somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

History

🌷ಇತಿಹಾಸ 🌷

🌀ಭಾರತ ದೇಶದ ಜೊತೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಪೋರ್ಚುಗಲ್


 🌀ಹಲ್ಮಿಡಿ ಶಾಸನ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಸಾಧನ ಪತ್ತೆಯಾದ ಸ್ಥಳ ಹಾಸನ ಜಿಲ್ಲೆಯ ಬೇಲೂರು ತಾಲೂಕು

 🌀ಆಯುರ್ವೇದ ಮೂಲತಃ ಹುಟ್ಟಿಕೊಂಡಿದ್ದು ಅಥರ್ವವೇದ ದಿಂದ

 🌀 ಮಹಾತ್ಮ ಗಾಂಧಿಯವರು ತಮ್ಮ ಜೀವಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ ಬೆಳಗಾವಿ

 🌀ಮೈಸೂರು ಅರಮನೆಯ ಮುಖ್ಯ ವಿನ್ಯಾಸಕಾರ ಹೆನ್ರಿ ಇರ್ವಿನ್

 🌀ಕೃಷ್ಣದೇವರಾಯರು ಬರೆದಿರುವ ಪುಸ್ತಕಗಳು ಅಮುಕ್ತ ಮಾಲ್ಯದ,  ಜಾಂಬವತಿ ಕಲ್ಯಾಣ, ರಸಮಂಜರಿ

 🌀ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ

 🌀ಮಾರ್ಚ್ 18,  1792 ರಂದು ಸಹಿ ಮಾಡಿದ "ಶ್ರೀರಂಗಪಟ್ಟಣ  ಒಪ್ಪಂದ" ಕೊನೆಗೊಳಿಸಿದ್ದು ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ

 🌀ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಇಟಾಲಿಯನ್ ಯಾತ್ರಿಕ ನಿಕೋಲೋ ಡಿ ಕಾಂಟಿ 

 🌀ವೈದಿಕ ಜನರು ಪ್ರಪ್ರಥಮವಾಗಿ ಬಳಸಿದ ಲೋಹ ತಾಮ್ರ

 🌀ಭಾರತದಲ್ಲಿ "ಅಪ್ಪಿಕೋ ಚಳುವಳಿ"ಯ ನೇತೃತ್ವವನ್ನು ವಹಿಸಿದವರು ಪಾಂಡುರಂಗ ಹೆಗಡೆ

🌀 "ಹೋ ರೂಲ್ ಲೀಗ್ "ಸ್ಥಾಪಿಸಿದವರು ಅನಿ ಬೆಸೆಂಟ್

 🌀ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತಾದಲ್ಲಿ 1727ರಲ್ಲಿ ಪ್ರಾರಂಭಿಸಿತು

 🌀 ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯದಾಗಿ ರೇಡಿಯೋ ಟೇಷನ್ ಸ್ಥಾಪಿಸಿದವರು ಡಾ. ಎಂ. ವಿ  ಗೋಪಾಲಸ್ವಾಮಿ

 🌀ಲಾಹೋರ್ ಅಧಿವೇಶನ(1929) ದಲ್ಲಿ ಕಾಂಗ್ರೆಸ್ ತನ್ನ ಧ್ಯೇಯವನ್ನು "ಸಂಪೂರ್ಣ ಸ್ವಾತಂತ್ರ್ಯ"ವೆಂದು ಘೋಷಿಸಿತು

🌀1930  ರಲ್ಲಿ ಮಹಾತ್ಮ ಗಾಂಧೀಜಿಯವರು ನಾಗರಿಕ ಅಸಹಕಾರ  ಆಂದೋಲವನ್ನು ಆರಂಭಿಸಿದ್ದು ಸರಬ್ ಮತಿಯಿಂದ 

 🌀ಪ್ಲಾಸಿ ಕದನ ಸಂಭವಿಸಿದ ವರ್ಷ 1757

 🌀ಲಾರ್ಡ್ ವಿಲಿಯಂ ಬೆಂಟಿಕ್ ಅವರು "ಸತಿ ಪದ್ಧತಿ "ನಿಷೇಧಕ್ಕೆ ನಿಮಿತ್ತ ವಾದವರು

 🌀ಬಹುಮನಿ ಸಾಮ್ರಾಜ್ಯದ ಪ್ರಥಮ ರಾಜಧಾನಿ  ಕಲಬುರ್ಗಿ

 🌀ಕಳಿಂಗ ಯುದ್ಧ ನಡೆದ ಅವಧಿ 262 -261 ಕ್ರಿ. ಪೂ 

🌀 "ಮಾಡು ಇಲ್ಲವೇ ಮಡಿ" ಘೋಷಣೆ ಭಾರತ ಬಿಟ್ಟು ತೊಲಗಿ ಚಳುವಳಿಗೆ ಸಂಬಂಧಿಸಿದೆ 

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar