಿರಿ ಬರಲಿ*

30) ಮಲ್ಲಿಕಾರ್ಜುನ ಮನಸೂರ- *ನನ್ನ ರಸಯಾತ್ರೆ*

31) ಗುಬ್ಬಿ ವೀರಣ್ಣ- *ಕಲೆಯೇ ನಾಯಕ,*

31) ಸಾರಾ ಅಬೂಬಕರ್- *ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು*

32) ಪಿ ಆರ್ ತಿಪ್ಪೇಸ್ವಾಮಿ - *ಕಲಾವಿದನ ನೆನಪುಗಳು,*

ಪ್ರಸಿದ್ಧ ವಚನಕಾರರ ಅಂಕಿತ ನಾಮಗಳು

ಪ್ರಸಿದ್ಧ ವಚನಕಾರರ ಅಂಕಿತ ನಾಮಗಳು
=============================
>ಜೇಡರದಾಸಿಮಯ್ಯ: ರಾಮನಾಥ
 
>ಅಲ್ಲಮಪ್ರಭು: ಗುಹೇಶ್ವರ
 
>ಅಕ್ಕಮಹಾದೇವಿ: ಚನ್ನಮಲ್ಲಿಕಾರ್ಜುನ
 
>ಬಸವಣ್ಣ: ಕೂಡಲ ಸಂಗಮದೇವ₹₹
 
>ಮುಕ್ತಾಯಕ್ಕ- ಅಜಗಣ್ಣ
 
>ಅಂಬಿಗರ ಚೌಡಯ್ಯ: ಅಂಬಿಗರ ಚೌಡಯ್ಯ
 
>ಮಡಿವಾಳ ಮಾಚಯ್ಯ: ಕಲಿದೇವರದೇವ
 
>ಗಂಗಾಂಬಿಕೆ: ಗಂಗಾಪ್ರಿಯ ಕೂಡಲ ಸಂಗಮದೇವ
 
>ನೀಲಾಂಬಿಕೆ: ನೀಲಲೋಚನೆ ಸಂಗಯ್ಯ

ಕರ್ನಾಟಕದ ಪ್ರಥಮಗಳು...

ಕರ್ನಾಟಕದ ಪ್ರಥಮಗಳು...
======================
>ಕನ್ನಡದ ಮೊದಲ ವಿಶ್ವಕೋಶ: ವಿವೇಕ ಚಿಂತಾಮಣಿ.
 
>ಕನ್ನಡದ ಮೊದಲ ವೈದ್ಯಗ್ರಂಥ: ಗೋವೈದ್ಯ. 
 
>ಕನ್ನಡದ ಮೊದಲ ಪ್ರಾಧ್ಯಾಪಕರು: ಟಿ.ಎಸ್.ವೆಂಕಣ್ಣಯ್ಯ.
 
>ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ: ಮಂದಾನಿಲ ರಗಳೆ
 
>ಕನ್ನಡದ ಮೊದಲ ಹಾಸ್ಯ ಪತ್ರಿಕೆ: ವಿಕಟ ಪ್ರತಾಪ.  

>ಕನ್ನಡದ ಮೊದಲ ವೀರಗಲ್ಲು: ತಮ್ಮಟಗಲ್ಲು ಶಾಸನ.
 
>ಕನ್ನಡದ ಮೊದಲ ಹಾಸ್ಯ ಲೇಖಕಿ: ಟಿ.ಸುನಂದಮ್ಮ.

ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು

🔮🔮🔮🔮🔮🔮🔮🔮🔮🔮🔮🔮
ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು 


* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.

* ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.

* ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.

* ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.

* ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.

* Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.

* ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.

* ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.

KANNADA

🌍 ಕನ್ನಡ ಸಾಹಿತ್ಯ ಚರಿತ್ರೆ🌍

★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

★ ಛಂದೋನುಶಾಸನದ ಕರ್ತೃ -ಜಯಕಿರ್ತ

★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

★ ಬೃಹತ್ಕಥೆಯ ಕರ್ತೃ -ಗುಣಾಢ್ಯ

★ ಬೃಹತ್ಕಥೆಯ ಭಾಷೆ -ಪೈಶಾಚಿ

★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು  ಅರುಪಿದವನು -ರನ್ನ

★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 ★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ:  -ಶಬ್ದಮಣಿದರ್ಪಣ (ಕೇಶಿರಾಜ).

ಕರ್ನಾಟಕದಲ್ಲಿನ ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು -----

ಕರ್ನಾಟಕದಲ್ಲಿನ  ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು -----


* ದೊಂಡಿಯಾ ವಾಘ ದಂಗೆ - 1800

* ಕಿತ್ತೂರು ದಂಗೆ - 1824

* ನಗರ ದಂಗೆ - 1831

* ಕೊಡಗು ಬಂಡಾಯ - 1834

* ಹಲಗಲಿಯ ಬೇಡರ ದಂಗೆ - 1857

* ಸುರಪುರ ದಂಗೆ - 1857

* ನರಗುಂದ ಬಂಡಾಯ - 1858

* ಮುಂಡರಗಿ ಬಂಡಾಯ - 1858

* ಅಂಕೋಲಾ ಸತ್ಯಾಗ್ರಹ - 1930

* ಮೈಸೂರು ಕಾಂಗ್ರೆಸ್ಸ್ ಜನನ - 1938

* ಶಿವಪುರ ಧ್ವಜ ಸತ್ಯಾಗ್ರಹ - 1938

* ವಿದುರಾಶ್ವತ್ಥ ದುರಂತ - 1938

* ಈಸೂರು ದುರಂತ - 1942

* ಮೈಸೂರು ಅರಮನೆ ಸತ್ಯಾಗ್ರಹ - 1947

* ಭಾರತ ಸ್ವಾತಂತ್ರ್ಯ - 1947

2020: ಜಾಗತಿಕ ಮಟ್ಟದ ಸೂಚ್ಯಂಕಗಳಲ್ಲಿ ಭಾರತ

2020: ಜಾಗತಿಕ ಮಟ್ಟದ ಸೂಚ್ಯಂಕಗಳಲ್ಲಿ ಭಾರತ
================
>ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕ-40 
>2019ರ ಪ್ರಜಾಪ್ರಭುತ್ವ ಸೂಚ್ಯಂಕ-51 
>ವ್ಯವಹಾರ ಸುಲಭಗೊಳಿಸುವಿಕೆ ಸೂಚ್ಯಂಕ-63 
>ಸುಸ್ಥಿರತೆ ಸೂಚ್ಯಂಕ-77 
>ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ-80 
>ಜಾಗತಿಕ ಹಸಿವು ಸೂಚ್ಯಂಕ-94 
>ಮಾನವ ಬಂಡವಾಳ ಸೂಚ್ಯಂಕ-116 
>ಮಾನವ ಅಭಿವೃದ್ಧಿ ಸೂಚ್ಯಂಕ-129 
>ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-142

ಅಂತಾರಾಷ್ಟ್ರೀಯ ಯೋಗ ದಿನ - ಜೂನ್ 21

see nowಅಂತಾರಾಷ್ಟ್ರೀಯ ಯೋಗ ದಿನ - ಜೂನ್ 21

# ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

★ ಹಿನ್ನೆಲೆ :-

# ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ - ಅಶೋಕ್ ಕುಮಾರ್ ಮಂಡಿಸಿದ್ದರು. 
* ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು.
* ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.
* 2015 ಜೂನ್ 21 ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
* 2015ರ ಜೂನ್‌ 21ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.

★ 2020ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ (theme) - "Yoga for Health - Yoga at Home" (ಆರೋಗ್ಯಕ್ಕಾಗಿ ಯೋಗ - ಮನೆಯಲ್ಲೇ ಯೋಗ)

★ ಜೂನ್ 21 ರಂದು ಯಾಕೆ ಆಚರಣೆ ?

# ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. 
* ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು ( ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ ) ಕರೆಯಲಾಗುತ್ತದೆ. 
* ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.

# 2020ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸ್ಥಳ - ಲಡಾಖ್‌ನ ರಾಜಧಾನಿ ಲೇಹ

★ ಅಂತರಾಷ್ಟ್ರೀಯ ಯೋಗ ದಿನ ನಡೆದ ಸ್ಥಳಗಳು

* 2015ರಲ್ಲಿ ನವದೆಹಲಿ, 
* 2016ರಲ್ಲಿ ಚಂಡೀಗಢ, 
* 2017ರಲ್ಲಿ ಲಕ್ನೋ, 
* 2018ರಲ್ಲಿ ಡೆಹ್ರಾಡೂನ್ ಮತ್ತು
* 2019ರಲ್ಲಿ ರಾಂಚಿಯಲ್ಲಿ

ವಿಶ್ವ ಪರಿಸರ ದಿನ - ಜೂನ್ 5

see now★ ವಿಶ್ವ ಪರಿಸರ ದಿನ - ಜೂನ್ 5

# ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಆಚರಿಸಲಾಗುತ್ತದೆ. ಈ ವರ್ಷವನ್ನು ಒಂದು ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ.

 ✓✓ ಧ್ಯೇಯ ವಾಕ್ಯ ( theme) : ಜೀವವೈವಿಧ್ಯತೆಯನ್ನು ಆಚರಿಸಿ (Celebrate Biodiversity )

★ ಮುಖ್ಯಾಂಶಗಳು

# 2020 ರ ವಿಶ್ವ ಪರಿಸರ ದಿನವನ್ನು ಜರ್ಮನಿಯ ಸಹಭಾಗಿತ್ವದಲ್ಲಿ ಕೊಲಂಬಿಯಾದಲ್ಲಿ ಆಯೋಜಿಸಲಾಗಿದೆ. 
* ಈ ದಿನವನ್ನು ಭಾರತವು 2018 ರಲ್ಲಿ ಆಯೋಜಿಸಿತ್ತು, ಆಗ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಿಕೆಗೆ ಭಾರತ ಒತ್ತು ನೀಡಿತು. 
* 2019 ರಲ್ಲಿ ಚೀನಾವು "ವಾಯು ಮಾಲಿನ್ಯ" ಎಂಬ ವಿಷಯದ ಅಡಿಯಲ್ಲಿ ದಿನವನ್ನು ಆಯೋಜಿಸಿತ್ತು.

★ ಹಿನ್ನೆಲೆ

# 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಈ ದಿನವನ್ನು ಆಚರಿಸಲು ಘೋಷಿಸಲಾಯಿತು.
* ಈ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಆಚರಿಸಲಾಯಿತು.

★ ಥೀಮ್‌ನ ಮಹತ್ವ

# ಎಲ್ಲಾ ಜೀವಿಗಳ ಉಳಿವಿಗಾಗಿ ಜೀವವೈವಿಧ್ಯ ಮುಖ್ಯವಾಗಿದೆ. 
* ಮಾನವರು ಪರಿಸರ ವ್ಯವಸ್ಥೆಯ ಭಾಗವಾಗಿರುವ ಕಾರಣ ಮತ್ತು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲದ ಕಾರಣ ಈ ವಿಷಯವು ಮಹತ್ವದ್ದಾಗಿದೆ.
* ಇತ್ತೀಚಿನ ಮಿಡತೆ ದಾಳಿಗಳು, COVID-19 ಸಾಂಕ್ರಾಮಿಕ ಮತ್ತು ಕಾಡ್ಗಿಚ್ಚಿನಿಂದ ಮಾನವರು ಮತ್ತು ಜೀವನದ ಜಾಲಗಳ ಪರಸ್ಪರ ಅವಲಂಬನೆಯನ್ನು ಚೆನ್ನಾಗಿ ಕಲಿಯಬಹುದು

★ 2020 ರ ಟೈಲರ್ ಪ್ರಶಸ್ತಿ :-

# 2020 ರ ಟೈಲರ್ ಪ್ರಶಸ್ತಿಯನ್ನು ಪವನ್ ಸುಖದೇವ್ ಅವರು ಪಡೆದುಕೊಂಡಿದ್ದಾರೆ. 
* ಪವನ್ ಸುಖದೇವ್ ಅವರು ಪರಿಸರ ಸಂರಕ್ಷಣೆಗಾಗಿ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ದೊರಕಿದೆ.
* ಟೈಲರ್ ಪ್ರಶಸ್ತಿಯನ್ನು ಪರಿಸರ ನೊಬೆಲ್ ಪ್ರಶಸ್ತಿ ಎಂದೆ ಗುರುತಿಸಲಾಗುತ್ತದೆ.

# ಪರಿಸರ ಕಾರ್ಯಕ್ಷಮತೆ ಸೂಚ್ಯಂಕ 2020 ರಲ್ಲಿ - ಭಾರತ 177ನೇ ಸ್ಥಾನದಲ್ಲಿದೆ. 
* ಈ ಸೂಚ್ಯಂಕದಲ್ಲಿ ಸ್ವಿಜರ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ.

★ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ)

* ಸ್ಥಾಪನೆ : 5 ಜೂನ್ 1972
* ಕೇಂದ್ರ ಕಚೇರಿ : ನೈರೋಬಿ (ಕೀನ್ಯಾ)
* ಮುಖ್ಯಸ್ಥರು : ಇಂಗರ್ ಆಂಡರ್ಸನ್

ಸಾಮಾನ್ಯ ವಿಜ್ಞಾನ

see now

ಸಾಮಾನ್ಯ ವಿಜ್ಞಾನ: -

1. ಭವಿಷ್ಯದ ಲೋಹ - ಟೈಟಾನಿಯಂ
2. ಆಶಾ ಮೆಟಲ್ - ಯುರೇನಿಯಂ
3. ಹೆವಿ ಮೆಟಲ್ - ಓಸ್ಮಿಯಮ್
4. ಹೆಚ್ಚಿನ ಹೆವಿ ನೈಸರ್ಗಿಕ ಲೋಹಗಳು - ಯುರೇನಿಯಂ
5. ಹಗುರವಾದ ಲೋಹ - ಲಿಥಿಯಂ
6. ಹೆಚ್ಚು ಗಟ್ಟಿಯಾದ ಲೋಹ - ಪ್ಲಾಟಿನಂ
7. ಕಠಿಣ ವಸ್ತು - ವಜ್ರ
8. ಆಡಮ್ ವೇಗವರ್ಧಕ - ಪ್ಲಾಟಿನಂ
9. ತ್ವರಿತ ಬೆಳ್ಳಿ - ಬುಧ
10. ದ್ರವ ಲೋಹದ ಅಂಶಗಳು - ಬುಧ
11. ದ್ರವ ನಾನ್ಮೆಟಲ್ ಪದಾರ್ಥಗಳು - ಬ್ರೋಮಿನ್
@KAS_Karnataka
12. ಮಳೆಬಿಲ್ಲಿನ ನಡುವಿನ ಬಣ್ಣ - ಹಸಿರು
13. ಹೆಚ್ಚಿನ ಚದುರುವಿಕೆ - ನೇರಳೆ ಬಣ್ಣ
14. ಕಡಿಮೆ ಸ್ಕ್ಯಾಟರ್ - ಕೆಂಪು ಬಣ್ಣ
15. ಸಮೀಪದೃಷ್ಟಿ ದೋಷದ ಚಿಕಿತ್ಸೆಯಲ್ಲಿ - ಕಾನ್ಕೇವ್ ಲೆನ್ಸ್
16. ದೂರದೃಷ್ಟಿಯ ಚಿಕಿತ್ಸೆಯಲ್ಲಿ - ಪೀನ ಮಸೂರ
17. ಮಯೋಕಾರ್ಡಿಯಲ್ ದೋಷದ ಚಿಕಿತ್ಸೆಯಲ್ಲಿ - ಬೈಫೋಕಲ್ ಲೆನ್ಸ್
18. ಪಟಾಕಿಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣ - ಸ್ಟ್ರಾಂಷಿಯಂ
@KAS_Karnataka
19. ಪಟಾಕಿಗಳಲ್ಲಿ ಹಸಿರು ಬಣ್ಣಕ್ಕೆ ಕಾರಣ - ಬೇರಿಯಮ್
20. ಪಟಾಕಿಗಳಲ್ಲಿ ಹಳದಿ ಬಣ್ಣ - ಸೋಡಿಯಂ
@KAS_Karnataka
21. ಪಟಾಕಿಗಳಲ್ಲಿ ನೀಲಿ ಬಣ್ಣ - ತಾಮ್ರ
22. ಪಟಾಕಿಗಳಲ್ಲಿ ಬೆಳ್ಳಿಯ ಬಣ್ಣಕ್ಕೆ ಕಾರಣ - ಅಲ್ಯೂಮಿನಿಯಂ
23. ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ # ರೋಹಿತ್_ಸೆಲ್ವಾಲ್
24. ಸಸ್ಯಶಾಸ್ತ್ರದ ತಂದೆ - ಥಿಯೋಫ್ರೆಸ್ಟಸ್
25. ವೈದ್ಯಕೀಯ ವಿಜ್ಞಾನದ ತಂದೆ - ಹಿಪೊಕ್ರೆಟಿಸ್
26. ಗ್ಯಾಸ್ ಎಂಜಿನ್ ಆವಿಷ್ಕಾರಕ - ಡೈಮ್ಲರ್
27. ಡೀಸೆಲ್ ಎಂಜಿನ್ ಆವಿಷ್ಕಾರಕ - ರುಡಾಲ್ಫ್ ಡೀಸೆಲ್
28. ಸ್ಟೀಮ್ ಎಂಜಿನ್ ಆವಿಷ್ಕಾರಕ - ಜೇಮ್ಸ್ ವ್ಯಾಟ್
29. ರೇಡಿಯೊದ ಸಂಶೋಧಕ - ಮಾರ್ಕೊನಿ
30. ಸುರಕ್ಷತಾ ರೇಜರ್‌ನ ಆವಿಷ್ಕಾರಕ - ಜಿಲೆಟ್
31. ಬದನೆಕಾಯಿಯ ನೀಲಿ ಬಣ್ಣ - ಬೆಟಾನಿನ್ ಕಾರಣ
32. ಟರ್ನಿಪ್ನ ನೀಲಿ ಬಣ್ಣ - ಬೀಟೈನ್ ಕಾರಣ
@KAS_Karnataka
33. ಟೊಮೆಟೊ ಕೆಂಪು ಬಣ್ಣ - ಲೈಕೋಪೀನ್ ಕಾರಣ
34. ಮೂಲಂಗಿಯ ವಿಕಿರಣ - ಐಸೊಸೈನೇಟ್ ಕಾರಣ
35. ಅರಿಶಿನ ಹಳದಿ ಬಣ್ಣ - ಕ್ರಿಸ್ಪಿಮಿನ್ ಕಾರಣ
36. ಟೊಮೆಟೊದಲ್ಲಿ ಆಮ್ಲ - ಆಕ್ಸಲಿಕ್
37. ನಿಂಬೆಯಲ್ಲಿ ಆಮ್ಲ - ಸಿಟ್ರಿಕ್
38. ಆಲಮ್ನಲ್ಲಿ ಆಮ್ಲ - ನೈಟ್ರಿಕ್
39. ಸೇಬಿನಲ್ಲಿ ಆಮ್ಲ - ಮಲಿಕ್
40. ವಿನೆಗರ್ನಲ್ಲಿ ಆಮ್ಲ - ಅಸಿಟಿಕ್
ಸಮುದ್ರದ ನೀರಿನ 41. ಪಿಹೆಚ್ - 8.4
42. ರಕ್ತದ ಪಿಹೆಚ್ - 7.4
@KAS_Karnataka
43. ಶುದ್ಧ ನೀರಿನ ಪಿಹೆಚ್ - 7
44. ಸಿಂಹದ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಲಿಯೋ
45. ಚಿರತೆಯ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಟೈಗ್ರಿಸ್
46. ​​ಪಪ್ಪಾಯಿಯ ವೈಜ್ಞಾನಿಕ ಹೆಸರು - ಕ್ಯಾರಿಕಾ ಪಪ್ಪಾಯಿ
47. ಸಾರಜನಕ ಅನ್ವೇಷಣೆ - ರುದರ್ಫೋರ್ಡ್
@KAS_Karnataka
48. ಆಮ್ಲಜನಕದ ಆವಿಷ್ಕಾರ - ಪ್ರೀಸ್ಟ್ಲಿ
49. ನೈಟ್ರಸ್ ಆಕ್ಸೈಡ್ನ ಅನ್ವೇಷಣೆ - ಪ್ರೀಸ್ಟ್ಲಿ
50. ನಗುವ ಅನಿಲ - ನೈಟ್ರಸ್ ಆಕ್ಸೈಡ್ ....

ಎವರೆಸ್ಟ್ ಗೆಲುವಿನ ನೆನಪು

see now⛷🏂⛷🏂⛷🏂⛷🏂⛷🏂⛷🏂
★★ ಎವರೆಸ್ಟ್ ಗೆಲುವಿನ ನೆನಪು

# ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ಇಂದು. 
* ಅರವತ್ತಆರು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು. 
* ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್‌ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು.

★ ಮೌಂಟ್ ಎವರೆಸ್ಟ್

# ಮೌಂಟ್ ಎವರೆಸ್ಟ್  ಹಿಮಾಲಯದಲ್ಲಿರುವ ಮಹಾಲಂಗೂರ (Mahalangur) ಎನ್ನುವ ವಿಭಾಗದಲ್ಲಿದೆ. 
* ಇದು ಚೀನಾ ಮತ್ತು ನೇಪಾಳ ಗಡಿಯಲ್ಲಿದ್ದು, ದಕ್ಷಿಣ ಚೀನಾ, ಮದ್ಯ ಟಿಬೇಟ್ ಮತ್ತು ಈಶಾನ್ಯ ನೇಪಾಳವನ್ನು ಪ್ರತ್ಯೇಕಿಸುತ್ತದೆ.

# ಮೌಂಟ್ ಎವರೆಸ್ಟ್ 60 ಮಿಲಿಯನ್ ವರ್ಷಗಳ ಹಿಂದೆಯೆ ಸೃಷ್ಠಿಯಾಗಿರಬಹುದೆಂದು ಅಂದಾಜಿಸಲಾಗಿದೆ.

# 1865 ಕ್ಕೂ ಮೊದಲು ಮೌಂಟ್ ಎವರೆಸ್ಟ್ ನ್ನು ಫೀಕ್ 15 (Peak 15) ಎಂದು ಕರೆಯಲಾಗುತ್ತಿತ್ತು. 
# 1865 ರಲ್ಲಿ  ಬ್ರಿಟೀಷ ಸರಕಾರ,  ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಅವರ ಹೆಸರಿನಿಂದ ಈ ಪರ್ವತಕ್ಕೆ - ಮೌಂಟ್ ಎವರೆಸ್ಟ್ ಎಂದು ಮರುನಾಮಕರಣ ಮಾಡಲಾಯಿತು.
# ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ - “ ಸಾಗರ ಮಾಥಾ” ಎಂದು ಕರೆದರೆ ಟಿಬೇಟ್ ಭಾಗದಲ್ಲಿ ಜನರು  ಇದನ್ನು - "ಚೋಮೋಲುಂಗ್ಮಾ" ಎಂದು ಕರೆಯುತ್ತಾರೆ.

# ಮೌಂಟ್ ಎವರೆಸ್ಟ್  ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಇರುವ ಅತ್ಯಂತ ಎತ್ತರದ ಪರ್ವತ  ಶಿಖರ 
ಇದರ ಎತ್ತರ - 8848 ಮೀಟರ್ (29,029 ಅಡಿ)

# 1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು. 
* ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. 
* ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. 
* ಅದರ ಪ್ರಕಾರ ಎವರೆಸ್ಟ್‌ ಪರ್ವತ 8848 ಮೀಟರ್ (29,028 ಅಡಿ) ಎತ್ತರವಿದೆ ಎಂದು ತಿಳಿಸಿದ್ದಾರೆ.

# ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ.
* 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ​ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ.

Police information

see now🚔 ಪೊಲೀಸ್  ಪರೀಕ್ಷೆಗೆ ಉಪಯುಕ್ತವಾಗುವ ಪ್ರಮುಖ *ಪೋಲಿಸಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು*👇

🔸 ಕರ್ನಾಟಕದ ಪೊಲೀಸ್ ಅಕಾಡೆಮಿ= *ಮೈಸೂರು*

🔹 ಪೊಲೀಸ್ ತರಬೇತಿ ಕಾಲೇಜು= *ಕಲಬುರ್ಗಿ*

🔸 ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ= *ಚನ್ನಪಟ್ಟಣ*( ರಾಮನಗರ)

🔹 ನ್ಯಾಷನಲ್ ಪೊಲೀಸ್ ಅಕಾಡೆಮಿ= *ಹೈದರಾಬಾದ್*

🔸 ರಾಷ್ಟ್ರೀಯ ಪೊಲೀಸ್ ಸಂಸ್ಥೆ= *ನವದೆಹಲಿ*

🔹 ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ= *ನೋಯಿಡಾ*

🔸 ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ= *ಕೋಜಿಕೋಡೈ*( ಕೇರಳ)

🔹 ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ=
 *ಹಲಸೂರು ಗೇಟ್*

🔸 ಭಾರತದ ಮೊದಲ "ಸೈಬರ್ ಕ್ರೈಮ್" ಪೋಲಿಸ್ ಠಾಣೆ= *ಬೆಂಗಳೂರು*

🔹 ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು= *ನವದೆಹಲಿ*

🔸 ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು= *ಡೆಹರಾಡೂನ್*

🔹 ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು= *ವೆಲ್ಲಿಂಗ್ಟನ್*

🔸 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ= *923*

🔹 ಭಾರತದ ಮೊದಲ ಮಹಿಳಾ ಡಿ.ಜೆ ಮತ್ತು ಐ.ಜಿ.ಪಿ=
 *ಕಾಂಚನ ಚೌಧರಿ ಭಟ್ಟಾಚಾರ್ಯ*

🔸 ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ,.ಜಿ.ಪಿ
 *ನೀಲಮಣಿ ಎನ್ ರಾಜು*

🔹 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ=
*ಕಿರಣ್ ಬೇಡಿ*

🔸 ಕರ್ನಾಟಕದಲ್ಲಿ ಮೊಟ್ಟಮೊದಲ ನೇರನೇಮಕಾತಿ ಹೊಂದಿದ ಮಹಿಳಾ ಐಪಿಎಸ್= *ಇಂದಿರಾ*

🔹 ಬೆಂಗಳೂರಿನ ಮೊದಲ ಕಮಿಷನರ್= *ಸಿ ಚಾಂಡಿ*

🔸 ಕರ್ನಾಟಕದ ಮೊದಲ ಐ.ಜಿ.ಪಿ= *ಎಲ್ ರಿಕೆಟ್ಸ್*

🔹 ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ= *ಬಸವರಾಜ್ ಬೊಮ್ಮಾಯಿ*

🔸 ಪೊಲೀಸ್ ಸುಧಾರಣೆಗೆ ಅತಿ ಹೆಚ್ಚು ಒತ್ತು ಕೊಟ್ಟ ಬ್ರಿಟಿಷ್ ಗೌರ್ನರ್= *ಲಾರ್ಡ್ ಕಾರ್ನವಾಲಿಸ್*

🔹 ಪೊಲೀಸ್ ಧ್ವಜ ದಿನ= *ಏಪ್ರಿಲ್-2*
( ಆಚರಿಸಲು ಕಾರಣ= *1965 ಎಪ್ರಿಲ್ 2* ರಂದು ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಆಚರಿಸಲಾಗುತ್ತದೆ.)


 🔸ಪೊಲೀಸ್ ಹುತಾತ್ಮರ ದಿನ= *ಅಕ್ಟೋಬರ್ -21*
( ಆಚರಿಸಲು ಕಾರಣ= *1959 ಅಕ್ಟೋಬರ್ 21ರಂದು ಸಿ.ಆರ.ಪಿ.ಎಫ್ ನ ಸಿಬ್ಬಂದಿಯವರು ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಪ್ರಯುಕ್ತ* ಆಚರಿಸಲಾಗುತ್ತದೆ,)

🔹 "ಡಿ.ವೈ.ಎಸ್ಪಿ" ಮತ್ತು "ಸಿ.ಪಿ.ಐ" ಗೆ *3 ನಕ್ಷತ್ರಗಳು* ( star)ಇರುತ್ತವೆ, 

🔸 ಪಿ.ಎಸ್.ಐ ಗೆ 
*2 ನಕ್ಷತ್ರಗಳು*( star) ಇರುತ್ತವೆ, 

🔹 ಪಿ.ಎಸ್.ಐ ಯನ್ನು *ವಾಕಿ* ಎಂದು ಕರೆಯುತ್ತಾರೆ, 

🔸 ಸಿ.ಪಿ.ಐ ಯನ್ನು *ಚಾರ್ಲಿ* ಎಂದು ಕರೆಯುತ್ತಾರೆ, 

🔹 ಡಿ.ವೈ.ಎಸ್ಪಿ ಯನ್ನು *ಎಬಲ್* ಎಂದು ಕರೆಯುತ್ತಾರೆ, 

🔸 ಪೊಲೀಸ್ *ರಾಜ್ಯ ಪಟ್ಟಿಯಲ್ಲಿ*  ಬರುತ್ತದೆ, 

🔹 ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ=
 *1965 ಏಪ್ರಿಲ್ 2* 

🔸 ಕರ್ನಾಟಕ ಪೊಲೀಸ್ ಇಲಾಖೆಗೆ *ಗಂಡಬೇರುಂಡ* ಎಂಬ ಲಾಂಛನವನ್ನು ಸೇರಿಸಿದ ವರ್ಷ= *1935*

🔹 ಪೊಲೀಸ್ ಇಲಾಖೆಗೆ *ಶ್ವಾನದಳವನ್ನು* ಸೇರಿಸಿದ ವರ್ಷ= *1968*

🔸 ಸಿ.ಆರ್.ಪಿ.ಸಿ ಜಾರಿಯಾದ ವರ್ಷ= *1974* 

🔹 ಐ.ಪಿ.ಸಿ ಜಾರಿಯಾದ ವರ್ಷ= *1860*

🔸 ಎನ್.ಸಿ.ಸಿ ಸ್ಥಾಪನೆಯಾದ ವರ್ಷ= *1948*

🔹 ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ= *1948*

🔸 ಹೋಂಗಾರ್ಡ್ ಸ್ಥಾಪನೆಯಾದ ವರ್ಷ= *1946*

🔹BSF ಸ್ಥಾಪನೆಯಾದ ವರ್ಷ= *1965*

🔸CRPF ಸ್ಥಾಪನೆಯಾದ ವರ್ಷ= *1939*

🔹CISF ಸ್ಥಾಪನೆಯಾದ ವರ್ಷ= *1969*

🔸 ಭೂಸೇನೆ ಸ್ಥಾಪನೆಯಾದ ವರ್ಷ= *1948*

🔹 ವಾಯುಸೇನೆ ಸ್ಥಾಪನೆ ಯಾದ ವರ್ಷ= *1932*

🔸 ನೌಕಾಪಡೆ ಸ್ಥಾಪನೆ ಯಾದ ವರ್ಷ= *1971*

🔹 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು= *ಐ.ಜಿ.ಪಿ ದರ್ಜಿ*

 🚔ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು- *7*

1) ಉತ್ತರ ವಲಯ= *ಬೆಳಗಾವಿ*

2) ದಕ್ಷಿಣ ವಲಯ= *ಮೈಸೂರು*

3) ಪೂರ್ವ ವಲಯ= *ದಾವಣಗೆರೆ*

4) ಪಶ್ಚಿಮ ವಲಯ= *ಮಂಗಳೂರು*

5) ಈಶಾನ್ಯ ವಲಯ= *ಕಲಬುರಗಿ*

6) ಕೇಂದ್ರೀಯ ವಲಯ= *ಬೆಂಗಳೂರು*

7) ಬಳ್ಳಾರಿ ವಲಯ= *ಬಳ್ಳಾರಿ*

 🚔ಕರ್ನಾಟಕದಲ್ಲಿ ಒಟ್ಟು *12 KSRP ಬೆಟಾಲಿಯನ್* ಗಳು ಇವೆ,

1) ಬೆಂಗಳೂರು= *4* ಬೆಟಾಲಿಯನ್ ಗಳು, 

2) ಮಂಗಳೂರು= *1* 

3) ಮೈಸೂರು= *1*

4) ಕಲಬುರಗಿ= *1*

5) ಶಿವಮೊಗ್ಗ= *1*

6) ಹಾಸನ= *1*

7) ತುಮಕೂರು= *1*

8) ಬೆಳಗಾವಿ= *1*

9) ಶಿಗ್ಗಾವಿ= *1*

Notes

see nowಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*

🔸 ಕಾಗದ ಕೈಗಾರಿಕೆ= *ವಿಜಯಪುರ*

🔹  ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*

🔸 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*

☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

✍️ *ವಿಶೇಷ ಅಂಶಗಳು* 👇👇👇

🔹ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.

 ⚜️ಇವರ ವಾಸ್ತುಶಿಲ್ಪದ ಲಕ್ಷಣಗಳು👇

1) *ಎತ್ತರವಾದ ಮಿನಾರುಗಳು*

2) *ಬಲಿಷ್ಠ ಕಮಾನುಗಳು*

3) *ಬ್ರಹದಾಕಾರದ ಗುಮ್ಮಟಗಳು*

4) *ವಿಶಾಲವಾದ ಹಜಾರಗಳು*

5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*

6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
🔹 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ,  ಬೀದರ್*

🔸 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.

🔹ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*

🔸ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

🔹ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️

🔸ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

🔹ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು



🔹 *ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

🔸 *ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

🔹 *ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

🔸ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*

✍️ *ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹 ಇದು "ದಕ್ಷಿಣ ಭಾರತದಲ್ಲಿಯೇ  ಅತಿ ದೊಡ್ಡ ಮಸೀದಿ"

🔸 ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*

🔹 ಶಿಲ್ಪಿ= *ರಫೀ ಖ್ವಾಜಿನ್*

✍️ ಇವರ ಆಡಳಿತ ಭಾಷೆ= *ಪರ್ಷಿಯನ್*
🌷🌷🌷🌷🌷🌷🌷🌷🌷🌷

Notes

see now✍️!!ನೋಟ್!!👇 

☘  ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ 
- *ಪಿಟ್ಸ್ ಇಂಡಿಯಾ ಕಾಯ್ದೆ* 1784 

☘ ಮುಕ್ತ ವ್ಯಾಪಾರದ ಹೊಸ ಶಕೆ ಈ ಕಾಯ್ದೆಯನ್ವಯ ಆರಂಭವಾಯಿತು 
-  *1813 ರ ಚಾರ್ಟರ್ ಆಕ್ಟ್*

☘ ಬಂಗಾಳದ ಗವರ್ನರ ಈ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‌ನಾದನು 
-  *1833 ರ ಚಾರ್ಟರ್ ಕಾಯ್ದೆ*

☘ ಖಾಯಂ ಜಮೀನ್ದಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ 
-  *ಜಮೀನ್ದಾರರು* 

☘ ಖಾಯಂ ಜಮೀನ್ದಾರಿ ಪದ್ಧತಿಯನ್ವಯ ಭೂಮಾಲೀಕರಾದವರು 
-  *ಜಮೀನ್ದಾರರು*

☘ ಭಾರತದ ರೈತರು ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ಎಂದು ಹೇಳಿದವರು 
- *ಚಾರ್ಲ್ಸ್ ಮೆಟಕಾಫ್*(TET-2020)

☘ ಮಹಲ್ ಪದದ ಅರ್ಥವೇನು ? 
-  *ತಾಲೂಕು* 

☘ ಮಹಲ್ವಾರಿ ಪದ್ದತಿಯನ್ನು ಪ್ರಯೋಗಿಸಿದವರು 
-  *ಆರ್ . ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್* 

☘ ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು 
-  *ಅಲೆಕ್ಸಾಂಡರ್ ರೀಡ್* ( 1782 )(TET-2020)

☘ ರೈತವಾರಿ ಪದ್ಧತಿಯನ್ನು ಮದರಾಸು , ಮೈಸೂರು ( 1801 ) ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು 
-  *ಥಾಮಸ್ ಮನ್ರೋ*

☘ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ
-   *ರೈತವಾರಿ* 

☘ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಭೂ ಕಂದಾಯ ಪದ್ದತಿಯಿಂದ 
-  *ರೈತವಾರಿ* 

☘ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಆಧಿಕಾರಿ 
-  *ವಾರನ್ ಹೇಸ್ಟಿಂಗ್ಸ್* 

☘ 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು 
- *ವಾರನ್ ಹೇಸ್ಟಿಂಗ್*

☘ 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು 
-  *ಜೊನಾಥನ್ ಡಂಕನ್* 

☘ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು 
-  *ಚಾರ್ಲ್ಸ್ ಗ್ರಾಂಟ್* 

☘ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್
- *ವಿಲಿಯಂ ಬೆಂಟಿಂಕ್*

☘  ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು 
-  *ಮೆಕಾಲೆ* 

☘ ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ , ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶ ಹೊಂದಿದ ವರದಿ 
- *ಮೆಕಾಲೆ* 

☘ 1857 ರಲ್ಲಿ ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು 
- *ಡಾಲ್ ಹೌಸಿ*

☘ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
-  *1935 ರ ಭಾರತ ಸರರ್ಕಾದ ಕಾಯ್ದೆ*

☘ ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
- *1935 ರ ಭಾರತ ಸರ್ಕಾರ ಕಾಯ್ದೆ* 

☘ ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು , ಏಕೆ.? 
- *ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು , ಬ್ರಿಟಷರಲ್ಲಿ ನಡುಕ ಹುಟ್ಟಿಸಿತು , ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು*

☘ ಮೊದಲನೆ ಆಂಗ್ಲೋ - ಮೈಸೂರು ಯುದ್ದ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  *ಮದ್ರಾಸ್ ಒಪ್ಪಂದ*
 
☘ ಪೊರ್ಟೋನೋವೆ ಕದನದಲ್ಲಿ ( 1781 ) ಸೋತವರು
-  *ಹೈದರಾಲಿ*

☘  2ನೇ ಆಂಗ್ಲೋ - ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
- *ಮಂಗಳೂರು* 

☘ ಮೂರನೇ ಆಂಗ್ಲೋ - ಮೈಸೂರು ಯುದ್ದಕೆ ಕಾರಣ 
-  *ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ* 

☘ ಮೂರನೇ ಆಂಗ್ಲೋ - ಮೈಸೂರು ಯುದ್ಧದ ಗತಿ ಬದಲಾಗಲು ಕಾರಣ 
-  *ಲಾರ್ಡ್ ಕಾರನ್‌ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು* 

☘ ಮೂರನೇ ಆಂಗ್ಲೋ- ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
 - *ಶ್ರೀರಂಗಪಟ್ಟಣ ಒಪ್ಪಂದ*(civil PC-2020)

☘ ಮರಾಠಿಯಲ್ಲಿ ವಾಘ ಎಂದರೆ
- *ಹುಲಿ*

☘ ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣ 
-  *ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು*

☘ ದೋಂಡಿಯಾನಿಗೆ ಸಹಾಯ ಮಾಡಿದವರು 
-  *ಫ್ರೆಂಚ್‌ರು* 

☘ ದೋಂಡಿಯಾನು ಹತ್ಯೆಯಾದ ಸ್ಥಳ 
- *ಕೋನ್ ಗಲ್*

☘ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣ
-  *ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು* 

 ☘ ಚೆನ್ನಮ್ಮ ಮರಣ ಹೊಂದಿದ ಸ್ಥಳ
 - *ಬೈಲಹೊಂಗಲ* 

☘ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
- *ನಂದಗಡ* ( 1831 ) 

☘ ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ 
-  *ರೈತ ಬಂಡಾಯ*

☘  1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು 
-  *ವೆಂಕಟಪ್ಪನಾಯಕ* 

☘ ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ 
- *ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು* 

☘ 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣ 
-  *ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು* 

☘ ಆತ್ಮೀಯ ಸಭಾ ( ಕಲ್ಕತ್ತಾ)ದ ಸ್ಥಾಪಕರು
 - *ರಾಜಾ ರಾಮ್ ಮೋಹನ್ ರಾಯ್*

☘  ಭಾರತದ ಪುನರುಜ್ಜಿವನದ ಜನಕ , ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು
-  *ರಾಜಾ ರಾಮ್ ಮೋಹನ್ ರಾಯ್*

☘ ಯುವಬಂಗಾಳ ಚಳವಳಿ ಆರಂಭಿಸಿದವರು 
- *ಹೆನ್ರಿ ವಿವಿಯನ್ ಡಿರೇಜಿಯೊ*(TET-2020) 

☘ ಅಕಾಡಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆ ಸ್ಥಾಪಕರು 

*ಹೆನ್ರಿ ವಿವಿಯನ್ ಡಿರೇಜಿಯೊ
✍💥✍💥✍💥✍💥✍💥✍💥

🏆FAMOUS AWARDS & ESTABLISHED YEAR

see now🏆FAMOUS AWARDS & ESTABLISHED YEAR
   🎖🎖🎖🎖🎖🎖🎖
⚡1901 = Nobel Prize
⚡1917= Pulitzer Prize
⚡1929 = Oscar Award
⚡1952=Kalinga Award
⚡1954 = Bharat Ratna
⚡1954= National Film Award
⚡1955=Sahitya Akademy Award
⚡1957=Ramon Magsaysay award
⚡1958=Shanti Swarup Bhatnagar 
⚡1961= Jnanpith Award
⚡1961= Arjun Award
⚡1969= Dadasaheb Phalke Award
⚡1969= Man Booker Prize
⚡1980=Alternate Nobel Award
💥Know as Right Livelihood Award
⚡1985=Dronacharya Award
⚡1991=Saraswati Samman
⚡1992=Vyas Samman
⚡1992=Rajiv Gandhi Khel Ratna
⚡1995= Gandhi Peace Prize 

      ✍💐✍💐✍💐✍💐✍

ಸಾಮಾನ್ಯ ವಿಜ್ಞಾನ ಪ್ರಶೆಗಳು

see now🔰★ಸಾಮಾನ್ಯ ವಿಜ್ಞಾನ ಪ್ರಶೆಗಳು🔰
✍ವಿಷಯ : ಸಾಮಾನ್ಯ ವಿಜ್ಞಾನ ✍
🌷🌷🌷🌷🌷🌷🌷🌷🌷🌷🌷
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.* 

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
💐✍💐✍💐✍💐✍

Important days

see now🌷List of Important National and International days and dates:

🔰Important Dates and Days of January

January 9: NRI Day
January 12: National Youth Day
January 15: Army day
January 25: National Voters day
January 26: India’s Republic Day, International Customs Day
January 30: Martyrs’ Day; World Leprosy Eradication Day

🔰Important Dates and Days of February

February 4: World Cancer Day
February 14: Valentine Day
February 24: Central Excise Day
February 28: National Science Day

🔰Important Dates and Days of March

March 8: International Women’s Day
March 15: World Disabled Day; World Consumer Rights Day
March 18: Ordnance Factories Day (India)
March 21: World Forestry Day
March 22: World Day for Water
March 23: World Meteorological Day
March 24: World TB Day

🔰Important Dates and Days of April

April 5: International Day for Mine Awareness; National Maritime Day
April 7: World Health Day
April 17: World Haemophilia Day
April 18: World Heritage Day
April 21: Secretaries’ Day
April 22: Earth Day
April 23: World Book and Copyright Day

🔰Important Dates and Days of May

May 1: Workers’ Day (International Labour Day)
May 3: Press Freedom Day
May (1st Sunday): World Laughter Day
May (1st Tuesday): World Asthma Day
May (2nd Sunday): Mother’s Day
May 4: Coal Miners’ Day
May 8: World Red Cross Day
May 9: World Thalassaemia Day
May 11: National Technology Day
May 12: World Hypertension Day; International Nurses Day
May 15: International Day of the Family
May 17: World Telecommunication Day
May 24: Commonwealth Day
May 31: Anti-tobacco Day

🔰Important Dates and Days of June

June 4: International Day of Innocent Children Victims of Aggression
June 5: World Environment Day
June (3rd Sunday): Father’s Day
June 14: World Blood Donor Day
June 21: International day of yoga
June 26: International Day against Drug Abuse and Illicit Trafficking

🔰Important Dates and Days of July

July 1: Doctor’s Day
July 6: World Zoonoses Day
July 11: World Population Day

Important Dates and Days of August

🔰August (1st Sunday): International Friendship Day
August 6: Hiroshima Day
August 8: World Senior Citizen’s Day
August 9: Quit India Day, Nagasaki Day
August 15: Indian Independence Day
August 18: IntI. Day of the World’s Indigenous Peoples
August 19: Photography Day
August 29: National Sports Day

🔰Important Dates and Days of September

September 2: Coconut Day
September 5: Teachers’ Day; Sanskrit Day
September 8:

ಸಮಾಸ

see nowಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.

ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.

ಉದಾಹರಣೆ:

'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ವಿಗ್ರಹವಾಕ್ಯ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.

ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.

I ಉತ್ತರಪದ ಅರ್ಥ ಪ್ರಧಾನ ಪದ

1- ತತ್ಪುರುಷ ಸಮಾಸ

2 ಕರ್ಮಧಾರಯ ಸಮಾಸ

3 ದ್ವಿಗು ಸಮಾಸ

4ಕ್ರಿಯಾ ಸಮಾಸ

5ಗಮಕ ಸಮಾಸ

II. ಪೂರ್ವ ಪದ ಪ್ರಧಾನ ಸಮಾಸೆ

ಅಂಶಿಸಮಾಸ

II ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

III ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ


ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ

ಉದಾಹರಣೆ:

ಗುರುವಿನ+ಮನೆ+ಗುರುಮನೆ

ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು

ವಯಸ್ಸಿನ+ವೃದ್ಧ=ವಯೋವೃದ್ಧ


ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು 5 ಪ್ರಕಾರವಾಗಿ ವಿಂಗಡಿಸಲಾಗಿದೆ

1 ತೃತೀಯ ತತ್ಪುರುಷ (ಇಂದ)

ಉದಾಹರಣೆ:

ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)


2 ಚತುರ್ಥಿ ತತ್ಪುರುಷ (ಗೆ)

ಉದಾಹರಣೆ:

ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ

ಭೂತಗಳಿಗೆ + ಬಲಿ=ಭೂತಬಲಿ

ಕೂದಲಿಗೆ+ಎಣ್ಣೆ=ಕೂದಲೆಣ್ಣೆ


3 ಪಂಚಮಿ ತತ್ಪುರುಷ (ದೆಸಿಯಿಂದ)

ಉದಾಹರಣೆ:

ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ

ದೇಶದ ದೆಸೆಯಿಂದ+ಅಂತರ=ದೆಶಾಂತರ


4 ಷಷ್ಠಿ ತತ್ಪುರುಷ (ಅ)

ಉದಾಹರಣೆ:

ಆನೆಯ+ಮರಿ=ಆನೆಮರಿ

ಕಲ್ಲಿನ+ಮಂಟಪ=ಕಲ್ಲುಮಂಟಪ (IMP)

ಮಲ್ಲರ+ಕಾಳಗ=ಮಲ್ಲಕಾಳಗ

ದೇವರ+ಮಂದಿರ =ದೇವಮಂದಿರ

ಗುರುವಿನ+ಮನೆ=ಗುರುಮನೆ


5 ಸಪ್ತವಿ ತತ್ಪುರುಷ: (ಅಲ್ಲಿ)

ಉದಾಹರಣೆ:

ಸರ್ವರಲ್ಲಿ+ಉತ್ತಮ=ಸರ್ವೋತ್ತಮ

ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ

ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು

ಗ್ರಾಮದಲ್ಲಿ+ವಾಸ=ಗ್ರಾಮವಾಸ

ತಲೆಯಲ್ಲಿ+ನೋವು=ತಲೆನೋವು


ಕರ್ಮಧಾರಯ ಸಮಾಸ: ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ

ಉದಾಹರಣೆ:

ಹಿರಿದಾದ+ಮರ= ಹೆಮ್ಮರ

ಹಿರಿದಾದ+ಮಾರಿ+ಹೆಮ್ಮಾರಿ

ನಿಡಿದಾದ+ಉಸಿರು+ನಿಟ್ಟುಸಿರು

ಕೆಂಪಾದ+ತುಟಿ=ಕೆಂದುಟಿ

ಕೆಂಪಾದ+ತಾವರೆ=ಕೆಂದಾವರೆ

ಪೀತವಾದ+ಅಂಬರ=ಪೀತಾಂಬರ


ನಿಯಮ I : ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು

ಉದಾಹರಣೆ:

ಕೆಂಪಾದ+ತಾವರೆ=ಕೆಂದಾವರೆ

ತಂಪಾದ+ಗಾಳಿ=ತಂಗಾಳಿ

ತಂಪಾದ+ಎಲರು=ತಂಬೆಲರು

ತಂಪಾದ + ಕದಿರು=ತಂಗದಿರು


ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು

ಉದಾಹರಣೆ:

ಎಲೆಯಂತೆ + ಹಸಿರು=ಎಲೆಹಸಿರು

ಗಿಳಿಯಂತೆ + ಹಸಿರು= ಗಿಳಿಯಸಿರು

ಕ್ಷೀರದಂತೆ+ಸಾಗರ=ಕ್ಷೀರಸಾಗರ

ಹಾಲಿನಂತೆ + ಕಡಲು=ಹಾಲ್ಗಡಲು

ಚರಣಗಳು+ಕಮಲ=ಚರಣಕಮಲ

ಅಡಿಗಳು+ತಾವರ= ಅಡಿದಾವರೆ


ನಿಯಮ-III: ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ

ಉದಾಹರಣೆ:

ಶೀತವೂ+ಉಷ್ಣವೂ=ಶೀತೋಷ್ಣವೂ

ಹುಳಿಯ+ಮಧುರ=ಹುಳಿಮಧುರ

ಹಿರಿದು+ಕಿರಿದು=ಹಿರಿಕಿರಿದು


ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು

ಉದಾಹರಣೆ:

ಫಲವೇ+ಆಹಾರ=ಫಲಹಾರ

ಸುಃಖವೇ+ಜೀವನ=ಸುಃಖಜೀವನ

ಕೋಪವೇ+ಅನಲು=ಕಾನಲ

ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ

ಶಾಂತಿಯೇ+ಸಾಗರ=ಶಾಂತಿಸಾಗರ (ಫೆಸಿಫಿಕ್ ಸಾಗರ)

ಮನವೇ+ಮರ್ಕಟ=ಮನೋಮರ್ಕಟ


ದ್ವಿಗು ಸಮಾಸ: ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು

ಉದಾಹರಣೆ:

ಎರಡು+ಮುಡಿ=ಇರ್ಮುಡಿ

ಮೂರು+ಕಣ್ಣ=ಮುಕ್ಕಣ್ಣ

ನಾಲ್ಕು+ಮಡಿ=ನಾಲ್ವಡಿ

ಎರಡು + ಕೆಲ =ಇಕ್ಕೆಲ

ಎರಡು+ಬದಿ=ಇಬ್ಬದಿ

ಮೂರು+ಬಟ್ಟೆ=ಮೂವಟ್ಟೆ

ಎರಡು + ತಂಡ=ಇತ್ತಂಡ

ನೂರೊ+ಮಡಿ=ನೂರ್ಮಡಿ

ದಶ+ಅವತಾರ=ದಶಾವತಾರ

ದಶ+ಆನನ= ದಶಾನನಾ

ಪಂಚ+ಇಂದ್ರೀಯ=ಪಂಚೇಂದ್ರಿಯಾ

ಮೂರು+ಗಾವುರ=ಮುರಾವುರ

ಐದು+ಮುಡಿ=ಐವಡಿ


ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ. ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು

ಉದಾಹರಣೆ:

ತಲೆಯ+ಮುಂದೆ=ಮುಂದಲೆ

ಮೆದುಳು+ಮುಂದೆ=ಮುಮೆದುಳು

ಕಾಲು+ಮುಂದೆ=ಮುಂಗಾಲು

ಬೆಟ್ಟದ+ತುದಿ=ತುದಿಬೆಟ್ಟ


ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು

ಉದಾಹರಣೆ:

ಮೂಗಿನ+ತುದಿ=ತುದಿಮೂಗು

ಕೈ+ಅಡಿ+ಅಂಗೈ

ಕಾಲಿನ+ಅಡಿ=ಅಡಿಗಾಲು

ರಾತ್ರಿಯ+ಮದ್ಯೆ=ಮದ್ಯರಾತ್ರಿ

ಕಣ್ಣಿನ+ಕಡೆಗೆ=ಕಡೆಗಣ್ಣು


ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು

ಉದಾಹರಣೆ:

ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು

ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು

ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು

ತಂದೆಯೂ+ತಾಯಿಯರು= ತಂದೆ ತಾಯಿಯರು

ಧನವೂ+ಧಾನ್ಯವೂ=ಧನಧಾನ್ಯವೂ

ನಕುಲರು+ಸಹದೇವರು=ನಕುಲಸಹದೇವರು


ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ

ಉದಾಹರಣೆ:

ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)

ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)

ನಿಡಿದಾದ+ಮೂಗುಳ್ಳವಳು=ನಿಡಿಮೂಗು

ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)

ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)

ಅರ್ಧ+ಅಂಗವುಳ್ಳವಳು=ಅರ್ದಾಂಗಿ

ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)


ಕ್ರಿಯಾ ಸಮಾಸ : ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು) ಉತ್ತರ ಪದ

ಕನ್ನಡ ಸಾಹಿತ್ಯ

see now🔰.ಕನ್ನಡ ಸಾಹಿತ್ಯ,,,,, 

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ

Districts of vijaypur

see now👉 "ವಿಜಯಪುರ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಚೆನ್ನಾಗಿ ನೋಟ್ಸ್ ಮಾಡಿಕೊಳ್ಳಿ.
💥💥💥💥💥💥💥💥💥💥

🌷 10 ಮತ್ತು 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ವಿಜಯಪುರ/ವಿಜಯದ ನಗರ ಎಂಬ ಹೆಸರು ಬಂದಿತ್ತು

🌷 ಜಿಲ್ಲೆಯನ್ನು 'ಪಂಚ ನದಿಗಳ' ಜಿಲ್ಲೆ ಎಂದು ಕರೆಯುತ್ತಾರೆ ಹಾಗೂ 'ಕರ್ನಾಟಕದ ಪಂಜಾಬ್' ಎಂಬುದಾಗಿ ಪ್ರಸಿದ್ಧಿ

🌷 ಜಿಲ್ಲೆಯ 'ಕೊಡಗಿ'ಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

🌷 2003 ರಲ್ಲಿ 'ಮಹಿಳಾ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ 'ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ'ವೆಂದು ನಾಮಕರಣ ಮಾಡಲಾಯಿತು.

🌷 ಜಿಲ್ಲೆಯ 'ಆಲಮಟ್ಟಿ ಜಲಾಶಯ' ಅಥವಾ 'ಲಾಲ್ ಬಹುದ್ದೂರ್ ಶಾಸ್ತ್ರಿ' ಜಲಾಶಯವನ್ನು 'ಕೃಷ್ಣಾನದಿ'ಗೆ ಅಡ್ಡಲಾಗಿ ಕಟ್ಟಲಾಗಿದೆ

🌷 ಈ ಜಿಲ್ಲೆಯು ಕರ್ನಾಟಕದಲ್ಲಿ ಅತ್ಯಂತ ಕಡಿಮೆ 'ಅರಣ್ಯ'ವನ್ನು ಹೊಂದಿರುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯನ್ನು ಕರ್ನಾಟಕದ 'ಸೈಕ್ಲಿಂಗ್ ಕ್ಯಾಪಿಟಲ್' / 'ಸೈಕ್ಲಿಂಗ್ ಕಾಶಿ'
ಎಂದು ಕರೆಯುತ್ತಾರೆ

🌷  ಸಂಗೀತಕ್ಕೆ ಪ್ರಸಿದ್ಧವಾದ 'ನವರಸಪುರ' ಉತ್ಸವವು ಪ್ರತಿವರ್ಷ ನಡೆಯುತ್ತದೆ
🌷 ಈ ಜಿಲ್ಲೆಯಲ್ಲಿ "ಮಲ್ಲಿಕ್ - ಈ - ಮೈದಾನ್" ತೋಪು ಇಡಲಾಗಿದೆ.

🌷 ಕೃಷ್ಣ, ಮಲಪ್ರಭಾ, ಘಟಪ್ರಭಾ, ದೋಣಿ, ಭೀಮಾ ನದಿಗಳು ಹರಿಯುವುದರಿಂದ ಈ ಜಿಲ್ಲೆಯನ್ನು "ಪಂಚನದಿಗಳ ಜಿಲ್ಲೆ" ಎನ್ನುವರು

🌷 ಆದಿ ಶಾಹಿಗಳಿಂದ ಅಸರ್ ಮಹಲ್, ಗಗನ್ ಮಹಲ್, ಗೋಲ್ ಗುಮ್ಮಟ, ಇಬ್ರಾಹಿಂ ರೋಜಾ, ಬರಕಮನ್ ಅಂತಹ ಪ್ರಸಿದ್ಧ ಕಟ್ಟಡಗಳು ನಿರ್ಮಾಣವಾಗಿವೆ

🌷 ಜಗತ್ತಿನ ಅತಿ ದೊಡ್ಡ 'ಗುಮ್ಮಟ - ಗೋಲ್ ಗುಮ್ಮಟ' ಬಿಜಾಪುರದಲ್ಲಿದೆ ಇದನ್ನು 'ಮಹಮದ್ ಆದಿಲ್ ಷಾ' ಕಟ್ಟಿಸಿದನು

🌷 'ಇಬ್ರಾಹಿಂ ರೋಜಾ' ವನ್ನು 'ದಕ್ಷಿಣ ಭಾರತದ ತಾಜ್ಮಹಲ್' ಎಂದು ಕರೆಯುತ್ತಾರೆ. ಇದನ್ನು "ಎರಡನೇ ಇಬ್ರಾಹಿಂ ಆದಿಲ್ ಷಾ" ಕಟ್ಟಿಸಿದನು

🌷 ವಿಜಯಪುರ ಜಿಲ್ಲೆಯ 'ಬಸವನ ಬಾಗೇವಾಡಿ ಬಸವಣ್ಣನ' ಜನ್ಮಸ್ಥಳವಾಗಿದೆ

🌷1565 ಜನವರಿ 26ರಂದು ತಾಳಿಕೋಟೆ/ರಕ್ಕಸತಂಗಡಿ ಎಂಬ ಯುದ್ಧ ಭೂಮಿಯಲ್ಲಿ ಕದನ ನಡೆದು ವಿಜಯನಗರ ಸಾಮ್ರಾಜ್ಯ ಪತನವಾಯಿತು . ವಿಜಯನಗರ ಸಾಮ್ರಾಜ್ಯದ ಅರಸ - 'ಸದಾಶಿವರಾಯ'

🌷 ವಿಜಯಪುರವು ಅತಿ ಹೆಚ್ಚು "ದ್ರಾಕ್ಷಿ ಮತ್ತು ಜೋಳ" ಬೆಳೆಯುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯು 1956 ಕ್ಕಿಂತ ಮುಂಚೆ 'ಮುಂಬೈ' ಪ್ರಾಂತ್ಯದಲ್ಲಿ ಇತ್ತು. 

🌷 ಜಿಲ್ಲೆಯ 'ಇಂಡಿ' ಎಂಬಲ್ಲಿ "ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ" ಯನ್ನು ಸ್ಥಾಪಿಸಲಾಗಿದೆ.

🌷 ಇಂಡಿ ತಾಲೂಕಿನ "ಸಾಲೋಟಗಿ" ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು

🌷 ವಿಜಯಪುರ ಜಿಲ್ಲೆಯ 'ಚಡಚಣ' ಎಂಬಲ್ಲಿ "ಸಿಂಪಿ ಲಿಂಗಣ್ಣ" ನವರ ಜನ್ಮ ಸ್ಥಳವಾಗಿದೆ

🌷 ನವೆಂಬರ್ 1,2014ರಲ್ಲಿ 'ಬಿಜಾಪುರ'ವನ್ನು 'ವಿಜಯಪುರ'ವೆಂದು ಮರುನಾಮಕರಣ ಮಾಡಲಾಯಿತು

Vijaypur

see now👉 "ವಿಜಯಪುರ" ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಚೆನ್ನಾಗಿ ನೋಟ್ಸ್ ಮಾಡಿಕೊಳ್ಳಿ.
💥💥💥💥💥💥💥💥💥💥

🌷 10 ಮತ್ತು 11 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ವಿಜಯಪುರ/ವಿಜಯದ ನಗರ ಎಂಬ ಹೆಸರು ಬಂದಿತ್ತು

🌷 ಜಿಲ್ಲೆಯನ್ನು 'ಪಂಚ ನದಿಗಳ' ಜಿಲ್ಲೆ ಎಂದು ಕರೆಯುತ್ತಾರೆ ಹಾಗೂ 'ಕರ್ನಾಟಕದ ಪಂಜಾಬ್' ಎಂಬುದಾಗಿ ಪ್ರಸಿದ್ಧಿ

🌷 ಜಿಲ್ಲೆಯ 'ಕೊಡಗಿ'ಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

🌷 2003 ರಲ್ಲಿ 'ಮಹಿಳಾ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲಾಗಿದ್ದು, 2017ರಲ್ಲಿ 'ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ'ವೆಂದು ನಾಮಕರಣ ಮಾಡಲಾಯಿತು.

🌷 ಜಿಲ್ಲೆಯ 'ಆಲಮಟ್ಟಿ ಜಲಾಶಯ' ಅಥವಾ 'ಲಾಲ್ ಬಹುದ್ದೂರ್ ಶಾಸ್ತ್ರಿ' ಜಲಾಶಯವನ್ನು 'ಕೃಷ್ಣಾನದಿ'ಗೆ ಅಡ್ಡಲಾಗಿ ಕಟ್ಟಲಾಗಿದೆ

🌷 ಈ ಜಿಲ್ಲೆಯು ಕರ್ನಾಟಕದಲ್ಲಿ ಅತ್ಯಂತ ಕಡಿಮೆ 'ಅರಣ್ಯ'ವನ್ನು ಹೊಂದಿರುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯನ್ನು ಕರ್ನಾಟಕದ 'ಸೈಕ್ಲಿಂಗ್ ಕ್ಯಾಪಿಟಲ್' / 'ಸೈಕ್ಲಿಂಗ್ ಕಾಶಿ'
ಎಂದು ಕರೆಯುತ್ತಾರೆ

🌷  ಸಂಗೀತಕ್ಕೆ ಪ್ರಸಿದ್ಧವಾದ 'ನವರಸಪುರ' ಉತ್ಸವವು ಪ್ರತಿವರ್ಷ ನಡೆಯುತ್ತದೆ
🌷 ಈ ಜಿಲ್ಲೆಯಲ್ಲಿ "ಮಲ್ಲಿಕ್ - ಈ - ಮೈದಾನ್" ತೋಪು ಇಡಲಾಗಿದೆ.

🌷 ಕೃಷ್ಣ, ಮಲಪ್ರಭಾ, ಘಟಪ್ರಭಾ, ದೋಣಿ, ಭೀಮಾ ನದಿಗಳು ಹರಿಯುವುದರಿಂದ ಈ ಜಿಲ್ಲೆಯನ್ನು "ಪಂಚನದಿಗಳ ಜಿಲ್ಲೆ" ಎನ್ನುವರು

🌷 ಆದಿ ಶಾಹಿಗಳಿಂದ ಅಸರ್ ಮಹಲ್, ಗಗನ್ ಮಹಲ್, ಗೋಲ್ ಗುಮ್ಮಟ, ಇಬ್ರಾಹಿಂ ರೋಜಾ, ಬರಕಮನ್ ಅಂತಹ ಪ್ರಸಿದ್ಧ ಕಟ್ಟಡಗಳು ನಿರ್ಮಾಣವಾಗಿವೆ

🌷 ಜಗತ್ತಿನ ಅತಿ ದೊಡ್ಡ 'ಗುಮ್ಮಟ - ಗೋಲ್ ಗುಮ್ಮಟ' ಬಿಜಾಪುರದಲ್ಲಿದೆ ಇದನ್ನು 'ಮಹಮದ್ ಆದಿಲ್ ಷಾ' ಕಟ್ಟಿಸಿದನು

🌷 'ಇಬ್ರಾಹಿಂ ರೋಜಾ' ವನ್ನು 'ದಕ್ಷಿಣ ಭಾರತದ ತಾಜ್ಮಹಲ್' ಎಂದು ಕರೆಯುತ್ತಾರೆ. ಇದನ್ನು "ಎರಡನೇ ಇಬ್ರಾಹಿಂ ಆದಿಲ್ ಷಾ" ಕಟ್ಟಿಸಿದನು

🌷 ವಿಜಯಪುರ ಜಿಲ್ಲೆಯ 'ಬಸವನ ಬಾಗೇವಾಡಿ ಬಸವಣ್ಣನ' ಜನ್ಮಸ್ಥಳವಾಗಿದೆ

🌷1565 ಜನವರಿ 26ರಂದು ತಾಳಿಕೋಟೆ/ರಕ್ಕಸತಂಗಡಿ ಎಂಬ ಯುದ್ಧ ಭೂಮಿಯಲ್ಲಿ ಕದನ ನಡೆದು ವಿಜಯನಗರ ಸಾಮ್ರಾಜ್ಯ ಪತನವಾಯಿತು . ವಿಜಯನಗರ ಸಾಮ್ರಾಜ್ಯದ ಅರಸ - 'ಸದಾಶಿವರಾಯ'

🌷 ವಿಜಯಪುರವು ಅತಿ ಹೆಚ್ಚು "ದ್ರಾಕ್ಷಿ ಮತ್ತು ಜೋಳ" ಬೆಳೆಯುವ ಜಿಲ್ಲೆಯಾಗಿದೆ

🌷 ಈ ಜಿಲ್ಲೆಯು 1956 ಕ್ಕಿಂತ ಮುಂಚೆ 'ಮುಂಬೈ' ಪ್ರಾಂತ್ಯದಲ್ಲಿ ಇತ್ತು. 

🌷 ಜಿಲ್ಲೆಯ 'ಇಂಡಿ' ಎಂಬಲ್ಲಿ "ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ" ಯನ್ನು ಸ್ಥಾಪಿಸಲಾಗಿದೆ.

🌷 ಇಂಡಿ ತಾಲೂಕಿನ "ಸಾಲೋಟಗಿ" ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು

🌷 ವಿಜಯಪುರ ಜಿಲ್ಲೆಯ 'ಚಡಚಣ' ಎಂಬಲ್ಲಿ "ಸಿಂಪಿ ಲಿಂಗಣ್ಣ" ನವರ ಜನ್ಮ ಸ್ಥಳವಾಗಿದೆ

🌷 ನವೆಂಬರ್ 1,2014ರಲ್ಲಿ 'ಬಿಜಾಪುರ'ವನ್ನು 'ವಿಜಯಪುರ'ವೆಂದು ಮರುನಾಮಕರಣ ಮಾಡಲಾಯಿತು

B R Ambedkar

see nowಬಾಬಾಸಾಹೇಬ್, ಡಾ. ಭೀಮರಾವ್ ಅಂಬೇಡ್ಕರ್' 

ಭಾರತೀಯ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ, ವಿಶ್ವ ದರ್ಜೆಯ ವಕೀಲರು, ಸಾಮಾಜಿಕ ಸುಧಾರಕರು ಮತ್ತು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯದ ಪ್ರಕಾರ ವಿಶ್ವ ದರ್ಜೆಯ   ವಿದ್ವಾಂಸರು.

📚ಡಾ.ಬಿ.ಆರ್.ಅಂಬೇಡ್ಕರ್📚 

❇️ಜನ್ಮ : ಏಪ್ರಿಲ್-14, 1891

❇️ಸ್ಥಳ: ಮಧ್ಯಪ್ರದೇಶದ ಮೊಹೋ ಎಂಬ ಮಿಲಿಟರಿ ಕ್ಯಾಂಪ್

❇️ಮರಣ : ಡಿಸೆಂಬರ್-06, 1956 

❇️ಅಂಬೇಡ್ಕರ್ ತಂದೆ: ರಾಮ್‌ಜಿ ಮಾಲೋಜಿ ಸಕ್ಪಾಲ್

❇️ಅಂಬೇಡ್ಕರ್ ತಾಯಿ : ಭೀಮಾಬಾಯಿ

❇️ ಅಂಬೇಡ್ಕರ್ ಹೆಂಡತಿ: ರಮಾಬಾಯಿ ಅಂಬೇಡ್ಕರ್(m. 1906), 
ಸವಿತಾ ಅಂಬೇಡ್ಕರ್ (m. 1948)

❇️ಅಂಬೇಡ್ಕರ್‌ರವರ ಶೈಕ್ಷಣಿಕ ಪದವಿಗಳು: ಮುಂಬೈ ವಿಶ್ವವಿದ್ಯಾಲಯ (ಬಿಎ), ಕೊಲಂಬಿಯಾ ವಿಶ್ವವಿದ್ಯಾಲಯ (ಎಂಎ, ಪಿಎಚ್‌ಡಿ, ಎಲ್‌ಎಲ್‌ಡಿ), ಲಂಡನ್
ಸ್ಕೂಲ್ ಆಫ್ ಎಕನಾಮಿಕ್ಸ್ (ಎಂಎಸ್ಸಿ, ಡಿಎಸ್ಸಿ), ಗ್ರೇಸ್ ಇನ್ (ಬ್ಯಾರಿಸ್ಟರ್-ಅಟ್-ಲಾ)

❇️ಪ್ರಶಸ್ತಿಗಳು : ಬೋಧಿಸತ್ವ (1956), ಭಾರತ್ ರತ್ನ (1990), ದಿ ಗ್ರೇಟೆಸ್ಟ್ ಇಂಡಿಯನ್ (2012), ಎಲ್‌ಎಲ್‍.ಡಿ ಗೌರವ ಪದವಿ, ವಿಶ್ವರತ್ನ ಪ್ರಶಸ್ತಿ, ಮುಂತಾದ.

ಶನಿವಾರ, ಮಾರ್ಚ್ 13, 2021

ಯುದ್ಧ

see now✍️ _ಭಾರತದಲ್ಲಿ ನಡೆದ ಪ್ರಮುಖ ಯುದ್ಧ/ಘಟನೆಗಳು ಮತ್ತು ರಾಜ್ಯಗಳು_ -------


🤺 _ಹಳದಿ ಘಾಟ್ ಕದನ_ - ರಾಜಸ್ಥಾನ್

🤺 _ಪಾಣಿಪತ್ ಕದನ_ - ಹರಿಯಾಣ

 🤺 _ಪ್ಲಾಸಿ ಕದನ_ - 
 ಪಶ್ಚಿಮಬಂಗಾಳ

 🤺 _ಬಕ್ಸಾರ್ ಕದನ_ - ಬಿಹಾರ್

🤺 _ಸಿಪಾಯಿ ದಂಗೆ_ - ಪಶ್ಚಿಮ ಬಂಗಾಳ

🤺 _ಚಂಪಾರಣ್ಯ ಸತ್ಯಾಗ್ರಹ_ - ಗುಜರಾತ್

 🤺 _ಜಲಿಯನ್ ವಾಲಾ ಬಾಗ್ ದುರಂತ - ಪಂಜಾಬ್
 🤺 _ಖೇಡಾ ಸತ್ಯಾಗ್ರಹ_ - ಗುಜರಾತ್

 💠 _ಚೌರಿ ಚೌರಿ ಘಟನೆ_ - ಉತ್ತರಪ್ರದೇಶ

💠 _ಬಾರ್ಡೂಲಿ ಸತ್ಯಾಗ್ರಹ_ - ಗುಜರಾತ್

 💠 _ಕಪ್ಪು ಕೋಣೆ ದುರಂತ_ - ಪಶ್ಚಿಮ ಬಂಗಾಳ

💠 _ವಾಂಡಿ ವಾಷ್ ಕದನ_ - ತಮಿಳುನಾಡು

ರಾಷ್ಟ್ರ ಪತಿ

see now*ಭಾರತದ ರಾಷ್ಟ್ರಪತಿಗಳನ್ನು  ನೆನಪಿಡುವ ಪ್ರಮುಖ ಕೋಡ್*👇
-----------------------------------------
✍️✍👇👇👇👇👇👇👇👇👇 'ರಾ,ರಾ,ಜ,ಗಾ,ಹಿ,ಪ್ರಾ,ನಿ,ಗ್ಯಾ,ವೆಂಕಟ,ಶಂಕರ
ನಾರಾಯಣ,
ಅಬ್ದುಲ್,ಪ್ರತಿಭಾ,ಪ್ರಣವ,
ರಾಮಾನಾಥ."

1) "ರಾ"= *ರಾಜೇಂದ್ರ ಪ್ರಸಾದ್*

2)"ರಾ"= *ರಾಧಾಕೃಷ್ಣನ್*

3)"ಜ"= *ಜಾಕಿರ್ ಹುಸೇನ್*

4)"ಗಾ"= *ವಿ,ವಿ,ಗೀರಿ*

5)"ಹಿ"= *ಹಿದಾಯಿ ಕುಲ್ಲಾ*

6)"ಪ್ರಾ"= *ಫಕ್ರುದ್ದೀನ್ ಅಲಿ ಅಹಮದ್*

7)"ನಿ"= *ನೀಲಂ ಸಂಜೀವ ರೆಡ್ಡಿ*

8) "ಗ್ಯಾ"= *ಗ್ಯಾನಿಜೇಲಸಿಂಗ್*

9) "ವೆಂಕಟ"= *ವೆಂಕಟರಮಣ*

10) "ಶಂಕರ್"= *ಶಂಕರ ದಯಾಳ ಶರ್ಮ*

11) "ನಾರಾಯಣ"= *K,R, ನಾರಾಯಣ*

12) "ಅಬ್ದುಲ್"= *ಎಪಿಜೆ ಅಬ್ದುಲ್ ಕಲಾಂ*

13) "ಪ್ರತಿಭಾ"= *ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್*

14) "ಪ್ರಣವ"= *ಪ್ರಣವ ಮುಖರ್ಜಿ*

15) "ರಾಮನಾಥ"= *ರಾಮನಾಥ್ ಕೋವಿಂದ್*✍

ವಿರುದ್ದ ಪದ

see nowವಿರುದ್ಧಾರ್ಥಕ ಪದಗಳು

350 ವಿರುದ್ಧಾರ್ಥಕ ಪದಗಳ ಸಂಗ್ರಹ

ಉಚಿತ × ಅನುಚಿತ
ತೆಂಕಣ × ಬಡಗಣ
ಲಕ್ಷಣ × ಅವಲಕ್ಷಣ
ಮೈಮರೆ × ಎಚ್ಚರ
ಏಕ × ಅನೇಕ
ಜನ × ನಿರ್ಜನ
ಗಮ್ಯ × ಅಗಮ
ಪ್ರಧಾನ × ಗೌಣ
ವಾಸನೆ × ದುರ್ವಾಸನೆ
ಶಕುನ × ಅಪಶಕುನ
ಪರಾಕ್ರಮಿ × ಹೇಡಿ
ಆಸೆ × ನಿರಾಸೆ
ಉತ್ಸಾಹ × ನಿರುತ್ಸಾಹ
ಆರೋಗ್ಯ × ಅನಾರೋಗ್ಯ
ಲಾಭ × ನಷ್ಟ
ಆಯಾಸ × ಅನಾಯಾಸ
ಸಹಜ × ಅಸಹಜ
ಹಿತ × ಅಹಿತ
ಬಹಳ/ಹೆಚ್ಚು × ಕಡಿಮೆ
ಮೃದು × ಒರಟು
ಉಪಯೋಗ × ನಿರುಪಯೋಗ
ಸ್ವಾರ್ಥ × ನಿಸ್ವಾರ್ಥ
ಒಣ × ಹಸಿ
ಸದುಪಯೋಗ × ದುರುಪಯೋಗ
ಸಾಧಾರಣ × ಅಸಾಧಾರಣ
ಅವಶ್ಯಕ × ಅನಾವಶ್ಯಕ
ಶುಚಿ × ಕೊಳಕು
ಲಕ್ಷ್ಯ × ಅಲಕ್ಷ್ಯ
ಕೀರ್ತಿ × ಅಪಕೀರ್ತಿ
ನಂಬಿಕೆ × ಅಪನಂಬಿಕೆ
ಸಮತೆ × ಅಸಮತೆ
ಜಯ × ಅಪಜಯ
ಸತ್ಯ × ಅಸತ್ಯ
ವಿರೋಧ × ಅವಿರೋಧ
ಜನನ × ಮರಣ
ಆದರ × ಅನಾದರ
ಗೌರವ × ಅಗೌರವ
ಪೂರ್ಣ × ಅಪೂರ್ಣ
ಬಡವ × ಬಲ್ಲಿದ/ ಶ್ರೀಮಂತ
ಸ್ವಿಕರಿಸು × ನಿರಾಕರಿಸು
ಆರಂಭ × ಅಂತ್ಯ
ಸುದೈವಿ × ದುರ್ಧೈವಿ
ಕೃತಜ್ಞ × ಕೃತಘ್ನ
ಊರ್ಜಿತ × ಅನೂರ್ಜಿತ
ಸ್ವಾವಲಂಬನೆ × ಪರಾವಲಂಬನೆ
ಶ್ರೇಷ್ಟ × ಕನಿಷ್ಠ
ಆಧುನಿಕ × ಪ್ರಾಚೀನ
ಉತ್ತಮ × ಕಳಪೆ
ಅಮೃತ × ವಿಷ
ನಗು × ಅಳು
ಹಿಗ್ಗು × ಕುಗ್ಗು
ಸಾಹುಕಾರ × ಬಡವ
ಶಿಷ್ಟ × ದುಷ್ಟ
ಉಚ್ಚ × ನೀಚ
ಸುಕೃತಿ × ವಿಕೃತಿ
ಜಾತಿ × ವಿಜಾತಿ
ನೀತಿ × ಅನೀತಿ
ವ್ಯವಹಾರ × ಅವ್ಯವಹಾರ
ಚೇತನ × ಅಚೇತನ
ಸ್ತುತಿ × ನಿಂದೆ
ಮಿತ × ಅಮಿತ
ಅನುಭವ × ಅನನುಭವ
ಸಜ್ಜನ × ದುರ್ಜನ
ವಾಸ್ತವ × ಅವಾಸ್ತವ
ಅದೃಷ್ಟ × ದುರಾದೃಷ್ಟ
ಜ್ಞಾನ × ಅಜ್ಞಾನ
ನ್ಯಾಯ × ಅನ್ಯಾಯ
ರೋಗ × ನಿರೋಗ
ಫಲ × ನಿಷ್ಪಲ
ಸಮಂಜಸ × ಅಸಮಂಜಸ
ಮಿತ್ರ × ಶತ್ರು
ವ್ಯಯ × ಆಯ
ಬಾಲ್ಯ × ಮುಪ್ಪು
ಕನಸು × ನನಸು
ಖಂಡ × ಅಖಂಡ
ಮೌಲ್ಯ × ಅಪಮೌಲ್ಯ
ಸೌಭಾಗ್ಯ × ದೌರ್ಭಾಗ್ಯ
ಇಹಲೋಕ × ಪರಲೋಕ
ಭಯಂಕರ × ಅಭಯಂಕರ
ದಾಕ್ಷಿಣ್ಯ × ನಿರ್ದಾಕ್ಷಿಣ್ಯ
ಸ್ವಸ್ಥ × ಅಸ್ವಸ್ಥ
ಆಡಂಬರ × ನಿರಾಡಂಬರ
ಸಂಶಯ × ನಿಸ್ಸಂಶಯ
ಬೆಳಕು × ಕತ್ತಲೆ
ಮೂರ್ಖ × ಜಾಣ
ಸಹ್ಯ × ಅಸಹ್ಯ
ಮಬ್ಬು × ಚುರುಕು
ಸಮರ್ಥ × ಅಸಮರ್ಥ
ಪ್ರಾಮಾಣಿಕತೆ × ಅಪ್ರಾಮಾಣಿಕತೆ
ಸ್ವದೇಶ × ಪರದೇಶ
ಉನ್ನತಿ × ಅವನತಿ
ಉತ್ತಮ × ಅಧಮ
ಉಗ್ರ × ಶಾಂತ
ವ್ಯವಸ್ಥೆ × ಅವ್ಯವಸ್ಥೆ
ಒಡೆಯ × ಸೇವಕ
ಆತಂಕ × ನಿರಾತಂಕ
ಭೀತಿ × ನಿರ್ಭೀತಿ
ಪಾಪ × ಪುಣ್ಯ
ತೇಲು × ಮುಳುಗು
ಭಯ × ನಿರ್ಭಯ/ ಅಭಯ
ಸೂರ್ಯೋದಯ × ಸೂರ್ಯಾಸ್ತ
ವಿಭಾಜ್ಯ × ಅವಿಭಾಜ್ಯ
ಉಪಕಾರ × ಅಪಕಾರ
ಪ್ರಬಲ × ದುರ್ಬಲ
ಸನ್ಮಾರ್ಗ × ದುರ್ಮಾರ್ಗ
ಸಮ × ಅಸಮ
ಆರ್ಯ × ಅನಾರ್ಯ
ದಯ × ನಿರ್ದಯ
ಅಧ್ಯಯನ × ಅನಧ್ಯಯನ
ಅಧಿಕೃತ × ಅನಧಿಕೃತ
ದ್ವಿತಿಯ × ಅದ್ವಿತಿಯ
ಜ್ಞಾನ × ಅಜ್ಞಾನ
ಅಂತ × ಅನಂತ
ದಕ್ಷ × ಅದಕ್ಷ
ಪರಿಚಿತ × ಅಪರಿಚಿತ
ನಾಗರಿಕ × ಅನಾಗರಿಕ
ಆಯುಧ × ನಿರಾಯುಧ
ಸ್ವರ × ಅಪಸ್ವರ
ಆಯಾಸ × ಅನಾಯಾಸ
ಕ್ರಮ × ಅಕ್ರಮ
ಆದಾಯ × ವೆಚ್ಚ
ಪ್ರಧಾನ × ಗೌಣ
ಗತಿ × ದುರ್ಗತಿ
ನಡತೆ × ದುರ್ನಡತೆ
ಜೇಷ್ಠ × ಕನಿಷ್ಠ
ದಮ್ಯ × ಅದಮ್ಯ
ಸುಪ್ರಸಿದ್ಧ × ಕುಪ್ರಸಿದ್ಧ
ದೇವ × ದಾನವ
ಅಬಲೆ × ಸಬಲೆ
ಆರಂಭ × ಮುಕ್ತಾಯ
ಖ್ಯಾತಿ × ಅಪಖ್ಯಾತಿ
ಭಾಜ್ಯ × ಅವಿಭಾಜ್ಯ
ದ್ರವ × ಘನ
ಕೃಪೆ × ಅವಕೃಪೆ
ಮಲ × ನಿರ್ಮಲ
ಅರಿವು × ಮರೆವು
ಕೊಲ್ಲು × ಕಾಯು
ಬಿಂಬ × ಪ್ರತಿಬಿಂಬ
ಗದ್ಯ × ಪದ್ಯ
ವಾಚ್ಯ × ಅವಾಚ್ಯ
ಅಂಕುಶ × ನಿರಂಕುಶ
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ
ಅನುಭವ x ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ)
ಅಮೃತ x ವಿಷ
ಅಮೂಲ್ಯ x ನಿಕೃಷ್ಟ (ಅನಮೂಲ್ಯ)
ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಆಚಾರ x ಅನಾಚರ
ಆಡಂಬರ x ನಿರಾಡಂಬರ
ಆತಂಕ x ನಿರಾತಂಕ
ಆದರ x ಅನಾದರ
ಆಧುನಿಕ x ಪ್ರಾಚೀನ
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x ಅಪಕೀರ್ತಿ
ಕೃತಜ್ಞ x ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ
ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪ್ರೋತ್ಸಾಹಕ x ನಿರುತ್ಸಾಹಕ
ಫಲ x ನಿಷ್ಫಲ
ಬಡವ x ಬಲ್ಲಿದ/ ಶ್ರೀಮಂತ
ಬತ್ತು x ಜಿನುಗು
ಬಹಳ/ಹೆಚ್ಚು x ಕಡಿಮೆ
ಬಾಲ್ಯ x ಮುಪ್ಪು
ಬೀಳು x ಏಳು
ಬೆಳಕು x ಕತ್ತಲೆ
ಭಕ್ತ x ಭವಿ
ಭಯ x ನಿರ್ಭಯ/ ಅಭಯ
ಭಯಂಕರ x ಅಭಯಂಕರ
ಭೀತಿ x ನಿರ್ಭೀತಿ
ಮಬ್ಬು x ಚುರುಕು
ಮಿತ x ಅಮಿತ
ಮಿತ್ರ x ಶತ್ರು
ಮೂಡು x ಮುಳುಗು (ಮರೆಯಾಗು)
ಮೂರ್ಖ x ಜಾಣ
ಮೃದು x ಒರಟು
ಮೌಲ್ಯ x ಅಪಮೌಲ್ಯ
ಯಶಸ್ವಿ x ಅಪಯಶಸ್ವಿ
ಯೋಚನೆ x ನಿರ್ಯೋಚನೆ
ಯೋಚನೆ x ನಿರ್ಯೋಚನೆ
ರೀತಿ x ಅರೀತಿ
ರೋಗ x ನಿರೋಗ
ಲಕ್ಷ್ಯ x ಅಲಕ್ಷ್ಯ
ಲಾಭ x ನಷ್ಟ
ವಾಸ್ತವ x ಅವಾಸ್ತವ
ವಿನಯ x ಅವಿನಯ


ಶುಕ್ರವಾರ, ಮಾರ್ಚ್ 12, 2021

Name

see nowಪ್ರಮುಖ ವಿಶೇಷತೆಗಳು ---

* ಉದ್ಯಾನವನಗಳ ರಾಜ - ಬಾಬರ್

* ಎರಡನೇ ವಾಲ್ಮೀಕಿ - ತುಳಸಿದಾಸ್

* ಭಾರತದ ಜೋನ್ ಆಫ್ ಆರ್ಕ - ಝಾನ್ಸಿ ರಾಣಿ ಲಕ್ಷ್ಮೀಬಾಯಿ

* ಭಾರತದ ಜಾನ್ ಮಿಲ್ಟನ್ - ಸೂರದಾಸ್

* ಸ್ಯಾಂಡ್ ಕೊಟ್ಟಸ್ - ಚಂದ್ರ ಗುಪ್ತ್ ಮೌರ್ಯ

* ಅಮಿತ್ರ ಘಾತ - ಬಿಂದು ಸಾರ

* ಸೌಧಗಳ ನಿರ್ಮಾಪಕ - ಶಹ ಜಹಾನ್

* ಭಾರತದ ಸಾಕ್ರೆಟಿಸ್ - ಇ. ವೀ.ರಾಮಸ್ವಾಮಿ

* ಭಾರತದ ಮೈಕೆಲ್ಯಾಂಜೆಲೊ - ರಾಜಾ ರವಿವರ್ಮ

* ಭಾರತದ ಪಿಕಾಸೋ - ಎಂ. ಎಫ. ಹುಸೇನ್

* ಭಾರತದ ಐನ್ಸ್ಟೀನ್ - ನಾಗಾರ್ಜುನ

* ಕರ್ನಾಟಕದ ಮೀರಾಬಾಯಿ - ಅಕ್ಕಮಹಾದೇವಿ

News papers

see now
✍ಇಂಪಾರ್ಟೆಂಟ್ 📚📚📚📚
1) "ಅಲ್-ಹಿಲಾಲ್"  – *ಅಬುಲ್ ಕಲಾಂ ಆಜಾದ್*

 2)"ಅಲ್-ಬಾಲಾಗ್"– *ಅಬುಲ್ ಕಲಾಂ ಆಜಾದ್*

3)"ನ್ಯೂ ಇಂಡಿಯಾ"  – *ಅನ್ನಿ ಬೆಸೆಂಟ್*

4)"ಕಾಮನ್ವೆಲ್" – *ಅನಿಬೆಸೆಂಟ್*

5)"ವಂದೇ ಮಾತರಂ" – *ಅರಬಿಂದೋ ಘೋಷ್*

6)"ಸಂಧ್ಯಾ"  – *ಬಿ.ಬಿ.ಉಪಾಧ್ಯಾಯ*

7)"ಮೂಕನಾಯಕ್"  – *ಬಿ.ಆರ್. ಅಂಬೇಡ್ಕರ್*

8)"ಬಹೀಷ್ಕೃತ್ ಭಾರತ"  – *ಬಿ.ಆರ್. ಅಂಬೇಡ್ಕರ್*

9)"ಕೇಸರಿ" – *ಬಾಲ ಗಂಗಾಧರ ತಿಲಕ್*

10)ಮರಾಠಾ  – *ಬಾಲ ಗಂಗಾಧರ ತಿಲಕ್*,

11)ದರ್ಪನ್ (ಮರಾಠಿ) – *ಬಾಲ್ ಶಾಸ್ತ್ರಿ ಜಂಬೇಕರ್*

12)"ಕವಿ ವಚನ್ ಸುಧ" (Kavi Vachan Sudha) – *ಭಾರ್ಟೆಂಡು ಹರಿಶ್ಚಂದ್ರ*

13)"ಯುಗಾಂತರ್" – *ಭೂಪೇಂದ್ರನಾಥ್ ಡೇಟಾ ಮತ್ತು ಬರೀಂದರ್ ಕುಮಾರ್ ಘೋಷ್*

14)"ಹೊಸ ಭಾರತ" (ಸಾಪ್ತಾಹಿಕ) – *ಬಿಪಿನ್ ಚಂದ್ರ ಪಾಲ್*

15)"ವಂದೇ ಮಾತರಂ"  – *ಬಿಪಿನ್ ಚಂದ್ರ ಪಾಲ್ ಮತ್ತು ನಂತರ ಶ್ರೀ ಅರಬಿಂದೋ ಸಂಪಾದಿಸಿದ್ದಾರೆ*

16)"ತಲ್ವಾರ್" (ಬರ್ಲಿನ್)
 – *ಬೀರೇಂದ್ರ ನಾಥ್ ಚಟ್ಟೋಪಾಧ್ಯಾಯ*

17)"ರಾಸ್ಟ್ ಗೋಫ್ತಾರ್" (ಗುಜರಾತಿ)  – *ದಾದಾಭಾಯ್ ನೌರೋಜಿ*

18)"ವಾಯ್ಸ್ ಆಫ್ ಇಂಡಿಯಾ"  – *ದಾದಾಭಾಯ್ ನೌರೋಜಿ*

19)"ಇಂಡಿಯನ್ ಮಿರರ್" – *ದೇವೇಂದ್ರ ನಾಥ ಟ್ಯಾಗೋರ್*

20)"ದಿ ಟ್ರಿಬ್ಯೂನ್"  – *ದಯಾಲ್ ಸಿಂಗ್ ಮಜಿತಿಯಾ*

21)"ಬಾಂಬೆ ಕ್ರಾನಿಕಲ್"  – *ಫಿರೋಜ್ ಷಾ ಮೆಹ್ತಾ*

22)"ಸ್ವದೇಶಮಿತ್ರನ್" (ತಮಿಳು) –  *ಜಿ ಸುಬ್ರಮಣ್ಯ ಅಯ್ಯರ್*
23)
"ಸುದಾರಕ್ " – *ಜಿ.ಕೆ.ಗೋಖಲೆ*

24)"ಪ್ರತಾಪ್" – *ಗಣೇಶ್ ಶಂಕರ್ ವಿದ್ಯಾಾರ್ಥಿ*

25)"ಇಂಕ್ವಿಲಾಬ್' (ಉರ್ದು)  – *ಗುಲಾಮ್ ಹುಸೇನ್*

26)"ಹಿಂದೂ ಪೇಟ್ರಿಯಾಟ್"  – *ಗಿರೀಶ್ ಚಂದ್ರ ಘೋಷ್* (ನಂತರ ಹರೀಶ್ ಚಂದ್ರ ಮುಖರ್ಜಿ)

27)"ಭಾರತ ಗೆಜೆಟ್" – *ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ*

28)"ಸೋಮ ಪ್ರಕಾಶ್" – *ಈಶ್ವರ್ ಚಂದ್ರ ವಿದ್ಯಾಸಾಗರ್*

29)"ಬಂಗಾಳ ಗೆಜೆಟ್" (ಬಂಗಾಳಿ) – "ಜೆ.ಕೆ.ಹಿಕ್ಕಿ"

30)"ಹಿಂದೂಸ್ತಾನ್ ಟೈಮ್ಸ್"  – *ಕೆ.ಎಂ. ಪನ್ನಿಕರ್*

31)"ವಿಚಾರ್ ಲಹಿರಿ"  – *ಕೃಷ್ಣಶಾಸ್ತ್ರಿ ಚಿಪ್ಲುಂಕರ್*

32)"ಪಂಜಾಬಿ"  – *ಲಾಲಾ ಲಜಪತ್ ರೈ*

33)"ಭಾರತೀಯ ಅರ್ಥಶಾಸ್ತ್ರದಲ್ಲಿ ಪ್ರಬಂಧಗಳು"  – *ಎಂ.ಜಿ. ರಾನಡೆ*

34)"ಹಿಂದೂಸ್ತಾನ್"  – *ಎಂ.ಎಂ. ಮಾಲ್ವಿಯಾ*

35)"ನವ ಜೀವನ್" – *ಮಹಾತ್ಮ ಗಾಂಧಿ*

36)"ಇಂಡಿಯನ್ ಒಪಿನಿಯನ್"  – *ಮಹಾತ್ಮ ಗಾಂಧಿ*

37)"ಯಂಗ್ ಇಂಡಿಯಾ"  – *ಮಹಾತ್ಮ ಗಾಂಧಿ*

38)"ಹರಿಜನ್"  – *ಮಹಾತ್ಮ ಗಾಂಧಿ*

39)"ಕ್ರಾಂತಿ"  – *ಮಿರಾಜ್ಕರ್, ಜೋಗ್ಲೆಕರ್, ಘಾಟೆ*

40)"ಕೊಮ್ಬ್ರೆಡ್" (Comrade) – *ಮೊಹಮ್ಮದ್ ಅಲಿ*

41)"ಇಂಡಿಪೆಂಡೆಂಟ್"  – *ಮೋತಿಲಾಲ್ ನೆಹರು*

42)"ದಿನ್ ಮಿತ್ರ"  – *ಮುಕುಂದರಾವ್ ಪಾಟೀಲ್*

43)"ನವಯುಗ್" (ಮ್ಯಾಗಜೀನ್)  – *ಮುಜಾಫರ್ ಅಹ್ಮದ್*

44)ಸಂವಾದ್ ಕೌಮುದಿ  – *ರಾಮ್ ಮೋಹನ್ ರಾಯ್*

45)"ಮಿರತ್-ಉಲ್-ಅಕ್ಬರ್" –  *ರಾಮ್ ಮೋಹನ್ ರಾಯ್*

46)"ಕುಡಿ ಅರಸು"– *ರಾಮಸ್ವಾಮಿ ನಾಯಕರ್*

47)"ಸ್ಟೇಟ್ಸ್‌ಮನ್" – *ರಾಬರ್ಟ್ ನೈಟ್*

48)"ದಿ ಸ್ಟೇಟ್ಸ್‌ಮನ್"  – *ರಾಬರ್ಟ್ ನೈಟ್*

49)"ಬಾಂಬೆ ಟೈಮ್ಸ್"  – *ರಾಬರ್ಟ್ ನೈಟ್ ಮತ್ತು ಥಾಮಸ್ ಬೆನೆಟ್*

50)
"ಭಾರತೀಯ ಸೋಷಿಯಲಿಸ್ಟ್"  – *ಶ್ಯಾಮ್ಜಿ ಕೃಷ್ಣ ವರ್ಮಾ*

51)"ತಹ್ಜಿಬ್-ಉಲ್-ಅಖ್ಲಾಕ್"  – *ಸರ್ ಸೈಯದ್ ಅಹ್ಮದ್ ಖಾನ್*

52)"ಅಮೃತ್ ಬಜಾರ್ ಪತ್ರಿಕಾ" – *ಸಿಸಿರ್ ಕುಮಾರ್ ಘೋಷ್ ಮತ್ತು ಮೋತಿಲಾಲ್ ಘೋಷ್*

53)"ಪ್ರಭುದ್ ಭಾರತ್" – *ಸ್ವಾಮಿ ವಿವೇಕಾನಂದ*

54)"ಉದ್ಬೋಧನ" – *ಸ್ವಾಮಿ ವಿವೇಕಾನಂದ*

55)"ಫ್ರೀ ಹಿಂದೂಸ್ತಾನ್"  – *ತಾರಕ್ ನಾಥ್ ದಾಸ್*

56)"ನೇಟಿವ್ ಒಪಿನಿಯನ್"– *ವಿ.ಎನ್. ಮಂಡಲಿಕ್*

57)"ಹಿಂದೂ"  – *ವೀರ್ ರಾಘವಾಚಾರ್ಯ ಮತ್ತು ಜಿ.ಎಸ್. ಅಯ್ಯರ್*
🌺🌺🌺🌺🌺🌺🌺🌺🌺🌺

General knowledge

see now🌺 ಕರ್ನಾಟಕದ ಪ್ರಮುಖ ಆಹಾರ ಪಾರ್ಕುಗಳು 🍀

🌺 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ :- ರಾಣೆಬೆನ್ನೂರು

🌺 ತೆಂಗು ಟೆಕ್ನಾಲಜಿ ಪಾರ್ಕ್:- ತಿಪಟೂರು

🌺 ತೊಗರಿ ಟೆಕ್ನಾಲಜಿ ಪಾರ್ಕ್:- ಕಲ್ಬುರ್ಗಿ

🌺 ರೈಸ್ ಟೆಕ್ನಾಲಜಿ ಪಾರ್ಕ್ :-ಕಾರಟಗಿ

🌺 ಗ್ರೀನ್ ಫುಡ್ ಪಾರ್ಕ್:- ಬಾಗಲಕೋಟೆ

🌺 ಅಕ್ಷಯ ಆಹಾರ ಪಾರ್ಕ್ :-ಹಿರಿಯೂರು

🌺 ಸ್ಪೈಸ್ ಪಾರ್ಕ್ :-ಬ್ಯಾಡಗಿ

🌺 ಜೇವರ್ಗಿ ಆಹಾರ ಪಾರ್ಕ್:- ಜೇವರ್ಗಿ

🌺 ಮೆಗಾ ಪುಡ್  ಆಹಾರ ಪಾರ್ಕ್ :-ತುಮಕೂರು

🌺 ಶಿವಮೊಗ್ಗ ಆಹಾರ ಪಾರ್ಕ್ :- ಶಿವಮೊಗ್ಗ

🌺 ಬೆಳಗಾವಿ ಆಹಾರ ಪಾರ್ಕ್:- ಬೆಳಗಾವಿ 

🌺 ದಾವಣಗೆರೆ ಆಹಾರ ಪಾರ್ಕ್ :-ದಾವಣಗೆರೆ

🌺 ಇನ್ನೋವ ಅಗ್ರಿ ಬಯೋ ಪಾರ್ಕ್ :-ಮಾಲೂರು

KANNADA

ಸಮನಾರ್ಥಕ ಪದಗಳು :

1) ಕಡಸು= ಹಸು
2) ಬಾನ್= ಆಕಾಶ
3) ಕುರುಳ= ಕೂದಲು
4) ಕರಿಮುಖ= ಗಣಪತಿ
5) ಬೆನ್ನೀರು= ಬಿಸಿ ನೀರು
6) ಭ್ರಮರ= ದುಂಬಿ
7) ಕೇತನ= ಬಾವುಟ
8) ಒಲುಮೆ= ಪ್ರೀತಿ
9) ಕೌಸ್ತುಭದರ= ವಿಷ್ಣು
10) ಮೀನ್= ಹೊಳೆಯುವ
11) ಒಸಗೆ= ಉತ್ಸವ
12) ಚಾರಣ= ಸಂಚಾರ
13) ತಂಗದಿರ= ಚಂದ್ರ ( ತಿಂಗಳು= ಚಂದ್ರ )
14) ದುರಂಧರ= ಹೊಣೆಗಾರ
15) ಬಾದರಾಯಣ ಸಂಬಂಧ= ಪ್ರಾಚೀನ ಸಂಬಂಧ
16) ಬೋಳೇಶಂಕರ= ಮೋಸ ಹೋಗುವನು
17) ಅಮೂರ್ತ= ಆಕಾರವಿಲ್ಲದ
18) ಇಂಚರ= ಇಂಪಾದ ಸ್ವರ
19) ಕನಸುಣಿ= ಕನಸು ಕಾಣುವವನು
20) ಕರತಾಲಮಲಕ= ಅಂಗೈ ಮೇಲಿನ ನಲ್ಲಿಕಾಯಿ
21) ಆದಿ= ಮನೋರೋಗ
22) ಕೊಲ್ಲೂರು= ದೇವಸ್ಥಾನದ ಊರು
23) ವಿಕ್ಷಿಪ್ತ ಮನಸು= ಹೊರಚೆಲ್ಲಿದ ಮನಸ್ಸು
24) ವಿಜಗೀಷು= ಗೆಲುವನ್ನು ಬಯಸುವವನು
25) ಅರಿಲ್= ನಕ್ಷತ್ರ
26) ವಿವೇಚನೆ= ಓದುವಿಕೆಯ ವಿಧಾನ,  ಅರ್ಥೈಸುವ ಒಂದು ತತ್ವ
27) ಪುಲ್ಲವಡಿಗ= ಹೂವು ಮಾರುವವನು
28) ವಿಸರ= ಗುಂಪು
29) ಕೆಥಾರ್ಸಿಸ್= ಭಾವವಿರೇಚನ
30) ತುಕಡಿ= ಒಂದು ಚಿಕ್ಕ ಸೇನಾ ವಿಭಾಗ
31) ಸ್ಪುರಿಸುವುದು= ಹೊಳೆಯುವುದು
32) ದುರ್ಯೋಧನ= ಛಲ ಹಿಡಿದ ಮನುಷ್ಯ
33) ವ್ಯಷ್ಠಿ  ಪ್ರಜ್ಞೆ= ವಿಶಿಷ್ಟವಾದ ತಿಳಿವಳಿಕೆ
34) ಸುಸಂಗತ್ಯ= ಜೊತೆಗೂಡಿ ಬರುವಿಕೆ
35) ಕಾವ್ಯಮೀಮಾಂಸೆ= ಕಾವ್ಯದ ಹುಟ್ಟು,
36) ವಿಕಿರಣ= ಹರಡುವಿಕೆ
37) ಕೆಂಗದಿರ= ಸೂರ್ಯ
38) ವೈಜ್ಞಾನಿಕ= ವಿಜ್ಞಾನಕ್ಕೆ ಸಂಬಂಧಿಸಿದ
39) ಹರಿ= ಪ್ರವಹಿಸು / ಚುರು ಮಾಡು.
40) ಸಹೃದಯ= ಸಮಾನ ಮನಸ್ಸುಳ್ಳ
41) ಚದುರ= ಬುದ್ಧಿವಂತ / ಜಾಣ.
42) ಮಹಲ= ಸೌಧ
43) ವರ್ಣನಿಯ= ಬಣ್ಣಿಸಲು ಸಾಧ್ಯವಿಲ್ಲದ
44) ಚಿಪ್ಪಿಗ= ಬಟ್ಟೆ ಹೊಲಿಯುವ
45) ಒಳತೋಟ= ಮನಸ್ಸಿನ ಹೊಯ್ದಾಟ
46) ಕಟ್ಟಳಲು= ಅತಿಯಾದ ದುಃಖ
47) ಕನ್ನಡವಕ್ಕಿ= ಗಿಳಿ
48) ಅನುಪಮಾ= ಹೋಲಿಕೆಯಿಲ್ಲದ
49) ಕಾಕತಾಳಿಯ= ಆಕಸ್ಮಾತದ
50) ಗೌಳಿಗ= ಹಸು ಸಾಕಿ ಹಾಲು ಮಾರುವವನು
51) ಆಕಾಶ= ಬಾನು
52) ಭವಾಣೆ= ಕಷ್ಟ
53) ಪೋಡವಿ= ಪೃಥ್ವಿ
54) ಪನಿ= ಹನಿ
55) ನೇತಾರ= ಮುಖಂಡ
56) ಸೂಜಿಗ= ಆಚಾರ್ಯ
57) ದುಗುಡ= ದುಃಖ
58) ಜಕಾತಿ= ಸುಂಕ
59) ಉತ್ತಾರಣ= ದಾಟುವಿಕೆ
60) ಬವರ= ಯುದ್ಧ
61) ಸಾಕೋತ= ಅಭಿಪ್ರಾಯ ಸಹಿತವಾದ
62) ಮದೀನಿ= ಭೂಮಿ
63) ಆವು= ಹಸು
64) ಪ್ರಮೋದ= ಸಂತೋಷ
65) ತಂಡುಲ= ಅಕ್ಕಿ
66) ಮುಖರ= ಕನ್ನಡಿ
67) ಮೀನ್= ಹೊಳೆಯುವ
68) ಪ್ರಚನ್ನ= ಗುಪ್ತ
69) ಜರ= ಮುಪ್ಪು
70) ಕೆಪಿಗ= ಹಕ್ಕಿ
71) ಕಾನನ= ಕಾಡು
72) ಹಾವುಗೆ= ಪಾದಕೆ
73) ಕಾಂತಾರ= ಕಾನನ
74) ಸಮುದ್ರ= ಕಡಲು,  ಸಾಗರ
75) ಅಗ್ಗಿಣಿ= ನೀರು
76) ಹರೀಲ್= ನಕ್ಷತ್ರ.
see nowವಿವಿಧ ಜಾಗತಿಕ ಸೂಚ್ಯಾ0ಕಗಳಲ್ಲಿ ಭಾರತದ ಸ್ಥಾನ


🔮 ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಾ0ಕ - 120

🔮 ಜಾಗತಿಕ ಶಾಂತಿ ಸೂಚ್ಯಾ0ಕ - 139

🔮 ಜಾಗತಿಕ ಪತ್ರಿಕಾ ಸೂಚ್ಯಾ0ಕ - 142

🔮 ಜಾಗತಿಕ ಹವಾಮಾನ ಸೂಚ್ಯಾ0ಕ - 10

🔮 ಜಾಗತಿಕ ಸ್ವತಂತ್ರ ಸೂಚ್ಯಾ0ಕ -  111

🔮 ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ - 131

🔮 ಜಾಗತಿಕ ನಾವಿನ್ಯತಾ ಸೂಚ್ಯಂಕ - 48

🔮 ಜಾಗತಿಕ ಹಸಿವು ಸೂಚ್ಯಂಕ - 94

🔮 ಜಾಗತಿಕ ಲಿಂಗ ಅಂತರ  ಸೂಚ್ಯಾ0ಕ - 112

ಬುಧವಾರ, ಜನವರಿ 27, 2021

administration of Karnataka

ಶಿಕ್ಷಣ

ವಿವರಗಳುಘಟಕ1970-711980-811990-912000-012010-11 f2017-18 g
ಶಿಕ್ಷಣ
ಪ್ರಾಥಮಿಕ ಶಾಲೆಗಳುಸಂಖ್ಯೆಗಳಲ್ಲಿ326303514340208503405942862007
ದಾಖಲಾತಿ೦೦೦ ಗಳಲ್ಲಿ406449746922858174258365
ಪ್ರೌಢ ಶಾಲೆಗಳುಸಂಖ್ಯೆ20022381502089281344715666
ದಾಖಲಾತಿ೦೦೦ ಗಳಲ್ಲಿ4837131334195526041760

ಮೂಲ:

  1. ಕರ್ನಾಟಕ ಅಂಕಿ ಅಂಶಗಳ ಘೋಷ್ವರೆ 1960-61, 1967-1968, 1970-71, 1973-74, 1983-84, 1993-94, 2000-05 & 2005-11. 2011-12, 2015-16.
  2. ಕರ್ನಾಟಕ ಅಂಕಿ ಅಂಶಗಳ ನೋಟ 1961-62, 1970-71, 1980-81, 1990-91, 2000-01, 2008-09, 2009-10, 2010-11 & 2014-15, 2015-16,2016-17.

f. 1 ರಿಂದ 7 ನೇ ತರಗತಿ ಪ್ರಾಥಮಿಕ ಹಾಗೂ 8 ರಿಂದ 10 ನೇ ತರಗತಿ ಪ್ರೌಢಶಾಲೆ.

g.1 ರಿಂದ 8 ನೇ ತರಗತಿ ಪ್ರಾಥಮಿಕ ಹಾಗೂ 9 ರಿಂದ 10 ನೇ ತರಗತಿ ಪ್ರೌಢಶಾಲೆ.

Education in Karnataka state

ಶಿಕ್ಷಣ

ವಿವರಗಳುಘಟಕ1970-711980-811990-912000-012010-11 f2017-18 g
ಶಿಕ್ಷಣ
ಪ್ರಾಥಮಿಕ ಶಾಲೆಗಳುಸಂಖ್ಯೆಗಳಲ್ಲಿ326303514340208503405942862007
ದಾಖಲಾತಿ೦೦೦ ಗಳಲ್ಲಿ406449746922858174258365
ಪ್ರೌಢ ಶಾಲೆಗಳುಸಂಖ್ಯೆ20022381502089281344715666
ದಾಖಲಾತಿ೦೦೦ ಗಳಲ್ಲಿ4837131334195526041760

ಮೂಲ:

  1. ಕರ್ನಾಟಕ ಅಂಕಿ ಅಂಶಗಳ ಘೋಷ್ವರೆ 1960-61, 1967-1968, 1970-71, 1973-74, 1983-84, 1993-94, 2000-05 & 2005-11. 2011-12, 2015-16.
  2. ಕರ್ನಾಟಕ ಅಂಕಿ ಅಂಶಗಳ ನೋಟ 1961-62, 1970-71, 1980-81, 1990-91, 2000-01, 2008-09, 2009-10, 2010-11 & 2014-15, 2015-16,2016-17.

f. 1 ರಿಂದ 7 ನೇ ತರಗತಿ ಪ್ರಾಥಮಿಕ ಹಾಗೂ 8 ರಿಂದ 10 ನೇ ತರಗತಿ ಪ್ರೌಢಶಾಲೆ.

g.1 ರಿಂದ 8 ನೇ ತರಗತಿ ಪ್ರಾಥಮಿಕ ಹಾಗೂ 9 ರಿಂದ 10 ನೇ ತರಗತಿ ಪ್ರೌಢಶಾಲೆ.

noble prize 2020

Bank shartcut code information

Ahara poshakousha

P M address

ಸೋಮವಾರ, ಅಕ್ಟೋಬರ್ 12, 2020

Link

see nowSee please

1 https://www.google.com/url?sa=t&source=web&rct=j&url=https://m.facebook.com/public/Somaling-Uppar&ved=2ahUKEwiVuMqdw6fsAhUEyTgGHaHrAtkQFjAAegQICxAC&usg=AOvVaw18FPud523TT2J20i2jDdRv
2 https://www.google.com/url?sa=t&source=web&rct=j&url=https://www.facebook.com/somaling.uppar.9&ved=2ahUKEwiVuMqdw6fsAhUEyTgGHaHrAtkQFjABegQICxAH&usg=AOvVaw0axDaryhyIGEVyrnVwH8Un
3 https://www.google.com/url?sa=t&source=web&rct=j&url=https://m.youtube.com/channel/UCbcTx6r1abKFbdUAeo8lESQ&ved=2ahUKEwiVuMqdw6fsAhUEyTgGHaHrAtkQFjACegQIAhAB&usg=AOvVaw2ntMljE9mzU5NxqGTlBT8G
4  https://www.google.com/url?sa=t&source=web&rct=j&url=https://in.linkedin.com/in/somaling-m-uppar-65883374&ved=2ahUKEwiVuMqdw6fsAhUEyTgGHaHrAtkQFjADegQIARAB&usg=AOvVaw01ffPEH-oAXdlj1BgYijIa
5 https://www.google.com/url?sa=t&source=web&rct=j&url=https://www.instagram.com/somalingmuppar76/&ved=2ahUKEwiVuMqdw6fsAhUEyTgGHaHrAtkQFjAEegQIAxAB&usg=AOvVaw2Mr5_YcTnQAdThXH5gcNDv
6. https://www.google.com/url?sa=t&source=web&rct=j&url=https://sharechat.com/profile/somalingmuppar76%3Freferrer%3DloadMorePostsAMP%26offset%3D574667993&ved=2ahUKEwjK4dbjw6fsAhVYH7cAHTkiCKw4ChAWMAB6BAgCEAE&usg=AOvVaw0JGVpQAO2Pb9KU1N22XKLJ
7. https://www.google.com/url?sa=t&source=web&rct=j&url=https://twitter.com/somalingmgaundi&ved=2ahUKEwiZ6s_7w6fsAhVH6nMBHVDsBZ8QFjABegQIARAB&usg=AOvVaw0g4AA4aL98tI-sFiewv6TS
8  https://www.google.com/url?sa=t&source=web&rct=j&url=https://somalingmuppar76.blogspot.com/2019/10/blog-post_67.html&ved=2ahUKEwiZ6s_7w6fsAhVH6nMBHVDsBZ8QFjAGegQIBxAB&usg=AOvVaw0ltzgjaLyIfW9WyPzFBtD1
9. https://www.google.com/url?sa=t&source=web&rct=j&url=https://myspace.com/somalingmuppar&ved=2ahUKEwiZ6s_7w6fsAhVH6nMBHVDsBZ8QFjADegQIAxAB&usg=AOvVaw0litA1E9notLaf9a2s-JCY
10  https://www.google.com/url?sa=t&source=web&rct=j&url=https://bcwdhostel.blogspot.com/2019/08/blog-post.html%3Fm%3D1&ved=2ahUKEwjlucPSxKfsAhUyjuYKHVbIAxsQFjAIegQIBxAB&usg=AOvVaw3RsLSJAhm5kAATTTZm1gJf
11. https://www.google.com/url?sa=t&source=web&rct=j&url=http://somalimgmuppar76.blogspot.com/2019/08/education-in-kannada-eims-registration.html%3Fm%3D1&ved=2ahUKEwjlucPSxKfsAhUyjuYKHVbIAxsQFjAEegQIBRAB&usg=AOvVaw0b5_lmqOLvsdEAdZUyUpby
12. https://www.google.com/url?sa=t&source=web&rct=j&url=https://sites.google.com/site/somalingmuppar&ved=2ahUKEwjlucPSxKfsAhUyjuYKHVbIAxsQFjAAegQICxAC&usg=AOvVaw3h8GRCHTYvFINmETdyzse8
13 https://youtube.com/channel/UCPJZtsdMQ_Zx9a9kqNx3nnQ
14 https://youtube.com/channel/UCbcTx6r1abKFbdUAeo8lESQ
Thanks for watching

ಎತ್ತಿತೋರಿಸಲಾದ ಪೋಸ್ಟ್

Horticulture Bidar