somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

Economics

ಅರ್ಥಶಾಸ್ತ್ರದ ಪ್ರಶ್ನೋತ್ತರಗಳು

☛'ರಾಷ್ಟ್ರಗಳ ಸಂಪತ್ತು' ಕೃತಿಯ ಕರ್ತೃ - ಆಡಂಸ್ಮಿತ್ (1776) 
☛ಸರ್ಕಾರ ಜೀತ ಪದ್ದತಿಯನ್ನು ರದ್ದುಪಡಿಸಿದ್ದು - 1976 
☛ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು - ಇಂಗ್ಲೆಂಡ್ 
☛ಭಾರತದ ಮೊದಲ ಷೇರುಪೇಟೆ ಆರಂಭವಾದದ್ದು - ಮುಂಬೈ, 1875 
☛ರೂಪಾಯಿ ಸಂಸ್ಕೃತದಿಂದ ಬಂದ ಪದ 
☛ನೊಬೆಲ್ ಪ್ರಶಸ್ತಿಯ 6ನೇ ಕ್ಷೇತ್ರ - ಅರ್ಥಶಾಸ್ತ್ರ 
☛ನೊಬೆಲ್ ಪ್ರಶಸ್ತಿ ಕೊಡಲು ಪ್ರಾರಂಭಿಸಿದ್ದು - 1901 
☛ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ - ಡಿ.10 
☛ಕೌಟಿಲ್ಯನ ಅರ್ಥಶಾಸ್ತ್ರ ತೆರಿಗೆ ಬಗ್ಗೆ ತಿಳಿಸುತ್ತೆ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar