somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

Ganga river

🌹ಗಂಗಾ ನದಿ 🌹
🌸🔹🌸🔹🌸🔹🌸🔹🌸🔹🌸🔹

ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ವಾರಾಣಸಿಯಲ್ಲಿ ಗಂಗೆ

💧ದೇಶಗಳು💧
ಭಾರತ, ನೇಪಾಳ, ಬಾಂಗ್ಲಾದೇಶ

🌀ಉಪನದಿಗಳು 🌀

🟢 ಎಡಬದಿಯಲ್ಲಿ= ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ -

🟢 ಬಲಬದಿಯಲ್ಲಿ ಯಮುನಾ, ಸೋನ್, ಮಹಾನಂದಾ

🟣ನಗರಗಳು🟣 ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ

ಗಂಗೋತ್ರಿ  ಹಿಮನದಿ 

☘ ಸಮುದ್ರ ಮಟ್ಟದಿಂದ ಎತ್ತರ ೭,೭೫೬ m (೨೫,೪೪೬ )

 ☘ ಉದ್ದ ೨,೫೧೦ 

☘ ನೀರಿನ ಬಿಡುಗಡೆ  ಸಾಗರಕ್ಕೆ - ಸರಾಸರಿ
೧೨,೦೧೫ m³/s 
(೪,೨೪,೩೦೬ cu ft/s)

☘ ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ.   ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. 

☘ ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ.

ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.

ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ.

🌸 ಉತ್ತರ ಕಾಶಿ 🌸

☘ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.

☘ ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. 

💐ಹಿಮಾಲಯದ ನಾಲ್ಕು ಧಾಮಗಳು💐

೧. ಕೇದಾರನಾಥ

೨. ಬದರಿನಾಥ

೩. ಗಂಗೋತ್ರಿ ಮತ್ತು

೪. ಯಮುನೋತ್ರಿ

🌺ಗಂಗಾನದಿಯ ಮಾಲಿನ್ಯತೆ 🌺

ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು.

Hills

💥 ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ 💥
🏔🏝🏔🏝🏔🏝🏔🏝🏔🏝

➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.

➤ ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.

➤  ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.

➤  ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.

➤  ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.

➤  ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.

➤  ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ

➤  ಕೊಡಚಾದ್ರಿ ಬೆಟ್ಟಗಳು: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.

➤  ಶಿವಗಂಗೆ : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.

➤ ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.

➤ ಕುಮಾರಸ್ವಾಮಿ ಬೆಟ್ಟ : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.

Sports

🏆 ಗ್ರ್ಯಾಂಡ್  ಸ್ಯ್ಲಾo  ಟೂರ್ನಿಗಳು ಮತ್ತು ವಿಶೇಷತೆಗಳು 🏆

🎍☘🎍☘🎍☘🎍☘🎍🍀🎍

 🏆 ಆಸ್ಟ್ರೇಲಿಯಾ ಓಪನ್ 🏆
*ಅವಧಿ     :=  ಜನವರಿ -ಫೆಬ್ರುವರಿ 
*ಪ್ರಾರಂಭ :=  1905 
*ಸ್ಥಳ        :=  ಆಸ್ಟ್ರೇಲಿಯಾದ                        ಮೆಲ್ಬೋರ್ನ್ 
* ವಿಶೇಷತೆ :=  ಹಾರ್ಡ್ ಕೋರ್ಟ್ 

🏆  ಫ್ರೆಂಚ್ ಓಪನ್  🏆
*ಅವಧಿ     :=  ಮೇ- ಜೂನ್ 
*ಪ್ರಾರಂಭ  :=  1891 
*ಸ್ಥಳ     :=  ಫ್ರಾನ್ಸಿನ ಪ್ಯಾರಿಸ್ 
*ವಿಶೇಷತೆ  :=  ಕ್ಲೇ ಕೋರ್ಟ್ 

🏆  ವಿoಬಲ್ಡನ್ ಓಪನ್  🏆
 *ಅವಧಿ    :=  ಜೂನ್-ಜುಲೈ  
 *ಪ್ರಾರಂಭ :=  1877 
* ಸ್ಥಳ        :=  ಲಂಡನ್ನಿನ ವಿoಬಲ್ಡನ್ 
* ವಿಶೇಷತೆ :=  ಹುಲ್ಲಿನ ಕೋರ್ಟ್ 
* ಇದು "  ಅತ್ಯಂತ ಹಳೆಯ  " ಟೂರ್ನಿ ಯಾಗಿದೆ

 🏆  ಯುಎಸ್ಎ ಓಪನ್  🏆
* ಅವಧಿ    :=  ಆಗಸ್ಟ್-ಸೆಪ್ಟೆಂಬರ್ 
*ಪ್ರಾರಂಭ :=  1881 
* ಸ್ಥಳ       :=  ಅಮೆರಿಕದ ನ್ಯೂಯಾರ್ಕ್ 
*ವಿಶೇಷತೆ :=  ಹಾರ್ಡ್ ಕೋರ

Van

🟢 ಬಂದವ್‌ಗಢ  ರಾಷ್ಟ್ರೀಯ ಉದ್ಯಾನ 🟢

 🟣 ಸ್ಥಳ: ಮಧ್ಯಪ್ರದೇಶ- ಸತ್ಪುರ ಪರ್ವತ ಶ್ರೇಣಿಗಳ ಉತ್ತರ ಅಂಚುಗಳು.

🟣 ಹುಲಿ ಜನಗಣತಿ -2019 ರ ಪ್ರಕಾರ ಸಂಸದರಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳು.

🟣  ಚಿಂಕರ ಮತ್ತು ಗೌರ್‌ಗೂ ಹೆಸರುವಾಸಿಯಾಗಿದೆ.

 🟣 ಸಂಸದರಲ್ಲಿ ಯಾವುದೇ ಆನೆಗಳು ಇಲ್ಲ ಮತ್ತು ಎಂಪಿ ಸೇರಿದಂತೆ ಭಾರತದ ಕೇಂದ್ರ ಪ್ರದೇಶದಿಂದ ಈ ಕಣ್ಮರೆಗೆ ಯಾವುದೇ ಕಾರಣಗಳಿಲ್ಲ - ಆದರೆ ಕೆಲವು ವರ್ಷಗಳ ಹಿಂದೆ- ಈ ಕಾಡಿನಲ್ಲಿ ಆನೆ ವಸಾಹತು ಕಂಡಿತು (ಹೆಚ್ಚಾಗಿ ಪಕ್ಕದ ಚತ್ತೀಸ್‌ಗಢ  ಕಾಡುಗಳಿಂದ)

 🧿 ಐತಿಹಾಸಿಕ ಮಹತ್ವ: 

ಈ ಸ್ಥಳವನ್ನು ರಾಮಾಯಣದೊಂದಿಗೆ ಸಂಯೋಜಿಸಲಾಗುತ್ತಿದೆ ಎಂದು ‘ನಾರದ್ ಪಂಚರಾತ್ರ’ ಮತ್ತು ‘ಶಿವ ಪುರಾಣ’ ದಲ್ಲಿ ಉಲ್ಲೇಖಿಸಲಾಗಿದೆ. ಬಾಂಧವ್‌ಗಢ  ಕೋಟೆಯನ್ನು “ತ್ರೇತ ಯುಗ” ದ ಅತ್ಯುತ್ತಮ ಕಲಾಕೃತಿಯೆಂದು ಪರಿಗಣಿಸಲಾಗಿದೆ.

G k

🍁 ವಿಶ್ವಸಂಸ್ಥೆಯ ಸಾಗರ ದಶಕ ಶೃಂಗಸಭೆಗೆ ಆಯ್ಕೆಯಾಗಿರುವ ಕರ್ನಾಟಕದ ವಿದ್ಯಾರ್ಥಿ = ಮನವತ್ತಿರ ಯಶ್ಮಿ ದೇಚಮ್ಮ

 🍁 ಇತ್ತೀಚೆಗೆ ಸುರಕ್ಷತೆಯ ಕಾರಣದಿಂದಾಗಿ ಚೀನಾ ರಾಷ್ಟ್ರವನ್ನು ಬಿಟ್ಟು ತೈವಾನ್ ರಾಷ್ಟ್ರಕ್ಕೆ ಹೋದ ಬಿಸಿಸಿಎ ಪತ್ರಕರ್ತ =  ಜಾನ್ ಸುಡವರ್ತ್ 

 🍁 ಪಾಕಿಸ್ತಾನ ಭಾರತದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ಸರಕುಗಳು = ಸಕ್ಕರೆ ಮತ್ತು ಹತ್ತಿ

🍁 ವಿಶ್ವದ ಶೇಕಡಾ 64 ರಷ್ಟು ಕೃಷಿಭೂಮಿಯ ಯಾವ ಮಾಲಿನ್ಯದ ಅಧ್ಯಾಯದಲ್ಲಿದೆ = ಕೀಟನಾಶಕ ಮಾಲಿನ್ಯ

 🍁ಇತ್ತೀಚಿಗೆ ರಷ್ಯಾದ ಅಧಿಕಾರಿಗಳು ಯಾವ ರಾಷ್ಟ್ರದಲ್ಲಿ ಗೂಢಚಾರದ ಪ್ರಕ್ರಿಯೆಯಲ್ಲಿ ದೊರೆತಿದ್ದಾರೆ = ಇಟಲಿ

 🍁ಕೋವಿಡ್  ಮಹಾಮಾರಿಯ ಪ್ರಭಾವದಿಂದ ತೊಂದರೆಯಲ್ಲಿರುವ ಉದ್ಯಮಿಗಳಿಗೆ ಹೆಚ್ಚಿನ ಸಾಲ ನೀಡುವ ಯೋಜನೆ = ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ 

 🍁 ಸುದ್ದಿಯಲ್ಲಿರುವ "ಕಿಲ್ಲರ್ T  ಕೋಶಗಳು " ರೋಗನಿರೋಧಕ ಪ್ರತಿಕ್ರಿಯೆಗೆ ಸಂಬಂಧಿಸಿದೆ 

 🍁 ಸುದ್ದಿಯಲ್ಲಿರುವ"BIMSTEC"na ವಿಸ್ತೃತ ರೂಪ = Bay of Bengal Initiative for Multi -Sectoral Technical &Economic 

🍁 BIMSTEC ಸದಸ್ಯ ರಾಷ್ಟ್ರಗಳು = ಬಾಂಗ್ಲಾದೇಶ್,  ಭೂತಾನ್,  ಭಾರತ,  ಮಯನ್ಮಾರ್,  ನೇಪಾಳ,  ಶ್ರೀಲಂಕಾ ಹಾಗೂ ಥೈಲ್ಯಾಂಡ

G k


🌀ಸಾಮಾನ್ಯ  ಜ್ಞಾನ 🌀

💧ಅನಿಮಲ್ ಫಾರ್ಮ್ ಪುಸ್ತಕ ಬರೆದವರು ಜಾರ್ಜ್ ಆರ್ ವೆಲ್ 

💧 ಶ್ರೀ ಭೀಮ್ ಸೇನ್ ಜೋಶಿಯವರು ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕರು 

💧SEBI ಸಂಸ್ಥೆಯು ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವು

💧ರೆಪೋ ರೆಟ್ ನಿಗದಿಪಡಿಸುವ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್
 
💧ಟರ್ನ್ ಓವರ್ ನ  ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೇಂಜ್  ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ 

💧 ರಾಷ್ಟ್ರೀಯ ಲಾಂಛನದ ಕೆಳಗೆ ಕೆತ್ತಿದ "ಸತ್ಯಮೇವ ಜಯತೇ " ಪದಗಳನ್ನು ತಂದುಕೊಟ್ಟಿದ್ದು ಮುಂಡಕ ಉಪಪರಿಷತ್ ನಿಂದ 

💧"ಮಾನವನಿಗಿದು  ಇದು ಒಂದು ಸಣ್ಣ ಹೆಜ್ಜೆ, ಮಾನವ ಕುಲಕ್ಕೆ ಒಂದು ದೊಡ್ಡ ಜಿಗಿತ " ಪ್ರಖ್ಯಾತ ನುಡಿಗಳು  ನೀಲ್ ಆರ್ಮ್ ಸ್ಟ್ರಾಂಗ್ ಅವರದು 

💧ಹಿಮಾಚಲ ಪ್ರದೇಶವು ಪ್ರತ್ಯೇಕ ರಾಜ್ಯವಾದ ವರ್ಷ 1971

💧 ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಇರುವುದು ಹೈದರಾಬಾದ್ ನಲ್ಲಿ

💧IDBI ಸಂಸ್ಥೆಗಳು ಗ್ರಾಹಕರಿಗೆ ಸಾಲ  ಕೊಡುತ್ತವೆ

💧ಡೈನೋಸಾರ್ ಎಂಬ ಪದವನ್ನು ರಿಚರ್ಡ್ ಓವೆನ್  ಮೊಟ್ಟ ಮೊದಲ  ಸಲ ಬಳಸಿದರು

💧ಸಾಹಸಭೀಮ ವಿಜಯ ಅಥವಾ ಗದಾಯುದ್ಧ ಬರೆದವರು ರನ್ನ

💧ಟಿ ಆರ್ ಮಹಾಲಿಂಗಂ ರವರು ಕೊಳಲು ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರು

💧ಅಂಧರಿಗಾಗಿ ಇರುವ ಬರೆಯುವ ಮತ್ತು ಮುದ್ರಿಸುವ ವ್ಯವಸ್ಥೆಯನ್ನು ಬ್ರೈಲ್  ಕರೆಯುತ್ತಾರೆ

💧ದಾಸ್ ಕ್ಯಾಪಿಟಲ್ ಪುಸ್ತಕ ಬರೆದವರು ಕಾರ್ಲ್ ಮಾರ್ಕ್ಸ್ 

💧 ಮಂಕುತಿಮ್ಮನ ಕಗ್ಗ ಬರೆದವರು
 ಡಿ ವಿ ಗುಂಡಪ್ಪ

💧ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಾಚಾರ ಪತ್ರಿಕೆಯ ಹೆಸರು ಮಂಗಳೂರು ಸಮಾಚಾರ

 💧ಹರಿಶ್ಚಂದ್ರ ಕಾವ್ಯ ಬರೆದ ಕವಿ ರಾಘವಾಂಕ

 💧 ಭಾರತದ ರಾಜ್ಯಗಳನ್ನು  ಪ್ರಥಮವಾಗಿ ಭಾಷೆಯ ಆಧಾರದ  ಮೇಲೆ ಸಂಘಟಿಸಿದ  ವರ್ಷ 1956

 💧 ಬೌದ್ಧ ಧರ್ಮವು  ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ ಪಾಲ

G k

🌷 ಮಲಬಾರ ಸಮರಭ್ಯಾಸ ಯಾವ ಯಾವ ದೇಶಗಳ ನಡುವೆ ನಡೆಯುತ್ತದೆ?
- ಭಾರತ
- ಜಪಾನ್
- ಅಮೇರಿಕಾ

🌷 ಭಾರತದ ರಾಷ್ಟ್ರಪತಿ ಅವರ ಅಧಿಕೃತ ನಿವಾಸದ ಹೆಸರೇನು?
- ರಾಷ್ಟ್ರಪತಿ ಭವನ

🌷 ಭಾರತದ ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸದ ಹೆಸರೇನು?
- ಪಂಚವಟಿ

🌷  ಕರ್ನಾಟಕದ ಮೊದಲ ಹಣಕಾಸು ಆಯೋಗದ ಅಧ್ಯಕ್ಷ ಯಾರು...?
- ಜೆ . ತಿಮ್ಮಯ್ಯ
- ಅವಧಿ 1997-2001

🌷  ಭಾರತದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ಜಾರಿಗೆ ಬಂದಿತು?
- 1962
- ಕಾರಣ :- ಭಾರತ ಮತ್ತು ಚೀನಾ ಯುದ್ಧ

🔹- ಈ ಸಂದರ್ಭದಲ್ಲಿ ಇದ್ದ ಭಾರತದ ಪ್ರಧಾನಮಂತ್ರಿ ಯಾರು...?
- ಜವಾಹರ್ಲಾಲ್ ನೆಹರು

🔹- ಈ ಸಂದರ್ಭದಲ್ಲಿ ಇದ್ದ ಭಾರತದ ರಾಷ್ಟ್ರಪತಿ ಯಾರು...?
- ಎಸ್.ರಾಧಾಕೃಷ್ಣನ್

🌷 ಕೃಷಿ ಉತ್ಪನ್ನಗಳನ್ನು ಪ್ರಮಾಣಿಕರಿಸಿ ನೀಡುವ ಮುದ್ರೆ
- ಆಗ್ ಮಾರ್ಕ್

🌷 ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳಿಗೆ ಕಡ್ಡಾಯವಾಗಿ ನೀಡುವ ಮುದ್ರೆ
- ಎಫ್.ಪಿ.ಒ( FPO)ಮಾರ್ಕ್

🌷  ದೇಶದ ಮೊದಲ ಬಾರಿಗೆ ಕಾಗದ ರಹಿತವಾದ ಇ-ಕ್ಯಾಬಿನೆಟ್ ಮೀಟಿಂಗ್ 
- ಆಂಧ್ರಪ್ರದೇಶ ( 2014 )

🌷 ದೇಶದ ಮೊದಲ ಬಾರಿಗೆ ಕಾಗದ ರಹಿತ ವಿಧಾನಸಭಾ ಅಧಿವೇಶನ 
- ಹಿಮಾಚಲ ಪ್ರದೇಶ ( 2015 )

🌷 ದೇಶಬಂಧು
- ಚಿತ್ತರಂಜನ್ ದಾಸ್

🌷 ದೀನಬಂಧು
- ಸಿ.ಎಫ್.ಆಂಡ್ರೂಸ್

🌷 ಉಕ್ಕಿನ ಮನುಷ್ಯ
- ಬಿಸ್ಮಾರ್ಕ್

🌷 ಉಕ್ಕಿನ ಮಹಿಳೆ
- ಮಾರ್ಗರೆಟ್ ಥ್ಯಾಚರ್

🌷 ಭಾರತದ ಉಕ್ಕಿನ ಮನುಷ್ಯ
- ಸರ್ದಾರ್ ವಲ್ಲಭಭಾಯ್ ಪಟೇಲ್

ಕ್ರೀಡಾಂಗಣ

ಭಾರತದ ಪ್ರಮುಖ ಕ್ರೀಡಾಂಗಣಗಳು
🤾‍♂🏏🏑🏒🎾🏏🥎🎾🎾

🏏• ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ

🏏• ಬಾರಾಬತಿ ಕ್ರೀಡಾಂಗಣ – ಕಟಕ್

🏏• ಬ್ರಬೋರ್ನ್ ಕ್ರೀಡಾಂಗಣ- ಮುಂಬಯಿ

🏏• ಚಿದಂಬರಂ ಕ್ರೀಡಾಂಗಣ- ಚೆನ್ನೈ

🏏• ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು

🏏• ದ್ಯಾನ್‍ಚಂದ್ ಕ್ರೀಡಾಂಗಣ- ಲಕ್ನೋ

🏏• ಈಡನ್ ಗಾರ್ಡನ್ಸ್- ಕೊಲ್ಕತ್ತಾ

🏏• ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ

🏏• ಗ್ರೀನ್ ಪಾರ್ಕ್- ಕಾನ್ಪುರ

🏏• ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ

🏏• ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ

🏏• ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ

🏏• ಕಂಠೀರವ ಕ್ರೀಡಾಂಗಣ- ಬೆಂಗಳೂರು

🏏• ಕಾಂಚನ್‍ಜುಂಗಾ ಕ್ರೀಡಾಂಗಣ- ಸಿಲಿಗುರಿ

🏏• ಕೀನನ್ ಕ್ರೀಡಾಂಗಣ- ಜೆಮ್‍ಶೆಡ್‍ಪುರ

🏏• ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್

🏏• ಮಯೂರ್ – ಫರಿದಾಬಾದ

🏏• ಮೋತಿ ಭಾಗ್ ಕ್ರೀಡಾಂಗಣ- ಬರೋಡ

🏏• ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ

🏏• ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ

🏏• ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

🏏• ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ

🏏• ರೂಪ್‍ಸಿಂಗ್ ಕ್ರೀಡಾಂಗಣ- ಗ್ವಾಲಿಯರ್

🏏• ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ

🏏• ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ

🏏ಸುಭಾಷ್ ಸರೋವರ್ ಕ್ರೀಡಾಂಗನ- ಕೊಲ್ಕತ್ತಾ

🏏• ಸವೈ ಮಾನ್‍ಸಿಂಗ್ ಕ್ರೀಡಾಂಗಣ- ಜೈಪುರ

🏏• ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್

🏏• ವಾಂಖೆಡೆ ಕ್ರೀಡಾಂಗಣ- ಮುಂಬಯಿ

🏏• ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ

ಶುಕ್ರವಾರ, ಏಪ್ರಿಲ್ 02, 2021

Economics

ಅರ್ಥಶಾಸ್ತ್ರದ ಪ್ರಶ್ನೋತ್ತರಗಳು

☛'ರಾಷ್ಟ್ರಗಳ ಸಂಪತ್ತು' ಕೃತಿಯ ಕರ್ತೃ - ಆಡಂಸ್ಮಿತ್ (1776) 
☛ಸರ್ಕಾರ ಜೀತ ಪದ್ದತಿಯನ್ನು ರದ್ದುಪಡಿಸಿದ್ದು - 1976 
☛ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು - ಇಂಗ್ಲೆಂಡ್ 
☛ಭಾರತದ ಮೊದಲ ಷೇರುಪೇಟೆ ಆರಂಭವಾದದ್ದು - ಮುಂಬೈ, 1875 
☛ರೂಪಾಯಿ ಸಂಸ್ಕೃತದಿಂದ ಬಂದ ಪದ 
☛ನೊಬೆಲ್ ಪ್ರಶಸ್ತಿಯ 6ನೇ ಕ್ಷೇತ್ರ - ಅರ್ಥಶಾಸ್ತ್ರ 
☛ನೊಬೆಲ್ ಪ್ರಶಸ್ತಿ ಕೊಡಲು ಪ್ರಾರಂಭಿಸಿದ್ದು - 1901 
☛ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ - ಡಿ.10 
☛ಕೌಟಿಲ್ಯನ ಅರ್ಥಶಾಸ್ತ್ರ ತೆರಿಗೆ ಬಗ್ಗೆ ತಿಳಿಸುತ್ತೆ

General knowledge in kannada

1) . ನಂದನಕಾನನ್ ಮೃಗಾಲಯ ಇರುವ ಸ್ಥಳ 👉 ಉತ್ತರಪ್ರದೇಶ

2. ಸೆಂಟ್ರಲ್ ಇನ್ಸ್ಟೂಟ್ ಆರ್.ಹಿಂ ಇರುವ ಸ್ಥಳ 👉  ದೆಹಲಿ

3. Central Food Laboratory ಇರುವುದು 👉  ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ    ಮೈಸೂರು

4. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ 👉 ಅಲೆಗ್ಜ್ ಲೆನೆವೊ

5. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ 👉 ಚಲನಚಿತ್ರ

6. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ 👉 ಹಿಂಡನ್ ಬರ್ಗ

7. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ 👉 ಸ್ಪೇಡನ್

8. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ 👉 ಕರಾಚಿ

9. ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ 👉 ಲಂಡನ್

10. OPEC ದ ಕೇಂಧ್ರ ಕಚೇರಿ 👉 ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)

ತುರ್ತು ಪರಿಸ್ಥಿತಿ

💠*ತುರ್ತು ಪರಿಸ್ಥಿತಿ*👇

👉ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ.

💠ಮೂರು ವಿಧಗಳೆಂದರೆ:

1)ರಾಷ್ಟ್ರೀಯ ತುರ್ತು ಪರಿಸ್ಥಿತಿ-352ನೇ ವಿಧಿ:

🔸ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಇವುಗಳಿಂಧಾಗಿ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು 352ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

🔸ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದ್ದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

2)ರಾಜ್ಯ ತುರ್ತು ಪರಿಸ್ಥಿತಿ-356ನೇ ವಿಧಿ:(KSRP-2020)

🔹ಎರಡು ಆಧಾರಗಳ ಮೇಲೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು.

1. ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಲು ವಿಫಲವಾದರೆ 356ನೇ ವಿಧೀಯಡಿಯಲ್ಲಿ ಅಂತಹ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರು ತಮ್ಮ ಆಡಳಿತ ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ವರದಿಯನ್ನು ಆಧರಿಸಿ ಘೋಷಿಸಬಹುದು ಅಥವಾ ರಾಜ್ಯಪಾಲರ ವರದಿಯಿಲ್ಲದೇ ತಾವೇ ಘೋಷಿಸಬಹುದು.

2. 356ನೇ ವಿಧಿಯನ್ವಯ ರಾಜ್ಯ ಸರ್ಕಾರವು ಕೇಂದ್ರದಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಪಾಲಿಸಲು ಅಥವಾ ಅನುಷ್ಟಾನಗೊಳಿಸಲು ವಿಫಲವಾದರೆ ರಾಷ್ಟ್ರಾಧ್ಯಕ್ಷರು ಅಂತಹ ರಾಜ್ಯದ ಮೇಲೆ ತಮ್ಮ ಆಡಳಿತ ಘೋಷಿಸಬಹುದು.

3)ಆರ್ಥಿಕ ತುರ್ತು ಪರಿಸ್ಥಿತಿ-360ನೇ ವಿಧಿ:

🔸ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ಧಕ್ಕೆಯೊದಗಿದೆ ಎಂದು ರಾಷ್ಟ್ರಾಧ್ಯಕ್ಷರು ಭಾವಿಸಿದ್ದಲ್ಲಿ 360ನೇ ವಿಧಿಯನ್ವಯ ಅವರು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು.

🔹1975ರ 38ನೇತಿದ್ದುಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ.

🔸ಆದರೆ 1978ರ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ.

🔹 ಈ ರೀತಿ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.
✍💐✍💐✍💐✍✍💐✍

1900

ವಿಷಯ*-- 1900--1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

1) *ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು*?

೧).  1904
೨).  *1905*
೩).  1906
೪.)  1907

೨) *ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ*?

೧). *1907*
೨). 1910
೩). 1908
೪). 1909

3) *ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು*?

೧). *1930*
೨).  1929
೩).  1917
೪).  1918

4) *ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು*

೧) *ಪ್ರೊ-ಜಪಾನಿ ಇಂಡಿಯಾ*
೨). ಅಜಾದ್ ಹಿಂದ ಸೇನ್
೩). ಮೇಲಿನ  ಎರಡು 
೪). ಯಾವುದು ಅಲ್

೫) *ಸಿ.ಆರ್.ಸೂತ್ರವನ್ನು  ಯಾವ ವರ್ಷ ರಚಿಸಲಾಯಿತು*?

೧) *1944*
೨). 1909
೩). 1945
೪). 1943

೫) *ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ*?

೧). 1909
೨) *1911*
೩). 1912
೪). 1908

೬) *82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು*?

೧) *1906 ಜನೆವರಿ 1*
೨).  1907 ಜನೆವರಿ 1
೩).  1935 ಡಿಸೆಂಬರ್  30
೪).  1950 ಡಿಸೆಂಬರ್  30

೭) *ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ*?

೧). 1915
೨). 1918
೩). 1914
೪) *1913*

೮) *ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು*?

೧) *1914*
೨). 1918
೩). 1915
೪). 1917

೯) *ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ*?

೧) *25  ಜನೆವರಿ 1950*
೨). 26 ಜನೆವರಿ  1950
೩). 25 ಜನೆವರಿ  1951
೪). 26 ಜನೆವರಿ  1951

೧೦) *ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ*?

೧). 1906 ಏಪ್ರಿಲ್  1
೨). 1905 ಏಪ್ರಿಲ್  1
೩) *1907 ಏಪ್ರಿಲ್  1*
೪). 1908 ಏಪ್ರಿಲ್  1

೧೧) *ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು*?

೧)  1911
೨) *1921*
೩)  1931
೪)  1901

೧೨) *ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು*?

1)  1946 ಡಿಸೆಂಬರ್  13
2)  1946 ಡಿಸೆಂಬರ್  11
3)  1946 ಡಿಸೆಂಬರ್  26
4)  *ಯಾವುದು ಅಲ್ಲ*

೧೩) *ಬೆಳಗಾವಿಯಲ್ಲಿ ನಡೆದ  ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು*? 

೧)  ತಿಮ್ಮಣ್ಣ ಚಿಕ್ಕೋಡಿ 
೨)  ಫ.ಗು.ಹಳಕಟ್ಟಿ 
೩) *ಸಿದ್ದಪ್ಪ ಕಂಬಳಿ*
೪)  ರಂಗನಾಥ ಮೊದಲಿಯಾರ್

೧೪) *ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ*?

೧)  1934
೨) *1927*
೩)  1924
೪)  1937

೧೬) *ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು*?

೧)  ಲಾಲಾ ಲಜಪತ್ ರಾಯ
೨) *ಗೋಪಾಲಕೃಷ್ಣ ಗೋಕಲೆ*
೩)  ಬಾಲಗಂಗಾಧರ ತಿಲಕ್
೪)  ಸರ್ ಎಂ ವಿಶ್ವೇಶ್ವರಯ್ 

೧೮) *1938 ಏಪ್ರಿಲ್  25 ರಲ್ಲಿ ನಡೆದ  ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನೂ ನೇಮಿಸಿದರು*

೧) *ಮಹಾದೇವ ದೇಸಾಯಿ*
೨)  ವೇಪಾ ರಮೇಶನ್ ಸಮಿತಿ
೩)  ಟಿ ಸಿದ್ದಲಿಂಗಯ್ಯ 
೪)  ಎಸ್ ನಿಜಲಿಂಗಪ್

೧೯) *ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು*?

೧)  1904
೨) *1905*
೩)  1906
೪)  1907

೨೦) *1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು*?

೧) *ಸರ್ ಮಿರ್ಜಾ ಇಸ್ಮಾಯಿಲ್* 
೨)  ಅಲ್ಬಿಯನ್ ಬ್ಯಾನರ್ಜಿ
೩)  ಕಾಂತರಾಜ ಅರಸ್
೪)  ಆನಂದ್ ರಾವ್

೨೧) *1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು*?

೧) *ನಾರಾಯಣ್ ಚಂದಾವರ್ಕರ್*
2)  ಗೋವಿಂದ ಪೈ
3)  ಸಿ ನಾರಾಯಣ್ ರಾವ್
4)  ಯಾರೂ ಅಲ್

೨೨) *ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು*?

೧)  1905 -- 1919
೨) *1885 -- 1905*
೩)  1919 -- 1947
೪)  ಯಾವುದು ಅಲ್

೨೩) *1906 ಡಿಸೆಂಬರ್  30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು*?

೧) *ಸಲೀಂ ಮುಲ್ಲಾ  ಖಾನ್*
೨)  ಮಮ್ಮದಲಿ ಜಿನ್ನ 
೩)  ಆಗಖಾನ
೪)  ಯಾರೂ ಅಲ್

೨೪) *ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು*?

೧)  1896
೨) *1893*
೩)  1897
೪)  1891

೨೫) *ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು*?

೧) *1896*
೨)  1893
೩)  1897
೪)  1891

೨೬) *ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು*?

೧)  1927
೨)  1926
೩) *1925*
೪)  1928

೨೭) *1906 ರಲ್ಲಿ  ಗಾಂಧಿಯವರ  ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು*?

೧)  ನೇಟಲ್ ಇಂಡಿಯನ್ ಕಾಂಗ್ರೆಸ್ 
೨) *ನಾಗರಿಕ ಅವಿಧತೆಯ ಚಳುವಳಿ*
೩)  ಕೈಸರ್ ಎ ಹಿಂದು ಚಳವಳಿ
೪)  ಯಾವುದೂ ಅಲ್

೨೮) *ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು*?

೧) *1949*
೨)  1950
೩)  1948
೪)  1946

೨೯) *ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು*?

೧)  1949
೨)  1950
೩)  1948
೪) *1946*

೩೦) *1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ "ಗೀತಾ ರಹಸ್ಯ" ಎಂಬ ಗ್ರಂಥವನ್ನೂ ಬರೆದರು*?

೧) *ಮಂಡೆಲೆ ಸೆರೆಮನೆ*
೨)  ಅಂಡಮಾನ್ ಜೈಲ
೩)  ಮುಂಬಯಿ ಜೈಲು
೪)  ಯಾವುದೂ ಅಲ್

೩೧) *1919 ರಲ್ಲಿ ನಡೆದ  ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು*?

೧)  ಬಾಲಗಂಗಾಧರ ತಿಲಕ್
೨)  ಕಮಲ್ ಭಾಷಾ
೩) *ಮಹಾತ್ಮ ಗಾಂಧೀಜಿ*
೪)  ಯಾರೂ ಅಲ್

೩೨) *1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು*?

೧)  ಗೃಹ ಖಾತೆ 
೨)  ವಿದೇಶಾಂಗ ಖಾತೆ
೩) *ಹಣಕಾಸು ಖಾತೆ*
೪)  ರಕ್ಷಣಾ ಖಾತೆ

೩೩) *1927  ರ ಸೈಮನ್ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ*?

೧) *ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ*
೨)  ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು 
೩)  ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು 
೪)  ಯಾವುದು ಅಲ್

೩೪) *ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು*?

೧) 1947 ಇಂಡಿಯನ್ ಕೌನ್ಸಿಲ್ ಯಾಕ್ 
೨)  1935ಇಂಡಿಯಾ ಸರ್ಕಾರದ ಕಾಯ್ದೆ 
೩)  1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
೪)  1909 ಮಿಂಟೋ ಮಾರ್ಲೆ ಸುಧಾರಣೆಗಳು 

35) *ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು*

೧)  1919 
೨)  1935
೩) *1909*
೪)  ಯಾವುದು ಅಲ್

೩೬) *1910 ರಲ್ಲಿ  ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು*?

೧)  ಸತ್ಯೇಂದ್ರನಾಥ್ ಟ್ಯಾಗೋರ್
೨) *ಸತ್ಯೇಂದ್ರ ಪ್ರಸಾದ್ ಸಿನ*
೩)  ರವೀಂದ್ರನಾಥ್ ಟ್ಯಾಗೋರ್ 
೪)  ದಾದಾಬಾಯಿ ನವರೋಜಿ

೩೭) *ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು*?

೧)  1935 ಭಾರತ ಸರ್ಕಾರ ಕಾಯ್ದೆ
೨)  1909 ಭಾರತ ಸರ್ಕಾರ ಕಾಯ್ದೆ
೩) *1919 ಭಾರತ ಸರ್ಕಾರ ಕಾಯ್ದೆ*
೪)   1900 ಭಾರತ ಸರ್ಕಾರ ಕಾಯ್ದೆ

38) *ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು*?

೧)  ಕ್ಯಾಬಿನೆಟ್ ಮಿಷನ್
೨) *ಕ್ರಿಪ್ಸ್ ಆಯೋಗ*
೩)  ಸೈಮನ್ ಕಮಿಷನ್
೪)  ಯಾವುದೂ ಅಲ್

೩೯) *ಹೈದ್ರಾಬಾದ್  ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ*?

೧)  15  ಅಗಸ್ಟ್  1947
೨) *17  ಸೆಪ್ಟಂಬರ್ 1948*
೩)  18  ಅಗಸ್ಟ್  1948
೪)  26  ಜನವರಿ  1950

೪೦) *ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ "ಟ್ರಿಸ್ಟ್ ವಿಥ್  ಡೆಸ್ಟಿನಿ" ಎಂಬ ಭಾಷಣ ಮಾಡಿದವರು ಯಾರು*?

೧) *ಜವಹರ್ಲಾಲ್ ನೆಹರು*
೨)  ವಲ್ಲಭಬಾಯಿ ಪಟೇಲ್
೩)  ಮಹಾತ್ಮ ಗಾಂಧೀಜಿ 
೪)  ಯಾರೂ ಅಲ್

೪೧) *ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ*?

೧) *1946 ಸೆಪ್ಟೆಂಬರ್   2*
೨)  1946 ಸೆಪ್ಟೆಂಬರ್   5
೩)  1948 ಸೆಪ್ಟೆಂಬರ್   2
೪)  1948 ಸೆಪ್ಟೆಂಬರ್   5

೪೨) *ಮಹಮ್ಮದ ಅಲಿ ಜಿನ್ನಾ ಅವರು ನೇರ "ಕಾರ್ಯಾಚರಣೆ ದಿನ" ವನ್ನು ಎಂದು ಘೋಷಿಸಿದರು*?

೧) *1946 ಅಗಸ್ಟ್  16*
೨)  1946 ಅಗಸ್ಟ್  15
೩)  1948 ಅಗಸ್ಟ್  16
೪)  1948 ಅಗಸ್ಟ್  16

೪೩) *ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು*?
೧)  26  ಅಗಸ್ಟ್  1946
೨) *29  ಅಗಸ್ಟ್  1947*
೩)  15  ಅಗಸ್ಟ್  1948
೪)  29  ಅಗಸ್ಟ್  1948

೪೪) *ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1938 - 1945
೨)  1938 - 1944
೩) *1939 - 1945*
೪)  1919 - 1927

೪೫) *ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1915 - 1920
೨) *1914 - 1918*
೩)  1913 - 1918
೪)  1912 - 1920

೪೬) *ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು*?

೧)  1908
೨) *1917*
೩)  1907
೪)  1918

೪೭) *ವಿಶ್ವ ಸಂಸ್ಥೆ ಯಾವ ವರ್ಷ*?

೧) *1945  ಅಕ್ಟೋಬರ್  24*
೨)  1948  ಅಕ್ಟೋಬರ್  10
೩)  1945  ಅಕ್ಟೋಬರ್  26
೪)  1948  ಅಕ್ಟೋಬರ್  24

೪೮) *ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು*?

1)  1945 ಅಕ್ಟೋಬರ್  24
2)  1946 ಅಕ್ಟೋಬರ್  24
3)  1945 ಅಕ್ಟೋಬರ್  31
4) *1945 ಅಕ್ಟೋಬರ್  30*

೪೯) *ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ*?

1) *1948  ಡಿಸೆಂಬರ್  10*
2)  1948  ಡಿಸೆಂಬರ್  11
3)  1945  ಡಿಸೆಂಬರ್  20
4)  1945  ಡಿಸೆಂಬರ್  26

೫೦) *ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು*?

೧ *1956   ಡಿಸೆಂಬರ್   6*
೨) 1956  ಡಿಸೆಂಬರ್   7
೩) 1955  ಡಿಸೆಂಬರ್   6
೪) 1953  ಡಿಸೆಂಬರ್   6
💥🌷💥🌷💥🌷💥🌷💥🌷

ಭಾರತ ಸಂವಿಧಾನ

📖ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ "ಪ್ರಮುಖ 50" ಪ್ರಶ್ನೋತ್ತರಗಳು 👇

1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್

2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು

3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8

5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ

6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್

8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್

9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.

10)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ

11)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ

12)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

13)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ

14) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.

15)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.

16)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.

17)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
(32ನೇ ವಿಧಿಯನ್ನು ಸಂವಿಧಾನ ಹೃದಯ &ಆತ್ಮ ಎಂದು ಸಹ ಕರೆಯುತ್ತಾರೆ,)

18) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.

19) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.

20) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.

21)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ

22)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.

23)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್

24)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.

25) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.

26) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.

27) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.

28) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.

29) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.

30)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

31)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್

32) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

33)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ.

34) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.

35)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.

36) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.

37) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.

38)ಭಾರತದ ಸಂವಿಧಾನವು?
📖ದೀರ್ಘ ಕಾಲದ ಸಂವಿಧಾನ

39)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ

40)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

41)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

42) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.

43) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.

44) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3

45)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ

46) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
47)ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ?
📖18 ನೇ ಭಾಗದಲ್ಲಿ.

48)ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಯಾವುದರ  ಅನ್ವಯ ಸ್ಥಾಪಿಸಲಾಗಿದೆ,? 
(KAS-2008)
👉 *ರಾಜ್ಯ ನಿರ್ದೇಶಕ ತತ್ವಗಳು*

49)ಗ್ರಾಮ ಪಂಚಾಯಿತ ಚುನಾವಣೆಯನ್ನು ನಿರ್ವಹಿಸುವವರು ಯಾರು? 
PC-2016)
👉 *ರಾಜ್ಯ ಚುನಾವಣಾ ಆಯೋಗ*

50)ಗ್ರಾಮ ಉದಯದಿಂದ ಭಾರತ ಉದಯ" ಉದ್ದೇಶವೇನು?(PC-2016)
👉 *ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವುದು*

General science in kannada

🔰★ಸಾಮಾನ್ಯ ವಿಜ್ಞಾನ ಪ್ರಶೆಗಳು🔰
✍ವಿಷಯ : ಸಾಮಾನ್ಯ ವಿಜ್ಞಾನ ✍
🌷🌷🌷🌷🌷🌷🌷🌷🌷🌷🌷
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.* 

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
💐✍💐✍💐✍💐✍💐✍

ಬಂದರುಗಳ

🛥️ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

*● ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*

🔹 *ಮುಂಬಯಿ ಬಂದರು*

# ಸ್ಥಾಪನೆ= *1869*

#ರಾಜ್ಯ: *ಮಹಾರಾಷ್ಟ್ರ*

#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು  ಎಂದು ಕರೆಯುತ್ತಾರೆ.

#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*

#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
=====================

🔹 *ಚೆನ್ನೈ ಬಂದರು*

🔅 ಸ್ಥಾಪನೆ= *1875*

🔅ರಾಜ್ಯ : *ತಮಿಳುನಾಡು*

🔅ವಿಶೇಷ  : *ಪೂರ್ವ ಕರಾವಳಿಯ ಕೃತಕ ಬಂದರು.*

🔅ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*

🔅ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================

🔸 *ಕೊಲ್ಕತ್ತ ಬಂದರು*

💥ರಾಜ್ಯ : *ಪಶ್ಚಿಮ ಬಂಗಾಳ*

💥ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)

💥ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*

💥ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================

🔹 *ವಿಶಾಖಪಟ್ಟಣ ಬಂದರು*

☀️ ಸ್ಥಾಪನೆ= *1933*

☀️ರಾಜ್ಯ : *ಆಂಧ್ರಪ್ರದೇಶ*

☀️ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*

☀️ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*

☀️ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================

🔸 *ಮರ್ಮಗೋವಾ*

🌟ರಾಜ್ಯ : *ಗೋವಾ*

🌟ವಿಶೇಷ: *ಸ್ವಾಭಾವಿಕ ಬಂದರಾಗಿದೆ.*

🌟ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*

🌟ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================

🔸 *ಕೊಚ್ಚಿನ್*

🌻 ಸ್ಥಾಪನೆ= *1972*

🌻ರಾಜ್ಯ: *ಕೇರಳ*

🌻ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*

🌻ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*

🌻ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================

🔹 *ಕಾಂಡ್ಲಾ ಬಂದರು*

♦️ ಸ್ಥಾಪನೆ= *1955*

♦️ರಾಜ್ಯ : *ಗುಜರಾತ್*

♦️ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*

♦️ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*

♦️ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
🔹 *ಪಾರಾದೀಪ*

🔺 ಸ್ಥಾಪನೆ= *1966*

🔺ರಾಜ್ಯ: *ಒರಿಸ್ಸಾ*

🔺ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*

🔺ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*

🔺ಆಮದು: *ಯಂತ್ರಗಳು*,
=====================

🔸 *ನವ ಮಂಗಳೂರು*

💠ರಾಜ್ಯ: *ಕರ್ನಾಟಕ*

💠ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

💠ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*

💠ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================

⭕️ *ಟುಟಿಕಾರಿನ್*

⭕️ರಾಜ್ಯ: *ತಮಿಳುನಾಡು*

⭕️ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

⭕️ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*

⭕️ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================

🌹 *ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)

🌹ರಾಜ್ಯ: *ಮಹಾರಾಷ್ಟ್ರ*

🌹ವಿಶೇಷ   : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*.

✍️ ವಿಶೇಷ ಅಂಶಗಳು👇

1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*

4) ಭಾರತ ಕೃತಕ ಬಂದರು= *ಎನ್ನೋರು  ಅಥವಾ ಕಾಮರಾಜು ಬಂದರು*

5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*

7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*

9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*

10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)

11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*

13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*

General knowledge in kannada

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 
🌹🌹🌹🌹🌹🌹🌹🌹🌹🌹🌹

☘ ಮೌರ್ಯ ಸಾಮ್ರಾಜ್ಯದ ಸ್ಥಾಪಕ 
- ಚಂದ್ರಗುಪ್ತ ಮೌರ್ಯ 

☘ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದದ್ದು
-  ಕ್ರಿ.ಪೂ. 321

☘ ಚಂದ್ರಗುಪ್ತ ಮೌರ್ಯನ ಅಧಿಕಾರದ ಅವಧಿ 
-  ಕ್ರಿ.ಪೂ. 322-298 

☘ ಮೌರ್ಯ ಸಾಮ್ರಾಜ್ಯದ ರಾಜಧಾನಿ 
- ಪಾಟಲೀಪುತ್ರ

☘ ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗಗಳನ್ನು ಹೀಗೆ ಕರೆಯುವರು 
- ಮಧ್ಯ ಮಾರ್ಗಗಳೆಂದು 

☘ ಬೌದ್ಧ ಸನ್ಯಾಸಿಗಳು , ಸನ್ಯಾಸಿನಿಯರು ಇದ್ದ ಗುಂಪಿನ ವರ್ಗಕ್ಕೆ ಬುದ್ಧನು ಹೆಸರಿಸಿದ್ದು
 - ಸಂಘವೆಂದು 

☘ ಬುದ್ಧನ ಅನುಯಾಯಿಗಳು ಕೈಗೊಳ್ಳಬೇಕಾದ ದೀಕ್ಷೆಗಳು 
- ಪಬ್ಬಜ್ಞಾ ಮತ್ತು ಉಪ ಸಂಪದಾ

☘ ಬೌದ್ಧ ಭಿಕ್ಷು ಸಂಘಗಳ ನಡವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುವುದು
 - ವಿನಯ ಪಿಟಕ 

☘ ಪತಿ - ಮೊಕ್ಕ ಎಂಬ ಗ್ರಂಥ ಒಳಗೊಂಡಿರುವ ನಿಯಮಗಳು -227

 ☘ ಬೌದ್ಧ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶವಿರಬೇಕೆಂದು ಪ್ರತಿಪಾದಿಸಿದವರು
 - ಆನಂದ 

☘ ಮೊದಲಿನ ಬೌದ್ಧ ಧರ್ಮದ ಪ್ರಸಿದ್ಧ ಸಪ್ತ ಸ್ತ್ರೀಯರೆಂದರೆ 
- ಖೇಮ , ಉಪ್ಪಾಲವನ್ನ , ಪಟಚಾರ , ಭದ್ದ - ಕುಂಡಲ ಕೇಶ , ಕಿಸಾಗೌತಮಿ , ಧಮ್ಮದಿನ್ನ ಮತ್ತು ವಿಶಾಖಾ

☘ ಬುದ್ಧನ ಸಾಮಾನ್ಯ ಶಿಷ್ಯರಲ್ಲಿ ಪ್ರಸಿದ್ಧರಾದವರು
- ಶ್ರಾವಸ್ತಿಯ ಅನಾತ್ಥ ಪಿಂಡಕ

☘ ಬುದ್ಧನ ಮತ್ತೊಬ್ಬ ಪ್ರಸಿದ್ಧ ಶಿಷ್ಠೆಯೆಂದರೆ
 - ವಿಶಾಖಾ 

☘ ಭಾರತದ ಮಟ್ಟಿಗೆ ಅಥವಾ ವಿಶ್ವದಲ್ಲೇ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಪ್ರಥಮವಾಗಿ ಸ್ಥಾಪಿಸಿದ ಸಂಘ
 - ಬೌದ್ಧರ ಸಂಘ 

☘ ಬೌದ್ಧ ಧರ್ಮದ ತತ್ವಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾದ ಸಭೆ
-  ನಾಲ್ಕನೇ ಬೌದ್ಧ ಮಹಾಸಭೆ

☘  ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
 - ಲೋಥಾಲ್ 

☘ ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು 
- ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್ 

☘ ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ 
-ತಾಮ್ರ 

☘ ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
 - ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು.
🌺🔹🌺🔹🌺🔹🌺🔹🌺

Brics

🔹🔹 ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ 🔹🔹

  (NDB - New Development Bank)
🔺 ಸ್ಥಾಪನೆ: 2014

🔺 ಕೇಂದ್ರ ಕಚೇರಿ: ಚೀನಾದ ಶಾಂಘ

🔺 ಸಂಸ್ಥಾಪಕ ಅಧ್ಯಕ್ಷರು: ಭಾರತದ ಕೆ.ವಿ.ಕಾಮತ್ (2015–2020)

🔺ಪ್ರಸ್ತುತ ಅಧ್ಯಕ್ಷರು: ಮಾರ್ಕೋಸ್ ಟ್ರಾಯ್ಜೊ  (ಟ್ರಲ್)

🔺 ನೂತನ ಉಪಾಧ್ಯಕ್ಷರು: ಭಾರತದ ಅನಿಲ್ ಕಿಶೋರ್

🔺 ಮತ ಚಲಾಯಿಸುವ ಹಕ್ಕು : ಬ್ರಿಕ್ಸ್ ರಾಷ್ಟ್ರಗಳು ತಲಾ ಶೇ 20 ರಷ್ಟು ಮತ ಚಲಾಯಿಸುವ ಹಕ್ಕು (ಒಂದು ರಾಷ್ಟ್ರ ,ಒಂದು ಮತ )

🔺ಅಧಿಕೃತ ಬಂಡವಾಳ: 100 ಬಿಲಿಯನ್ ಡಾಲರ್.

🔺 ವಿಶೇಷತೆ : ಮೂಲಸೌಕರ್ಯ & ಸುಸ್ಥಿರ ಅಭಿವೃದ್ಧಿ ಹಣಕಾಸು ನೆರವು ನೀಡಿಕೆ. 2020ರ ನವೆಂಬರ್‌ನಲ್ಲಿ ಭಾರತ ಮತ್ತು ಎನ್‌ಡಿಬಿಯು 500 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿವೆ ಇದು ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ತ್ವರಿತ ಟ್ರಾನ್ಸಿಟ್ ಯೋಜನೆಗೆ ಬೆಂಬಲ ನೀಡಿದೆ.
✍💥✍💥✍💥✍💥✍💥

General knowledge in kannada

🔰ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು!
💧🌷💧🌷💧🌷💧🌷💧🌷💧🌷

* ಮಣ್ಣು ಸಂಶೋಧನಾ ಸಂಸ್ಥೆ- ಭೋಪಾಲ್  

* ತರಕಾರಿ ಸಂಶೋಧನಾ ಸಂಸ್ಥೆ- ಕಾನ್ಪುರ್  

* ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ- ವಾರಾಣಸಿ 

* ಸೆಣಬು ಸಂಶೋಧನಾ ಸಂಸ್ಥೆ- ಬ್ಯಾರಕ್ ಪುರ  

* ಜೇನು ಸಂಶೋಧನಾ ಸಂಸ್ಥೆ- ಪುಣೆ 

* ಮೆಕ್ಕೆಜೋಳ ಸಂಶೋಧನಾ ಸಂಸ್ಥೆ- ಮಂಡ್ಯ  

* ನೆಲಗಡಲೆ ಸಂಶೋಧನಾ ಸಂಸ್ಥೆ- ಜುನಾಗಢ  

* ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ- ಕಲ್ಲಿಕೋಟೆ  

* ಆಲೂಗಡ್ಡೆ ಸಂಶೋಧನಾ ಸಂಸ್ಥೆ- ಶಿಮ್ಲಾ

🌟🌟🌟🌟🌟🌟🌟🌟🌟🌟🌟🌟

ರಾಜೀನಾಮೆಯನ್ನು ಯಾರು ಯಾರಿಗೆ ನೀಡುತ್ತಾರೆ?

☀ ರಾಷ್ಟ್ರಪತಿ- ಉಪರಾಷ್ಟ್ರಪತಿ 

☀ ಉಪರಾಷ್ಟ್ರಪತಿ- ರಾಷ್ಟ್ರಪತಿ  

☀ ಲೋಕಸಭಾ ಸಭಾಪತಿ- ಉಪಸಭಾಪತಿ  

☀ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು- ರಾಷ್ಟ್ರಪತಿ 

☀ಸುಪ್ರೀಂಕೋರ್ಟ್ ನ್ಯಾಯಾಧೀಶರು- ರಾಷ್ಟ್ರಪತಿ 

☀ ಲೋಕಸಭಾ ಸದಸ್ಯರು- ಲೋಕಸಭಾ ಸಭಾಪತಿ

🦚🌹🦚🌹🦚🌹🦚🌹🦚🌹🦚🌹


ಇಂಪಾರ್ಟೆಂಟ್  ನೋಟ್ ಮಾಡಿಕೊಳ್ಳಿ


 ಉತ್ತರ ಪ್ರದೇಶ, 8 ರಾಜ್ಯಗಳೊಂದಿಗೆ ಗಡಿ ರಾಜ್ಯಗಳನ್ನು ಹೊಂದಿದೆ

೧-ಹಿಮಾಚಲ ಪ್ರದೇಶ
೨-ಹರಿಯಾಣ, 
೩-ರಾಜಸ್ಥಾನ,
೪-ಛತ್ತೀಸ್ಗಢ
೫-ಜಾರ್ಖಂಡ್
೬-ಬಿಹಾರ
೭-ಉತ್ತರಖಂಡ
೮-ಮದ್ಯ ಪ್ರದೇಶ

 

ನಂತರ ಅಸ್ಸಾಂ,೭ ರಾಜ್ಯಗಳನ್ನು ಗಡಿಹೊಂದಿದೆ

ಕರ್ಕಾಟಕ ಸಂಕ್ರಾಂತಿ ವೃತ್ತ  ೮  ರಾಜ್ಯಗಳ ಮೂಲಕ ಹಾದು ಹೋಗುತ್ತದೆ

೧-ಗುಜರಾತ್
೨-ರಾಜಸ್ಥಾನ,
೩-ಮದ್ಯ ಪ್ರದೇಶ
೪-ಛತ್ತೀಸ್ಗಢ
೫-ಜಾರ್ಖಂಡ್
೬-ತ್ರಿಪುರ,
೭-ಮಿಜೋರಾಮ್.
೮-ಪಶ್ಚಿಮ ಬಂಗಾಳ

ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ 5 ರಾಜ್ಯಗಳ ಮೂಲಕ ಹಾದು ಹೋಗುತ್ತದೆ

೧-ಉತ್ತರ ಪ್ರದೇಶ
೨-ಮದ್ಯ ಪ್ರದೇಶ
೩-ಛತ್ತೀಸ್ಗಢ,
೪-ಒರಿಸ್ಸಾ, 
೫-ಆಂದ್ರ ಪ್ರದೇಶ

9 ರಾಜ್ಯಗಳು ಭಾರತದ ಕರಾವಳಿಯನ್ನು ತೀರ ಹೊಂದಿವೆ

೧-ಗುಜರಾತ್
೨-ಮಹಾರಾಷ್ಟ್ರ
೩-ಗೋವಾ
೪-ಕರ್ನಾಟಕ
೫-ಕೇರಳ
೬-ತಮಿಳುನಾಡು
೭-ಆಂಧ್ರ
೮-ಒರಿಸ್ಸಾ 
೯-ಪಶ್ಚಿಮ 

💐✍💐✍💐✍💐✍💐✍💐✍

Computer learn

ಕಂಪ್ಯೂಟರ್ ಜ್ಞಾನ ಪರೀಕ್ಷೆ


1. __ ಅಪ್ಲಿಕೇಶನ್ಗಳು ಪಠ್ಯ, ಧ್ವನಿ, ಗ್ರಾಫಿಕ್ಸ್, ಚಲನೆಯ ವೀಡಿಯೋ ಮತ್ತು ಆನಿಮೇಷನ್ಗಳೆಲ್ಲವನ್ನೂ ಸಂಯೋಜಿಸಿದ ಆ ಅಪ್ಲಿಕೇಶನ್ಗಳಿಗೆ ಸೂಚಿಸುತ್ತದೆ.

a.) ಆನಿಮೇಷನ್
ಬಿ.) ಮಲ್ಟಿಮೀಡಿಯಾ ✔️✔</s>
ಸಿ.) ಮ್ಯಾಕ್ಸ್ಮೀಡಿಯಾ
ಡಿ.) ಫ್ಲ್ಯಾಶ್
ಇ.) ಇವುಗಳಲ್ಲಿ ಯಾವುದೂ ಇಲ್ಲ

2. ಜನರು ಗಣಿತಶಾಸ್ತ್ರವನ್ನು ಆಲೋಚಿಸುವ ವಿಧಾನವನ್ನು ಸೂಚಿಸುವ ಭಾಷೆಯನ್ನು  ಎಂದು ಕರೆಯಲಾಗುತ್ತದೆ.

a) ಕ್ರಿಯಾತ್ಮಕ ಭಾಷೆ ✔️✔️
ಬಿ.) ಕ್ರಾಸ್ ಪ್ಲಾಟ್ಫಾರ್ಮ್ ಭಾಷೆ
c) ಈವೆಂಟ್ ಚಾಲಿತ ಪ್ರೋಗ್ರಾಮಿಂಗ್ ಭಾಷೆ
d) ಇವುಗಳಲ್ಲಿ ಯಾವುದೂ ಇಲ್ಲ

3. ನೀವು ಡಾಕ್ಯುಮೆಂಟ್ನಲ್ಲಿ ಪಠ್ಯವನ್ನು ಟೈಪ್ ಮಾಡಿದಾಗ, ಪ್ರತಿ  ರ ಅಂತ್ಯದಲ್ಲಿ ನೀವು ಎಂಟರ್ ಕೀ ಅನ್ನು ಹೊಡೆಯಬೇಕಾದ ಅಗತ್ಯವಿರುತ್ತದೆ.

a.) ಲೈನ್
ಬಿ.) ವಾಕ್ಯ
ಸಿ.) ಪ್ಯಾರಾಗ್ರಾಫ್ ✔️✔
ಡಿ.) ಪದ
ಇ.) ಫೈಲ್

4. _____ ಎನ್ನುವುದು ನಿಯಮಗಳ ಗುಂಪಾಗಿದೆ, ಅದು ಏನು ಮಾಡಬೇಕೆಂದು ಕಂಪ್ಯೂಟರ್ಗೆ ಹೇಳುತ್ತದೆ.

a) ಕಾರ್ಯವಿಧಾನದ ಭಾಷೆ
ಬಿ.) ನೈಸರ್ಗಿಕ ಭಾಷೆ
ಸಿ.) ಕಮಾಂಡ್ ಭಾಷೆ
ಡಿ) ಪ್ರೊಗ್ರಾಮಿಂಗ್ ಭಾಷೆ ✔️✔
ಇ.) ಸೂಚನೆಗಳು

5. ಸಿಪಿಯು ಸಂಸ್ಕರಿಸಿದ ಪ್ರೋಗ್ರಾಂಗಳು ಮತ್ತು ಡೇಟಾವನ್ನು _ ನಲ್ಲಿ ಸಂಗ್ರಹಿಸಲಾಗಿದೆ

a) ಆಂತರಿಕ ಸ್ಮರಣೆ
ಬಿ.) ಬಾಹ್ಯ ಸ್ಮರಣೆ
ಸಿ) ಮಾಸ್ ಮೆಮೊರಿ
d) ಅಸ್ಥಿರಹಿತ ಸ್ಮರಣೆ ✔️✔
ಇ.) ಇವುಗಳಲ್ಲಿ ಯಾವುದೂ ಇಲ್ಲ

6. ನಿರ್ದಿಷ್ಟ ವಿನ್ಯಾಸದ ಅಕ್ಷರಗಳ ಗುಂಪನ್ನು _ ಸೂಚಿಸುತ್ತದೆ.

ಎ. ಕ್ಯಾಲಿಗ್ರಫಿ
ಬಿ.) ಅಕ್ಷರಶೈಲಿ ✔️✔
ಸಿ.) ಕೀಫೇಸ್
ಡಿ.) ರಚನೆ
ಇ.) ಇವುಗಳಲ್ಲಿ ಯಾವುದೂ ಇಲ್ಲ

7. _ ಎನ್ನುವುದು ಪ್ರೋಗ್ರಾಮಿಂಗ್ ಚಕ್ರಗಳ ವಿವರವಾದ ಲಿಖಿತ ವಿವರಣೆ ಮತ್ತು ಪರೀಕ್ಷಾ ಫಲಿತಾಂಶಗಳು ಮತ್ತು ಪ್ರೋಗ್ರಾಂನ ಮುದ್ರಿತವಾದ ಪ್ರೋಗ್ರಾಂ.

a.) ಔಟ್ಪುಟ್
ಬಿ) ಸ್ಪೆಕ್ ಶೀಟ್ಗಳು ✔️✔
ಸಿ.) ದಾಖಲೆ
d.) ವರದಿ
ಇ.) ವಿವರ ಶೀಟ್

ಸ್ಲೈಡ್ ಪ್ರಸ್ತುತಿಯಲ್ಲಿ, ವಿಶಿಷ್ಟವಾದ ಸ್ಲೈಡ್ _ ಹೊಂದಿಲ್ಲ

a) ಫೋಟೋ ಚಿತ್ರಗಳು, ಚಾರ್ಟ್ಗಳು, ಗ್ರಾಫ್ಗಳು
ಬಿ.) ಕ್ಲಿಪ್ ಆರ್ಟ್ಸ್
ಸಿ.) ಆಡಿಯೋ ಕ್ಲಿಪ್ಗಳು
d.) ವಿಷಯ
ಇ) ಪೂರ್ಣ ಚಲನೆಯ ವೀಡಿಯೊ ✔️✔

9. __ ರಲ್ಲಿ, ಫೈಲ್ ಅನ್ನು ಇನ್ನೊಂದು ಕಂಪ್ಯೂಟರ್ನಿಂದ ನಿಮ್ಮ ಕಂಪ್ಯೂಟರ್ಗೆ ವರ್ಗಾಯಿಸಲಾಗುತ್ತದೆ.

a.) ನಕಲಿಸಿ
ಬಿ.) ಅಪ್ಲೋಡ್ ಮಾಡಿ
ಸಿ.) ಡೌನ್ಲೋಡ್ ✔️✔️
d.) ಅಪ್ಗ್ರೇಡ್ ಮಾಡಿ
ಇ. ಆರ್ಎಸ್

10. ಗಣಕದಲ್ಲಿ ____ ಲೆಕ್ಕಾಚಾರ ಮತ್ತು ಹೋಲಿಕೆಗಾಗಿ ಬಳಸಲಾಗುತ್ತದೆ

a.) ALU ✔️✔
ಬಿ.) ರಾಮ್
ಸಿ. ಸಿಪಿಯು
ಡಿ) ನಿಯಂತ್ರಣ ಘಟಕ
ಇ.) ಇವುಗಳಲ್ಲಿ ಯಾವುದೂ ಇಲ್ಲ

11. _ ಎನ್ನುವುದು ಇಂಟರ್ನೆಟ್ನಲ್ಲಿ ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡಬಹುದಾದ ಚರ್ಚೆ ಮತ್ತು ಡಿಜಿಟಲ್ ಫಾರ್ಮ್ಯಾಟ್ನಲ್ಲಿ ಲಭ್ಯವಿದೆ.

a.) ವಿಕಿ
ಬಿ.) ತೋರಿಸು
ಸಿ.) ಪಾಡ್ಕಾಸ್ಟ್ ✔️✔️
d.) ಬ್ಲಾಗ್
ಇ.) ಚಲನಚಿತ್ರ

12. _ PPT ಯ ಪ್ರತಿ ಸ್ಲೈಡ್ ಅನ್ನು ಥಂಬ್ನೇಲ್ ಆಗಿ ತೋರಿಸುತ್ತದೆ ಮತ್ತು ಅವುಗಳನ್ನು ಮರು-ವ್ಯವಸ್ಥೆ ಮಾಡಲು ಬಳಸಲಾಗುತ್ತದೆ.

ಎ.) ಸ್ಲೈಡ್ ಶೋ
ಬಿ.) ಸ್ಲೈಡ್ ಪ್ರದರ್ಶನ
ಸಿ.) ಸ್ಲೈಡ್ ವಿನ್ಯಾಸ
d) ಸ್ಲೈಡ್ ಲೇಔಟ್
ಇ.) ಸ್ಲೈಡ್ ಸಾರ್ಟರ್ ✔️✔

13. _ ಸಮಾನಾಂತರ ವಿದ್ಯುತ್ ನಡೆಸುವ ಮಾರ್ಗಗಳು, ಅದು ತಾಯಿ ಮಂಡಳಿಯಲ್ಲಿ ವಿಭಿನ್ನ ಘಟಕಗಳನ್ನು ಸಂಪರ್ಕಿಸುತ್ತದೆ.

a.) ಬಸ್ಸುಗಳು ✔️✔
ಬಿ.) ಕಂಡಕ್ಟರ್ಸ್
ಸಿ.) ಅಸೆಂಬ್ಲೀಸ್
ಡಿ.) ಕನೆಕ್ಟರ್ಸ್
ಇ.) ಇವುಗಳಲ್ಲಿ ಯಾವುದೂ ಇಲ್ಲ

14. ಓಎಸ್, ಅನ್ವಯಿಕೆಗಳು, ಫೈಲ್ಗಳು ಮತ್ತು ಡೇಟಾವನ್ನು ಒಳಗೊಂಡಂತೆ ಸಂಪೂರ್ಣ ಹಾರ್ಡ್ ಡಿಸ್ಕ್ನ ಕನ್ನಡಿ ಚಿತ್ರಣವನ್ನು ______ ರಚಿಸಲಾಗಿದೆ.

a) ಯುಟಿಲಿಟಿ ಪ್ರೋಗ್ರಾಂ
b) ಚಾಲಕ
ಸಿ.) ಬ್ಯಾಕ್ಅಪ್ ಸಾಫ್ಟ್ವೇರ್ 
d.) OS
ಇ.) ಇವುಗಳಲ್ಲಿ ಯಾವುದೂ ಇಲ್ಲ.

15. _ ಒಂದು ಬಿಂದು ಮತ್ತು ಸಾಧನವನ್ನು ಸೆಳೆಯುತ್ತದೆ.

ಎ.) ಸ್ಕ್ಯಾನರ್
ಬಿ.) ಪ್ರಿಂಟರ್
ಸಿ.) ಮೌಸ್ ✔️✔
d.) ಕೀಬೋರ್ಡ್
ಇ.) ಸಿಡಿ-ರಾಮ್
[9/1, 10:47 PM]  +91 91647 49131 : ಕಂಪ್ಯೂಟರ್ ರಸಪ್ರಶ್ನೆ


Q.1
ಮುಖ್ಯ ಕಂಪ್ಯೂಟರ್ ಸಿಸ್ಟಮ್ನ ಭಾಗವಾಗಿಲ್ಲದ ಮತ್ತು ಸಾಮಾನ್ಯವಾಗಿ ಸಿಸ್ಟಮ್ಗೆ ಸೇರಿಸಿಕೊಳ್ಳಲಾಗುವ ಹಾರ್ಡ್ವೇರ್ ಸಾಧನಗಳು
1) ಕ್ಲಿಪ್ ಆರ್ಟ್
2) ಹೈಲೈಟ್
3) ಕಾರ್ಯಗತಗೊಳಿಸಿ
4) ಬಾಹ್ಯ ✔️✔
5) ಇವುಗಳಲ್ಲಿ ಯಾವುದೂ ಇಲ್ಲ

Q.2
ಕಂಪ್ಯೂಟರ್ನಲ್ಲಿ ಮಾಹಿತಿಯು ಶೇಖರಣೆಯಾಗಿರುತ್ತದೆ

1) ಅನಲಾಗ್ ಡೇಟಾ
2) ಡಿಜಿಟಲ್ ಡೇಟಾ ✔️✔
3) ಮೋಡೆಮ್ ಡೇಟಾ
4) ವ್ಯಾಟ್ ಡೇಟಾ
5) ಇವುಗಳಲ್ಲಿ ಯಾವುದೂ ಇಲ್ಲ

ಪ್ರಶ್ನೆ 3
ನಿಮ್ಮ ಡೆಸ್ಕ್ಟಾಪ್ನಲ್ಲಿ ಐಕಾನ್ ಸರಿಸಲು ನೀವು ಬಯಸಿದರೆ, ಇದನ್ನು ಕರೆಯಲಾಗುತ್ತದೆ.

1) ಡಬಲ್ ಕ್ಲಿಕ್ಕಿಸಿ
2) ಹೈಲೈಟ್
3) ಎಳೆಯುವುದು ✔️✔️
4) ಸೂಚಿಸುತ್ತದೆ
5) ಇವುಗಳಲ್ಲಿ ಯಾವುದೂ ಇಲ್ಲ

Q.4
To__ ಒಂದು ಡಾಕ್ಯುಮೆಂಟ್ ಅದರ ಪ್ರಸ್ತುತ ವಿಷಯಕ್ಕೆ ಬದಲಾವಣೆಗಳನ್ನು ಅರ್ಥ.

1) ಸ್ವರೂಪ
2) ಉಳಿಸಿ
3) ಸಂಪಾದಿಸಿ ✔️✔️
4) ಮುದ್ರಣ
5) ಇವುಗಳಲ್ಲಿ ಯಾವುದೂ ಇಲ್ಲ

Q.5
ಗಣಕವನ್ನು ಓದಲು ಶಕ್ತಗೊಳಿಸಲು ಡಿಸ್ಕ್ ಎಲ್ಲಿದೆ?

1) ಡಿಸ್ಕ್ ಡ್ರೈವ್ ✔️✔
2) ಮೆಮೊರಿ
3) ಸಿಪಿಯು
4) ಎಎಲ್ಯು
5) ಇವುಗಳಲ್ಲಿ ಯಾವುದೂ ಇಲ್ಲ

Q.6
ಕೆಳಗಿನವುಗಳಲ್ಲಿ ಯಾವುದು ಹಾರ್ಡ್ವೇರ್ಗೆ ಉದಾಹರಣೆಯಾಗಿಲ್ಲ?

1) ಮೌಸ್
2) ಪ್ರಿಂಟರ್
3) ಮಾನಿಟರ್
4) EXCEL ✔️✔
5) ಇವುಗಳಲ್ಲಿ ಯಾವುದೂ ಇಲ್ಲ

Q.7
ಕೆಳಗಿನವುಗಳಲ್ಲಿ ಯಾವುದು ಸಿಸ್ಟಮ್ ಯುನಿಟ್ನ ಭಾಗವಾಗಿದೆ?

1) ಮಾನಿಟರ್
2) ಸಿಪಿಯು ✔️✔
3) CD-ROM
4) ಫ್ಲಾಪಿ ಡಿಸ್ಕ್
5) ಇವುಗಳಲ್ಲಿ ಯಾವುದೂ ಇಲ್ಲ

Q.8
ಐಟಿ ____ ನಿಂತಿದೆ

1) ಮಾಹಿತಿ ತಂತ್ರಜ್ಞಾನ ✔️✔
2) ಇಂಟಿಗ್ರೇಟೆಡ್ ಟೆಕ್ನಾಲಜಿ
3) ಇಂಟೆಲಿಜೆಂಟ್ ತಂತ್ರಜ್ಞಾನ
4) ಆಸಕ್ತಿದಾಯಕ ತಂತ್ರಜ್ಞಾನ
5) ಇವುಗಳಲ್ಲಿ ಯಾವುದೂ ಇಲ್ಲ

Q.9
ಸುಲಭವಾಗಿ ಅರ್ಥಮಾಡಿಕೊಳ್ಳುವಂತಹ ಸೂಚನೆಗಳನ್ನು ಏನಾದರೂ ಹೇಳಲಾಗುತ್ತದೆ

1) ಬಳಕೆದಾರ ಸ್ನೇಹಿ ✔️

Kannada name

✳️ ""ಕನ್ನಡ ನಾಡಿ ಬಿರುದಾಂಕಿತರು ""
        ==============
        ==============

👉 ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲಪ್ಪ

👉  ಕರ್ನಾಟಕದ ಕಬೀರ - ಶಿಶುನಾಳ ಷರೀಫ

👉 ಕರ್ನಾಟಕದ ಕೇಸರಿ - ಗಂಗಾಧರರಾವ        ದೇಶಪಾಂಡೆ

👉  ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

👉  ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

👉 ಕರಾವಳಿಯ ಜ್ಞಾನಭೀಷ್ಮ - ಸೇಡಿಯಾಪು ಕೃಷ್ಣಭಟ್ಟ

👉  ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

👉  ಕಾದಂಬರಿ ಪಿತಾಮಹ - ಗಳಗನಾಥ

👉 ಕಾದಂಬರಿ ಸಾರ್ವಭೌಮ - ಅ.ನ.ಕೃಷ್ಣರಾಯ

G s shivrudrappa

🌺 ಈ ದಿನದ ವಿಶೇಷ
===========
🌷 ಜಿ ಎಸ್ ಶಿವರುದ್ರಪ್ಪ 
(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ರವರ 'ಜನ್ಮದಿನ'
> ಜನನ :- 7 February 1926
> ನಿಧನ :- 23 December 2013
===================
ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ 1,2006ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು
==============
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರು ಗ್ರಾಮದಲ್ಲಿ ಫೆಬ್ರುವರಿ 7,1926 ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
=============
🌷ಪ್ರಶಸ್ತಿ/ಪುರಸ್ಕಾರ
=============
☘ 1974 -  ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)
☘ 1982 - ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ 
☘ 1984- ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
☘ 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ  ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
☘ 1997- ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
☘1998 - ಪಂಪ ಪ್ರಶಸ್ತಿ
☘ 2000 ಮಾಸ್ತಿ ಪ್ರಶಸ್ತಿ
☘ 2001 - ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್
☘ 2006 ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ
☘ 2007 ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ 
☘ 2010  ನೃಪತುಂಗ ಪ್ರಶಸ್ತಿ
===================
🌷ಕೃತಿಗಳು
=========
☘ ಸಾಮಗಾನ
☘ ಚೆಲುವು-ಒಲವು
☘ ದೇವಶಿಲ್ಪ
☘ ದೀಪದ ಹೆಜ್ಜೆ
☘ ಅನಾವರಣ
☘ ತೆರೆದ ದಾರಿ
☘ ಗೋಡೆ
☘ ವ್ಯಕ್ತಮಧ್ಯ ಓರೆ ಅಕ್ಷರಗಳು
☘ ತೀರ್ಥವಾಣಿ
☘ ಕಾರ್ತಿಕ
☘ ಕಾಡಿನ ಕತ್ತಲಲ್ಲಿ
☘ ಚಕ್ರಗತಿ
☘ ಎದೆ ತುಂಬಿ ಹಾಡುವೆನು
=============
🌷ವಿಮರ್ಶೆ/ಗದ್ಯ
============
☘ ಪರಿಶೀಲನ
☘ ವಿಮರ್ಶೆಯ ಪೂರ್ವ ಪಶ್ಚಿಮ
☘ ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ)
☘ ಕಾವ್ಯಾರ್ಥ ಚಿಂತನ
☘ ಗತಿಬಿಂಬ
☘ ಅನುರಣನ
☘ ಪ್ರತಿಕ್ರಿಯೆ
☘ ಕನ್ನಡ ಸಾಹಿತ್ಯ ಸಮೀಕ್ಷೆ
☘ ಮಹಾಕಾವ್ಯ ಸ್ವರೂಪ
☘ ಕನ್ನಡ ಕವಿಗಳ ಕಾವ್ಯ ಕಲ್ಪನೆ
☘ ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
☘ ಕುವೆಂಪು : ಪುನರವಲೋಕನ
☘ ಸಮಗ್ರ ಗದ್ಯ ಭಾಗ ೧, ೨ ಮತ್ತು ೩
☘ ಬೆಡಗು
☘ ನವೋದಯ -
☘ ಕುವೆಂಪು-ಒಂದು ಪುನರ್ವಿಮರ್ಶೆ - ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ
=================
🌷ಪ್ರವಾಸ ಕಥನ
===============
☘ ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
☘ ಇಂಗ್ಲೆಂಡಿನಲ್ಲಿ ಚತುರ್ಮಾಸ
☘ ಅಮೆರಿಕದಲ್ಲಿ ಕನ್ನಡಿಗ
☘ ಗಂಗೆಯ ಶಿಖರಗಳಲ್ಲಿ
=============
🌺 ಜೀವನ ಚರಿತ್ರೆ
☘ ಕರ್ಮಯೋಗಿ
 (ಸಿದ್ದರಾಮನ ಜೀವನ ಚರಿತ್ರೆ)

General kannada

♦️🌻!!ಸಾಮಾನ್ಯ ಜ್ಞಾನ!!🌻♦️

೧. ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?
೧. ಕೆ.ಶಿವರಾಂ ಕಾರಂತ

೨. ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು?
೨. ಕೇರಳ

೩. ಉಪಲಬ್ಧವಿರುವ ಕನ್ನಡದ ಮೊದಲ ಶಾಸನ ಯಾವುದು?
೩. ಹಲ್ಮಿಡಿ ಶಾಸನ

೪. ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೪. ಕತೆಯಾದಳು ಹುಡುಗಿ

೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?
೫. ಝೆರ್ ತುಷ್ಟ

೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು?
೬. ಡಾ||ಗದ್ಧಗಿ ಮಠ

೭. ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು?
೭. ನೈಲಾನ್

೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?
೮. ವಿಜಯ ಘಾಟ್

೯. ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?
೯. ಪ್ರಿಗ್ವಿಲೀ

೧೦. ಗೇಟ್‌ವೇ ಆಫ್ ಇಂಡಿಯಾ ಎಲ್ಲಿದೆ?
೧೦. ಮುಂಬೈ

೧೧. ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು?
೧೧. ಗೆಲಿಲಿಯೋ

೧೨. ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?
೧೨. ತ್ಯಾಗರಾಜ ಪರಮಶಿವ ಕೈಲಾಸಂ

೧೩. ಮೋಟಾರ್ ಸೈಕಲ್‌ನ ಸಂಶೋಧಕರು ಯಾರು?
೧೩. ಜಿ.ಡೈಮ್ಲರ್ (ಜರ್ಮನಿ)

೧೪. ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು?
೧೪. ಕಾರ್ಬೋನಿಕ್ ಆಮ್ಲ
✍✍✍✍✍✍✍✍✍
೧೫. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು?
೧೫. ಉಸ್ತಾದ ಇಸಾ

೧೬. ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು?
೧೬. ದಾದಾಬಾಯಿ ನವರೋಜಿ

೧೭. ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು?
೧೭. ವಿನಸ್ಟೇನ್ ಚರ್ಚಿಲ್

೧೮. ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?

೧೮. ಮಹಾರಾಷ್ಟ್ರ
೧೯. ಹರಾರೆ ಇದು ಯಾವ ದೇಶದ ರಾಜ್ಯಧಾನಿ?
೧೯. ಜಿಂಬಾಂಬೆ.

೨೦. ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು ಯಾರು?
೨೦. ವಿಲಿಯಂ ಜೋನ್ಸ್

೨೧. ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?
೨೧. ಜ್ಞಾನದೇವ

೨೨. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
೨೨. ಮಲಯಾಳನ ಗೋವಿಂದ್‌ಶಂಕರ ಕುರುಪ್

೨೩. ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನುತ್ತಾರೆ?
೨೩. ಸ್ಟೊಮೊಟಾಲಜಿ

೨೪. ತ್ರಿವೇಣಿ ಇದು ಯಾರ ಕಾವ್ಯ ನಾಮ?
೨೪. ಶ್ರೀಮತಿ ಅನಸೂಯಾ ಶಂಕರ

೨೫. ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು?
೨೫. ಜಪಾನ್

೨೬. ಕಾಮನ್ ವೆಲ್ತ್‌ನ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು?
೨೬. ಲಂಡನ್

೨೭. ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ?
೨೭. ಅಥರ್ವಣ ವೇದ

೨೮. ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು ಯಾರು?
೨೮. ಭಾರತ

೨೯. ೨೦೧೩ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿ ನೀಡಲಾಯಿತು?
೨೯. ಶೋಟರ್
✍🌷✍🌷✍🌷✍🌷✍🌷

Nudigatu

🌷 ನುಡಿಗಟ್ಟುಗಳು
==========
☘  'ಆರು ಅಡಿ ದೇಹ ಮೂರಡಿ ಮಾಡು' ಎಂದರೆ - ಕುಗ್ಗಿಸು 
☘ 'ಎತ್ತಿಸದವರ ಕೈಗೊಂಬೆ' ಎಂದರೆ
- ಸ್ವಬುದ್ದಿ ಇಲ್ಲದವ 
☘ 'ಕೈ ಸಡಿಲು ಮಾಡು' ಎಂದರೆ
- ಔದಾರ್ಯ ತೋರು
☘ 'ಅಳೆದು ಸುರಿದು' ಎಂದರೆ
- ನಿಷ್ಠೆಯಿಂದ ಮಾಡುವ ಅಲ್ಪಸೇವೆ
☘ ಇಕ್ಕಳ ಹಾಕು ಎಂದರೆ
- ಒತ್ತಾಯದ ಪ್ರಚೋದನೆ ಮಾಡು 
☘ 'ಎದೆಯ ಕೈಮೇಲೆ ಕೈಯಿಟ್ಟು ಹೇಳು' ಎಂದರೆ
- ಪ್ರಮಾಣ ಮಾಡು 
☘ 'ತಣ್ಣೀರೆರಚು' ಎಂದರೆ
- ಉತ್ಸಾಹಭಂಗ ಮಾಡು
☘ 'ಕೈಕಟ್ಟು' ಎಂದರೆ
- ನಿಯಂತ್ರಿಸು
☘ 'ಕಟ್ಟೆಕಟ್ಟು' ಎಂದರೆ
- ನಿದ್ದನಾಗು
☘ 'ಕೂಪ ಮಂಡೂಕ' ಎಂದರೆ
- ವಿಚಾರಶೀಲ ಮನುಷ್ಯ
☘ 'ತಲೆಗೆ ಹಚ್ಚಿಕೊ' ಎಂದರೆ
- ಬಹಳ ಚಿಂತಿಸು
☘ 'ಗಾಳಿ ಹಾಕು' ಎಂದರೆ
- ಉತ್ತೇಜಿಸು
☘ 'ತಿರುಕನ ಕನಸು' ಎಂದರೆ 
- ನನಸಾಗದ ಇಚ್ಛೆ 
☘ 'ದಿನ ಎಣಿಸು' ಎಂದರೆ
- ಸಾವನ್ನು ಎದುರುನೋಡು
☘ 'ಪಂಚಾಂಗ ಬಿಚ್ಚು' ಎಂದರೆ 
- ಒಣಹರಟೆ ಪ್ರಾರಂಭಿಸು
☘ 'ಮೆಲುಕು ಹಾಕು' ಎಂದರೆ 
- ಅಸೂಯೆ
☘ 'ಹನುಮಂತನ ಬಾಲ' ಎಂದರೆ
- ಅತೀ ಉದ್ದವಾದ ಬಾಲ
☘ 'ಊರು ಬಸವಿ' ಎಂದರೆ
- ಆಲದ ಮರ
☘ 'ಇಂಗು ತಿನ್ನಿಸು' ಎಂದರೆ 
- ಊಟ ಬಡಿಸು 
☘ 'ಗುಳ್ಳೆನರಿ' ಎಂದರೆ
- ವಂಚಿಸು
☘ 'ಪಡಿಯಚ್ಚು' ಎಂದರೆ 
- ಬೆಟ್ಟ
☘ 'ಧೂಮಕೇತು' ಎಂದರೆ 
- ಶುಭ ಸಂಕೇತ 
☘ 'ಮುಗಿಲು ಮಲ್ಲಿಗೆ' ಎಂದರೆ 
- ಆಶ್ಚರ್ಯ ಪಡು 
☘ 'ಹೊಟ್ಟೆಹೊರೆ' ಎಂದರೆ
- ಆಸೆ ತೋರಿಸು

ಸಮಾಸ 8

ಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.

ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.

ಉದಾಹರಣೆ:

'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ವಿಗ್ರಹವಾಕ್ಯ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.

ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.

I ಉತ್ತರಪದ ಅರ್ಥ ಪ್ರಧಾನ ಪದ

1- ತತ್ಪುರುಷ ಸಮಾಸ

2 ಕರ್ಮಧಾರಯ ಸಮಾಸ

3 ದ್ವಿಗು ಸಮಾಸ

4ಕ್ರಿಯಾ ಸಮಾಸ

5ಗಮಕ ಸಮಾಸ

II. ಪೂರ್ವ ಪದ ಪ್ರಧಾನ ಸಮಾಸೆ

ಅಂಶಿಸಮಾಸ

II ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

III ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ


ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ

ಉದಾಹರಣೆ:

ಗುರುವಿನ+ಮನೆ+ಗುರುಮನೆ

ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು

ವಯಸ್ಸಿನ+ವೃದ್ಧ=ವಯೋವೃದ್ಧ


ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು 5 ಪ್ರಕಾರವಾಗಿ ವಿಂಗಡಿಸಲಾಗಿದೆ

1 ತೃತೀಯ ತತ್ಪುರುಷ (ಇಂದ)

ಉದಾಹರಣೆ:

ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)


2 ಚತುರ್ಥಿ ತತ್ಪುರುಷ (ಗೆ)

ಉದಾಹರಣೆ:

ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ

ಭೂತಗಳಿಗೆ + ಬಲಿ=ಭೂತಬಲಿ

ಕೂದಲಿಗೆ+ಎಣ್ಣೆ=ಕೂದಲೆಣ್ಣೆ


3 ಪಂಚಮಿ ತತ್ಪುರುಷ (ದೆಸಿಯಿಂದ)

ಉದಾಹರಣೆ:

ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ

ದೇಶದ ದೆಸೆಯಿಂದ+ಅಂತರ=ದೆಶಾಂತರ


4 ಷಷ್ಠಿ ತತ್ಪುರುಷ (ಅ)

ಉದಾಹರಣೆ:

ಆನೆಯ+ಮರಿ=ಆನೆಮರಿ

ಕಲ್ಲಿನ+ಮಂಟಪ=ಕಲ್ಲುಮಂಟಪ (IMP)

ಮಲ್ಲರ+ಕಾಳಗ=ಮಲ್ಲಕಾಳಗ

ದೇವರ+ಮಂದಿರ =ದೇವಮಂದಿರ

ಗುರುವಿನ+ಮನೆ=ಗುರುಮನೆ


5 ಸಪ್ತವಿ ತತ್ಪುರುಷ: (ಅಲ್ಲಿ)

ಉದಾಹರಣೆ:

ಸರ್ವರಲ್ಲಿ+ಉತ್ತಮ=ಸರ್ವೋತ್ತಮ

ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ

ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು

ಗ್ರಾಮದಲ್ಲಿ+ವಾಸ=ಗ್ರಾಮವಾಸ

ತಲೆಯಲ್ಲಿ+ನೋವು=ತಲೆನೋವು


ಕರ್ಮಧಾರಯ ಸಮಾಸ: ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ

ಉದಾಹರಣೆ:

ಹಿರಿದಾದ+ಮರ= ಹೆಮ್ಮರ

ಹಿರಿದಾದ+ಮಾರಿ+ಹೆಮ್ಮಾರಿ

ನಿಡಿದಾದ+ಉಸಿರು+ನಿಟ್ಟುಸಿರು

ಕೆಂಪಾದ+ತುಟಿ=ಕೆಂದುಟಿ

ಕೆಂಪಾದ+ತಾವರೆ=ಕೆಂದಾವರೆ

ಪೀತವಾದ+ಅಂಬರ=ಪೀತಾಂಬರ


ನಿಯಮ I : ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು

ಉದಾಹರಣೆ:

ಕೆಂಪಾದ+ತಾವರೆ=ಕೆಂದಾವರೆ

ತಂಪಾದ+ಗಾಳಿ=ತಂಗಾಳಿ

ತಂಪಾದ+ಎಲರು=ತಂಬೆಲರು

ತಂಪಾದ + ಕದಿರು=ತಂಗದಿರು


ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು

ಉದಾಹರಣೆ:

ಎಲೆಯಂತೆ + ಹಸಿರು=ಎಲೆಹಸಿರು

ಗಿಳಿಯಂತೆ + ಹಸಿರು= ಗಿಳಿಯಸಿರು

ಕ್ಷೀರದಂತೆ+ಸಾಗರ=ಕ್ಷೀರಸಾಗರ

ಹಾಲಿನಂತೆ + ಕಡಲು=ಹಾಲ್ಗಡಲು

ಚರಣಗಳು+ಕಮಲ=ಚರಣಕಮಲ

ಅಡಿಗಳು+ತಾವರ= ಅಡಿದಾವರೆ


ನಿಯಮ-III: ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ

ಉದಾಹರಣೆ:

ಶೀತವೂ+ಉಷ್ಣವೂ=ಶೀತೋಷ್ಣವೂ

ಹುಳಿಯ+ಮಧುರ=ಹುಳಿಮಧುರ

ಹಿರಿದು+ಕಿರಿದು=ಹಿರಿಕಿರಿದು


ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು

ಉದಾಹರಣೆ:

ಫಲವೇ+ಆಹಾರ=ಫಲಹಾರ

ಸುಃಖವೇ+ಜೀವನ=ಸುಃಖಜೀವನ

ಕೋಪವೇ+ಅನಲು=ಕಾನಲ

ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ

ಶಾಂತಿಯೇ+ಸಾಗರ=ಶಾಂತಿಸಾಗರ (ಫೆಸಿಫಿಕ್ ಸಾಗರ)

ಮನವೇ+ಮರ್ಕಟ=ಮನೋಮರ್ಕಟ


ದ್ವಿಗು ಸಮಾಸ: ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು

ಉದಾಹರಣೆ:

ಎರಡು+ಮುಡಿ=ಇರ್ಮುಡಿ

ಮೂರು+ಕಣ್ಣ=ಮುಕ್ಕಣ್ಣ

ನಾಲ್ಕು+ಮಡಿ=ನಾಲ್ವಡಿ

ಎರಡು + ಕೆಲ =ಇಕ್ಕೆಲ

ಎರಡು+ಬದಿ=ಇಬ್ಬದಿ

ಮೂರು+ಬಟ್ಟೆ=ಮೂವಟ್ಟೆ

ಎರಡು + ತಂಡ=ಇತ್ತಂಡ

ನೂರೊ+ಮಡಿ=ನೂರ್ಮಡಿ

ದಶ+ಅವತಾರ=ದಶಾವತಾರ

ದಶ+ಆನನ= ದಶಾನನಾ

ಪಂಚ+ಇಂದ್ರೀಯ=ಪಂಚೇಂದ್ರಿಯಾ

ಮೂರು+ಗಾವುರ=ಮುರಾವುರ

ಐದು+ಮುಡಿ=ಐವಡಿ


ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ. ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು

ಉದಾಹರಣೆ:

ತಲೆಯ+ಮುಂದೆ=ಮುಂದಲೆ

ಮೆದುಳು+ಮುಂದೆ=ಮುಮೆದುಳು

ಕಾಲು+ಮುಂದೆ=ಮುಂಗಾಲು

ಬೆಟ್ಟದ+ತುದಿ=ತುದಿಬೆಟ್ಟ


ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು

ಉದಾಹರಣೆ:

ಮೂಗಿನ+ತುದಿ=ತುದಿಮೂಗು

ಕೈ+ಅಡಿ+ಅಂಗೈ

ಕಾಲಿನ+ಅಡಿ=ಅಡಿಗಾಲು

ರಾತ್ರಿಯ+ಮದ್ಯೆ=ಮದ್ಯರಾತ್ರಿ

ಕಣ್ಣಿನ+ಕಡೆಗೆ=ಕಡೆಗಣ್ಣು


ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು

ಉದಾಹರಣೆ:

ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು

ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು

ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು

ತಂದೆಯೂ+ತಾಯಿಯರು= ತಂದೆ ತಾಯಿಯರು

ಧನವೂ+ಧಾನ್ಯವೂ=ಧನಧಾನ್ಯವೂ

ನಕುಲರು+ಸಹದೇವರು=ನಕುಲಸಹದೇವರು


ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ

ಉದಾಹರಣೆ:

ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)

ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)

ನಿಡಿದಾದ+ಮೂಗುಳ್ಳವಳು=ನಿಡಿಮೂಗು

ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)

ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)

ಅರ್ಧ+ಅಂಗವುಳ್ಳವಳು=ಅರ್ದಾಂಗಿ

ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)


ಕ್ರಿಯಾ ಸಮಾಸ : ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು) ಉತ್ತರ ಪದ
ವೂ ಕ್ರಿಯೆಯನ್ನು ಸೂಚಿಸುವುದು

ಉದಾಹರಣೆ:

ವಿಷವನ್ನು+ಕಾರು=ವಿಷಕಾರು

ಕೈಯನ್ನು+ಮುಗಿ=ಕೈಮುಗಿ

ಬಿಲ್ಲನ್ನು+ಎತ್ತು=ಬಿಲ್ಲೆತ್ತು

ತಲೆಯನ್ನು+ಕೆಡವು=ತಲೆಗೆಡುವು

ನೀರಿನಿಂದ ಕೂಡೂ+ನೀರ್ಗೂಡು

ತಪದಲ್ಲಿ+ಇರು=ತಪವಿರು


ಗಮಕ ಸಮಾಸ ಅಥವಾ ಕರ್ಮಧಾರಯ ಸಮಾಸದ ಪ್ರಬೇದ ಅಥವಾ ಪ್ರಕಾರ ಕೇಶಿರಾಜನ ಪ್ರಕಾರ ಇದು ಕನ್ನಡದ ಒಂದು ಅಸಾದರಣ ಲಕ್ಷಣಗಳ್ಳಿ ಒಂದು

ಉದಾಹರಣೆ:

ಅವನು+ಹುಡುಗ=ಆ ಹುಡುಗ

ಅವಳು + ಹುಡುಗಿ= ಅ ಹುಡುಗಿ

ಅದು+ಮರ=ಆ ಮರ

ಇದು + ಮರ = ಈ ಮರ

ಇದು + ಶಾಲೆ = ಈ ಶಾಲೆ

Kannada book

🌹ಪ್ರಮುಖ ಗ್ರಂಥಗಳು ಹಾಗು ಗ್ರಂಥ ರಚನಾಕಾರರು. :

☀️ಹರಿಹರ
ಗ್ರಂಥಗಳು 👉 ಗಿರಿಜಾಕಲ್ಯಾಣ
ಪಂಪಾಶತಕ.  ರಕ್ಷಾಶತಕ.  ಮುಡಿಗೆಯ ಅಷ್ಟಕ.
  ಶಿವಗಣದ ರಗಳೆಗಳು 


☀️ಕೆರೆಯ ಪದ್ಮರಸ
ಗ್ರಂಥ👉 ದಿಕ್ಷಾಭೋಧೆ


☀️ ರಾಘವಾಂಕ 
ಗ್ರಂಥಗಳು 👉 ಹರಿಚಂದ್ರ ಚಾರಿತ್ರ. ಸಿದ್ಧರಾಮ ಚಾರಿತ್ರ.  ವೀರೇಶ್ವರ ಚರಿತೆ.  ಸೋಮನಾಥ ಚಾರಿತ್ರ . ಶರಭಚಾರಿತ್ರ . ಹರಿಹರಮಹತ್ವ.


☀️ ನೇಮಿಚಂದ್ರ 
ಗ್ರಂಥ 👉 ಲೀಲಾವತಿ.  ನೇಮಿನಾಥಪುರಾಣ


☀️ ರುದ್ರಭಟ್ಟ
ಗ್ರಂಥ👉 ಜಗನಾಥವಿಜಯ.  ರಸಕಲಿಕೆ?


☀️ ಅಗ್ಗಳ.
ಗ್ರಂಥ 👉 ಚಂದ್ರಪ್ರಭಪುರಾಣ.  ರೊಪಸ್ತವನಮಣಿಪ್ರವಳ? . ಜಿನಸ್ಥಾನಸ್ತವನ? 


☀️ ಆಚಣ್ಣ
ಗ್ರಂಥ 👉 ವರ್ದಮಾನಪುರಾಣ.  ಶ್ರೀಪದಾಶೀತ 


☀️ ಕವಿಕಾಮ
ಗ್ರಂಥ 👉 ಶೃಂಗಾರರತ್ನಾಕರ. ಸ್ತನಶತಕ? 


☀️ ಬಂಧುವರ್ಮ 
ಗ್ರಂಥ 👉 ಹರಿವಂಶಾಭ್ಯುದಯ
ಜೀವಸಂಭೋದನೆ


☀️ ದೇವಕವಿ
ಗ್ರಂಥ 👉 ಕುಸಾಮಾವಳಿ


☀️ ಪಾರ್ಶ್ವಪಂಡಿತ
ಗ್ರಂಥ 👉 ಪಾರ್ಶ್ವನಾಥಪುರಾಣ

KANNADA

👌ಕನ್ನಡದ ಪ್ರಸಿದ್ಧ ಕಾದಂಬರಿಗಳು
*ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
*ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
*ಪರ್ವ - ಎಸ್.ಎಲ್.ಭೈರಪ್ಪ 
*ಕಾಡು-ಶ್ರೀ ಕೃಷ್ಣ ಆಲನಹಳ್ಳಿ

👌 ಕನ್ನಡದ ಪ್ರಸಿದ್ಧ ನಾಟಕಗಳು 
*ಬೆರಳ್ ಕೊರಳ್ -ಕುವೆಂಪು
*ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
*ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
*ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
*ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
*ಅಶ್ವಥಾಮನ್- ಬಿ.ಎಂ.ಶ್ರೀ
*ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
*ಬಾಳು ಬೆಳಗಿತು-ಅ. ನ. ಕೃ
*ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
*ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
*ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕಂಬಾರ
*ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್ 
*ಮೂಕನ ಮಕ್ಕಳು -ವೈದೇಹಿ (ಜಾನಕಿ)

👌ಸಾಂಗತ್ಯ ಕೃತಿಗಳು 
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
*ಹದಿಬದೆಯ ಧರ್ಮ - ಸಂಚಿ ಹೊನ್ನಮ್ಮ
 
👌ಅಲಂಕಾರಿಕ ಗ್ರಂಥಗಳು 
*ನಾಟ್ಯಶಾಸ್ತ್ರ -ಭಾರತ 
*ಕಾವ್ಯದರ್ಶಿ - ದಂಡಿ
*ಕಾವ್ಯ ಪ್ರಕಾಶ -ಮಮ್ಮಟ
*ಕವಿರಾಜ ಮಾರ್ಗ -ಶ್ರೀ ವಿಜಯ
*ಕಾವ್ಯವಲೋಕನ-ನಾಗವರ್ಮ 2

👌ಚಂಪೂ ಕಾವ್ಯಗಳು
*ಶಾಂತಿ ಪುರಾಣ -ಪೊನ್ನ 
*ಧರ್ಮಾಮೃತ-ನಯಸೆನ
*ಗಿರಿಜಾ ಕಲ್ಯಾಣ- ಹರಿಹರ
*ಯಶೋಧರ ಚರಿತೆ -ಜನ್ನ
*ಕಬ್ಬಿಗರ ಕಾವ -ಆಂಡಯ್ಯ
 
👌 ಛಂದಸ್ಸು ಕೃತಿಗಳು 
*ಛಂದೋಬುದಿ-1ನೇ ನಾಗವರ್ಮ
*ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ

👌ಕನ್ನಡದ ಬಿರುದಾಂಕಿತರು 
*ದಾನ ಚಿಂತಾಮಣಿ -ಅತ್ತಿಮಬ್ಬೆ
*ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ 
*ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
*ಕನ್ನಡದ ವರ್ಡ್ಸವರ್ತ್ -ಕುವೆಂಪು
*ಕಾದಂಬರಿ ಸಾರ್ವಭೌಮ-ಅ. ನ.ಕೃ
*ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
*ಕನ್ನಡದ ದಾಸಯ್ಯ -ಶಾಂತಕವಿ
*ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
*ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
*ರಸ ಋಷಿ -ಕುವೆಂಪು
*ದಲಿತ ಕವಿ -ಸಿದ್ದಲಿಂಗಯ್ಯ
*ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
*ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು
 
👌ಆತ್ಮ ಕಥೆಗಳು 
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
*ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
*ನಡೆದು ಬಂದ ದಾರಿ -ಬೇಂದ್ರೆ
*ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
*ನೆನಪಿನ ದೋಣಿಯಲಿ -ಕುವೆಂಪು
*ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
*ಪಿ.ಲಂಕೇಶ್-ಹುಳಿ ಮಾವಿನ ಮರ
*ಗುಬ್ಬಿ ವೀರಣ್ಣ -ಕಲೆಯೋ ಕಾಯಕ 
*ಕಡಿದಾಳ್ ಮಂಜಪ್ಪ -ನನಸಾಗದ ಕನಸು

👌ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
*ಕುವೆಂಪು -ಶ್ರೀ ರಾಮಾಯಣ ದರ್ಶನಂ (1955) 
*ದ.ರಾ.ಬೇಂದ್ರೆ -ಅರಳು ಮರಳು (1958)
*ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
*ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
*ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

KANNADA alphabetical

ಕನ್ನಡ ವರ್ಣಮಾಲೆಯ ಸಂಗ್ರಹ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು

* ಸ್ವರಗಳು
* ವ್ಯಂಜನಗಳು
* ಯೋಗವಾಹಗಳು

ಸ್ವರಗಳು:13

“ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.

ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು

* ಹ್ರಸ್ವ ಸ್ವರ
* ದೀರ್ಘ ಸ್ವರ
* ಪ್ಲುತ ಸ್ವರ

ಹ್ರಸ್ವ ಸ್ವರ:6

“ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.

ಉದಾ: ಅ ಇ ಉ ಋ ಎ ಒ

ದೀರ್ಘ ಸ್ವರ:7

“ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.

ಉದಾ: ಆ ಈ ಊ ಏ ಓ ಐ ಔ

ಪ್ಲುತ ಸ್ವರ:

“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.

ಉದಾ: ಅಕ್ಕಾ, ಅಮ್ಮಾ
ಕ್+ಅ=ಕ
ಮ್+ಅ=ಮ
ಯ್+ಅ=ಯ

ಸಂಧ್ಯಾಕ್ಷರಗಳು:4

ಏ, ಐ, ಒ, ಔ



ವ್ಯಂಜನಗಳು:34

“ಸ್ವರಾಕ್ಷರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.

ವ್ಯಂಜನಗಳ ವಿಧಗಳು:2

1. ವರ್ಗೀಯ ವ್ಯಂಜನಾಕ್ಷರಗಳು
2. ಅವರ್ಗೀಯ ವ್ಯಂಜನಾಕ್ಷರಗಳು

ವರ್ಗೀಯ ವ್ಯಂಜನಾಕ್ಷರಗಳು:25

“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:
ಕ ವರ್ಗ – ಕ ಖ ಗ ಘ ಙ
ಚ ವರ್ಗ – ಚ ಛ ಜ ಝ ಞ
ಟ ವರ್ಗ – ಟ ಠ ಡ ಢ ಣ
ತ ವರ್ಗ – ತ ಥ ದ ಧ ನ
ಪ ವರ್ಗ– ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು

* ಅಲ್ಪ ಪ್ರಾಣಾಕ್ಷರಗಳು
* ಮಹಾ ಪ್ರಾಣಾಕ್ಷರಗಳು
* ಅನುನಾಸಿಕಾಕ್ಷರಗಳು



ಅಲ್ಪ ಪ್ರಾಣಾಕ್ಷರಗಳು:10

“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.

ಉದಾ:
ಕ, ಚ, ಟ, ತ, ಪ
ಗ, ಜ, ಡ, ದ, ಬ

ಮಹಾ ಪ್ರಾಣಾಕ್ಷರಗಳು:10

“ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ

ಉದಾ:
ಖ, ಛ ,ಠ, ಧ, ಫ
ಘ, ಝ, ಢ, ಧ, ಭ

ಅನುನಾಸಿಕಾಕ್ಷರಗಳು: 5

“ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”

ಉದಾ:
ಙ, ಞ, ಣ, ನ, ಮ



ಅವರ್ಗೀಯ ವ್ಯಂಜನಾಕ್ಷರಗಳು: 9

“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.

ಉದಾ:
ಯ, ರ, ಲ, ವ, ಶ, ಷ, ಸ ,ಹ, ಳ

ಯೋಗವಾಹಗಳು: 2

“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.

ಅಂ ಅಃ

ಯೋಗವಾಹಗಳ ವಿಧಗಳು

1. ಅನುಸ್ವಾರ ಂ
2. ವಿಸರ್ಗ ಃ

ಅನುಸ್ವಾರ {ಂ}

“ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,

ಉದಾ: ಅಂಕ, ಒಂದು, ಎಂಬ

ವಿಸರ್ಗ {ಃ}

“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ
 ಎನಿಸುವುದು”

ಉದಾ: ಅಂತಃ, ದುಃಖ, ಸಃ, ನಃ

ಗುರುವಾರ, ಏಪ್ರಿಲ್ 01, 2021

ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು

★ ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು :
━━━━━━━━━━━━━━━━━━━━
●.ಸತಿ ಪದ್ದತಿಯ ನಿರ್ಮೂಲನೆ  ---- ವಿಲಿಯಂ ಬಂಟಿಕ್

●.ದತ್ತು ಮಕ್ಕಳಿಗೆ ಹಕ್ಕಿಲ್ಲ --------ಡಾಲ್ ಹೌಸಿ

●.ಭಾರತೀಯ ಶಾಸನಗಳ ಕೌನ್ಸಿಲ್ ಆಕ್ಟ್ ----ಲಾರ್ಡ್ ಕ್ಯಾನಿಂಗ್

●.ಇಲ್ಬಿರ್ಟ್ ಬಿಲ್----- ರಿಪ್ಪನ್

●.ಭಾರತೀಯ ಕೌನ್ಸಿಲ್ ಆಕ್ಟ್ ----ಲ್ಯಾನ್ಸ್ ಡೌನ್

●.ಮಾರ್ಲೆ-ಮಿಂಟೋ ಸುಧಾರಣೆ------ ಮಿಂಟೋ

●.ರೌಲತ್ ಕಾಯ್ದೆ -------ಚೆಲ್ಮ್ಸ್ ಫೋರ್ಡ್

●.ಸೈಮನ್ ಕಮಿಷನ್ ------ಇರ್ವಿನ್

●.ಗಾಂಧಿ - ಇರ್ವಿನ್ ಮಾತುಕತೆ ------ಇರ್ವಿನ್

●.ಕಮ್ಯುನಲ್ ಅವಾರ್ಡ್------ ವಿಲ್ಲಿಂಗ್ಟನ್

●.ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ -----ವಿಲ್ಲಿಂಗ್ಟನ್

●.ಕ್ರಿಪ್ಸ್ ಕಾಯ್ದೆ------ ಲಿಂಗ್ನಿತ್ಗೋ

●.INA ವಿಚಾರಣೆ------- ವೇವೆಲ್

●.ವೇವೆಲ್ ಯೋಜನೆ ------ವೇವೆಲ್

●.ಕ್ಯಾಬಿನೆಟ್ ಮಿಷನ್ ಪ್ಲಾನ್------- ವೇವೆಲ್

●.ಭಾರತೀಯ ಸ್ವಾತಂತ್ರಕಾಯ್ದೆ----- ಮೌಂಟ್ ಬ್ಯಾಟನ್

●.ಎರಡನೇ ದುಂಡುಮೇಜಿನ ಸಭೆ --------ವಿಲ್ಲಿಂಗ್ಟನ್

●.ರೆಗ್ಯುಲೇಟಿಂಗ್ ಕಾಯ್ದೆ - 1773 -------ವಾರೆನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಗೌರ್ನರ್ ಜನರಲ್)

●.ಜಮೀನ್ದಾರಿ ಕಾಯ್ದೆ --------ಕಾರ್ನ್ ವಾಲಿಸ್

●.ಸಹಾಯಕ ಸೈನ್ಯ ಪದ್ದತಿ----------- ವೆಲ್ಲೆಸ್ಲಿ

ಸಾಮಾನ್ಯ ಕನ್ನಡ

SDA/FDA ಪರೀಕ್ಷೆಗಾಗಿ ಸಾಮಾನ್ಯ ಕನ್ನಡ...

>ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ & ಕನ್ನಡದ ಕಣ್ವ-ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ(ಬಿ.ಎಂ.ಶ್ರೀ). 
>ಸಣ್ಣ ಕಥೆಗಳ ಜನಕ-ಮಾಸ್ತಿ ವೆಂಕಟೇಶ್ ಅಯ್ಯಂಗಾರ್. 
>ಪ್ರೇಮ ಕವಿ- ಕೆ.ಎಸ್.ನರಸಿಂಹಸ್ವಾಮಿ. 
>ಶೃಂಗಾರ ಕವಿ-ರತ್ನಾಕರವರ್ಣಿ. 
>ರಗಳೆ ಕವಿ-ಹರಿಹರ. 
>ಷಟ್ಪದಿ ಬ್ರಹ್ಮ-ರಾಘವಾಂಕ. 
>ಚುಟುಕು ಬ್ರಹ್ಮ- ದಿನಕರ ದೇಸಾಯಿ. 
>ಕನ್ನಡದ ಪ್ರಥಮ ಕಥೆಗಾರ್ತಿ-ಕೊಡಗಿನ ಗೌರಮ್ಮ.

🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ

🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ

1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ 

2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು 

3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ 

4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್ 

5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್ 
6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ

7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ 

8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ 

9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ 

10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್

11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ 

12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್
 
13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ 

14. ಕೊಯ್ನಾ ಅಣೆಕಟ್ಟು   • ಕೊಯ್ನಾ ನದಿ • ಮಹಾರಾಷ್ಟ್ರ 

15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ 

16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್ 

17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ್

ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು

★ ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು ★

* ಅಶೋಕ - ದೇವನಾಂಪ್ರಿಯ
*೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌
* ಗೌತಮಿ ಪುತ್ರ - ತ್ರೈಸಮುದ್ರತೋಯಪಿತವಾಹನ 
* ಮಯೂರ ವರ್ಮ - ಕರ್ನಾಟಕದ ಪ್ರಥಮ ಚಕ್ರವರ್ತಿ 
* ಕಾಕುಸ್ತವರ್ಮ - ಕದಂಬ ಅನರ್ಘ್ಯರತ್ನ 
* ದುರ್ವಿನೀತ - ಧರ್ಮಮಹಾರಾಜಾಧಿ ರಾಜ 
* ಚಾವುಂಡರಾಯ - ರಣರಂಗಸಿಂಹ 
* ೧ನೇ ಪುಲಕೇಶಿ - ರಣವಿಕ್ರಮ 
* ಮಂಗಳೇಶ - ಪರಮಭಾಗವತ 
* ೨ನೇ ಪುಲಕೇಶಿ - ಸತ್ಯಾಶ್ರಯ, ಪರಮೇಶ್ವರ 
* ದ್ರುವ - ಕಾಳವಲ್ಲಭ 
* ಅಮೋಘ ವರ್ಷ - ನೃಪತುಂಗ 
* ಸತ್ಯಾಶ್ರಯ - ಇರವಬೆಡಂಗ 
* ೬ನೇ ವಿಕ್ರಮಾದಿತ್ಯ - ತ್ರಿಭುವನ ಮಲ್ಲ - ಪೆರ್ಮಾಡಿ‌
* ೩ನೇ ಸೋಮೇಶ್ವರ - ಸರ್ವಜ್ಞ ಚಕ್ರವರ್ತಿ 
* ೨ನೇ ಬಿಜ್ಜಳ - ತ್ರಿಭುವನ ಮಲ್ಲ
* ವಿಷ್ಣುವರ್ಧನ - ತಲಕಾಡುಗೊಂಡ 
* ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
* ಶಂಕರಾಚಾರ್ಯ - ಷಣ್ಮತಸ್ಥಾಪನಾಚಾರ್ಯ 
* ರಾಮಾನುಜಾಚಾರ್ಯ - ಯತಿರಾಜ - ಸರ್ವಜ್ಞ 
* ೨ನೇ ದೇವರಾಯ - ಗಜಬೇಂಟೇಗಾರ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ಕೃಷ್ಣ ದೇವರಾಯ - ಯುವನರಾಜ್ಯ ಸ್ಥಾಪನಾಚಾರ್ಯ 
* ೧ ನೇ ಮಹಮ್ಮದ್ ಷಾ - ವಾಲಿ 
* ಮಹಮ್ಮದ್ ಗವಾನ್- ಖ್ವಾಜಾ - ಇ ಜಹಾನ್ 
* ೫ ನೇ ಮದಕರಿ ನಾಯಕ - ಚಂಡವಿಕ್ರಮರಾಯ 
* ಸದಾಶಿವನಾಯಕ - ಕೋಟೆಕೋಲಾಹಲ
* ದೊಡ್ಡಸಂಕಣ್ಣನಾಯಕ‌ - ಭುಜಕೀರ್ತಿ 
* ಕಂಠೀರವ ನರಸರಾಜ - ರಣಧೀರ 
* ಚಿಕ್ಕದೇವರಾಜ ಒಡೆಯರ್ - ನವಕೋಟಿ ನಾರಾಯಣ 
* ೧ನೇ ಕೆಂಪೇಗೌಡ - ಬೆಂಗಳೂರು ಸಂಸ್ಥಾಪಕ 
* ೩ನೇ ಕೆಂಪೇಗೌಡ - ಮಳೆ ಕೆಂಪರಾಯ 
* ಹೈದರಾಲಿ - ಫತೇ ಹೈದರ್ ಬಹದ್ದೂರ್ 
* ಟಿಪ್ಪು ಸುಲ್ತಾನ್ - ಮೈಸೂರಿನ ಹುಲಿ
* ೩ ನೇ ಕೃಷ್ಣರಾಜ - ಕರ್ನಾಟಕದ ನವೋದಯ ಉಷಾತಾರೆ 
* ಸಂಗೊಳ್ಳಿ ರಾಯಣ್ಣ - ಕಿತ್ತೂರಿನ ಯಮಕಿಂಕರ 
* ೧೦ನೇ ಚಾಮರಾಜ - ಗ್ರಾಂಡ್ ಕಮಾಂಡರ್ ಸ್ಟಾರ್ ಆಫ್ ಇಂಡಿಯಾ 
* ರಂಗಾಚಾರ್ಲು - ಕಂಪೇನಿಯನ್ ಆಪ್ ಇಂಡಿಯನ್ ಎಂಪೈರ್ 
* ೪ ನೇ ಕೃಷ್ಣರಾಜ - ರಾಜರ್ಷಿ, ಜಿ.ಸಿ.ಐ.ಇ
* ವಿಶ್ವೇಶ್ವರಯ್ಯ - ಸರ್. ಭಾರತರತ್ನ, ಕೈಗಾರಿಕ ಶಿಲ್ಪಿ
* ಇಸ್ಮಾಯಿಲ್ - ಸರ್. ಅಮೀನ್ ಉಲ್ ಮುಲ್ಕ್
* ಕಾಂತರಾಜ ಅರಸ್ - ಹಿಂದುಳಿದ ವರ್ಗಗಳ ಹಿತರಕ್ಷಕ 
* ಜಯಚಾಮರಾಜ - ಜಿ.ಸಿ.ಎಸ್.ಐ ಮತ್ತು ಜಿ.ಸಿ.ಬಿ.ಇ 
* ಆಲೂರು ವೆಂಕಟರಾವ್ - ಕನ್ನಡ ಕುಲಪುರೋಹಿತ 
* ಹರ್ಡೀಕರ್ ಮಂಜಪ್ಪ - ಕರ್ನಾಟಕ ಗಾಂದಿ 
* ಗಂಗಾಧರ ರಾವ್ ದೇಶಪಾಂಡೆ - ಕರ್ನಾಟಕ ಸಿಂಹ 
* ಕುವೆಂಪು - ರಾಷ್ಟ್ರಕವಿ 
* ಬಿ.ಎಂ.ಶ್ರೀ - ಕನ್ನಡದ ಕಣ್ವ 
* ಎಸ್.‌ನಿಜಲಿಂಗಪ್ಪ - ಕರ್ನಾಟಕ ರತ್ನ, ಕರ್ನಾಟಕ ಏಕೀಕರಣ ರುವಾರಿ

ಸಾಮಾನ್ಯ ವಿಜ್ಞಾನ

ಸಾಮಾನ್ಯ ವಿಜ್ಞಾನ: -

 1. ಭವಿಷ್ಯದ ಲೋಹ - ಟೈಟಾನಿಯಂ
 2. ಆಶಾ ಮೆಟಲ್ - ಯುರೇನಿಯಂ
 3. ಹೆವಿ ಮೆಟಲ್ - ಓಸ್ಮಿಯಮ್
 4. ಹೆಚ್ಚಿನ ಹೆವಿ ನೈಸರ್ಗಿಕ ಲೋಹಗಳು - ಯುರೇನಿಯಂ
 5. ಹಗುರವಾದ ಲೋಹ - ಲಿಥಿಯಂ
 6. ಹೆಚ್ಚು ಗಟ್ಟಿಯಾದ ಲೋಹ - ಪ್ಲಾಟಿನಂ
 7. ಕಠಿಣ ವಸ್ತು - ವಜ್ರ
 8. ಆಡಮ್ ವೇಗವರ್ಧಕ - ಪ್ಲಾಟಿನಂ
 9. ತ್ವರಿತ ಬೆಳ್ಳಿ - ಬುಧ
 10. ದ್ರವ ಲೋಹದ ಅಂಶಗಳು - ಬುಧ
 11. ದ್ರವ ನಾನ್ಮೆಟಲ್ ಪದಾರ್ಥಗಳು - ಬ್ರೋಮಿನ್
 12. ಮಳೆಬಿಲ್ಲಿನ ನಡುವಿನ ಬಣ್ಣ - ಹಸಿರು
 13. ಹೆಚ್ಚಿನ ಚದುರುವಿಕೆ - ನೇರಳೆ ಬಣ್ಣ
 14. ಕಡಿಮೆ ಸ್ಕ್ಯಾಟರ್ - ಕೆಂಪು ಬಣ್ಣ
 15. ಸಮೀಪದೃಷ್ಟಿ ದೋಷದ ಚಿಕಿತ್ಸೆಯಲ್ಲಿ - ಕಾನ್ಕೇವ್ ಲೆನ್ಸ್
 16. ದೂರದೃಷ್ಟಿಯ ಚಿಕಿತ್ಸೆಯಲ್ಲಿ - ಪೀನ ಮಸೂರ
 17. ಮಯೋಕಾರ್ಡಿಯಲ್ ದೋಷದ ಚಿಕಿತ್ಸೆಯಲ್ಲಿ - ಬೈಫೋಕಲ್ ಲೆನ್ಸ್
 18. ಪಟಾಕಿಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣ - ಸ್ಟ್ರಾಂಷಿಯಂ
 19. ಪಟಾಕಿಗಳಲ್ಲಿ ಹಸಿರು ಬಣ್ಣಕ್ಕೆ ಕಾರಣ - ಬೇರಿಯಮ್
 20. ಪಟಾಕಿಗಳಲ್ಲಿ ಹಳದಿ ಬಣ್ಣ - ಸೋಡಿಯಂ
 21. ಪಟಾಕಿಗಳಲ್ಲಿ ನೀಲಿ ಬಣ್ಣ - ತಾಮ್ರ
 22. ಪಟಾಕಿಗಳಲ್ಲಿ ಬೆಳ್ಳಿಯ ಬಣ್ಣಕ್ಕೆ ಕಾರಣ - ಅಲ್ಯೂಮಿನಿಯಂ
 23. ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 
 24. ಸಸ್ಯಶಾಸ್ತ್ರದ ತಂದೆ - ಥಿಯೋಫ್ರೆಸ್ಟಸ್
 25. ವೈದ್ಯಕೀಯ ವಿಜ್ಞಾನದ ತಂದೆ - ಹಿಪೊಕ್ರೆಟಿಸ್
 26. ಗ್ಯಾಸ್ ಎಂಜಿನ್ ಆವಿಷ್ಕಾರಕ - ಡೈಮ್ಲರ್
 27. ಡೀಸೆಲ್ ಎಂಜಿನ್ ಆವಿಷ್ಕಾರಕ - ರುಡಾಲ್ಫ್ ಡೀಸೆಲ್
 28. ಸ್ಟೀಮ್ ಎಂಜಿನ್ ಆವಿಷ್ಕಾರಕ - ಜೇಮ್ಸ್ ವ್ಯಾಟ್
 29. ರೇಡಿಯೊದ ಸಂಶೋಧಕ - ಮಾರ್ಕೊನಿ
 30. ಸುರಕ್ಷತಾ ರೇಜರ್‌ನ ಆವಿಷ್ಕಾರಕ - ಜಿಲೆಟ್
 31. ಬದನೆಕಾಯಿಯ ನೀಲಿ ಬಣ್ಣ - ಬೆಟಾನಿನ್ ಕಾರಣ
 32. ಟರ್ನಿಪ್ನ ನೀಲಿ ಬಣ್ಣ - ಬೀಟೈನ್ ಕಾರಣ
 33. ಟೊಮೆಟೊ ಕೆಂಪು ಬಣ್ಣ - ಲೈಕೋಪೀನ್ ಕಾರಣ
 34. ಮೂಲಂಗಿಯ ವಿಕಿರಣ - ಐಸೊಸೈನೇಟ್ ಕಾರಣ
 35. ಅರಿಶಿನ ಹಳದಿ ಬಣ್ಣ - ಕ್ರಿಸ್ಪಿಮಿನ್ ಕಾರಣ
 36. ಟೊಮೆಟೊದಲ್ಲಿ ಆಮ್ಲ - ಆಕ್ಸಲಿಕ್
 37. ನಿಂಬೆಯಲ್ಲಿ ಆಮ್ಲ - ಸಿಟ್ರಿಕ್
 38. ಆಲಮ್ನಲ್ಲಿ ಆಮ್ಲ - ನೈಟ್ರಿಕ್
 39. ಸೇಬಿನಲ್ಲಿ ಆಮ್ಲ - ಮಲಿಕ್
 40. ವಿನೆಗರ್ನಲ್ಲಿ ಆಮ್ಲ - ಅಸಿಟಿಕ್
 ಸಮುದ್ರದ ನೀರಿನ 41. ಪಿಹೆಚ್ - 8.4
 42. ರಕ್ತದ ಪಿಹೆಚ್ - 7.4
 43. ಶುದ್ಧ ನೀರಿನ ಪಿಹೆಚ್ - 7
 44. ಸಿಂಹದ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಲಿಯೋ
 45. ಚಿರತೆಯ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಟೈಗ್ರಿಸ್
 46. ​​ಪಪ್ಪಾಯಿಯ ವೈಜ್ಞಾನಿಕ ಹೆಸರು - ಕ್ಯಾರಿಕಾ ಪಪ್ಪಾಯಿ
 47. ಸಾರಜನಕ ಅನ್ವೇಷಣೆ - ರುದರ್ಫೋರ್ಡ್
 48. ಆಮ್ಲಜನಕದ ಆವಿಷ್ಕಾರ - ಪ್ರೀಸ್ಟ್ಲಿ
 49. ನೈಟ್ರಸ್ ಆಕ್ಸೈಡ್ನ ಅನ್ವೇಷಣೆ - ಪ್ರೀಸ್ಟ್ಲಿ
 50. ನಗುವ ಅನಿಲ - ನೈಟ್ರಸ್ ಆಕ್ಸೈಡ್ 
💐✍💐✍💐✍💐✍💐✍

Indian army

🇮🇳ಇಂಡಿಯನ್ ಆರ್ಮಿ🇮🇳

⚜ಸ್ಥಾಪನೆ : - 1 ಏಪ್ರಿಲ್ 1895
⚜HQ: - ನವದೆಹಲಿ
⚜MOTTO: - SERVICE BEFORE SELF
🌈ಬಣ್ಣಗಳು: - ಚಿನ್ನ, ಕೆಂಪು, ಕಪ್ಪು

🇮🇳 ARMARY DAY: - 15 ಜನವರಿ
 2020 ರಲ್ಲಿ 72 ನೇ ಸೇನಾ ದಿನವನ್ನು ಆಚರಿಸಲಾಯಿತು.

💥 ಲಾಲ್ ಬಹದ್ದೂರ್ ಶಾಸ್ತ್ರಿ 1965 ರಲ್ಲಿ ಜೈ ಜವಾನ್ ಜೈ ಕಿಶನ್ ಎಂಬ ಘೋಷಣೆಯನ್ನು ನೀಡಿದ್ದರು.

💥 28 ನೇ ಸೇನಾ ಮುಖ್ಯಸ್ಥ --- ಜನರಲ್ ಮನೋಜ್ ಮುಕುಂದ್ ನಾರವಾನೆ

💥ವೈಸ್ -ಚೀಫ್ ಆಫ್ ಆರ್ಮಿ ಸ್ಟಾಫ್ 
〰- ಸತಿಂದರ್ ಕುಮಾರ್ ಸೈನಿ

💥ರಕ್ಷಣಾ ಸಚಿವ - ರಾಜನಾಥ್ ಸಿಂಗ್
💥ರಕ್ಷಣಾ ರಾಜ್ಯ ಸಚಿವ --- ಶ್ರೀಪಾದ ಯೆಸ್ಸೊ ನಾಯಕ್

🇮🇳INDIAN GALLANTRY AWARDS🇮🇳

 ❇ War times Awards --- ಪರಮ್ ವೀರ್ ಚಕ್ರ, ವೀರ್ ಚಕ್ರ, ಮಹಾವೀರ್ ಚಕ್ರ

 ❇️Peace time Award - ಅಶೋಕ ಚಕ್ರ, ಕೀರ್ತಿ ಚಕ್ರ ,, ಶೌರ್ಯ ಚಕ್ರ

 🇮🇳🎖ಪರಮ್ ವೀರ್ ಚಕ್ರದ ಮೊದಲ ಪ್ರಶಸ್ತಿ ಪುರಸ್ಕೃತ --- 🇮🇳ಮೇಜರ್ ಸೋಮನಾಥ್ ಶರ್ಮಾ (1947)

 ⚜Army ಮುಖ್ಯಸ್ಥ⚜
 🔹ಮನೋಜ್ ಮುಕುಂದ್ ನರವಾನೇ
❇️OPERATION NAMASTEY❇️
⚜ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ COVID-19 ವಿರೋಧಿ ಅಭಿಯಾನವನ್ನು ಆರಂಭಿಸಿತು. 

🇮🇳INDIAN ARMY: 🇮🇳

 🔰ಜನವರಿ 2020 ರಂದು 
Airbone Exercise winged Raider ನ್ನು ನಡೆಸಿತ್ತು.
💐💐💐💐💐💐💐💐💐💐💐

ಕನ್ನಡ ಸಾಹಿತ್ಯ

.ಕನ್ನಡ ಸಾಹಿತ್ಯ,,,,, 

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ
💐✍💐✍💐✍💐✍💐✍

ವಿಶ್ವದ ಪ್ರಮುಖ ಸಮ್ಮೇಳನಗಳು

*ವಿಶ್ವದ ಪ್ರಮುಖ ಸಮ್ಮೇಳನಗಳು*.


👉 ಸಂಘಟನೆ:- ASEAN
👉 ಸದಸ್ಯ ರಾಷ್ಟ್ರ ಸಂಖ್ಯೆ:- 10

👉ಸದಸ್ಯ ರಾಷ್ಟ್ರಗಳು:-
ಇಂಡೋನೇಶ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಮ್, ಸಿಂಗಾಪುರ್, ಲಾವೋಸ್, ಕಾಂಬೋಡಿಯ, ಬ್ರುನೈ, ಮಯನ್ಮಾರ್ 

👉ವಿಶೇಷತೆ:-
# ಭಾರತದ 69 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ರಾಷ್ಟ್ರಗಳು. 
# ಆಗ್ನೇಯ ಏಷ್ಯಾದ 10 ರಾಷ್ಟ್ರಗಳ ಸಂಘಟನೆ.
# 2019 ಶೃಂಗಸಭೆ - ಥೈಲ್ಯಾಂಡ್, 
# 2020 ಸಭೆ - ವಿಯೆಟ್ನಾಮ್ 


👉 ಸಂಘಟನೆ:- G-20
👉 ಸದಸ್ಯ ರಾಷ್ಟ್ರ ಸಂಖ್ಯೆ:- 20

👉ಸದಸ್ಯ ರಾಷ್ಟ್ರಗಳು:-
 ಭಾರತ, ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದ ಆಫ್ರಿಕಾ, ಟರ್ಕಿ, ಅಮೇರಿಕಾ, ಬ್ರಿಟನ್, ಯುರೋಪಿಯನ್ ಒಕ್ಕೂಟ 

👉ವಿಶೇಷತೆ:-
# ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟಗಳ ಸಂಘಟನೆ. 
# 2019 ಶೃಂಗ ಸಭೆ ಜಪಾನ್ ನ ಒಸಾಕ. 
# 2020 ರ ಸಭೆ - ಸೌದಿ ಅರೇಬಿಯಾ, 
# 2021 ಸಭೆ - ಇಟಲಿ, 
# 2022ರ  ಸಭೆ ಭಾರತ ಆತಿಥ್ಯ. 

Gkforgovtexamination

👉 ಸಂಘಟನೆ:- SAARC
👉 ಸದಸ್ಯ ರಾಷ್ಟ್ರ ಸಂಖ್ಯೆ:- 8

👉ಸದಸ್ಯ ರಾಷ್ಟ್ರಗಳು:-
 ಭಾರತ, ಪಾಕಿಸ್ತಾನ ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್, ಅಪಘಾನಿಸ್ತಾನ್ 

👉ವಿಶೇಷತೆ:-
# ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಕ್ಕೂಟ. # 2014 ರ 18 ನೇ ಸಭೆ ನೇಪಾಳದ ಕಟ್ಮಂಡು, 
# 2016 ರ 19ನೇ ಸಭೆ ಪಾಕಿಸ್ತಾನದ ಇಸ್ಲಮಬಾದ್ (ರದ್ದು)2019 
#  ಮುಂದಿನ ಶೃಂಗ ಸಭೆ ಶ್ರೀಲಂಕಾದ ಕೊಲೆಂಬೋ

👉 ಸಂಘಟನೆ:- BRICS 
👉 ಸದಸ್ಯ ರಾಷ್ಟ್ರ ಸಂಖ್ಯೆ:- 5

👉ಸದಸ್ಯ ರಾಷ್ಟ್ರಗಳು:-
 ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ.

👉 ವಿಶೇಷತೆ:-
 # ಉದಯೋನ್ಮುಖ ರಾಷ್ಟ್ರಗಳ ಸಂಘಟನೆ. 
# 2018 ರ 2019 ರ ಸಭೆ - ಬ್ರೆಜಿಲ್
# 2020 ರ ಸಭೆ - ರಷ್ಯಾ 

👉 ಸಂಘಟನೆ:- G7
👉 ಸದಸ್ಯ ರಾಷ್ಟ್ರ ಸಂಖ್ಯೆ:- 7

👉ಸದಸ್ಯ ರಾಷ್ಟ್ರಗಳು:-
ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೇರಿಕಾ 

👉ವಿಶೇಷತೆ:-
# ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಂಘಟನೆ. 
# 2019 ರ ಸಭೆ - ಫ್ರಾನ್ಸ್ 
# 2020 ರ ಸಭೆ ಅಮೇರಿಕಾ
✍💐✍💐✍💐✍💐✍💐✍💐

ಎತ್ತಿತೋರಿಸಲಾದ ಪೋಸ್ಟ್

Horticulture Bidar