somaling m uppar kawalga

somaling m uppar kawalga
Somaling Sulubai uppar

ಗುರುವಾರ, ಏಪ್ರಿಲ್ 01, 2021

ಸಾಮಾನ್ಯ ಕನ್ನಡ

SDA/FDA ಪರೀಕ್ಷೆಗಾಗಿ ಸಾಮಾನ್ಯ ಕನ್ನಡ...

>ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ & ಕನ್ನಡದ ಕಣ್ವ-ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ(ಬಿ.ಎಂ.ಶ್ರೀ). 
>ಸಣ್ಣ ಕಥೆಗಳ ಜನಕ-ಮಾಸ್ತಿ ವೆಂಕಟೇಶ್ ಅಯ್ಯಂಗಾರ್. 
>ಪ್ರೇಮ ಕವಿ- ಕೆ.ಎಸ್.ನರಸಿಂಹಸ್ವಾಮಿ. 
>ಶೃಂಗಾರ ಕವಿ-ರತ್ನಾಕರವರ್ಣಿ. 
>ರಗಳೆ ಕವಿ-ಹರಿಹರ. 
>ಷಟ್ಪದಿ ಬ್ರಹ್ಮ-ರಾಘವಾಂಕ. 
>ಚುಟುಕು ಬ್ರಹ್ಮ- ದಿನಕರ ದೇಸಾಯಿ. 
>ಕನ್ನಡದ ಪ್ರಥಮ ಕಥೆಗಾರ್ತಿ-ಕೊಡಗಿನ ಗೌರಮ್ಮ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ರಾಜ್ಯದಲ್ಲಿ `ಆರೋಗ್ಯ ಕವಚ' ಬಲಪಡಿಸಲು ಮಹತ್ವದ ಕ್ರಮ : `3691' ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ ಈ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-...