somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 12, 2021

ಕರ್ನಾಟಕದ ಬಗ್ಗೆ

🏝 ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಬ್ರಿಟಿಷ್ ಅಧಿಕಾರಶಾಹಿಯ ವಿರುದ್ಧ ತೀವ್ರತರ ಪ್ರಮಾಣದ ದಂಗೆಯೆದ್ದವರು
- ಧೋಂಡಿಯವಾಗ್

🏖 ಕರ್ನಾಟಕ ಕಂಡ ಅಭೂತಪೂರ್ವ ಸಾಮೂಹಿಕ ಜಾಗೃತಿ 
- ಭಾರತ ಬಿಟ್ಟು ತೊಲಗಿ ಆಂದೋಲನ

👉  ಪಾರ್ಸಿಗಳ ಪವಿತ್ರ ಪುಸ್ತಕ
- ಝೆಂಡಾ ಆವಸ್ತಾ

👉 ಇಸ್ಲಾಂ ಧರ್ಮದ ಪವಿತ್ರ ಗ್ರಂಥ  
- ಕುರ್ - ಆನ್

👉 ರಾಜ್ಯ ಸರ್ಕಾರ ನೀಡುವ 2019-20 ನೇ ಸಾಲಿನ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಆಯ್ಕೆಯಾಗಿರುವವರು...
ಡಾ. ಚೂಡಾಮಣಿ ನಂದಗೋಪಾಲ್

👉 ಸ್ವಲ್ಪ ಆಟ, ಸ್ವಲ್ಪ ಅಧ್ಯಯನ
 ( A little game, a little study) ಎಂಬ ಯೋಜನೆಯನ್ನು 'ತ್ರಿಪುರ' ರಾಜ್ಯವು ಜಾರಿಗೆ ತಂದಿದೆ

👉 ವೈರಲೆಸ್ ತರಬೇತಿ ಸಂಸ್ಥೆ
- ಬೆಂಗಳೂರು
👉 ಟ್ರಾಫಿಕ್ ತರಬೇತಿ ಕೇಂದ್ರ
- ಬೆಂಗಳೂರು

👉 ಪೋಲಿಸರ ಧ್ವಜ ದಿನ 
- ಎಪ್ರಿಲ್ 2
👉 ಪೋಲಿಸರ ಹುತಾತ್ಮರ ದಿನ 
- ಅಕ್ಟೋಬರ್ 21

👉 ರೈಲ್ವೆ ಅಧ್ಯಕ್ಷರು 
- ಸುನಿತ್ ಶರ್ಮಾ

👉 ಕೇಂದ್ರ ರೈಲ್ವೆ ಸಚಿವರು
- ಅಶ್ವಿನಿ ವೈಷ್ಣವ್

👉 ರಾಜ್ಯ ರೈಲ್ವೆ ಸಚಿವರು
- ದರ್ಶನ ಜರ್ದೋಷ್

👉 ರಾಷ್ಟ್ರೀಯ ಪ್ರಸಾರ ದಿನವನ್ನು ಜುಲೈ 23ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ.
-  1922ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು.
-  ಭಾರತದ ಮೊದಲ ರೇಡಿಯೊ ಪ್ರಸಾರವು 1927ರಲ್ಲಿ ಬಾಂಬೆ ಪ್ರಸಾರ ಕೇಂದ್ರದಿಂದ ಪ್ರಸಾರವಾಯಿತು.
👉 Radio ಧ್ಯೇಯ ವಾಕ್ಯ
ಬಹುಜನ ಹಿತಾಯ 
ಬಹುಜನ ಸುಖಾಯ!.

🌷 ರಾಜ್ಯದ ಅಧಿಕೃತ ಚಿಟ್ಟೆ
ಸದರ್ನ್ ಬರ್ಡ್'ವಿಂಗ್
(Troides minos)
- ಇದು ದೇಶದ ಅತಿದೊಡ್ಡ ಚಿಟ್ಟೆಯಾಗಿದೆ.

🌷Note

- 1949: RBI ರಾಷ್ಟ್ರೀಕರಣ
- 1955: SBI ರಾಷ್ಟ್ರೀಕರಣ
- 1956: LIC ರಾಷ್ಟ್ರೀಕರಣ
- 1969: 14 ಬ್ಯಾಂಕುಗಳ ರಾಷ್ಟ್ರೀಕರಣ
- 1980: 6 ಬ್ಯಾಂಕುಗಳ ರಾಷ್ಟ್ರೀಕರಣ

Imp👆

🌷 ಅಣುಬಾಂಬು ಹಾಕಿದ್ದು

🌿 HIROSHIMA
Little Boy - August 6,1945

🌿 NAGASAKI
Fat Man - August 9,1945

▪️Article 93—ಲೋಕಸಭೆ
▪️Article 178—ವಿಧಾನಸಭೆ

🍁 ಕೊವಿಡ್'ನಿಂದ ಅನಾಥರಾದ ಮಕ್ಕಳಿಗೆ

👉 ರಾಜ್ಯದಿಂದ ಮುಖ್ಯಮಂತ್ರಿಗಳ "ಬಾಲಸೇವಾ ಯೋಜನೆ" 
(3500/month)

👉 ಕೇಂದ್ರ ಸರ್ಕಾರದಿಂದ "ಮಕ್ಕಳಿಗಾಗಿ PM CARES" ಯೋಜನೆ(10ಲಕ್ಷ)

👉 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ 
"Black Fungus (Mucormycosis)"ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

👉 ವಿಧಿ 168
- ವಿಧಾನ ಪರಿಷತ್ ಇರಬೇಕು

👉 ವಿಧಿ 169
- ವಿಧಾನ ಪರಿಷತ್ ರದ್ದು ಅಥವಾ ಸೃಜಿಸುವುದು

👉 ವಿಧಿ 171
- ವಿಧಾನ ಸಭೆಯ 1/3ರಷ್ಟು ವಿಧಾನ ಪರಿಷತ್ ಸದಸ್ಯರು

🍁 2020ನೇ ಸಾಲಿನ ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿ 
- ಕೊಪ್ಪಳದ ಶಿವಾನಂದ ತಗಡೂರು.

🍁2020ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’
- ವಿಮರ್ಶಕ ಡಾ.ಜಿ.ಎಸ್.ಅಮೂರ್

🍁 2021ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’
- ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್

🍁 2021 : ಹಣ್ಣು ತರಕಾರಿ ವರ್ಷ
🍁 2023 : ಸಿರಿಧಾನ್ಯಗಳ ವರ್ಷ

🍁 ಕನ್ನಡ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿದವರು 
— B.L ರೈಸ್

🍁 ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು 
— E.P ರೈಸ್

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar