somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 24, 2021

8

🌸 ಜ್ಞಾನಪೀಠ ಪ್ರಶಸ್ತಿ ಪಡೆದ  ಕನ್ನಡಿಗರು 🌸

🌸ಕುವೆಂಪು  (1967)

ಕೃತಿ :-  ಶ್ರೀ ರಾಮಾಯಣ ದರ್ಶನಂ

🍀ದ. ರಾ. ಬೇಂದ್ರೆ  (1973)

ಕೃತಿ :-  ನಾಕುತಂತಿ

 🌸ಕೆ. ಶಿವರಾಮ ಕಾರಂತ (1977)

ಕೃತಿ :-  ಮೂಕಜ್ಜಿಯ ಕನಸುಗಳು

🍀ಮಾಸ್ತಿ ವೆಂಕಟೇಶ ಅಯ್ಯಂಗಾರ್ (1983 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.

ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ)

🌸ವಿ. ಕೃ. ಗೋಕಾಕ  (1990)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ


🍀ಯು. ಆರ್. ಅನಂತಮೂರ್ತಿ  (1994 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

🌸ಗಿರೀಶ್ ಕಾರ್ನಾಡ್ (1998)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು

🍀ಚಂದ್ರಶೇಖರ ಕಂಬಾರ  (2010)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ


🌸🍀🌸🍀🌸🍀🌸🍀🌸🍀🌸

ಗುರುವಾರ, ಏಪ್ರಿಲ್ 15, 2021

Speech of person

💠 _ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು. _ 👇

1) _ಲಾಲ್ ಬಹದ್ದೂರ್ ಶಾಸ್ತ್ರಿ_ 
= ಜೈ ಜವಾನ್ ಜೈ ಕಿಸಾನ್.

2) ಸುಭಾಷ್ ಚಂದ್ರ ಬೋಸ್. 
= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_ 

3) ಅಟಲ್ ಬಿಹಾರಿ ವಾಜಪೇಯಿ .
= _ಜೈ ವಿಜ್ಞಾನ._ 

4) ಬಾಲಗಂಗಾಧರ ತಿಲಕ್. 
= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._ 

5) _ರಾಜೀವ್ ಗಾಂಧಿ._ 
= _ಮೇರಾಭಾರತ್ ಮಹಾನ್._ 

6) ದಯಾನಂದ್ ಸರಸ್ವತಿ.
= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_ 

7) ಇಂದಿರಾಗಾಂಧಿ_ .
= _ಗರಿಬಿ ಹಠಾವೋ._ 

8) ಜವಾಹರಲಾಲ್ ನೆಹರು. 
= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."

9) ಮಹಾತ್ಮ ಗಾಂಧಿ. 
= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._ 

10) ಭಗತ್ ಸಿಂಗ್. 
= _ಇನ್ ಕ್ವಿಲಾಬ್ ಜಿಂದಾಬಾದ್._ 

11) ಸರ್ ಎಂ ವಿಶ್ವೇಶ್ವರಯ್ಯ.
= _ಯೋಚಿಸಿರಿ ಇಲ್ಲವೇ  ಹಾಳಾಗುತ್ತೀರಿ._ 

12) ರಮಾನಂದರು .
= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._ 

13) ಬಸವೇಶ್ವರರು.
 = _ಕಾಯಕವೇ ಕೈಲಾಸ._ 

14) ಕಬೀರದಾಸ .
= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._ 

15) ಲಾಲಾ ಲಜಪತ್ ರಾಯ್.
= _ಸೈಮನ್ ಗೋ ಬ್ಯಾಕ್._ 

16) ಮದನ ಮೋಹನ ಮಾಳ್ವಿಯಾ.
= _ಸತ್ಯಮೇವ ಜಯತೆ._ 

17) ಮಮತಾ ಬ್ಯಾನರ್ಜಿ. 
= _ಮಾ ಮಾತಿ ಮನುಷ್ಯ._ 

18) ಜಯಪ್ರಕಾಶ್ ನಾರಾಯಣ್.
= _ಇಂದಿರಾ ಹಠಾವೋ ದೇಶ ಬಚಾವೋ._ 

19) ನಾರಾಯಣ ಗುರು = 
= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .

20) ಸ್ವಾಮಿ ವಿವೇಕಾನಂದ.
= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .

21) ಡಾ// ಬಿ. ಆರ್ ಅಂಬೇಡ್ಕರ್.
= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._ 

22) ಗೌತಮ ಬುದ್ಧ. 
= _ಆಸೆಯೇ ದುಃಖಕ್ಕೆ ಮೂಲ._ 

23) ಬಂಕಿಮ ಚಂದ್ರ ಚಟರ್ಜಿ. 
= _ಒಂದೇ ಮಾತರಂ._ 

24) ಕಬೀರದಾಸ .
= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._ 

25) ಗುರುನಾನಕ್ .
= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._ 

26) ಅರವಿಂದ ಘೋಷ್. 
= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .

27) ಮಹಾವೀರ .
= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._ 

28) ಶದರನ್ ಅಯ್ಯಪ್ಪನ್.
= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._ 
(FDA-2021)

Geographica

see now

ಕನ್ನಡ

🌀ಸಾಮಾನ್ಯ ಜ್ಞಾನ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌀
🔹☘🔹☘🔹☘🔹☘🔹☘🔹

೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
ಮಂಜೇಶ್ವರ ಗೋವಿಂದ ಪೈ

೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?
 ಬಾಬಾಬುಡನ್ 

೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?
 ಜೆ.ಎಚ್.ಪಟೇಲ್

೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?
ಎಸ್.ಎಮ್.ಕೃಷ್ಣ

೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು? 
ಈಸೂರು (ಶಿವಮೊಗ್ಗ ಜಿಲ್ಲೆ)

೬. ಸಾವಿರ ಹಾಡುಗಳ ಸರದಾರ ಯಾರು?
ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)

೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
ಹರ್ಡಿಕರ್ ಮಂಜಪ್ಪ 

೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್

೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
ಗಿರೀಶ್ ಕಾರ್ನಾಡ್ 

೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?
ಕನ್ನಡದ ಸಂಸಾರ ನೌಕೆ (೧೯೩೬)

೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?
ಮಂಗಳೂರು ಸಮಾಚಾರ 

೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?
ದಕ್ಷಿಣ ಕನ್ನಡ

೧೩. ’ತಿರುಕ’ ಇದು ಯಾರ ಕಾವ್ಯನಾಮ?
ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?
ಹೆಚ್.ಡಿ.ದೇವೆಗೌಡ

೧೫. ಕನ್ನಡದ ಮೊದಲ ಕೃತಿ ಯಾವುದು?
ಕವಿರಾಜ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)

೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?
. ವಿ.ಎಸ್.ರಮಾದೇವಿ

೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
 ಕೆ.ಎಸ್.ನಾಗರತ್ನಂ

೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
ಕೋ.ಚನ್ನಬಸಪ್ಪ (ಬೀಜಾಪುರ)

೧೯. ಕನ್ನಡದ ಮೊದಲ ಕವಯತ್ರಿ ಯಾರು?
ಅಕ್ಕಮಹದೇವಿ

೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?
ವಡ್ಡಾರಾಧನೆ

೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?
 ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)

೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?
ಅಮರ ಶಿಲ್ಪಿ ಜಕಣಾಚಾರಿ

೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?
ಸಿದ್ದಯ್ಯ ಪುರಾಣಿಕ್

೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?
ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)

೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?
ರಾಣಿ ಅಬ್ಬಕ್ಕ

೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
ರಣಧೀರ ಕಂಠೀರವ 

೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?
 ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್

೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಡಾ|| ಕುವೆಂಪು

೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?
ಸಂತ ಶಿಶುನಾಳ ಷರೀಪರು

೩೦. ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು?
ಜಯದೇವಿತಾಯಿ ಲಿಗಾಡೆ (೧೯೭೪

ಆತ್ಮಕತೆ

🌺 ಪ್ರಮುಖ ಕವಿಗಳ  ಆತ್ಮಕಥೆಗಳು🌺 

1. ಕುವೆಂಪು - ನೆನಪಿನ ದೋಣಿಯಲ್ಲಿ

2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು

3. ಮಾಸ್ತಿ - ಭಾವ

4. ಅ.ನ.ಕೃ. - ಬರಹಗಾರನ ಬದುಕು

5. ಸ.ಸ.ಮಾಳವಾಡ. ದಾರಿ ಸಾಗಿದೆ

6. ಎಸ್.ಎಲ್.ಭೈರಪ್ಪ - ಭಿತ್ತಿ

7. ಬಸವರಾಜ ಕಟ್ಟೀಮನಿ - ಕಾದಂಬರಿಕಾರನ ಬದುಕು

8. ಪಿ.ಲಂಕೇಶ್ - ಹುಳಿ ಮಾವಿನ ಮರ

9. ಎ.ಎನ್.ಮೂರ್ತಿರಾವ್ - ಸಂಜೆಗಣ್ಣಿನ ಹಿನ್ನೋಟ

10. ಎಚ್.ನರಸಿಂಹಯ್ಯ - ಹೋರಾಟದ ಬದುಕು

11. ಗುಬ್ಬಿ ವೀರಣ್ಣ - ಕಲೆಯೇ ಕಾಯಕ

12. ಹರ್ಡೇಕರ್ ಮಂಜಪ್ಪ - ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13. ಸ.ಜ.ನಾಗಲೋಟಿಮಠ - ಬಿಚ್ಚಿದ ಜೋಳಿಗೆ

14. ಬೀchi - ಭಯಾಗ್ರಫಿ

15. ಸಿದ್ದಲಿಂಗಯ್ಯ - ಊರು ಕೇರಿ

16. ಕುಂ.ವೀರಭದ್ರಪ್ಪ - ಗಾಂಧಿ ಕ್ಲಾಸು

Indian constitution

see now

Karnataka

 🐙ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 🐙
🐟🐠🐟🐠🐟🐠🐟🐠🐠🐟

🦋ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
ಚಿತ್ರದುರ್ಗ. 

🦋 "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
ಕೃಷ್ಣದೇವರಾಯ 

🦋 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
ಮಲ್ಲಬೈರೆಗೌಡ. 

🦋 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
ಟಿಪ್ಪು ಸುಲ್ತಾನ್. 

🦋ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?  
ಪಂಪಾನದಿ. 

🦋 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?  
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ. 

🦋 ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?  
ಹೈದರಾಲಿ. 

🦋ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?  
ಶ್ರೀರಂಗ ಪಟ್ಟಣದ ಪಾಲಹಳ್ಳಿ. 

🦋 ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?  
ಕಲಾಸಿಪಾಳ್ಯ. 

  🦋 ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?  
ಕೆಂಗಲ್ ಹನುಮಂತಯ್ಯ. 

  🦋 ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?  
"ಸರ್. ಮಿರ್ಜಾ ಇಸ್ಮಾಯಿಲ್" 

 🦋  ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?  
ರಾಮಕೃಷ್ಣ ಹೆಗ್ಗಡೆ. 

 🦋  "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?  
ದೇವನಹಳ್ಳಿ (ದೇವನದೊಡ್ಡಿ) 

  🦋 ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?  
-  ವಿಜಯನಗರ ಸಾಮ್ರಾಜ್ಯ. 

  🦋 ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?  
-  ತಿರುಮಲಯ್ಯ. 

First woman in india

🙍‍♀ಮೊದಲ ಭಾರತೀಯ ಮಹಿಳಾ ಸಾಧಕರು 🙍‍♀

🌷☘🌷☘🌷☘🌷☘🌷☘🌷

1) ಮಿಸ್ ವರ್ಲ್ಡ್ ಆದ ಮೊದಲ  ಭಾರತೀಯ ಪ್ರಥಮ ಮಹಿಳೆ – ರೀಟಾ ಫರಿಯಾ

2) ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಮಹಿಳಾ ನ್ಯಾಯಾಧೀಶರು – ಶ್ರೀಮತಿ ಮೀರಾ ಸಾಹಿಬ್ ಫಾತಿಮಾ ಬೀಬಿ

2) ಮೊದಲ ಮಹಿಳಾ ರಾಯಭಾರಿ – ಮಿಸ್ ಸಿ ಬಿ ಮುಥಮ್ಮಾ

3) ಮುಕ್ತ ಭಾರತದ ರಾಜ್ಯ ಮಹಿಳಾ ಗವರ್ನರ್ – ಶ್ರೀಮತಿ ಸರೋಜಿನಿ ನಾಯ್ಡು

3) ರಾಜ್ಯ ವಿಧಾನಸಭೆಯ ಮೊದಲ ಮಹಿಳೆ ಸ್ಪೀಕರ್ –ಶಾನೋ ದೇವಿ

4) ಮೊದಲ ಮಹಿಳೆ ಪ್ರಧಾನಿ – ಶ್ರೀಮತಿ ಇಂದಿರಾ ಗಾಂಧಿ

5) ಸರ್ಕಾರದ ಪ್ರಥಮ ಮಹಿಳಾ ಮಂತ್ರಿ – ರಾಜ ಕುಮಾರಿ ಅಮೃತ್ ಕೌರ್

6) ಮೌಂಟ್ ಎವರೆಸ್ಟ್ ಏರಿದ  ಮೊದಲ ಮಹಿಳೆ –ಬಚೇಂದ್ರಿ ಪಾಲ್

7) ಮೌಂಟ್ ಎವರೆಸ್ಟ್ಗೆ ಎರಡು ಬಾರಿ ಏರಿದ  ಮೊದಲ ಮಹಿಳೆ –ಸಂತೋಶಿ  ಯಾದವ್

8) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಮಹಿಳಾ ಅಧ್ಯಕ್ಷ – ಶ್ರೀಮತಿ ಅನ್ನಿ ಬೆಸೆಂಟ್

9) ಭಾರತೀಯ ವಾಯುಪಡೆಯ ಮೊದಲ ಮಹಿಳೆ ಪೈಲಟ್ – ಹರಿತಾ ಕೌರ್ ದಯಾಳ್

10) ಪ್ರಥಮ ಮಹಿಳಾ ಪದವೀಧರರು – ಕದಂಬಿಣಿ ಗಂಗೂಲಿ ಮತ್ತು ಚಂದ್ರಮುಖಿ ಬಸು, 1883

History

🌀ಇತಿಹಾಸ ಪ್ರಶ್ನೋತ್ತರಗಳು 🌀

🌷☘🌷☘🌷☘🌷☘🌷☘

 🌺 ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅರುಣಾ ಅಸಫ್ ಅಲಿ ಯವರು ಯಾವ ಚಳುವಳಿಯ ಸಂಘಟಕ ರಾಗಿದ್ದರು? 
👉 ಕ್ವಿಟ್ ಇಂಡಿಯಾ ಚಳುವಳಿ 

 🌺 ಅಲೆಗ್ಸಾಂಡರ್ ಡಫ್ ಅವರ ಸಹಯೋಗದೊಂದಿಗೆ ಕೊಲ್ಕತ್ತಾದಲ್ಲಿ ಹಿಂದೂ ಕಾಲೇಜಿನ ಸ್ಥಾಪನೆ ಮಾಡಿದವರು ಯಾರು 
 👉 ರಾಜರಾಮಮೋಹನ್ ರಾಯ್ 

 🌺 ಮಾಡು ಇಲ್ಲವೇ ಮಡಿ ಈ ಪ್ರಸಿದ್ಧ ಘೋಷಣೆಯು ಯಾವ ಚಳವಳಿಗೆ ಸಂಬಂಧಪಟ್ಟಿದೆ 
 👉 ಕ್ವಿಟ್ ಇಂಡಿಯಾ ಚಳವಳಿ 

 🌺 ಲಾರ್ಡ್ ವೆಲ್ಲೆಸ್ಲಿ ರೂಪಿಸಿದ ಪೂರಕ ಮೈತ್ರಿ ವ್ಯವಸ್ಥೆ ಒಪ್ಪಿಕೊಂಡ ಭಾರತದ ಮೊದಲ ರಾಜ ಯಾರು 
 👉 ಹೈದರಾಬಾದಿನ ನಿಜಾಮ 

 🌺 ಹುಮಾಯೂನ್ ಜೀವನ ಚರಿತ್ರೆ ಬರೆದವರು ಯಾರು 
 👉 ಗುಲ್ಬದನ್ ಬೇಗಂ

 🌺ಗ್ರೀಸನಲ್ಲಿ ಮೊದಲ ಒಲಂಪಿಕ್ ಕ್ರೀಡೆಗಳು ಯಾವಾಗ ನಡೆದವು..? 
👉 ಕ್ರಿ.ಪೂ. 776 

 🌺 ಕ್ರಿ.ಪೂ 323 ರಲ್ಲಿ ಅಲೆಗ್ಸಾಡರನು ಎಲ್ಲಿ ಮರಣ ಹೊಂದಿದನು..? 
 👉 ಬೆಬಿಲೋನ್ 

 🌺ಪ್ರವಾದಿ ಮಹಮದನು ಜನಿಸಿದ್ದು ಎಲ್ಲಿ..? 
  👉ಮೆಕ್ಕಾ 

 🌺 ಚೈನಾದ ಶಕೆಯು ಏನನ್ನು ಆಧರಿಸಿದೆ..? 
 👉 ಸೂರ್ಯ ಮತ್ತು ಚಂದ್ರ ಎರಡೂ 

 🌺 ಕ್ರಿ.ಶ 1492 ರಲ್ಲಿ ವೇಸ್ಟ್ ಇಂಡೀಸನ್ನು ಯಾರು ಶೋಧಿಸಿದರು..? 
 👉ಕೊಲಂಬಸ್
 
 🌺ಮೊದಲ ಮಹಾಯುದ್ಧವು ಮುಗಿಯುವ ಮುನ್ನವೇ ಯಾವ ರಾಷ್ಟ್ರವು ಯುದ್ಧದಿಂದ ಹಿಂದೆ ಸರಿಯಿತು? 
👉ರಷ್ಯಾ 

 🌺 ಇಂಗ್ಲೇಂಡ್‍ನಲ್ಲಿ ಬೀಕರ ಪ್ಲೇಗ್ ಕಾಯಿಲೆ ಯಾವಾಗ ಹರಡಿತು? 
 👉1348 

 ಪ್ರಶ್ನೆ : ರೇಷ್ಮೇಯನ್ನು ಜಗತ್ತಿಗೆ ಪರಿಚಿಸಿದವರು ಯಾರು? 
 👉 ಚೀನಿಯರು 

 🌺ಯುದ್ಧದಲ್ಲಿ ಮೊದಲ ಅಣುಬಾಂಬನ್ನು ಸ್ಫೋಟಿಸಿದ್ದು ಯಾವಾಗ? 
👉1945 

 🌺 ಯಾವ ಶತಮಾನದಲ್ಲಿ ಚೀನಾ ಮಹಾಗೋಡೆಯನ್ನು ನಿರ್ಮಿಸಲ್ಪಟ್ಟಿತು? 
👉 ಕ್ರಿ.ಪೂ. 3 ನೇ ಶತಮಾನ

Computer

💻ಕಂಪ್ಯೂಟರ್ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು  💻

 🌸ವೀಡಿಯೋ ಆಟಗಳು ಇದರ ಒಂದು ಪ್ರಯೋಜನ: 
 ಬಹುಮಾಧ್ಯಮ 

 🌸 ಎಲ್‍ಸಿಡಿ ಪ್ರಾಜೆಕ್ಟರ್‍ಗಳು 
 ಉತ್ತರ : ನಿರ್ಗತ ಸಾಧನ 

 🌸 ಎ.ಎಲ್.ಯು. ಎಂದರೆ: 
 ಉತ್ತರ : ಅರಿತ್‍ಮೆಟಿಕ್ ಲಾಜಿಕ್ ಯೂನಿಟ್ 

 

 🌸 ಇವುಗಳಲ್ಲಿ ಯಾವುದು ನಿಯಂತ್ರಣ ಮೆನುವಿನ ಭಾಗವಲ್ಲ? 
 ಮುದ್ರಿಸು

 
 🌸 ಆಕ್ಸೆಸ್‍ನಲ್ಲಿ ಬಳಸಬಹುದಾದ ‘ಮೆಮೋ’ ರೂಪದ ದತ್ತಾಂಶದಲ್ಲಿ ಇರಬಹುದಾದ ಗರಿಷ್ಠ ಅಕ್ಷರಗಳು ಎಷ್ಟು? 
  65,535 
 

 🌸 ಅಂತರಜಾಲದ ಮೂಲಕ ಮಾಹಿತಿ ವಿನಿಮಯ ಮಾಡಲು ಈ ತತ್ರಾಂಶ ಅಗತ್ಯ…. 
  ಟಿಸಿಪಿ/ಐಪಿ 

 🌸 ವಿಶ್ವವ್ಯಾಪಿ ಜಾಲದ ಪರಿಕಲ್ಪನೆ ಹುಟ್ಟಿದ್ದು ಯಾವ ವರ್ಷ ಮತ್ತು ಎಲ್ಲಿ? 
  1989, ಜೆನಿವಾದಲ್ಲಿ 

 🌸ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಕಂಪ್ಯೂಟರ್‍ಗಳಲ್ಲಿರು
ವ ಮಾಹಿತಿ ದಸ್ತಾವೇಜುಗಳ ಜಾಲಕ್ಕೆ ಈ ಹೆಸರು…. 
ವಿಶ್ವವ್ಯಾಪಿ ಜಾಲ 

8 9 currently

🌺ಏಪ್ರಿಲ್  8 ಮತ್ತು 9 -  2021  ಪ್ರಚಲಿತ ಘಟನೆಗಳು🌺

 ☘  ಯುಪಿಐನಲ್ಲಿ ಬಿಲಿಯನ್ ವಹಿವಾಟನ್ನು ದಾಟಿದ ಮೊದಲ ಕಂಪನಿ ಯಾವುದು?
 🌸  PhonePay

☘ 'ಗೀತಾ ಪ್ರೆಸ್' ಮುಖ್ಯಸ್ಥ ನಿಧನ ಹೊಂದಿದ್ದಾರೆ,  ಅವರ ಹೆಸರೇನು?
🌸 ರಾಧೇಶ್ಯಂ ಖೇಮ್ಕಾ

 ☘  ಕರೋನಾ ವಿರುದ್ಧ ಯಾವ ರಾಜ್ಯದ ಮುಖ್ಯಮಂತ್ರಿ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ?
 ಉತ್ತರ.  ಮಧ್ಯಪ್ರದೇಶ

 ☘  ಜಲಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಯಾವ ದೇಶದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ?
 🌸 ಜಪಾನ್

 ☘ ಯಾವ ಈಶಾನ್ಯ ನಗರದಲ್ಲಿ 104 ಅಡಿ ಎತ್ತರದ ಧ್ವಜ ಮಾಸ್ಟ್ ಉದ್ಘಾಟಿಸಲಾಗಿದೆ?
 🌸 ಗ್ಯಾಂಗ್ಟಾಕ್

 ☘  ಒಎನ್‌ಜಿಸಿಯ ಹೆಚ್ಚುವರಿ ಸಿಎಮ್‌ಡಿಯನ್ನು ಯಾರು ರಚಿಸಿದ್ದಾರೆ?
 🌸 ಸುಭಾಷ್ ಕುಮಾರ್

 ☘ ಯಾವ ದೇಶದ ಅಧ್ಯಕ್ಷರು ಮೂರನೇ ಲಾಕ್‌ಡೌನ್ ಘೋಷಿಸಿದ್ದಾರೆ?
🌸  ಫ್ರಾನ್ಸ್

 ☘  ಜಲಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಯಾವ ದೇಶದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ?
🌸  ಜಪಾನ್

 ☘  ಕ್ರಿಪ್ಟೋ ಜೊತೆ ಚೆಕಔಟ್ನ ಹೊಸ ವೈಶಿಷ್ಟ್ಯವನ್ನು ಯಾರು ಘೋಷಿಸಿದ್ದಾರೆ?
 🌸  ಪೇಪಾಲ್ (PayPal)

☘ ಟೋಕಿಯೊ ಒಲಿಂಪಿಕ್ಸ್ 2021 ರಲ್ಲಿ ಭಾಗವಹಿಸುವುದಿಲ್ಲ ಎಂದು ಇತ್ತೀಚೆಗೆ ಯಾವ ದೇಶ ಘೋಷಿಸಿದೆ?
🌸  ಉತ್ತರ ಕೊರಿಯಾ

 ☘ ಸ್ಪೋರ್ಟ್ಸ್ ಎಕ್ಸ್ಚೇಂಜ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಿಕೊಂಡಿದೆ?
🌸 ಪೃಥ್ವಿ ಶಾ

 ☘  50 ಮೆಗಾವ್ಯಾಟ್ ಸೌರ ಯೋಜನೆಯನ್ನು ಎಲ್ಲಿ ಸ್ಥಾಪಿಸಲು ಎಸ್‌ಇಸಿಐ  ಘೋಷಿಸಿದೆ?
 🌸 ಲೇಹ್

 ☘ ಐಎಂಎಫ್ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರವನ್ನು ಶೇಕಡಾವಾರು ಎಷ್ಟು  ಎಂದು ಅಂದಾಜಿಸಿದೆ?
 🌸 12.5%

 ☘ ಡಾ. ಫಾತಿಮಾ ಜಕಾರಿಯಾ ನಿಧನರಾದರು, ಅವರು ಯಾವ ಕ್ಷೇತ್ರದವರು ?
 🌸  ಪತ್ರಕರ್ತ

☘ ಭಾರತ ಮತ್ತು ಯಾವ ದೇಶ ಕಡಲ ಭದ್ರತಾ ಮಾತುಕತೆ ನಡೆಸಿವೆ ?
🌸 ವಿಯೆಟ್ನಾಂ

 ☘ ಬಿಡುಗಡೆಯಾದ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ?
 🌸 ಜೆಫ್ ಬೆಜೋಸ್

 ☘ ಯುಎನ್‌ಡಿಪಿಯ ಸಹಾಯಕ ನಿರ್ವಾಹಕರ ಅಧಿಕೃತ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ?
 🌸 ಉಷಾ ರಾವ್

☘  140 ಎಕರೆ ಫ್ಲಿಪ್‌ಕಾರ್ಟ್ ಭೂಮಿಯನ್ನು ಯಾವ ರಾಜ್ಯವು ಮಂಜೂರು ಮಾಡಿದೆ?
🌸 ಹರಿಯಾಣ

 ☘  ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ಯಾವ ದೇಶ ನಿಷೇಧಿಸಿದೆ?
🌸 ಶ್ರೀಲಂಕಾ

ಕರಾವಳಿ

🐠 ಕರಾವಳಿ ರಾಜ್ಯಗಳು ಉದ್ದ & ಕರಾವಳಿಯ ಹೆಸರುಗಳು 🐠
🥎🌲🥎🌲🥎🌲🥎🌲🥎

🍫 ಗುಜರಾತ್- 1600 ಕಿ.ಮೀ. (ಭಾರತದ ಅತಿ ಉದ್ದವಾದ ಕರಾವಳಿ ತೀರ.) 
ಕರಾವಳಿ ಹೆಸರು:- ಕಚ್ 

🍫 ಆಂಧ್ರಪ್ರದೇಶ- 1000 ಕಿ. ಮೀ.
ಕರಾವಳಿ ಹೆಸರು:- ಸರ್ಕಾರ್ ತೀರ 

🍫 ತಮಿಳುನಾಡು- 910 ಕಿ. ಮೀ. 
ಕರಾವಳಿ ಹೆಸರು:- ಕೋರಮಂಡಲ ತೀರ

🍫 ಮಹಾರಾಷ್ಟ್ರ- 720 ಕಿ ಮೀ 
ಕರಾವಳಿ ಹೆಸರು:- ಕೊಂಕಣಿ ತೀರ 

🍫 ಕೇರಳ- 580 ಕಿ ಮೀ. 
ಕರಾವಳಿ ಹೆಸರು:- ಮಲಬಾರ್ ತೀರ 

🍫 ಒಡಿಶಾ- 480 ಕಿ ಮೀ. 
ಕರಾವಳಿ ಹೆಸರು:- ಉತ್ಕಲ ತೀರ 

🍫 ಪಶ್ಚಿಮ ಬಂಗಾಳ- 350 ಕಿ ಮೀ 
ಕರಾವಳಿ ಹೆಸರು:- ವಂಗಾ ತೀರ 

🍫 ಕರ್ನಾಟಕ- 320 ಕಿ ಮೀ 
ಕರಾವಳಿ ಹೆಸರು:- ಕೆನರಾ/ಮ್ಯಾಕರಲ್ 

🍫 ಗೋವಾ- 100 ಕಿ ಮೀ. 
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- ಕೊಂಕಣಿ ತೀರ.  

🍎 ಭಾರತದ ಒಟ್ಟು ಕರಾವಳಿ ತೀರದ ಉದ್ದ:- 6100 ಕಿ ಮೀ ( ದ್ವೀಪಗಳು ಹೊರತು ಪಡಿಸಿ) 

🍎  ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :- 7516.6 ಕೀ. ಮೀ.

ಇರುವೆಗಳ

🐜 ಜೀವಲೋಕದ ಅದ್ಬುತ ಇರುವೆ.🐜
🐠🐟🐠🐟🐠🐟🐠🐟🐠🐟

1. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ.

2. ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ

3. ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ.

4. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ 15% ದಿಂದ 25% ರಷ್ಟಾಗುವುದು.

5. ಇರುವೆಗಳಲ್ಲಿ 12,000 ಕ್ಕೂ ಅಧಿಕ ತಳಿಗಳಿವೆ.

6. ಥೊರಾಕ್ಸ್ ಎಂದು ಕರೆಯಲ್ಪಡುವ ಇರುವೆಯ ಮುಂಡದಲ್ಲಿ ಆರು ಕಾಲುಗಳಿರುತ್ತವೆ. ಪ್ರತಿ ಕಾಲಿನ ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಉಗುರಿನ ರಚನೆಯಿದ್ದು ಇದು ಇರುವೆಗೆ ಹತ್ತುವಲ್ಲಿ ಮತ್ತು ವಸ್ತುಗಳಿಗೆ ಜೋತುಬೀಳುವುದಕ್ಕೆ ನೆರವಾಗುತ್ತದೆ.

7. ರಾಣಿ ಇರುವೆಯು ೩೦ ವರ್ಷಗಳವರೆಗೆ ಜೀವಿಸಬಲ್ಲುದು. ಕೆಲಸಗಾರ ಇರುವೆಗಳ ಆಯುಷ್ಯ ೧ ರಿಂದ ೩ ವರ್ಷಗಳು. ಆದರೆ ಗಂಡಿರುವೆಗಳು ಕೆಲವೇ ವಾರಗಳವರೆಗೆ ಜೀವಿಸಿರುವುವು.

8. ಇರುವೆಗಳು ಕಚ್ಚುವುದರ ಮೂಲಕ ಮತ್ತು (ಕೆಲ ತಳಿಗಳಲ್ಲಿ) ಕೊಂಡಿಯಿಂದ ಕುಟುಕುವುದರ ಮೂಲಕ ಆಕ್ರಮಣ ಮತ್ತು ಸ್ವರಕ್ಷಣೆ ಎರಡನ್ನೂ ಸಾಧಿಸುತ್ತವೆ.

9. ದಕ್ಷಿಣ ಅಮೆರಿಕಾದ ಬುಲೆಟ್ ಇರುವೆಗಳ ಕುಟುಕು ಸಮಸ್ತ ಕೀಟಜಗತ್ತಿನಲ್ಲಿಯೇ ಅತಿ ತೀಕ್ಷ್ಣವಾದುದು.

10. ಆಸ್ಟ್ರೇಲಿಯಾದ ಜ್ಯಾಕ್ ಜಂಪರ್ ಇರುವೆಗಳ ಕುಟುಕುವಿಕೆಯಿಂದಾಗಿ ಕೆಲ ಮಾನವರು ಸಾವನ್ನಪಿದ್ದರೆ ಮತ್ತು ಪ್ರತಿ ವರ್ಷ ಅನೇಕ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ.

11. ಮಾನವನನ್ನು ಹೊರತುಪಡಿಸಿದರೆ ಇರುವೆಯು ಆಹಾರಕ್ಕಾಗಿ ವ್ಯವಸಾಯದಲ್ಲಿ ತೊಡಗುವ ಏಕೈಕ ಪ್ರಾಣಿಯಾಗಿದೆ.

12. ಎಲ್ಲಾ ತರಹದ ಇರುವೆಗಳೂ ಸಂಘಜೀವಿಗಳಲ್ಲ. ಆಸ್ಟ್ರೇಲಿಯಾದ ಬುಲ್‌ಡಾಗ್ ಇರುವೆಯು ಅತಿ ಪ್ರಾಚೀನ ತಳಿಯಾಗಿದ್ದು ಗಾತ್ರದಲ್ಲಿ ಬಲು ದೊಡ್ಡದು. ಈ ಇರುವೆಯು ಒಂಟಿಯಾಗಿಯೇ ಬೇಟೆಯಾಡುತ್ತದೆ.

13. ಆಫ್ರಿಕಾದ ಸೈಫು ಇರುವೆಯು ಹೊಟ್ಟೆಬಾಕತನಕ್ಕೆ ಹೆಸರಾದುದು. ಇವುಗಳ ಸೈನ್ಯ ಹೊಲ ತೋಟಗಳಿಗೆ ನುಗ್ಗಿ ಅಲ್ಲಿನ ಎಲ್ಲಾ ಕೀಟಗಳನ್ನೂ ಭಕ್ಷಿಸಿ ಬಲು ಬೇಗ ಮುಂದೆ ಹೊರಟುಬಿಡುವುದರಿಂದ ಆಫ್ರಿಕಾದ ಮಸಾಯ್ ಜನಾಂಗದವರು ಇವನ್ನು ಬಲು ಗೌರವದಿಂದ ಕಾಣುವರು.

14. ಇರುವೆಗಳ ಜೀವನ ಕ್ರಮ ವಿಸ್ಮಯಕರಆ ಕಾರಣದಿಂದಲೇ ‘ಇರುವೆ ವಿಜ್ಞಾನ’ (ಮರ್ಮೆಕಾಲಜೀ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ.

15. ಇರುವೆಗಳ ಶರೀರ ಶಕ್ತಿ ಅಸಾಮಾನ್ಯ. ಭಾರ ಎಳೆಯುವ, ಎತ್ತುವ ಸಾಮರ್ಥ್ಯ ಅವಕ್ಕೆ ವಿಪರೀತ. ತಮ್ಮ ಶರೀರಕ್ಕಿಂತ ಬಹುದೊಡ್ಡ ಗಾತ್ರದ ತಮ್ಮ ಶರೀರದ ಐವತ್ತು ಪಟ್ಟು ತೂಕದ ವಸ್ತುಗಳನ್ನು ಅವು ಸಲೀಸಾಗಿ, ವೇಗವಾಗಿ ಸಾಗಿಸುತ್ತವೆ. ತಮ್ಮ ದೇಹದ ನೂರಾರು ಮಡಿ ತೂಕದ ವಸ್ತುಗಳನ್ನು ಹೊರಬಲ್ಲ ಪ್ರಭೇದಗಳೂ ಇವೆ.

ಬುಧವಾರ, ಏಪ್ರಿಲ್ 07, 2021

🐒🐘ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು 🐅🐂

🕊ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.

🐆ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.

🐆ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.

🐆ನುಗು ವನ್ಯಜೀವಿ ಧಾಮ =>ಮೈಸೂರು

🐆ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು

🐆ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ

🕊ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ

🐆 ಶೆಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ

🐆ತಲಕಾವೇರಿ ವನ್ಯಜೀವಿ ತಾಣ =>ಕೊಡಗು

🐆ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು

🐒ಧರೋಜಿ ಕರಡಿ ಧಾಮ =>ಬಳ್ಳಾರಿ

🐅ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)

🐅ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)

🐆ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)

🐆ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ

🐅ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ

🐅ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ

🐅ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ

🐅ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು

🐅ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ

🐆ಬಿಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ

Nobel prize winner India's

🏅ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🏅
🏵🏆🏵🏆🏵🏆🏵🏆🏵🏆
 
🎖ರವೀಂದ್ರನಾಥ್ ಠಾಗೋರ್  🎯ಸಾಹಿತ್ಯ 1913

🎖ಸಿ. ವಿ ರಾಮನ್ 🎯 ಭೌತಶಾಸ್ತ್ರ =1930

🎖ಹರ್ ಗೋವಿಂದ ಖೋರಾನಾ 🎯ವೈದ್ಯಕೀಯ =1968

🎖ಮದರ್ ತೆರೇಸಾ 🎯ಶಾಂತಿ =1979

🎖ಸುಬ್ರಹ್ಮಣ್ಯನ್ ಚಂದ್ರಶೇಖರ್ 🎯ಭೌತಶಾಸ್ತ್ರ =1983

🎖ಅಮರ್ತ್ಯ ಸೇನ್ 🎯 ಅರ್ಥಶಾಸ್ತ್ರ =1998

🎖ವೆಂಕಟರಾಮನ್ ರಾಮಕೃಷ್ಣನ್🎯 ರಸಾಯನಶಾಸ್ತ್ರ =2009

🎖ಕೈಲಾಶ್  ಸತ್ಯಾರ್ಥಿ 🎯ಶಾಂತಿ =2014

🌀"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ🌀
🍫🏅🍫🏅🍫🏅🍫🏅🍫🏅🍫

🪴 ಧನಶ್ರೀ ಯೋಜನೆ 👉"HIV' ಸೋಂಕಿತ ಮಹಿಳೆಯರಿಗೆ ಪುನರ್ವಸತಿ"

🪴 ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ 👉 "ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನಿಡಿಕೆ"

🪴 ಮಾತೃಪೂರ್ಣ ಯೋಜನೆ 👉 "ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ"

🪴 ಉಜ್ವಲ ಯೋಜನೆ👉"ಬಿ,ಪಿ,ಎಲ್, ಮಹಿಳಾ ಕುಟುಂಬಗಳಿಗೆ ಉಚಿತ 'ಎಲ್ ಪಿಜಿ' ಸಂಪರ್ಕ"

🪴 ವಜ್ರ ಯೋಜನೆ👉 "ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ"

🪴 ಸಕ್ಷಮ್ ಯೋಜನೆ 👉 "ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ"

🪴 ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ 👉 "ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು"

🪴 ಸೂರ್ಯ ಜ್ಯೋತಿ ಯೋಜನ 👉 ಕೃತಕ "ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ"

🪴 ರಾಷ್ಟ್ರೀಯ ಜೀವ ಔಷಧಿ 👉 "ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು"

🪴 ಮಿಷನ್ ಫಿಂಗರಿಂಗ್ ಯೋಜನೆ 👉ಮೀನಿನ ಉತ್ಪನ್ನದ ಹೆಚ್ಚಳ"

🪴 ಹ್ರಿದಯ್ ಯೋಜನೆ 👉 "ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು."

🪴 ಜನೌಷಧಿ ಯೋಜನೆ👉"ಅಗ್ಗದ ದರದಲ್ಲಿ ಔಷಧ ಪೂರೈಕೆ"

🪴 ಪಹಲ ಯೋಜನೆ 👉"ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ," 

🪴 ಸೌರ ಬೆಳಕು 👉  "ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ"

🪴 ಕುಸುಮ ಯೋಜನೆ 👉"ಸೌರ ಚಾಲಿತ ಕೃಷಿ ಅಭಿವೃದ್ಧಿ"

Alternative name

ದೇಶಗಳು ಮತ್ತು ಊರುಗಳಿಗೆ ಕರಿಯಲ್ಪಡುವ ವಿವಿಧ ಹೆಸರುಗಳು 
🌹☘🌹☘🌹☘🌹☘🌹☘🌹

🌷ಕಾಂಗರೂಗಳ ನಾಡು ಆಸ್ಟ್ರೇಲಿಯಾ 

🌷ಸೂರ್ಯೋದಯ ನಾಡು ಜಪಾನ್ 

🌷ಭಾರತದ ಉದ್ಯಾನನಗರ ಬೆಂಗಳೂರು
 
🌷ಹಾಲು ಮತ್ತು ಜೇನು ತುಪ್ಪದ ನಾಡು ಕೆನಡಾ 

🌷ಶಾಶ್ವತ ನಗರ ರೋಮ್ 

🌷ಸಾವಿರ ಸರೋವರಗಳ ನಾಡು ಪಿನ್ ಲ್ಯಾಂಡ್ 

🌷ಮದ್ಯ ರಾತ್ರಿ ಸೂರ್ಯನ ನಾಡು ನಾರ್ವೆ 

🌷ಪ್ರಪಂಚದ ಸಕ್ಕರೆ ಕಣಜ ಕ್ಯೂಬಾ 

🌷ಯುರೋಪಿನ ರೋಗಿ ಮನುಷ್ಯ ಟರ್ಕಿ
 
🌷ಸಕ್ಕರೆ ನಾಡು ಮಂಡ್ಯ 

🌷ವಾಣಿಜ್ಯ ನಗರಿ ಹುಬ್ಬಳ್ಳಿ 

Old name

ಐತಿಹಾಸಿಕ ದೇಶ /ಪ್ರಾಂತ್ಯಗಳ ಪ್ರಾಚೀನ ಹೆಸರುಗಳು 
☘🔹☘🔹☘🔹☘🔹☘🔹☘

🦋ಮೇಸಪೋಟೋಮಿಯಾ ಇಂದಿನ ಹೆಸರು 👉ಇರಾಕ್ 

 🦋 ಪ್ರಾಚೀನ ಪರ್ಷಿಯಾದ ಈಗಿನ ಹೆಸರು👉 ಇರಾನ್

 🦋 ಬಾದಾಮಿಯ ಪ್ರಾಚೀನ ಹೆಸರು👉 ವಾತಾಪಿ

 🦋 ಶ್ರವಣಬೆಳಗೊಳದ ಪ್ರಾಚೀನ ಹೆಸರು👉 ಕಾಥವಪುರಿ

 🦋 ತಾಳಗುಂದದ ಪ್ರಾಚೀನ ಹೆಸರು👉 ಸ್ಥಣ ಕುಂದೂರು

 🦋 ಬನವಾಸಿಯ ಪ್ರಾಚೀನ ಹೆಸರು👉 ವೈಜಯಂತಿಪುರ

 🦋ದೆಹಲಿಯ ಪ್ರಾಚೀನ ಹೆಸರು👉 ಇಂದ್ರಪ್ರಸ್ಥ

 🦋ಬಂಗಾಳದ ಪ್ರಾಚೀನ ಹೆಸರು👉 ಗೌಡ ದೇಶ

 🦋ಅಸ್ಸಾಂ ನ ಪ್ರಾಚೀನ ಹೆಸರು👉 ಕಾಮರೂಪ

 🦋 ಪಾಟ್ನಾದ ಪ್ರಾಚೀನ ಹೆಸರು👉 ಪಾಟಲಿಪುತ್ರ

 🦋 ಹೈದರಾಬಾದಿನ ಪ್ರಾಚೀನ ಹೆಸರು👉 ಭಾಗ್ಯನಗರ

 🦋 ಅಹಮದಾಬಾದಿನ  ಪ್ರಾಚೀನ ಹೆಸರು👉 ಕರ್ಣಾವತಿ ನಗರ

 🦋 ಅಲಹಾಬಾದಿನ ಪ್ರಾಚೀನ  ಹೆಸರು👉 ಪ್ರಯಾಗ

 🦋 ಮ್ಯಾನ್ಮಾ ರ್  ದೇಶದ ಪ್ರಾಚೀನ ಹೆಸರು👉 ಬರ್ಮಾ

ಮಂಗಳವಾರ, ಏಪ್ರಿಲ್ 06, 2021

Grampanchayat jobs


Go ways 2020

🌷 2020 ರಲ್ಲಿ ನಿಧಾನರಾದ ಪ್ರಮುಖರು ಮತ್ತು ಕ್ಷೇತ್ರ 
========================
☘ ಭಾನು ಅಥೈಯ 
- ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಸ್ತ್ರವಿನ್ಯಾಸಕಿ 

☘ ಜಿ.ಎಸ್.ಆಮೂರ 
- 2020ರ ಸಾಲಿನ ನೃಪತುಂಗ ಪ್ರಶಸ್ತಿ ಪುರಸ್ಕೃತರು

☘ ಅಮಿತಾಬ್ ಘೋಷ್
- ಆರ್ ಬಿಐ ನ ಅಲ್ಪಾವಧಿ ಗವರ್ನರ್ 

☘ ಟಿಮೋತಿ ರೇನ್ ಬ್ರೌನ್ 
- ಏಡ್ಸ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಜಗತ್ತಿನ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆ ಹೊಂದಿದ್ದವರು

☘ ಲ್ಯಾರಿ ಟೆಸ್ಲರ್ 
- ಕಂಪ್ಯೂಟರ್ ನ ,ಕಾಪಿ, ಪೇಸ್ಟ್ ಜನಕ 

☘ ಡಾ.ಗೀತಾ ನಾಗಭೂಷಣ್
- ನಾಡೋಜ ಪ್ರಶಸ್ತಿ ಪುರಸ್ಕೃತೆ 

☘ ಪಾಟೀಲ ಪುಟ್ಟಪ್ಪ 
- ನಾಡೋಜ ಪ್ರಶಸ್ತಿ ಪುರಸ್ಕೃತ ,1982 ಗೋಕಾಕ್ ವರದಿಯ ಹೋರಾಟ ನಾಯಕತ್ವ

☘ ನ್ಯಾ.ಎನ್. ವೆಂಕಟಾಚಲಯ್ಯ
- ಮಾಜಿ ಲೋಕಾಯುಕ್ತರು

☘ ಟಿ.ಎನ್.ಶೇಷನ್ 
- ಭಾರತದ ಚುನಾವಣೆಗಳ ಸುಧಾರಕ

☘ ಅಕಿತಮ್ ಅಚ್ಯುತಮ್ ನಂಬೂದರಿ
- 2019ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ

☘ ಸತೀಶ್ ಪ್ರಸಾದ್ ಸಿಂಗ್
- ಬಿಹಾರ ರಾಜ್ಯದ ಅಲ್ಪಅವಧಿಯ ಮುಖ್ಯಮಂತ್ರಿ

☘ ರವಿ ಬೆಳಗೆರೆ
- ಹಾಯ್ ಬೆಂಗಳೂರು ವಾರಪತ್ರಿಕೆ ಮತ್ತು 
ಓ ಮನಸೇ ಪಾಕ್ಷಿಕದ ಸಂಪಾದಕರು.

☘ ದಿನೇಶ್ ಶರ್ಮಾ
- ಲಕ್ಷದ್ವೀಪದ ಆಡಳಿತಗಾರ

Utar Bharat chaluvaligalu

🌷ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು
=======================
☘ ಸುಧಾರಕರು :- ರಾಮಾನಂದ
☘ ಸ್ಥಳ :- ಅಲಹಾಬಾದ್ 
☘ ಗುರುಗಳು :- ರಾಮಾನುಜರು 
☘ ರಚನೆ :- ಭಕ್ತಿ ಆರಾಧನಾ ಸಿದ್ಧಾಂತ 
☘ ವಿಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
☘ ಸುಧಾರಕರು :- ಕಬೀರದಾಸರು
☘ ಸ್ಥಳ :- ವಾರಣಾಸಿ 
☘ ಗುರುಗಳು :- ರಾಮಾನಂದರು  
☘ ರಚನೆ :- ದೋಹಾ ಪದ್ಯಗಳು
☘ ವಿಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ -ರಹೀಮ ಇಬ್ಬರು ಒಂದೇ ಎಂದರು
==================
☘ ಸುಧಾರಕರು :- ಚೈತನ್ಯರು ( ವಿಶ್ವಂಭರ)
☘ ಸ್ಥಳ :- ಬಂಗಾಳ
☘ ಗುರುಗಳು :- ಈಶ್ವರಿಪುರಿ 
☘ ರಚನೆ :-  ಚೈತನ್ಯಾ ಚರಿತಾಮೃತ ಮತ್ತು ಭಕ್ತಿಗೀತೆಗಳು 
☘ ವಿಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
☘ ಸುಧಾರಕರು :- ಮೀರಾಬಾಯಿ
☘ ಸ್ಥಳ :- ಮೇವಾಡ ( ರಾಜಸ್ಥಾನ )
☘ ಗುರುಗಳು :- ರಾಯದಾಸ ( ರವಿದಾಸ್ )
☘ ರಚನೆ:- ಭಜನಾ ಪದಗಳು 
☘ ವಿಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು.
=================
☘ ಸುಧಾರಕರು :- ಗುರುನಾನಕ್
☘ ಸ್ಥಳ :- ಪಾಕಿಸ್ತಾನದ ಪಂಜಾಬ್
☘ ವಿಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
☘ ಸುಧಾರಕರು :- ತುಳಸೀದಾಸ್
☘ ಸ್ಥಳ :- ಉತ್ತರಪ್ರದೇಶ
☘ ವಿಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ

Chaluvaligalu

👉 ನೆನಪಿಡಿ
===========
🌷 ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು
======================
☘ ಸುಧಾರಕರು :- ಪುರಂದರ ದಾಸರು
☘ ಮೂಲ ಹೆಸರು :- ಶ್ರೀನಿವಾಸ
☘ ಸ್ಥಳ :- ಮಹಾರಾಷ್ಟ್ರ
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕರ್ನಾಟಕ ಸಂಗೀತದ ಪಿತಾಮಹ 
☘ ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
☘ ಸುಧಾರಕರು :- ಕನಕದಾಸರು
☘ ಮೂಲ ಹೆಸರು :- ತಿಮ್ಮಪ್ಪನಾಯಕ
☘ ಸ್ಥಳ :- ಹಾವೇರಿಯ ಬಾಡ 
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕಾಗಿನೆಲೆ ಆದಿಕೇಶವ
☘ ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ
====================
☘ ಸುಧಾರಕರು :- ಶಿಶುನಾಳ ಶರೀಫರು
☘ ಮೂಲ ಹೆಸರು :-ಮಹಮದ್ ಶರೀಫ್
☘ ಸ್ಥಳ :- ಹಾವೇರಿಯ ಶಿಗ್ಗಾಂವಿ
☘ ಗುರುಗಳು :- ಗೋವಿಂದ ಭಟ್ಟರು
☘ ಗೌರವಅಂಕಿತನಾಮ :- ಕರ್ನಾಟಕದ ಕಬೀರರು
☘ ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
☘ ಸುಧಾರಕರು :- ಅಕ್ಕಮಹಾದೇವಿ
☘ ಸ್ಥಳ :- ಶಿವಮೊಗ್ಗ ಉಡುತಡಿ
☘ ಗೌರವಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
☘ ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ

ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ದಿನಾಚರಣೆಗಳು


👉 ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ದಿನಾಚರಣೆಗಳು
=====================
☘ ವಿಶ್ವ  ಏಡ್ಸ ದಿನ - ಡಿಸೆಂಬರ್1 
☘ ವಿಶ್ವ ಕ್ಷಯರೋಗ ದಿನ -ಮಾರ್ಚ್ 24
☘ ವಿಶ್ವ ಮಲೇರಿಯಾ ದಿನ - ಏಪ್ರಿಲ್ 25
☘ ವಿಶ್ವ ರೇಬಿಸ್ ದಿನ - ಸೆಪ್ಟೆಂಬರ್ 28
☘ ವಿಶ್ವ ಪೋಲಿಯೋ ದಿನ - ಅಕ್ಟೋಬರ್ 24 
☘ ವಿಶ್ವ ಆರೋಗ್ಯ ದಿನ - ಏಪ್ರಿಲ್ 7
☘ ವಿಶ್ವ ಕ್ಯಾನ್ಸರ್ ದಿನ - ಫೆಬ್ರವರಿ 4 
☘ ವಿಶ್ವ ಹೃದಯ ದಿನ - ಸೆಪ್ಟೆಂಬರ್ 29
☘ ವಿಶ್ವ ನ್ಯೂಮೋನಿಯಾ ದಿನ - ನವೆಂಬರ್ 12

Vijaynagar districts

  ವಿಜಯನಗರ ಜನತೆ ಆತಂಕ ದೂರ; ಗೊಂದಲ ನಿವಾರಿಸಿದ ಗೆಜೆಟ್‌ ಅಧಿಸೂಚನೆ
===================
ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಇದೀಗ ದೂರವಾಗಿದೆ.
==========
ರಾಜ್ಯ ಸರ್ಕಾರವು ಗುರುವಾರ (ಫೆ.25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯಿಸಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕಲಿದೆ.
=================
👉 ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು
=========
> ಬೀದರ್‌
> ಕಲಬುರ್ಗಿ
> ಯಾದಗಿರಿ
> ರಾಯಚೂರು
> ಕೊಪ್ಪಳ
> ಬಳ್ಳಾರಿ
> ವಿಜಯನಗರ

Payment bank information

Here is the list of Active Payment Banks in India and their Headquarters
=======================
☘ Airtel  Payments Bank
 - 2017 - New Delhi, Delhi

☘ Paytm Payments Bank  
- 2017 Noida, Uttar Pradesh

☘ Fino Payments  
Bank - 2017 Mumbai, Maharashtra

☘ India Post  Payments Bank 
- 2018 - New Delhi, Delhi

☘ NSDL Payments  
Bank - 2018 Mumbai, Maharashtra

☘ Jio Payments  
Bank - 2018 Mumbai, Maharashtra

Day special

 🌷 ಈ ದಿನದ ವಿಶೇಷತೆಗಳು

====================

☘  "ವಿಶ್ವ ಶ್ರವಣ ದಿನ"

ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ  ಇಸವಿಯಲ್ಲಿ  ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು


☘ "ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ"

( 2001ರಿಂದ ಪ್ರತಿ ವರ್ಷ ಮಾರ್ಚ್ 3ರಿಂದ ಆಚರಣೆ ) 


☘ "ವಿಶ್ವ ವನ್ಯಜೀವಿ ದಿನ"

2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.

👉 2021ರ ವಿಷಯವೆಂದರೆ :- 

“ಅರಣ್ಯಗಳು ಮತ್ತು ಜೀವನೋಪಾಯಗಳು : ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು”

(  “Forests and Livelihoods: sustaining people and planet" )

ಭಾನುವಾರ, ಏಪ್ರಿಲ್ 04, 2021

Money management

How to money management RBI LEARN

Economics book 2

2 nd PUC economics  

Computer in kannada

Computer learn in KANNADA Computer learn in KANNADA

Scheme launched year

🌿 Scheme launched year 🌿

👉Pradhanmantri Vaya Vandana Yojana ( PMVVY)
🔥4 may 2017

👉 Pradhanmantri matsya sampada Yojana ( PMMSY)
🔥10 September 2020

👉Pm SvaNidhi : micro credit scheme for Street vendors
🔥 1 June 2020

👉 Pradhanmantri mudra Yojana (PMMY)
🔥 8 April 2015

👉 Pradhanmantri Kisan Samman Nidhi ( PM- KISAN)
🔥24 February 2019

👉 Pradhanmantri shram yogi maan-dhan scheme ( PM-SYM)
🔥5 March 2019

👉 Pradhanmantri laghu vyapari maan-dhan scheme 
🔥22 July 2019

👉 Sukanya samriddhi account Yojana
🔥22 January 2015

👉 Atal bhujal Yojana ( ATAL  JAL)
🔥 25 December 2019

👉 Pradhanmantri jan dhan Yojana (PMJDY)
🔥28 August 2014

👉 Atal pension Yojana (APY)
🔥9 May 2015

👉 Pradhanmantri Suraksha Bima Yojana.
🔥9 May 2015

👉 Pradhanmantri Jeevan Jyoti Bima Yojana.
🔥9 May 2015

👉 Pradhanmantri ujjwala Yojana ( PMUY)
🔥 1 may 2016

👉 Pradhanmantri Bhartiya Jan aushadhi pariyojna (PMBJP)
🔥2014

👉 Kisan credit card (KKC) scheme
🔥 August 1998

💐💐💐💐💐💐💐💐💐💐

Savidan bharat

🌸 ಸಂವಿಧಾನ ವಿಶೇಷ 🍀

🌸ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
ಡಾ.ಬಿ.ಆರ್.ಅಂಬೇಡ್ಕರ್.
(1947-50).

🍀ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
11.

🌸ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
ರಾಷ್ಟ್ರಪತಿ.

🍀 ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಜನರಲ್.

🌸ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
ದೆಹಲಿ.

🍀 ಕರ್ನಾಟಕದಲ್ಲಿರುವ ಪದ್ದತಿ ಯಾವುದು?
ದ್ವಿಸದನ ಪದ್ಧತಿ.

🌸 ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

🍀ಅಶೋಕ ಚಕ್ರದ ಸಂಕೇತವೇನು?
ನಿರಂತರ ಚಲನೆ.

🌸 ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
ಆಯತ.

🍀 ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
ಜನತ ನ್ಯಾಯಾಲಯ.

🌸ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
ಮಂಡೋಕ ಉಪನಿಷತ್.

🍀 ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
ಚೈತ್ರಮಾಸ.

🌸 ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
01/02/1992.

🍀 ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
ರಾಷ್ಟ್ರಪತಿ.

🌸 ಎಂ.ಪಿ. ವಿಸ್ತರಿಸಿರಿ?
ಮೆಂಬರ್ ಆಫ್ ಪಾರ್ಲಿಮೆಂಟ್.

🍀ಭಾರತದ ಪ್ರಥಮ ಪ್ರಜೆ ಯಾರು?
ರಾಷ್ಟ್ರಪತಿ.

🌸ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

🍀 ಸಂವಿಧಾನದ ಹೃದಯ ಯಾವುದು?
ಪ್ರಸ್ತಾವನೆ/ಪೀಠಿಕೆ.

🌸 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
5 ವರ್ಷಗಳು.

🍀 ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  ಉಪ ರಾಷ್ಟ್ರಪತಿ.

 🌸ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
ನವದೆಹಲಿ.

🍀 ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
ದೆಹಲಿ.

🌸ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಏರ್ ಚೀಫ್ ಮಾರ್ಷಲ್.

🍀 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
ರಾಷ್ಟ್ರಪತಿ ಭವನ.

🌸ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
ವಿಧಾನಸಭೆಯ ಸದಸ್ಯರು (238).

🍀 ನೆಹರುರವರ ಪ್ರೀತಿಯ ಹೂ ಯಾವುದು?
ಕೆಂಪು ಗುಲಾಬಿ.

🌸 ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
ಬೆಂಗಳೂರು.

🍀 ಸಿಬರ್ಡ್ ನೌಕಾನೆಲೆ ಎಲ್ಲಿದೆ?
ಕಾರವಾರ.

🌸ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
ಭಾರತ.

🍀ಎನ್.ಸಿ.ಸಿ ವಿಸ್ತರಿಸಿರಿ?
ನ್ಯಾಷನಲ್ ಕ್ಯಾಡೇಟ್ ಕೋರ್.

🌸 ಸಂಸತ್ತಿನ ಕೆಳಮನೆ ಯಾವುದು?
ಲೋಕಸಭೆ.

🍀ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
25.

🌸ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
35.

🍀 ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
6.

🌸ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
ಜಮ್ಮು&ಕಾಶ್ಮೀರ.

🍀 ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ದೆಹಲಿ.

🌸ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
3:2.

🍀 ಭಾರತೀಯ ಸಂಸ್ಕೃತಿಯ ನಿಲುವೇನು?
 ಬಾಳು,ಬಾಳುಗೊಡು.

🌸 ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
24.

🍀 ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
340.

🌸ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
1929.

🍀ಎಮ್.ಎಲ್.ಸಿ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

🌸ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಭಾರತ.

🍀 ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
12.

🌸 ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
ಮೂಲಭೂತ ಕರ್ತವ್ಯ.

🍀ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಡಾ.ಬಿ.ಆರ್.ಅಂಬೇಡ್ಕರ್.

🌸ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1964.

🍀ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
5.

🌸 ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಮೇಘನಾದ ಸಹಾ.

🍀 ನಮ್ಮ ದೇಶದ ಹಾಡು ಯಾವುದು?
ವಂದೇ ಮಾತರಂ.

🌸 "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
ಬಂಕಿಮ ಚಂದ್ರ ಚಟರ್ಜಿ.

🍀 ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
ಸಂವಿಧಾನ ಸಭೆ.

🌸ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
ಮೂಲಭೂತ ಹಕ್ಕುಗಳು.

🍀 ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
97 ಬಾರಿ.

🌸ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
6 (ದ್ವಿಸದನ ಪದ್ದತಿ).

🍀 ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
30 ವರ್ಷಗಳು.

🌸ಎಮ್.ಎಲ್.ಎ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

 🍀ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಆಡ್ಮಿರಲ್.

🌸 ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

🍀 ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
 26 ನವೆಂಬರ್ 1949.

🌸 ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
 1946

Karnataka

🟡ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ🔴

🔴 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
-  ಮಲ್ಲಬೈರೆಗೌಡ.

🟡 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
-  ಟಿಪ್ಪು ಸುಲ್ತಾನ್.

🔴ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
-  ಚಿತ್ರದುರ್ಗ.

🟡"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
-  ಕೃಷ್ಣದೇವರಾಯ.

🔴 ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
-  ಪಂಪಾನದಿ.

🟡 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

🔴ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
-  ಹೈದರಾಲಿ.

🟡ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.

🔴ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
-  ಕಲಾಸಿಪಾಳ್ಯ.

🟡ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
-  ಕೆಂಗಲ್ ಹನುಮಂತಯ್ಯ.

🔴ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
-  8

🟡ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
-  "ಸರ್. ಮಿರ್ಜಾ ಇಸ್ಮಾಯಿಲ್"

🔴ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
-  ರಾಮಕೃಷ್ಣ ಹೆಗ್ಗಡೆ.

🟡 "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
-  ದೇವನಹಳ್ಳಿ (ದೇವನದೊಡ್ಡಿ)

🔴ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
-  ವಿಜಯನಗರ ಸಾಮ್ರಾಜ್ಯ.

🔴ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
 ತಿರುಮಲಯ್ಯ.

🟡"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
-  ಶ್ರೀರಂಗ ಪಟ್ಟಣದ ಕೋಟೆ.

🔴 ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
-  ಶಿವಮೊಗ್ಗ ಜಿಲ್ಲೆಯ ಮತ್ತೂರ್.

🟡 ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
-  ಶಿರಸಿಯ ಮಾರಿಕಾಂಬ ಜಾತ್ರೆ.

🔴 ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)

🟡ರಾಯಚೂರಿನ ಮೊದಲ ಹೆಸರೇನು?
-  ಮಾನ್ಯಖೇಟ.

🔴ಕನ್ನಡದ ಮೊದಲ ಕೃತಿ ಯಾವುದು?
-  ಕವಿರಾಜ ಮಾರ್ಗ

🟡ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.

🔴 ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.

🟡ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
-  ಕರ್ನಲ್ ವಸಂತ್.

🔴 ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
-  ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

🟡 ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
-  ಮುಳ್ಳಯ್ಯನ ಗಿರಿ.

🔴 ಮೈಸೂರು ಅರಮನೆಯ ಹೆಸರೇನು?
-  ಅಂಬಾವಿಲಾಸ ಅರಮನೆ.

🟡 ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
-  ಬಾಬಾ ಬುಡನ್ ಸಾಹೇಬ.

🔴"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
-  ದಾವಣಗೆರೆ.

🟡 ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
-  ಆಗುಂಬೆ.

🔴ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.

🟡ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
-  ಹಲ್ಮಿಡಿ ಶಾಸನ.

🔴ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
-  ನೀಲಕಂಠ ಪಕ್ಷಿ.

🟡ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
-  ಕೆ.ಸಿ.ರೆಡ್ಡಿ.

🔴ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.

🟡 ಕರ್ನಾಟಕದ ಮೊದಲ ಕವಯತ್ರಿ ಯಾರು?
-  ಅಕ್ಕಮಹಾದೇವಿ.

🔴ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
-  ವಡ್ಡರಾದನೆ.

🟡 ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
-  ಮೈಸೂರು ವಿಶ್ವವಿಧ್ಯಾನಿಲಯ.

🔴 ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
-  "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"

🟡"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
-  ಪುರಂದರ ದಾಸರು.

🔴 ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
-  ರಾಯಚೂರು ಜಿಲ್ಲೆ.

🟡ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.

🔴ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
-  ಮಂಡ್ಯ ಜಿಲ್ಲೆ.

🟡ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
-  ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.

🔴ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
 ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

🟡 ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
-  ಗರಗ,

🔴ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
-  ಕೊಡಗು.

🟡 ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
-  ಲಿಂಗನಮಕ್ಕಿ ಅಣೆಕಟ್ಟು.

🔴ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
-  ಕುವೆಂಪು

ಶನಿವಾರ, ಏಪ್ರಿಲ್ 03, 2021

ಮರಾಠ ಸಾಮ್ರಾಜ್ಯ

🌀ಛತ್ರಪತಿ ಶಿವಾಜಿಯವರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು🌀
🍁☘🍁🍁☘🍁☘🍁☘🍁☘

1. ಶಿವಾಜಿ ಯಾವಾಗ ಜನಿಸಿದರು ? -೧೯ ಫೆಬ್ರವರಿ ೧೬೩೦  

2. ಶಿವಾಜಿ ಹುಟ್ಟಿದ ಊರು ಯಾವುದು?-
ಶಿವನೇರಿ ದುರ್ಗ.(ಪುಣೆ ಹತ್ತಿರ)

3. ಶಿವಾಜಿ ತಂದೆ ತಾಯಿ ಯಾರು? – ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ

4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? – ಭಗವಾನ್ ರಾಮದಾಸ್

5. ಶಿವಾಜಿಯ ಜೀವನದ ಗುರು ಯಾರು? – ದಾದಾಜಿ ಕೊಂಡ ದೇವ

6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ

7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? – ಅಫ್ಜಲ್ ಖಾನ್

8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? – ಗೆರಲ್ಲಾ

9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? – ಷಾಹಿಸ್ತಾ ಖಾನ್

10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? – ಜೈಸಿಂಗ್

11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು? – ಪುರಂದರ ಒಪ್ಪಂದ

12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು? – ಅಗ್ತಾ

13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು? – ರಾಯಗಡ

14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ? – 1674 ಜೂನ್ 16

15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ? – 1677 ರಲ್ಲಿ ಚಿಕ್ಕದೇವರಾಯರಿಂದ ಸೋತನು

16. ಶಿವಾಜಿ ಯಾವಾಗ ಮರಣ ಹೊಂದಿದನು? – 1680 ಏಪ್ರಿಲ್ 14

17. ಶಿವಾಜಿ ಸಮಾಧಿ ಎಲ್ಲಿದೆ? – ರಾಯಗಡ

18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ? – ಅಪ್ಟಪ್ರಧಾನ 

19. ಪೇಶ್ವೆ ಎಂದರೇ ಯಾರು? – ಪ್ರಧಾನಮಂತ್ರಿ

20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ? – ಅಮಾತ್ಯ

21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು? – ಚೌತ್ ಮತ್ತು ಸರ್ ದೇಶ ಮುಖ್

22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು? – ಕಾಥಿ

23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು? – ಮಹಾರಾಷ್ಟ್ರ ದ ಕೊಲಾಬಾ

24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು? – ಜಿಂಜಿ ತಮಿಳುನಾಡು

25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು? – ಭಾಗಿರ್ ಮತ್ತು ಶಿಲಾಧಾರನ್

26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು? – ಕೆಳದಿ ಚೆನ್ನಮ್ಮ

27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು? – ಗ್ರಾಂಡ್ ಡಫ್ ಇತಿಹಾಸ ಕಾರ

28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು? – ಶಿವಾಜಿ ಮೊದಲ ಮಗ ಸಾಂಭಾಜಿ

29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು? – ರಾಜಾರಾಮ್

30. ಯಾರ ಕಾಲದಲ್ಲಿ ಮರಾಠ ಮನೆತನ ಎರಡು ಭಾಗವಾಯಿತು? – ಸಾಹು ಮತ್ತು ಎರಡನೇ ಶಿವಾಜಿ

31. ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು? – 1713

32. ಮರಾಠರ ಮೊದಲ ಪೇಶ್ವೆ ಯಾರು? – ಬಾಲಾಜಿ ವಿಶ್ವನಾಥ

33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು? – ಸೇನೆಯ ಕಾರ್ಯಭಾರದ ನಿಯೋಗಿ

34. ಮರಾಠರ ಪ್ರಸಿದ್ಧ ಪೇಶ್ವೆ ಯಾರು? – ಒಂದನೇ ಬಾಜಿರಾವ್

35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ? – ಒಂದನೇ ಬಾಜಿರಾವ್

36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು? – ಹಿಂದೂ ಪಾದ್ ಬಾದ್ ಷಾಹಿ

37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು? – ಒಂದನೇ ಬಾಜಿರಾವ್

38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು? – ಬಾಲಾಜಿ ಬಾಜಿರಾವ್

39. ಪೇಶ್ವೆ ಗಳ ರಾಜಧಾನಿ ಯಾವುದು? – ಪುಣೆ

40. ಗೆರಿಲ್ಲಾ ಯುದ್ದದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು? – ಬಾಲಾಜಿ ಬಾಜೀರಾವ್

ಯುದ್ಧ

🌷ಇತಿಹಾಸದ ಪ್ರಮುಖ ಯುದ್ಧಗಳು 
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌷
♻️🌸♻️🌸♻️🌸♻️🌸♻️🌸

🍎 ಮೊದಲನೇ ಕರ್ನಾಟಕ ಯುದ್ಧ
1746-1748

 🔸ಪ್ರೆಂಚರ ನಾಯಕತ್ವ= ಡೂಪ್ಲೆ
🔸 ಬ್ರಿಟಿಷರ ನಾಯಕತ್ವ= ಬರ್ನೆಟ್
 ಒಪ್ಪಂದ= ಎಕ್ಸೆ-ಲ್-ಚಾಪೆಲ್
(TET-2020)

🔹🔹🔹🔹🔹🔹🔹🔹🔹🔹

🍎 ಎರಡನೇ ಕರ್ನಾಟಕ ಯುದ್ಧ(1749-1754)

🔸 ಪ್ರೆಂಚರ ನಾಯಕತ್ವ= ಡೊಪ್ಲೆ
🔸 ಬ್ರಿಟಿಷರ ನಾಯಕತ್ವ= ರಾಬರ್ಟ್ ಕ್ಲೈವ್ 
🔸 ಒಪ್ಪಂದ= ಪಾಂಡಿಚೇರಿ ಒಪ್ಪಂದ

🔹🔹🔹🔹🔹🔹🔹🔹🔹🔹

🍎 ಮೂರನೇ ಕರ್ನಾಟಕ ಯುದ್ಧ( 1756-1763)

🔸 ಪ್ರೆಂಚರ ನಾಯಕತ್ವ= ಕೌಂಟ್-ಡಿ-ಲ್ಯಾಲಿ
🔸 ಬ್ರಿಟಿಷರ ನಾಯಕತ್ವ= ರಾಬರ್ಟ್ ಕ್ಲೈವ್
🔸 ಒಪ್ಪಂದ= ಪ್ಯಾರಿಸ್ ಒಪ್ಪಂದ
( ಇದಕ್ಕೆ "ವಾಂಡಿವಾಸ್" ಕಾಳಗ ಎಂದು ಸಹ ಕರೆಯುತ್ತಾರೆ,)

=====================

🍎 ಒಂದನೇ ಆಂಗ್ಲೋ ಮೈಸೂರು ಯುದ್ಧ(1767-1769)

🔸 ಬ್ರಿಟಿಷರ ನಾಯಕತ್ವ= ಕರ್ನಲ್ ಸ್ಮಿತ್
 ಮೈಸೂರಿನ ನಾಯಕತ್ವ= ಹೈದರಲಿ
🔸 ಒಪ್ಪಂದ= ಮದ್ರಾಸ್ ಒಪ್ಪಂದ

☘☘☘☘☘☘☘☘☘☘

🍎 ಎರಡನೇ ಆಂಗ್ಲೋ ಮೈಸೂರು ಯುದ್ಧ(1780-1784)

🔸 ಬ್ರಿಟಿಷರ ನಾಯಕತ್ವ= ವಾರನ್ ಹೇಸ್ಟಿಂಗ್ಸ್
🔸 ಮೈಸೂರಿನ ನಾಯಕತ್ವ= ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
🔸 ಒಪ್ಪಂದ= ಮಂಗಳೂರು ಒಪ್ಪಂದ

☘☘☘☘☘☘☘☘☘☘☘

🍎  ಮೂರನೇ ಆಂಗ್ಲೋ ಮೈಸೂರು ಯುದ್ಧ(1790-1792)

🔸 ಬ್ರಿಟಿಷರ ನಾಯಕತ್ವ= ಕಾರ್ನ್ ವಾಲಿಸ್
 ಮೈಸೂರಿನ ನಾಯಕತ್ವ= *ಟಿಪ್ಪು ಸುಲ್ತಾನ್
🔸 ಒಪ್ಪಂದ= ಶ್ರೀರಂಗಪಟ್ಟಣ ಒಪ್ಪಂದ
 (ಸಿವಿಲ್ ಪಿಸಿ-2020)

☘☘☘☘☘☘☘☘☘☘

🍎ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ(1799)
🔸 ಬ್ರಿಟಿಷರ ನಾಯಕತ್ವ= ಲಾರ್ಡ್ ವೆಲ್ಲಸ್ಲಿ
🔸 ಮೈಸೂರಿನ ನಾಯಕತ್ವ= ಟಿಪ್ಪು ಸುಲ್ತಾನ್
💐🌸💐🌸💐🌸💐🌸💐🌸

Bandarugalu

🛳 ಭಾರತದ ಪ್ರಮುಖ ಬಂದರುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ 🛳
🔆🔅🔆🔅🔆🔅🔆🔅🔆🔅

🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

🔹ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.

🛳 ಮುಂಬಯಿ ಬಂದರು

🔸ಸ್ಥಾಪನೆ= 1869

🔸ರಾಜ್ಯ: ಮಹಾರಾಷ್ಟ್ರ

🔸ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು ದೇಶದಲ್ಲೇ ಅತಿ ದೊಡ್ಡದು.( ಭಾರತದ ಹೆಬ್ಬಾಗಿಲು  ಎಂದು ಕರೆಯುತ್ತಾರೆ.

🔸ರಪ್ತು: ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು

🔸ಆಮದು: ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು
=====================

🛳 ಚೆನ್ನೈ ಬಂದರು

🔅 ಸ್ಥಾಪನೆ= 1875

🔅ರಾಜ್ಯ : ತಮಿಳುನಾಡು

🔅ವಿಶೇಷ  : ಪೂರ್ವ ಕರಾವಳಿಯ ಕೃತಕ ಬಂದರು.

🔅ರಫ್ತು: ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.

🔅ಆಮದು: ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.
=====================

🛳 ಕೊಲ್ಕತ್ತ ಬಂದರು

💥ರಾಜ್ಯ : ಪಶ್ಚಿಮ ಬಂಗಾಳ

💥ವಿಶೇಷ: ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.
( ಇತ್ತೀಚಿಗೆ ಈ ಬಂದರಿಗೆ ಶ್ಯಾಂ ಪ್ರಸಾದ್ ಮುಖರ್ಜಿ ಬಂದರಾಗಿ ಮರುನಾಮಕರಣ ಮಾಡಲಾಗಿದೆ)

💥ರಫ್ತು : ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,

💥ಆಮದು: ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.
=====================

🛳 ವಿಶಾಖಪಟ್ಟಣ ಬಂದರು

☀️ ಸ್ಥಾಪನೆ= 1933

☀️ರಾಜ್ಯ : ಆಂಧ್ರಪ್ರದೇಶ

☀️ವಿಶೇಷ : ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು

☀️ರಫ್ತು : ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,

☀️ಆಮದು : ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ
=====================

🛳 ಮರ್ಮಗೋವಾ

🌟ರಾಜ್ಯ : ಗೋವಾ

🌟ವಿಶೇಷ: ಸ್ವಾಭಾವಿಕ ಬಂದರಾಗಿದೆ.

🌟ರಫ್ತು : ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,

🌟ಆಮದು: ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ
=====================

🛳  ಕೊಚ್ಚಿನ್

🌻 ಸ್ಥಾಪನೆ= 1972

🌻ರಾಜ್ಯ: ಕೇರಳ

🌻ವಿಶೇಷ: ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು

🌻ರಫ್ತು : ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ

🌻ಆಮದು : ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.
=====================

🛳 ಕಾಂಡ್ಲಾ ಬಂದರು

♦️ ಸ್ಥಾಪನೆ= 1955

♦️ರಾಜ್ಯ : ಗುಜರಾತ್

♦️ವಿಶೇಷ : ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.

♦️ರಫ್ತು : ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.

♦️ಆಮದು: ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.
=====================
🛳 ಪಾರಾದೀಪ

🔺 ಸ್ಥಾಪನೆ= 1966

🔺ರಾಜ್ಯ: ಒರಿಸ್ಸಾ

🔺ವಿಶೇಷ : ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.

🔺ರಫ್ತು : ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು

🔺ಆಮದು: ಯಂತ್ರಗಳು
=====================

🛳 ನವ ಮಂಗಳೂರು

💠ರಾಜ್ಯ: ಕರ್ನಾಟಕ

💠ವಿಶೇಷ : ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

💠ರಫ್ತು : ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.

💠ಆಮದು : ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.
=====================

🛳 ಟುಟಿಕಾರಿನ್

⭕️ರಾಜ್ಯ: ತಮಿಳುನಾಡು

⭕️ವಿಶೇಷ : ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು. (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

⭕️ರಫ್ತು : ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು

⭕️ಆಮದು: ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು
=====================

🛳 ನವಶೇವಾ (ಜವಾಹರ್ ಲಾಲ್ ನೆಹರು ಬಂದರು)

🌹ರಾಜ್ಯ: ಮಹಾರಾಷ್ಟ್ರ

🌹ವಿಶೇಷ   : ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು

🍁  ವಿಶೇಷ ಅಂಶಗಳು🍁

1) ಭಾರತದ ಅತಿ ದೊಡ್ಡ ಬಂದರು= ಮುಂಬೈ ಬಂದರು

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= ಅಲಾಂಗ್( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= ಕಲ್ಕತ್ತಾ ಬಂದರು

4) ಭಾರತ ಕೃತಕ ಬಂದರು= ಎನ್ನೋರು  ಅಥವಾ ಕಾಮರಾಜು ಬಂದರು

5) ಭಾರತದ ಅತಿ ಆಳವಾದ ಬಂದರು= ಗಂಗಾವರಂ( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= ಕರ್ನಾಟಕದ ಕಾರವಾರದಲ್ಲಿ

7) ಭಾರತದ ಏಕೈಕ ನದಿ ತೀರದ ಬಂದರು= ಕೊಲ್ಕತ್ತಾ ಬಂದರು( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= ನವ ಮಂಗಳೂರು

9) ಭಾರತದ ಹೆಬ್ಬಾಗಿಲು= ಮುಂಬೈ ಬಂದರು

10) ಅರೇಬಿಯನ್ ಸಮುದ್ರದ ರಾಣಿ= ಕೊಚ್ಚಿನ್( ಕೇರಳ)

11) ಭಾರತದ ಹೈಟೆಕ್ ಬಂದರು= ನವ ಸೇವಾ ಬಂದರು

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= ಮರ್ಮಗೋವಾ

13) ದ್ವೀಪದಲ್ಲಿರುವ ಬಂದರು= ಪೋರ್ಟ್ ಬ್ಲೇರ್

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= ಮಾಂಡ್ರಾ ಬಂದರು

🏝🏖🛖🏝🏖🛖🏝🏖🛖🏝🏖🛖

Chinegalu argi

🌷ನಿಮಗಿದು ತಿಳಿದಿರಲಿ 🌷

★ "AGMARK" 
for agricultural products
(ಕೃಷಿ ಉತ್ಪನ್ನಗಳಿಗಾಗಿ).

★ ISI mark 
for electric products
(ವಿದ್ಯುತ್ ಉತ್ಪನ್ನಗಳಿಗೆ).

★ BIS Hallmark 
for gold & Silver ornaments
(ಚಿನ್ನ ಮತ್ತು ಬೆಳ್ಳಿ ಉತ್ಪನ್ನಗಳಿಗೆ).

★ “FPO mark" 
for all the "processed fruit products"
("ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳಿಗೆ" )

V kr gokak


🔆ವಿನಾಯಕ ಕೃಷ್ಣ ಗೋಕಾಕ್🔆

          ☀️ವಿ ಕೃ ಗೋಕಾಕ್☀️

💠 ಸ್ಥಳ : ಹಾವೇರಿ ಜಿಲ್ಲೆಯ ಸವಣೂರ.
 
💠 ಜನನ: 9-ಆಗಸ್ಟ್ -1909

💠 ತಂದೆ-ಕೃಷ್ಣರಾಯ,
💠ತಾಯಿ- ಸುಂದರಾಬಾಯಿ

💠 ಕಾವ್ಯನಾಮ:  "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)

💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

💠ನಿಧನ : 28 ಏಪ್ರಿಲ್ 1992 (ವಯಸ್ಸು 82)

          📝 ಸಾಹಿತಿಕ ಜೀವನ📝

📌 ಕವನಸಂಕಲನಗಳು:  ಲೋಕೋಪಾಸಕ,  ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), 
 ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ), 
ಸಮುದ್ರ ಗೀತೆಗಳು, ಅಭ್ಯುದಯ,  ವಿನಾಯಕರ ಸುನೀತಗಳು,  ನವ್ಯ ಕವಿತೆಗಳು,  ಉಗಮ,  ಚಿಂತನ, ಬಾಳದೇಗುಲದಲ್ಲಿ, ದ್ವಾವಾಪೃಥಿವೀ, ಉರ್ಣನಭ, ಇಂದಲ್ಲ ನಾಳೆ (ಚಂಪು),  ಭಾರತಸಿಂಧುರಶ್ಮಿ,  ಹಿಗ್ಗು, 
ನವ್ಯ ಗೀತೆಗಳು (ಹೊಸ ಛಂದೋ ಮಾರ್ಗಗಳು)

🔹 ಕಾದಂಬರಿಗಳು : ಇಜ್ಜೋಡು, ಸಮರಸವೇ ಜೀವನ,  ದಲಿತ ಸಮುದ್ರಯಾನ,  ಚೆಲುವಿನ- ನಿಲುವು,  ಜೀವನ ಪಾಠಗಳು. 

🔶 ಅನುವಾದ : ನೂತನ ಯುಗದ ಪ್ರವಾದಿ

▪️ ನಾಟಕಗಳು:  ಜನನಾಯಕ,ಯುಗಾಂತರ,  ವಿಮರ್ಶಕ ವೈದ್ಯ,  ಮುನಿದ ಮಾರಿ, ಶ್ರೀಮಂತ. 

◾️ ವಿಮರ್ಶಾ ಗ್ರಂಥಗಳು : ಸಾಹಿತ್ಯದಲ್ಲಿ ಪ್ರಗತಿ,  ನವ್ಯತೆ ಹಾಗು ಕಾವ್ಯಜೀವನ,  ವಿಶ್ವಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ,  ಕವಿ-ಕಾವ್ಯ,  ಸೌಂದರ್ಯಮೀಮಾಂಸೆ, ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗಶೀಲತೆ, ಇಂದಿನ ಕನ್ನಡ ಕಾವ್ಯದ ಗೊತ್ತು - ಗುರಿಗಳು. 

◼️ ಪ್ರವಾಸ ಕಥನಗಳು:  ಸಮುದ್ರದೀಚೆಯಿಂದ,  ಸಮುದ್ರದಾಚೆಯಿಂದ. 

⬛️ ಸಂಪಾದನೆ : ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ. 

🔳 ಇತರೆ ಕವಿತೆಗಳು: ಅರ್ಪಣಾ ದೃಷ್ಟಿ, ಇಂದಿನ ಕರ್ನಾಟಕ, ಸಪ್ತಸಿಂಧು ದರ್ಶನ, ಸಪ್ತ ರಶ್ಮಿ,  ಋಗ್ವೇದದಲ್ಲಿ ಕ್ರಾಂತದೃಷ್ಟಿ. 

🔷 ಇಂಗ್ಲಿಷ್ ಕಾವ್ಯಗಳು: ನರಹರಿ, ಪ್ರಾಫೆಟ್ ಆಫ್ ನ್ಯೂ ಇಂಡಿಯಾ, ಇನ್ ಲೈಫ್ ಟೆಂಪಲ್ ಕವನಸಂಕಲನಗಳು,  ದಿ ಸಾಂಗ್ ಆಫ್ ಲೈಫ್. 

      🎖🎖   ಪ್ರಶಸ್ತಿಗಳು  🎖🎖

🏵 ಜ್ಞಾನಪೀಠ ಪ್ರಶಸ್ತಿ --1990 
(ಭಾರತಸಿಂಧುರಶ್ಮಿ )

🏵 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1960 (ದ್ವಾವಾಪೃಥಿವಿ)

🏵 ಪದ್ಮಶ್ರೀ ಪ್ರಶಸ್ತಿ --1961


         🌺 ವಿಶೇಷ ಅಂಶ 🌺

❇️ 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Geo

🍀 ಭೂಗೋಳ-ಸಾಮಾನ್ಯಜ್ಞಾನ 🌸

🍀 ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು? 
ಆರ್ಯಭಟ

🌸 ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ? 
ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

🍀 ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು? 
 ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

🌸 ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು? 
ಕರ್ನಾಟಕ

🍀ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ? 
ಬಳ್ಳಾರಿ

🌸  ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು? 
 ಮಧ್ಯ ಪ್ರದೇಶ

🍀 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು? 
ಅಂಡಮಾನ್ ಮತ್ತು ನಿಕೋಬಾರ್

🌸 ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು? 
 ಹರಿಯಾಣ

🍀 ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ? 
1,91,791 ಚ.ಕಿ.ಮೀ.ಗಳು*-

🍀 ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು? 
" ಗಗನ ಚುಕ್ಕಿ " ಮತ್ತು " ಭರಚುಕ್ಕಿ"

🌸 ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
 ಕನ್ನಂಬಾಡಿ ಅಣೆಕಟ್ಟು

🍀1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

🌸 ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು? 
 ಬೀದರ್

🍀ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು? 
 ಚಳ್ಳಕೆರೆ (456 ಮಿ.ಮೀ)

🌸 ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು? 
ಕರ್ನಾಟಕ

🍀 ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು? 
 ಕೊಡಗು ಜಿಲ್ಲೆಯ ನಾಗರಹೊಳೆ

🌸 ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
 ಚಾಮರಾಜನಗರ

🍀 ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ? 
ತಮಿಳುನಾಡು

Samiti

🌀ಪ್ರಮುಖ ಸಮಿತಿಯ ಅಧ್ಯಕ್ಷರುಗಳು🌀
🌲🏅🌲🏅🌲🏅🌲🏅🌲🏅

1) ಕೇಂದ್ರ ಸಂವಿಧಾನ ಸಮಿತಿಯ ಅಧ್ಯಕ್ಷರು? 
🔸 ಜವಾಹರಲಾಲ್ ನೆಹರು

2) ಕೇಂದ್ರ ಅಧಿಕಾರಿಗಳ ಸಮಿತಿ ಅಧ್ಯಕ್ಷರು? 
🔹 ಜವಾಹರಲಾಲ್ ನೆಹರು

3) ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಅಧ್ಯಕ್ಷರು? 
🔸 ಸಚ್ಚಿದಾನಂದ ಸಿನ್ಹ

4) ಸಂವಿಧಾನ ರಚನಾ ಸಮಿತಿಯ ಶಾಶ್ವತ ಅಧ್ಯಕ್ಷರು? 
🔹 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

5) ಹಣಕಾಸು ಮತ್ತು ಸಿಬ್ಬಂದಿ ಸಮಿತಿ ಅಧ್ಯಕ್ಷರು? 
🔸 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

6) ರಾಜ್ಯಗಳ ಸಮಿತಿ ಅಧ್ಯಕ್ಷರು? 
🔹 ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

7) ನಿಯಮಾವಳಿಗಳ ಸಮಿತಿ ಅಧ್ಯಕ್ಷರು? 
ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

8) ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರು? 
🔹 ಸರದಾರ್ ವಲ್ಲಬಾಯಿ ಪಟೇಲ್

9) ಸಲಹಾ ಸಮಿತಿ ಅಧ್ಯಕ್ಷರು? 
ಸರದಾರ್ ವಲ್ಲಬಾಯಿ ಪಟೇಲ್

10) ಸಂವಿಧಾನ ಸಭೆಗಳ ಕಾರ್ಯಕಲಗಳ ಸಮಿತಿ ಅಧ್ಯಕ್ಷರು? 
🔸ಜೆ,ವಿ, ಮಾಳವಂಕರ್

11) ತಾತ್ಕಾಲಿಕ ನಾಗರಿಕ ಸಮಿತಿ ಅಧ್ಯಕ್ಷರು? 
🔹 S,K,ದಾರ

12) ಸಾಧನ ಸಮಿತಿ ಅಧ್ಯಕ್ಷರು? 
🔸 ಪಟ್ಟಾಭಿ ಸೀತರಾಮಯ್ಯ

13) ಕರಡು ಸಮಿತಿ ಅಧ್ಯಕ್ಷರು? 
🔹 ಡಾಕ್ಟರ್ ಬಿ,ಆರ್ ಅಂಬೇಡ್ಕರ್

14) ಮೂಲಭೂತ ಹಕ್ಕುಗಳ ಸಲಹ ಸಮಿತಿ ಅಧ್ಯಕ್ಷರು? 
🔸ಸರದಾರ್ ವಲ್ಲಬಾಯಿ ಪಟೇಲ್

World information

ಪ್ರಪಂಚದ ಕುರಿತು ಒಂದು ಮಾಹಿತಿ

 🌹☘🌹☘🌹☘🌹☘🌹☘🌹

1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ

2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್

3) ಅತಿದೊಡ್ಡ ನದಿ - ಅಮೇಜಾನ್

4) ಅತಿದೊಡ್ಡ ಖಂಡ - ಏಷ್ಯಾ

5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್

6) ಅತಿದೊಡ್ಡ ಮರಭೂಮಿ - ಸಹರಾ

7) ಅತಿದೊಡ್ಡ ದೇಶ - ರಷಿಯಾ

8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್

9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ
ಮೋಜಾಯೀಕ್ ವೈರಸ್

10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ

11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ ಸಾಮ್ರಾಜ್ಯ

12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್

13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್

14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ

15) ಅತಿದೊಡ್ಡ ಪಕ್ಷಿ - ಆಷ್ಟ್ರಚ್

16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್

17) ಅತಿದೊಡ್ಡ ಗೃಹ - ಗುರು

18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್

19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್

20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್

21) ಅತಿದೊಡ್ಡ ಸಂವಿಧಾನ - ಭಾರತ ಸಂ.

22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ

23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್

24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್--
ಗೋರಖ್ಪುರ್

25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ

26) ಅತಿ ದೊಡ್ಡ ಡ್ಯಾಮ್ - ಹೂವರ್

27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್

28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ

29) ಅತಿ ದೊಡ್ಡ ಖಾರಿ - ಮೆಕ್ಸಿಕೋ

30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ

31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ

32) ಅತಿ ದೊಡ್ಡ ನದಿ ದ್ವೀಪ - ಮಜೂಲಿ

33) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ

34) ಅತಿ ದೊಡ್ಡ ನಾಗರೀಕತೆ - ಸಿಂಧು

35)  ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್

36) ಅತಿದೊಡ್ಡ ಭಾಷೆ - ಮ್ಯಾಡ್ರಿನ

G k

🌺 ಪ್ರಸಿದ್ಧ ವ್ಯಕ್ತಿಗಳ ಪ್ರಮುಖ ಗ್ರಂಥಗಳು/ ಪತ್ರಿಕೆಗಳು 🌺
💧🔹💧🔹💧🔹💧🔹💧🔹💧


1) ಸರ್ ಎಂ ವಿಶ್ವೇಶ್ವರಯ್ಯ=
🔹 ಪ್ಲಾನಡ  ಎಕನಾಮಿಕ್ ಆಫ್ ಇಂಡಿಯಾ

🔹 ಮೆಮೊರಿಸ್ ಅಪ್ ಮೈ  ವರ್ಕಿಂಗ್ ಲೈಫ್

2) ಅರವಿಂದ್ ಘೋಷ್=
🔹 ದಿ ಲೈಫ್ ಡಿವೈನ್
🔹 ಸಾವಿತ್ರಿ( ಇದು ಗದ್ಯ ಗ್ರಂಥ)

3) ಬಾಲಗಂಗಾಧರ ತಿಲಕ್=
🔹 ಮರಾಠಿ ( ಇಂಗ್ಲಿಷ್ ಭಾಷೆ)
🔹 ಕೇಸರಿ ( ಮರಾಠಿ ಭಾಷೆ,)
🔹  ಕಾಲ ( ಇಂಗ್ಲಿಷ್)

3) ಲಾಲ್ ಲಜಪತ್ ರಾಯ್=
🔹 ಅನ್ ಹ್ಯಾಪಿ ಇಂಡಿಯಾ

4) ಮಹಾತ್ಮ ಗಾಂಧೀಜಿ=
 ಹಿಂದೂ ಸರಾಜ್
🔹 ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ ( ಆತ್ಮಚರಿತ್ರೆ,)
🔹 ಇಂಡಿಯಾ ಆಫ್ ಮೈ ಡ್ರೀಮ್ಸ್
🔹 ಮೈ ಅರ್ಲಿ ಲೈಫ್

6) ಜವಾಹರ್ ಲಾಲ್ ನೆಹರು=
🔹 ಡಿಸ್ಕವರಿ ಆಫ್ ಇಂಡಿಯಾ
🔹 ಗ್ಲಿಂಪ್ಸಸ್ ಅಪ್ ವರ್ಲ್ಡ್ ಹಿಸ್ಟರಿ

7) ರವೀಂದ್ರನಾಥ್ ಟ್ಯಾಗೋರ್=
🔹 ದಿ ಹೋಂ ಅಂಡ್ ದಿ ವರ್ಲ್ಡ್ { ಇದು ಇವರ ಆತ್ಮಚರಿತ್ರೆ ಇದನ್ನು ಬಂಗಾಳಿ ಭಾಷೆಯಲ್ಲಿ  ಗೋರೆಬೈರೆ ಎನ್ನುವರು}
🔹 ಗೀತಾಂಜಲಿ

8) ಸ್ವಾಮಿ ದಯಾನಂದ ಸರಸ್ವತಿ=
🔹 ಸತ್ಯಾರ್ಥ ಪ್ರಕಾಶ

9) ಲಾರ್ಡ್ ಕರ್ಜನ್=
🔹 ಪ್ರಾಬ್ಲಮ್ ಆಫ್ ದಿ ಈಸ್ಟ್

10) ಜೆ, ಪಿ,  ನಾರಾಯಣ=
🔹 ಟು ಆಲ್ ಫೈಟರ್ ಆಫ್ ಫ್ರೀಡಂ
🔹  ವೈ ಸೋಶಿಯಲಿಸಂ

11) ಸುಭಾಷ್ ಚಂದ್ರ ಬೋಸ್=
🔹 ದಿ ಇಂಡಿಯನ್ ಸ್ಟ್ರಗಲ್

12) ದಾದಾಬಾಯಿ ನವರೋಜಿ=
🔹 ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ

13) ಸುರೇಂದ್ರನಾಥ್ ಬ್ಯಾನರ್ಜಿ=
🔹 ಏ ನೇಷನ್ ಇನ್ ದಿ ಮೇಕಿಂಗ್

 14)ಡಾಕ್ಟರ್ ರಾಜೇಂದ್ರ ಪ್ರಸಾದ್=
🔹 ಇಂಡಿಯಾ ಡಿವೈಡೆಡ್

15} ವಿ, ಡಿ,  ಸಾರ್ವಕರ್=
🔹 ದಿ ಇಂಡಿಯನ್ ವಾರ್ ಆಪ್ ಇಂಡಿಪೆಂಡೆನ್ಸ್ { ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ}

16} ಬಂಕಿಂ ಚಂದ್ರ ಚಟರ್ಜಿ=
🔹 ಆನಂದ ಮಠ { ವಂದೇ ಮಾತರಂ ಗೀತೆಯನ್ನು ಇದರಿಂದ ಆಯ್ದುಕೊಳ್ಳಲಾಗಿದೆ}
🔹 ಸೀತಾರಾಮ್ ದೇವಿ ಚೌದರಾಣಿ

17) ರಾಜಾರಾಮ್ ಮೋಹನ್ ರಾಯ್=
🔹 ಗಿಫ್ಟ್ ಆಫ್ ಮನೋಥಿಸಿಸ್ಟ
🔹 ಪರ್ ಸ್ಪೆಸ್ ಆಪ್ ಜೀಸಸ್

 18)ಲಾರ್ಡ ಹಾಡಿಂಗ್ಸ್=
 🔹 ಮೈ ಇಂಡಿಯನ್ ಈಯರ್ಸ್

19) ಡಾ// ಬಿಆರ್ ಅಂಬೇಡ್ಕರ್
🔸 ಮುಕನಾಯಕ
🔹 ಬಹಿಷ್ಕೃತ ಭಾರತ
🔸 ಸಮತಾ
🔹 ಜನತಾ
🔸 ಪ್ರಭುದ್ದ ಭಾರತ

💐🔥💐🔥💐🔥💐🔥💐🔥

♻️ ಪತ್ರಿಕೆಗಳು ♻️

 🔸ಭಾರತದಲ್ಲಿ ಮೊಟ್ಟಮೊದಲು ಮುದ್ರಣಯಂತ್ರ ಪ್ರವೇಶಿಸಿದ್ದು 1556 ರಲ್ಲಿ ಗೋವಾದಲ್ಲಿ ಆದರೆ ಪ್ರಸಿದ್ಧಿಗೆ ಬಂದಿದ್ದು 18ನೇ ಶತಮಾನದಲ್ಲಿ.

🔸 ಭಾರತದ ಮೊದಲ ವರ್ತಮಾನ ಪತ್ರಿಕೆ= ದಿ ಬೆಂಗಾಲ್ ಗೆಜೆಟ್ ಇದನ್ನು 1780 ರಲ್ಲಿ ಜೇಮ್ಸ್ ಅಗಸ್ಟಸ್ ಹಿಕೆ  ಆರಂಭಿಸಿದರು. 

🔹 ರಾಜಾರಾಮ್ ಮೋಹನ್ ರಾಯರ ಪತ್ರಿಕೆಗಳು

1)  ಸಂವಾದ ಕೌಮುದಿ( ಬಂಗಾಳಿ)
2) ಬ್ರಹ್ಮ ನಿಖಿಲ( ಇಂಗ್ಲಿಷ್)
3) ಮಿರತ್-ಉಲ್-ಅಕ್ಬರ್( ಪರ್ಷಿಯನ್)

🔹 ಮಹಾತ್ಮ ಗಾಂಧೀಜಿ

1) ನವ ಜವಾನ್ ( ಗುಜರಾತಿ)
2) ಹರಿಜನ( ಗುಜರಾತಿ)
3) ಯಂಗ್ ಇಂಡಿಯಾ( English)

🔹 ದಾದಾಬಾಯಿ ನವರೋಜಿ

1) ರಾಸ್ತ ಗೋಪ್ತಾರ್( ಪರ್ಷಿಯನ್)
2) ವಾಯ್ಸ್ ಆಫ್ ಇಂಡಿಯಾ ( ಇಂಗ್ಲಿಷ್)

🔹 ದೇವೇಂದ್ರನ ಟ್ಯಾಗೋರ್

1) ಇಂಡಿಯನ್ ಮಿರರ್(  ಇಂಗ್ಲಿಷ್)

🔸 ಬಂಕಿಂಚಂದ್ರ ಚಟರ್ಜಿ

1) ಬಂಗಾ ದರ್ಶನ( ಬಂಗಾಲಿ)

🔸 ಬಾಲಗಂಗಾಧರ ತಿಲಕ್

1) ಮರಾಠಿ( ಇಂಗ್ಲಿಷ್)
2) ಕೇಸರಿ( ಮರಾಠಿ)
3) ಕಾಲ( ಇಂಗ್ಲಿಷ್)

🔹 ಅನಿಬೆಸೆಂಟ್

1) ನ್ಯೂ ಇಂಡಿಯಾ( ಇಂಗ್ಲೀಷ್)
2) ಕಾಮನ್ ವಿಲ್( ಇಂಗ್ಲಿಷ್)

 🔹 ಶಶಿರ್ ಕುಮಾರ್ ಘೋಷ್

1) ಅಮೃತ ಬಜಾರ್

🔸 G.S.ಅಯ್ಯರ್& ವೀರ ರಾಘವಾಚಾರಿ

1) ದಿ ಹಿಂದೂ( ಇಂಗ್ಲಿಷ್)

🔹 ಗಿರಿಷ್ ಚಂದ್ರ ಘೋಷ್

1) ಹಿಂದೂ ಪೆಟ್ರಿಯಟ್ ( ಇಂಗ್ಲಿಷ್)
2) ದಿ ಬೆಂಗಾಲ್( ಇಂಗ್ಲಿಷ್)

🔸 G,S, ಅಯ್ಯರ್
1) ಸ್ವದೇಶಿ ಮಿತ್ರನ್( ತಮಿಳ)

Taj mahal

🌸 ತಾಜ್ ಮಹಲ್ 🌸

💥ಭಾರತದ ಉತ್ತರ ಪ್ರದೇಶ ರಾಜ್ಯದ   ಆಗ್ರಾ ದಲ್ಲಿರುವ ಭವ್ಯ ಸಮಾಧಿಯಾಗಿದೆ.

💥 ಇದನ್ನು ಮೊಘಲ್‌‌ ಚಕ್ರವರ್ತಿ  ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ ಳ ನೆನಪಿಗಾಗಿ ಕಟ್ಟಿಸಿದನು.

💥  ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿ  ಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.

💥 ಇದು ಯಮುನಾ ನದಿ ದಡದಲ್ಲಿ ಕಂಡುಬರುತ್ತದೆ

💥 1983 ರಲ್ಲಿ ತಾಜ್‌ ಮಹಲ್‌  UNESCOದ ವಿಶ್ವ ಪರಂಪರೆ ತಾಣ  ವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.

💥ಈ ಕಟ್ಟಡದ ನಿರ್ಮಾಣ ಕಾರ್ಯವು  1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653 ರ ಹೊತ್ತಿಗೆ ಪೂರ್ಣಗೊಂಡಿತು.

💥ಈ ಸಮಾಧಿಯು 17-ಹೆಕ್ಟೇರ್ (42-ಎಕರೆ) ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.

💥ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ  ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. 

💥ಅವರಲ್ಲಿ ಲಾಹೋರಿ ರವರನ್ನು  ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.

💥ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರ ರು   ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು’ (The Tear Drop on the Cheek of Time) ಎಂದು ವರ್ಣಿಸಿದ್ದಾರೆ.

Karyacharane

🍀 ಭಾರತೀಯ ಭೂಸೇನೆಯ ಪ್ರಮುಖ ಕಾರ್ಯಚರಣೆಗಳು 🍀

💥ಆಪರೇಷನ್ ವಿಜಯ್ [1961]
      > ಪೋರ್ಚಿಗಿಸ ರಿಂದ ಗೋವಾ  ವಿಮೋಚನೆ
 
💥 ಆಪರೇಷನ್ ಮೇಘಧೂತ [1984]
    >  ಪಾಕ್ ವಿರುದ್ದ ಸಿಯಾಚಿನ್  ಗ್ಲೈಸೀರ್ ನಲ್ಲಿ  ಕಾರ್ಯಾಚರಣೆ

💥 ಆಪರೇಷನ್ ಕಾಕ್ಟಸ್ 
     >  ಮಾಲ್ಡಿವ್ಸ್ ನಲ್ಲಿ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಾಚರಣೆ

💥 ಆಪರೇಷನ್ ಸೂರ್ಯ ಹೋಪ್ ಜೂನ್ [2013] 
    > ಉತ್ತರಾಖಂಡದ ಮಂದಾಕಿನಿ ನದಿ ಪ್ರವಾಹದ ನೆರೆ ಪರಿಹಾರ

💥 ಆಪರೇಷನ್ ವಿಜಯ್ [ 1999]
     > ಪಾಕ್ ವಿರುದ್ಧ ಕಾರ್ಗಿಲ್ ಯುದ್ದ  ಕಾರ್ಯಾಚರಣೆ
     
🌸 ಜುಲೈ  26,1999 ರಂದು ಕಾರ್ಗಿಲ್ ವಿಜಯ ದಿವಸ

💥 ಆಪರೇಷನ್  ಶಕ್ತಿ [1998 ಮೇ 11]
      >  ಪೋಕ್ರಾನ್ 2

History

🌷ಇತಿಹಾಸ 🌷

🌀ಭಾರತ ದೇಶದ ಜೊತೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಪೋರ್ಚುಗಲ್


 🌀ಹಲ್ಮಿಡಿ ಶಾಸನ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಸಾಧನ ಪತ್ತೆಯಾದ ಸ್ಥಳ ಹಾಸನ ಜಿಲ್ಲೆಯ ಬೇಲೂರು ತಾಲೂಕು

 🌀ಆಯುರ್ವೇದ ಮೂಲತಃ ಹುಟ್ಟಿಕೊಂಡಿದ್ದು ಅಥರ್ವವೇದ ದಿಂದ

 🌀 ಮಹಾತ್ಮ ಗಾಂಧಿಯವರು ತಮ್ಮ ಜೀವಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ ಬೆಳಗಾವಿ

 🌀ಮೈಸೂರು ಅರಮನೆಯ ಮುಖ್ಯ ವಿನ್ಯಾಸಕಾರ ಹೆನ್ರಿ ಇರ್ವಿನ್

 🌀ಕೃಷ್ಣದೇವರಾಯರು ಬರೆದಿರುವ ಪುಸ್ತಕಗಳು ಅಮುಕ್ತ ಮಾಲ್ಯದ,  ಜಾಂಬವತಿ ಕಲ್ಯಾಣ, ರಸಮಂಜರಿ

 🌀ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ

 🌀ಮಾರ್ಚ್ 18,  1792 ರಂದು ಸಹಿ ಮಾಡಿದ "ಶ್ರೀರಂಗಪಟ್ಟಣ  ಒಪ್ಪಂದ" ಕೊನೆಗೊಳಿಸಿದ್ದು ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ

 🌀ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಇಟಾಲಿಯನ್ ಯಾತ್ರಿಕ ನಿಕೋಲೋ ಡಿ ಕಾಂಟಿ 

 🌀ವೈದಿಕ ಜನರು ಪ್ರಪ್ರಥಮವಾಗಿ ಬಳಸಿದ ಲೋಹ ತಾಮ್ರ

 🌀ಭಾರತದಲ್ಲಿ "ಅಪ್ಪಿಕೋ ಚಳುವಳಿ"ಯ ನೇತೃತ್ವವನ್ನು ವಹಿಸಿದವರು ಪಾಂಡುರಂಗ ಹೆಗಡೆ

🌀 "ಹೋ ರೂಲ್ ಲೀಗ್ "ಸ್ಥಾಪಿಸಿದವರು ಅನಿ ಬೆಸೆಂಟ್

 🌀ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತಾದಲ್ಲಿ 1727ರಲ್ಲಿ ಪ್ರಾರಂಭಿಸಿತು

 🌀 ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯದಾಗಿ ರೇಡಿಯೋ ಟೇಷನ್ ಸ್ಥಾಪಿಸಿದವರು ಡಾ. ಎಂ. ವಿ  ಗೋಪಾಲಸ್ವಾಮಿ

 🌀ಲಾಹೋರ್ ಅಧಿವೇಶನ(1929) ದಲ್ಲಿ ಕಾಂಗ್ರೆಸ್ ತನ್ನ ಧ್ಯೇಯವನ್ನು "ಸಂಪೂರ್ಣ ಸ್ವಾತಂತ್ರ್ಯ"ವೆಂದು ಘೋಷಿಸಿತು

🌀1930  ರಲ್ಲಿ ಮಹಾತ್ಮ ಗಾಂಧೀಜಿಯವರು ನಾಗರಿಕ ಅಸಹಕಾರ  ಆಂದೋಲವನ್ನು ಆರಂಭಿಸಿದ್ದು ಸರಬ್ ಮತಿಯಿಂದ 

 🌀ಪ್ಲಾಸಿ ಕದನ ಸಂಭವಿಸಿದ ವರ್ಷ 1757

 🌀ಲಾರ್ಡ್ ವಿಲಿಯಂ ಬೆಂಟಿಕ್ ಅವರು "ಸತಿ ಪದ್ಧತಿ "ನಿಷೇಧಕ್ಕೆ ನಿಮಿತ್ತ ವಾದವರು

 🌀ಬಹುಮನಿ ಸಾಮ್ರಾಜ್ಯದ ಪ್ರಥಮ ರಾಜಧಾನಿ  ಕಲಬುರ್ಗಿ

 🌀ಕಳಿಂಗ ಯುದ್ಧ ನಡೆದ ಅವಧಿ 262 -261 ಕ್ರಿ. ಪೂ 

🌀 "ಮಾಡು ಇಲ್ಲವೇ ಮಡಿ" ಘೋಷಣೆ ಭಾರತ ಬಿಟ್ಟು ತೊಲಗಿ ಚಳುವಳಿಗೆ ಸಂಬಂಧಿಸಿದೆ 

Constitution


📚ಸಂವಿಧಾನ 📚

🟢 ಸಾರ್ವಜನಿಕ ಹಣದ ರಕ್ಷಕನೆಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರಿಗೆ  ಕರೆಯಲಾಗುತ್ತದೆ

 🟢 ಭಾರತ ಸರ್ಕಾರದ ಕಾಯ್ದೆ 1935 ಒಳಗೊಂಡಿರುವ "ಸೂಚನೆಗಳ ಉಪಕರಣ"ಗಳನ್ನು ಭಾರತದ ಸಂವಿಧಾನದಲ್ಲಿ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಎಂದು ಅಳವಡಿಸಿಕೊಳ್ಳಲಾಗಿದೆ

 🟢 ಭಾರತೀಯ ಸಂವಿಧಾನದ ಅನುಚ್ಛೇದ 17 ಅಸ್ಪ್ಯಶ್ಯತೆಯ ನಿರ್ಮೂಲನೆ ಬಗ್ಗೆ ವ್ಯವಹರಿಸುತ್ತದೆ

 🟢 ಅನುಚ್ಛೇದ 32 ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕುಗಳನ್ನು ಡಾಕ್ಟರ್. ಬಿ.ಆರ್. ಅಂಬೇಡ್ಕರ್ ರವರು ಭಾರತ ಸಂವಿಧಾನದ "ಹೃದಯ ಹಾಗೂ ಆತ್ಮ "ಎಂದು ವಿವರಿಸುತ್ತಾರೆ

🟢 ಭಾರತದ ಸರ್ಕಾರ ಕಾಯ್ದೆ 1919ನ್ನು ಮೊಂಟೆಗ್ಯೂ -ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು ಎಂದು ಕರೆಯಲಾಗುತ್ತದೆ 

🟢 ಮನಸ್ಮೃತಿ ವಿವರಿಸುವುದು ಕಾನೂನನ್ನು 

🟢 ತೆರಿಗೆ ಹಾಗೂ ಇತರ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಭಾರತದ ಸಂಚಿತ ನಿಧಿಗೆ  ಜಮಾ ಮಾಡಲಾಗುತ್ತದೆ 

 🟢ಭಾರತೀಯ ಸಂವಿಧಾನದ ಎಳನೇ  ಅನುಸೂಚಿಯಲ್ಲಿನ, ವಿಷಯಗಳಾದ ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಾಜ್ಯ  ಪಟ್ಟಿಯಲ್ಲಿವೆ.

 🟢 ಭಾರತ ಸಂವಿಧಾನದ ಅನುಚ್ಛೇದ 371 ( ಜೆ )ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಬಗ್ಗೆ ವಿವರಿಸುತ್ತದೆ

Science


 ♻️ ವಿಜ್ಞಾನ ♻️

⚜ ಒಂದು ಸರಳ ಲೋಲಕದ ಉದ್ದ 44% ಹೆಚ್ಚಿಸಿದರೆ  ಅದರ ಕಾಲ 20% ಬಾರಿ ಹೆಚ್ಚಾಗುವುದು 

⚜ ಹುಚ್ಚು ಹಸು ಕಾಯಿಲೆಯನ್ನು ಅನಿನೋಫಿಲಿ  ಎಂದು  ಕರೆಯುತ್ತಾರೆ

 ⚜ ಗಿಡಗಳಲ್ಲಿ ನೀರು ಮತ್ತು ಲವಣಾಂಶ ಸಾಗಿಸುವ ಟ್ಯೂಶನ್ ಗಳ ಹೆಸರು ಜೈಲೆಮ್

⚜ ಅಸ್ಪಿಯೊಪೊರೋಸಿಸ್ ಕಾಯಿಲೆಯು ಕ್ಯಾಲ್ಸಿಯಂ ಲವಣಾಂಶದ ಕೊರತೆ ಇಂದ ಬರುತ್ತದೆ

⚜ ಮಾನವನಲ್ಲಿರುವ ಅತಿ ದೊಡ್ಡ ಮಾಂಸ ಖಂಡ ಗ್ಲೂಟಿಯಸ್ ಮ್ಯಾಕ್ಸಿಮಸ್ 

⚜ ಡಯಾಲಿಸಿಸ್ ಕಿಡ್ನಿ ಕೆಲಸ ಮಾಡದೆ ಇದ್ದಲ್ಲಿ  ಅವಶ್ಯಕ

 ⚜ವಿಟಮಿನ್ ಎ ಕೊರತೆಯಿಂದ ರಾತ್ರಿ ಅಂಧತನ  ಕಾಯಿಲೆ ಬರುತ್ತದೆ

⚜ FM  ರೇಡಿಯೋದ ಕಂಪನದ ಬ್ಯಾಂಡ್ 88 to 108 MHz

⚜ ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪಕ ಘಟಕ ಬೆಳಕಿನ ವರ್ಷ

 ⚜ ನಾವಿಕರ ಕಾಯಿಲೆ ವಿಟಮಿನ್ C ಕೊರತೆಯಿಂದ ಬರುತ್ತದೆ

 ⚜ಹೆರಿಡಿಟಿ ಮತ್ತು ಬ್ರೀಡಿಂಗ್ಸ್ ನ  ಅಧ್ಯಯನವನ್ನು ಜಿನಿಟಿಕ್ಸ್ ಎಂದು  ಕರೆಯುತ್ತಾರೆ

 ⚜ ಒಂದು ವಸ್ತುವಿನ ತೂಕ ಧ್ರುವಗಳಲ್ಲಿ ಹೆಚ್ಚಾಗಿರುತ್ತದೆ 

 ⚜ ರಸಗೊಬ್ಬರಗಳನ್ನು ಇರುವ ಮೂಲವಸ್ತು  ನೈಟ್ರೋಜನ್

 ⚜ ಓಜೋನ್ ಆಮ್ಲಜನಕದ ಒಂದು ವಸ್ತುವಿನ ತೂಕ

  ⚜ಡ್ರೈ ಐಸ್  ಎಂದರೆ  ಘನ ಕಾರ್ಬನ್ ಡಯಾಕ್ಸೈಡ್

⚜ಸ್ಪಾರ್ಕ್ ಪ್ಲೇಗ್ ಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ  ಬಳಸುವರ

GST

💰 GST  ➖  good and service tax 💰
   
  💰🏆🏆🏆🏆🏆🏆🏆🏆💰

💰 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ➖=  ಅಸೀಮ್ ದಾಸ್ ಗುಪ್ತಾ ಸಮಿತಿ 

💰 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ             ➖=122ನೇ ಮಸೂದೆ 2014 

💰 ಜಿ ಎಸ್ ಟಿ    101ನೇ ಸಂವಿಧಾನಾತ್ಮಕ ತಿದ್ದುಪಡಿಯಾಗಿದೆ 

💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ   ➖ =  ಅಸ್ಸಾಂ.2016 

💰 ಪ್ರಪಂಚದಲ್ಲಿ ಜಿ ಎಸ್ ಟಿ ಯನ್ನು ಜಾರಿಗೂಳಿಸಿದ ಮೊದಲ ದೇಶ
     ➖=   ಪ್ರಾನ್ಸ್  ದೇಶ 1954 

💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಒಟ್ಟು ರಾಜ್ಯಗಳು  ➖=  24 ರಾಜ್ಯಗಳು 

💰 ಜಿ ಎಸ್ ಟಿ ಯು ನವದೆಹಲಿಯಲ್ಲಿನ ಪಾರ್ಲಿಮೆಂಟಿನ  ಸೆಂಟ್ರಲ್ ಹಾಲಿನಲ್ಲಿ ➖=   2017  ಜುಲೈ 1 ರಂದು ಜಾರಿಗೊಳಿಸಲಾಗಿದೆ 

💰 ಜುಲೈ 1 ➖=  ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ 

💰 ಜಿ ಎಸ್ ಟಿ ಒಂದು  ಪರೋಕ್ಷ ತೆರಿಗೆಯಾಗಿದೆ ಮತ್ತು ಒಂದು ಮಾರಾಟ ತೆರಿಗೆಯಾಗಿದೆ 

💰 ಜಿ ಎಸ್ ಟಿ ಯ  4  ಪ್ರಕಾರದ ತೆರಿಗೆಗಳು
  1) C-GST
  2) S-GST
  3) I-GST
  4) UT-GST 

💰 ಜಿ  ಎಸ್ ಟಿ ಯ  4  ಹಂತದ ತೆರಿಗೆಗಳು
     1)ಶೇ.5
    2)ಶೇ.12
    3)ಶೇ.18
     4)ಶೇ.28 

💰 ಜಿ ಎಸ್ ಟಿ ಯನ್ನು ಜಾರಿಗೊಳಿಸಲು ಜಿ ಎಸ್ ಟಿ ➖=  ಮಂಡಳಿಯನ್ನು ರಚಿಸಲಾಗಿದೆ 

💰 ಮಂಡಳಿಯ ಅಧ್ಯಕ್ಷರು➖=  ಕೇಂದ್ರ ಹಣಕಾಸು ಮಂತ್ರಿಗಳು ಆಗಿರುತ್ತಾರೆ 

💰 ಸಂವಿಧಾನದ 279 A➖=  ವಿಧಿಯಾನುಸಾರ  ಜಿ ಎಸ್ ಟಿ ಪರಿಷತ್ತು ರಚಿಸಲಾಗಿದೆ 

  ♻️💎💎💎💎💎💎💎 ♻️

Geography


🐅 ಭೂಗೋಳ 🐅

🔆 "ಪಾಲ್ಕ್ ಜಲಸಂಧಿ" ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಸೇರಿಸುತ್ತದೆ 

🔆 ಏಷ್ಯಾದ ಪ್ರಥಮ ಜಲವಿದ್ಯುತ್ ಘಟಕ ಯೋಜನೆ ಪ್ರಾರಂಭವಾದ ಸ್ಥಳ ಶಿವನ ಸಮುದ್ರ 
 
🔆 ಕೃಷ್ಣ ನದಿಯ ಉಪ ನದಿಗಳು ಭೀಮಾ, ಮಲಪ್ರಭಾ, ಘಟಪ್ರಭಾ 

🔆 ಭಾರತದ ವಿಮಾ ನಿಯಂತ್ರಣ ಸಂಸ್ಥೆ ಇರುವ ಊರು ಹೈದರಾಬಾದ್ 

🔆 ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಹುಲಿಗಳಿಗೆ ಪ್ರಸಿದ್ಧವಾಗಿದೆ 

🔆 ವಿಶ್ವದ ಅತಿ ದೊಡ್ಡ ಉಪ್ಪಿನ ಮರುಭೂಮಿ ಎಂದು ಹೆಸರುವಾಸಿಯಾಗಿರುವ "ರಾನ್ ಆಫ್ ಕಚ್ "ಗುಜರಾತ್ ನಲ್ಲಿದೆ. 

🔆 ಜರವಾ ಬುಡಕಟ್ಟು ಸಮುದಾಯದವರು ಕರ್ನಾಟಕಕ್ಕೆ ಸೇರಿದವರಲ್ಲ 

🔆 ನಾರು ಅಥವಾ ನೂಲು  ಹತ್ತಿ ಬೆಳೆಗೆ ಸಂಬಂಧಿಸಿದೆ 

🔆 "ಟಿಪ್ಪು ಡ್ರಾಪ್ "ಎಂದು ಪ್ರಸಿದ್ದವಾಗಿರುವ ನಂದಿ ಬೆಟ್ಟ ಇರುವುದು ಚಿಕ್ಕಬಳ್ಳಾಪುರದಲ್ಲಿ 

🔆ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ಅತೀ  ದೊಡ್ಡ ಜಿಲ್ಲೆ ಬೆಳಗಾವಿ 

🔆 ಕೂಡಂಕುಳಂ ಪ್ರದೇಶವು ಪ್ರಸಿದ್ಧವಾಗಿರುವುದು ಪರಮಾಣು ವಿದ್ಯುತ್ ಸ್ಥಾವರ ಕ್ಕೆ 
 
🔆 "ಮಲಗಿರುವ ಬುದ್ಧನ ಪರ್ವತ "ಇರುವ ಜಿಲ್ಲೆ ಯಾದಗಿರಿ 

G k

🌍ಸಾಮಾನ್ಯ ಜ್ಞಾನ 🌍

💥🌕💥🌕💥🌕💥🌕💥🌕

☘ ಈ ಕೆಳಗಿನ ಯಾವ ವರ್ಷದಲ್ಲಿ "Archaeological survey of India" ವನ್ನು 
( ಭಾರತದ ಪುರಾತತ್ವ ಸಮೀಕ್ಷಣಾ) ಸ್ಥಾಪಿಸಲಾಯಿತು.?
- 1861

☘ ಈ ಕೆಳಗಿನ ಯಾವ ವರ್ಷದಲ್ಲಿ "Geological survey of India" ( GSI) ವನ್ನು ( ಭಾರತದ ಭೂವೈಜ್ಞಾನಿಕ ಸಮೀಕ್ಷಣಾ ) ಸ್ಥಾಪಿಸಲಾಯಿತು.?
- 1851ರ ಮಾರ್ಚ್ 4

☘ "Geological survey of India" ( GSI) ದ ಕೇಂದ್ರ ಕಚೇರಿ ಇರುವುದು
- ಕಲ್ಕತ್ತಾ 

☘ ಈ ಕೆಳಗಿನ ಯಾವ ವರ್ಷದಲ್ಲಿ "Botanical Survey of India ( BSI)"ವನ್ನು ( ಭಾರತೀಯ ಸಸ್ಯಶಾಸ್ತ್ರೀಯ ಸಮೀಕ್ಷೆ ) ಸ್ಥಾಪಿಸಲಾಯಿತು.?
- 1890 ರ ಫೆಬ್ರವರಿ 13

☘ ಕನ್ನಡದ ಹಾಸ್ಯ ಲೇಖಕಿ ಎಂದು ಪ್ರಸಿದ್ಧರಾದವರು.
- ಟಿ. ಸುನಂದಮ್ಮ

☘ ತೆಲುಗಿನ ವೇಮನ, ತಮಿಳಿನ ತಿರುವಳ್ಳುವರ್ ಸಮಾನನಾದ ಕನ್ನಡದ ಕವಿ
- ಸರ್ವಜ್ಞ

☘ ಭಾರತದಲ್ಲಿ IPS ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆ 
- ಕಿರಣ್ ಬೇಡಿ

☘ ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಮೊದಲ ಬಾರಿ ಯುದ್ಧನೌಕೆಗೆ ಮಹಿಳಾ ಪೈಲಟ್ ಗಳಾಗಿ ನೇಮಕಗೊಂಡವರು 
- ಕುಮುದಿನಿ ತ್ಯಾಗಿ ಮತ್ತು ರಿತಿ ಸಿಂಗ್

☘ ಭಾರತೀಯ ಸಶಸ್ತ್ರ ದಳದಲ್ಲಿ ಲೆಫ್ಟಿನೆಂಟ್ ಜನರಲ್ ಪದವಿ ( Rank) ಪಡೆದ ಭಾರತದ ಮೊದಲ ದಂಪತಿ
- ಮಾಧುರಿ ಕಾನಿಟ್ಕರ್ ಮತ್ತು ರಾಜೀವ್ ಕಾನಿಟ್ಕರ್

☘ ಇತ್ತೀಚೆಗೆ ರಷ್ಯಾ ಪರೀಕ್ಷಿಸಿದ ಹೈಪರ್ ಸಾನಿಕ್ ಕ್ಷಿಪಣಿಯ ಹೆಸರು
- TSIRKON(Zircon) 

☘ ಇಥಿಯೋಪಿಯಾ ದೇಶವು ಇತ್ತೀಚೆಗೆ ಉಡಾವಣೆ ಮಾಡಿದ ಪ್ರಥಮ ಉಪಗ್ರಹ
- ETRSS-1

☘ "ಕುಸುಮಬಾಲೆ" ಕಾದಂಬರಿಯ ಕತೃ ಯಾರು
- ದೇವನೂರು ಮಹಾದೇವ 

☘ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚಿಗೆ ಯಾವ ಜಿಲ್ಲೆಯನ್ನು 'ಅಯೋಧ್ಯಾ' ಎಂದು ಮರು ಹೆಸರಿಸಿದರು 
- ಫೈಜಾಬಾದ್

☘ 2020 ರ ಸೆಪ್ಟೆಂಬರ್ 30ರಂದು ಯಾವ ವಿಶೇಷ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸದ ಕುರಿತು ತೀರ್ಪು ನೀಡಿತು.?
- ಲಕ್ನೋ
- ತೀರ್ಪು ನೀಡಿದ ನ್ಯಾಯಾಧೀಶ 
'ವಿಮಲ್ ಕುಮಾರ್ ಯಾದವ್'

☘ "ಮೇಲೆ ನೋಡೆ ಕಣ್ಣತಣಿಪ ನೀಲಪಟದಿ ವಿವಿಧರೂಪ" ಎಂದು ಹಾಡಿದ ಕವಿ.?
- ದ.ರಾ .ಬೇಂದ್ರೆ

☘ "ಗೌರ್ಮೆಂಟ್ ಬ್ರಾಹ್ಮಣ" ಕೃತಿ ಕರ್ತೃ
- ಅರವಿಂದ ಮಾಲಗತ್ತಿ

☘ "ಮುದ್ರಾಮಂಜೂಷ" ಕೃತಿಗೆ ಆಕರ ಯಾವುದು.? 
- ಮುದ್ರಾರಾಕ್ಷಸ

Lights

🔮 ವಿದ್ಯುಚ್ಛಕ್ತಿ 🔮
            
  🏵🎍🏵🎍🏵🎍🏵🎍🏵

💡" ಶಕ್ತಿಯನ್ನು ಸೃಷ್ಠಿಸಲು ಸಾಧ್ಯವಿಲ್ಲ, ಲಯಗೊಳಿಸಲು ಸಾಧ್ಯವಿಲ್ಲ, ಆದರೆ ಇದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಲು ಸಾಧ್ಯ" ಯಾವ ನಿಯಮ ::--  ಶಕ್ತಿ ಸಂರಕ್ಷಣೆಯ ನಿಯಮ

💡1 ಕಿಲೋ ಜೋಲ್. ::-- 1000
ಜೋಲ್ ಗಳು

💡ಘರ್ಷಣೆಯಿಂದ ಶಾಖೋತ್ಪತ್ತಿ ಮತ್ತು ಶಾಖವು ಶಕ್ತಿಯ ರೂಪವೆಂದು ಮೊದಲಿಗೆ ತಿಳಿಸಿದವರು ::--  ಜೂಲ್ 

💡ಮನೆಗಳಲ್ಲಿ ವಿದ್ಯುಚ್ಛಕ್ತಿಯ ಬಳಕೆಯನ್ನು ಅಳೆಯಲು ಬಳಸುವ ಮೀಟರ್  ::-- ವ್ಯಾಟ್ ಅವರ್ ಮೀಟರ್

💡 ಕೆಲವು ರಾಸಾಯನಿಕ ವಸ್ತುಗಳ ಮೂಲಕ ವಿದ್ಯುತ್ ಹಾಯಿಸಿದಾಗ ಉಂಟಾಗುವ ಪರಿಣಾಮ ::--  ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ

💡ತಂತಿಯ ಮೂಲಕ ವಿದ್ಯುತ್ ಹರಿಯುವಾಗ ಸ್ವಲ್ಪ ವಿದ್ಯುತ್ ಶಕ್ತಿ ಉಷ್ಣ ಶಕ್ತಿಯಾಗಿ ಪರಿವರ್ತನೆಯಾಗುವ ಪರಿಣಾಮ ::--  ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ

💡ಪ್ಯೂಸ ತಯಾರಿಕೆಗೆ ಬಳಸುವ ಮಿಶ್ರಲೋಹ ::--  ಸೀಸ ಮತ್ತು ತವರ 

💡ಪ್ಯೂಸ ತಂತಿಗಿರುವ ವಿಶೇಷಗುಣ  ::--  ಹೆಚ್ಚು ರೋಧ ಮತ್ತು ಕಡಿಮೆ ದ್ರವನಬಿಂದು 

💡ಪ್ಯೂಸ ಕೆಲಸ ಮಾಡೋವುದು ಈ ಪರಿಣಾಮದಿಂದ ::--  ವಿದ್ಯುತ್ತಿನ ಉಷ್ಣೋತ್ಪನ್ನ ಪರಿಣಾಮ 

💡 ವಿದ್ಯುದ್ದೀಪದ ಒಳಗೆ ನೈಟ್ರೋಜನ್ ಅನಿಲವನ್ನು  ತುಂಬಲು ಕಾರಣ::--    ದೀಪದ ಆಯಸ್ಸನ್ನು ಹೆಚ್ಚಿಸಲು  

💡ವಿದ್ಯುತ್ ದೀಪವನ್ನು ಕಂಡುಹಿಡಿದವರು ::--   ಥಾಮಸ್  ಅಲ್ವಾ ಎಡಿಸನ್  ಮತ್ತು ಸ್ಟಾನ್

💡ಶುಷ್ಕಕೋಶದಲ್ಲಿ ಧನಾಗ್ರವಾಗಿ ವರ್ತಿಸುವುದು ::--  ಗ್ರಾಫೈಟ್  ದಂಡ 

💡ಶುಷ್ಕ ಕೋಶದಲ್ಲಿ ಋಣಾಗ್ರವಾಗಿ  ವರ್ತಿಸುವುದು ::--  ಸತುವಿನ ಡಬ್ಬ 

💡 ಶುಷ್ಕಕೋಶ ದಲ್ಲಿ ಬಳಸುವ ವಿದ್ಯುತ್ ವಿಭಾಜ್ಯ ::--  ಅಮೋನಿಯಂ ಕ್ಲೋರೈಡ್ 

💡 ದೀರ್ಘ ಬಾಳಿಕೆಯ ವಿದ್ಯುತ್ ಕೋಶಗಳಿಗೆ ಉದಾಹರಣೆ ::--   ನಿಕ್ಕಲ್, ಕ್ಯಾಡ್ಮಿಯಂ, ವಿದ್ಯುತ್ ಕೋಶಗಳು

💡ವಿದ್ಯುದಾವೇಶ ವಿರುವ ಕಣಗಳ ಹರಿವೇ ::--  ವಿದ್ಯುತ್ ಪ್ರವಾಹ

💡ಸಾಪೇಕ್ಷ ಚಲನೆಯಲ್ಲಿರುವ ವಿದ್ಯುದಾವೇಶಗಳ ನಡುವಿನ ಆಕರ್ಷಣಾ ಹಾಗೂ ವಿಕರ್ಷಣಾ ಬಲ ::-- ವಿದ್ಯುತ್ ಕಾಂತಿಯ ಬಲ 

 💡ಪರಮಾಣುವಿನ ಬೀಜದ ಸ್ಥಿರತೆ ಕಾಪಾಡುವ  ಬಲ  ::-- ಪ್ರಬಲ ಬೈಜಿಕ ಬಲ 

💡ಕೆಲವು ಪರಮಾಣುಗಳ ಬೀಜಗಳು ಅಸ್ಥಿರವಾಗಲು  ಕಾರಣವಾದ ಬಲ ::-- ದುರ್ಬಲ ಬೈಜಿಕ ಬಲ

 💡ತಂತಿಯ ತುದಿಗಳ ನಡುವೆ ಒಂದೇ ವಿಭವಾಂತರವನ್ನು ಕಾಪಾಡಿಕೊಳ್ಳಲು ಉಪಯೋಗಿಸುವ ಶಕ್ತಿ ::-- ವಿದ್ಯುತ್ ಚಾಲಕ ಬಲ

 💡ಸೊನ್ನೆ ರೋಧಕ ವಿರುವ  ವಸ್ತುಗಳು ::--  ಅಧಿಕ ವಾಹಕಗಳು 

💡 ವಿದ್ಯುದಾವಿಷ್ಟಗಳ ಚಲನೆಗೆ ವಾಹಕ ಒಡ್ಡಿದ ಅಡಚಣೆಯನ್ನು ಹೀಗೆನ್ನುವರು ::--  ವಿದ್ಯುತ್ ರೋಧ

 💡ತಂತಿಯ ಉದ್ದ ಹೆಚ್ಚಾದಂತೆ ವಿದ್ಯುತ್ ರೋಧ ::--  ಹೆಚ್ಚುತ್ತದೆ 

 💡ವಿದ್ಯುತ್ತ್ ನ ಉಷ್ಣ ಉತ್ಪಾದನಾ  ಪರಿಣಾಮಕ್ಕೆ ಕಾರಣ ::-- ವಿದ್ಯುತ್ ರೋಧ  

💡ವಿದ್ಯುತ್ ಶಕ್ತಿಯನ್ನು ಉಪಯೋಗಿಸಿದ ದರವೇ ::--  ವಿದ್ಯುತ್ ಸಾಮರ್ಥ್ಯ 

💡ವಿದ್ಯುತ್ ಮಂಡಲದಲ್ಲಿನ ಉಪಕರಣಗಳಲ್ಲಿ ವಿದ್ಯುತ್ ಸೋರಿಕೆ ಉಂಟಾದಾಗ ಅದು ಈ ರೀತಿಯ ಮೂಲ ಭೂಮಿಯನ್ನು ಸೇರುತ್ತದೆ ::--  ಭೂ ಸಂಪರ್ಕ ತಂತಿ

 🔮🧪🔮🧪🔮🧪🔮🧪🔮🧪

Nagarhole national park

🐯ನಾಗರಹೊಳೆ ರಾಷ್ಟ್ರೀಯ ಉದ್ಯಾನವನ🦁
🐆🐘🐅🐘🐅🐘🐅🐅🐘🐅

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿರುವ 643 ಚದರ ಕಿ.ಮೀ ವಿಸ್ತಾರವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿದೆ. 

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂದು ಕರೆಯಲಾಗುತ್ತದೆ), ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ.ಈ ಉದ್ಯಾನವನವನ್ನು1999 ರಲ್ಲಿ ಇದು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿ ಮೂವತ್ತು ಏಳನೇ ಪ್ರಾಜೆಕ್ಟ್ ಟೈಗರ್ ಹುಲಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತು. 6,000 ಕಿಮಿ 2 ಪಶ್ಚಿಮ ಘಟ್ಟಗಳ ನೀಲಗಿರಿ ಉಪ ಕ್ಲಸ್ಟರ್ (2,300 ಚ ಮೈಲಿ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ, ವಿಶ್ವ ಪರಂಪರೆ ತಾಣದ ಆಯ್ಕೆಗೆ ಸಂಬಂಧಿಸಿದಂತೆ UNESCO ವಿಶ್ವ ಪರಂಪರೆ ಸಮಿತಿಯ ಪರಿಗಣನೆಯ ಅಡಿಯಲ್ಲಿದೆ. ಪಾರ್ಕ್ ಶ್ರೀಮಂತ ಕಾಡುಪ್ರದೇಶ, ಸಣ್ಣ ಹೊಳೆಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ಪಾರ್ಕ್ ಅನೇಕ ಹುಲಿಗಳು, ಭಾರತೀಯ ಕಾಡೆಮ್ಮೆ ಮತ್ತು ಆನೆಗಳು ಆರೋಗ್ಯಕರ ಮಾಂಸಾಹಾರಿ ಪ್ರಾಣಿಗಳ ಬೇಟೆಯ ಅನುಪಾತ ಹೊಂದಿದೆ.

ವನ್ಯಜೀವಿಗಳು:

ಅರಣ್ಯ ಸಫಾರಿ ವೇಳೆ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ತಮ್ಮ ನೈಸರ್ಗಿಕ ವಾಸಸ್ಥಾನಗಳಲ್ಲಿ ಗುರುತಿಸಬಹುದಾದ ಸಾಧ್ಯತೆಯಿಂದಾಗಿ ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ನಾಗರಹೊಳೆ ಪ್ರಿಯವಾದ ರಾಷ್ಟ್ರೀಯ ಉದ್ಯಾನವನವಾಗಿದ

ಉದ್ಯಾನವನ ಬ್ರಹ್ಮಗಿರಿ ಬೆಟ್ಟಗಳ ಮತ್ತು ದಕ್ಷಿಣ ಕೇರಳ ರಾಜ್ಯದ ಕೆಳಭಾಗಕ್ಕೆ ಹರಡುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇರುತ್ತದೆ. ಉದ್ಯಾನವನ ಬಂಡೀಪುರ ನ್ಯಾಷನಲ್ ಪಾರ್ಕ್ ನ ವಾಯುವ್ಯ ದಿಕ್ಕಿನಲ್ಲಿ ಇದೆ 643 ಕಿಮಿ 2 (248 ಚದರ ಮೈಲಿ) ಒಳಗೊಳ್ಳುತ್ತದೆ. ಕಬಿನಿ ಜಲಾಶಯ ಎರಡು ಉದ್ಯಾನಗಳನ್ನು ಪ್ರತ್ಯೇಕಿಸುತ್ತದೆ. 687 960 ಮೀಟರ್ (2,254 3.150 ಅಡಿ) ಉದ್ದ ಪಾರ್ಕ್ ಶ್ರೇಣಿಯ ಎತ್ತರದ. ಇದು 50 ಕಿಮೀ (31 ಮೈಲಿ) ಮೈಸೂರು ಪ್ರಮುಖ ನಗರದಿಂದ ದೂರವಿದ್ದು.  ಪಕ್ಕದ ಬಂಡೀಪುರ ರಾಷ್ಟ್ರೀಯ ಉದ್ಯಾನ (870 ಕಿಮಿ 2 (340 ಚದರ ಮೈಲಿ) ಮುದುಮಲೈ ರಾಷ್ಟ್ರೀಯ ಉದ್ಯಾನ (320 ಕಿಮಿ 2 (120 ಚದರ ಮೈಲಿ) ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ (344 ಕಿಮಿ 2 (133 ಚದರ ಮೈಲಿ)), ಇದು ಒಟ್ಟಿಗೆ ದಕ್ಷಿಣ ಭಾರತದ , 2,183 ಕಿಮಿ 2 (843 ಚದರ ಮೈಲಿ) ಮೊತ್ತದ ರಕ್ಷಿತ ಪ್ರದೇಶವಾಗಿ ರೂಪಿಸುತ್ತದೆ.

🐯 ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಹೆಚ್ಚಿನ ಸಂಖ್ಯೆಯ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿಗೆ ನೆಲೆಯಾಗಿದೆ. ಸಸ್ಯಹಾರಿ ಪ್ರಾಣಿಗಳಲ್ಲಿ  ಜಿಂಕೆ,ಕಾಡೆಮ್ಮೆ, ಕಾಡುಹಂದಿ, ಸಾಂಬಾರ್, ಮತ್ತು ಹಲವಾರು ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ನಾಗರಹೋಲ್ ರಾಷ್ಟ್ರೀಯ ಉದ್ಯಾನವು ತೇಗ ಮತ್ತು ಬೀಟೆ  ಮರಗಳಿಂದ ಸಮೃದ್ಧವಾಗಿದೆ.

🐯 ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯ: ವರ್ಷದುದ್ದಕ್ಕೂ ನಾಗರಹೊಳೆಗೆ ಭೇಟಿನೀಡಬಹುದಾಗಿದೆ. ಆದಾಗ್ಯೂ, ಮುಂಗಾರು ನಂತರದ ಅಕ್ಟೋಬರ್-ಫೆಬ್ರವರಿ ತಿಂಗಳುಗಳು ನಾಗರಹೊಳೆಗೆ  ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ. 

ನಾಗರಹೊಳೆ  ತಲುಪುವುದು ಹೇಗೆ:

🐯 ರಸ್ತೆಯ ಮೂಲಕ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ ನಾಗರಹೊಳೆ ತಲುಪಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

Ganga river

🌹ಗಂಗಾ ನದಿ 🌹
🌸🔹🌸🔹🌸🔹🌸🔹🌸🔹🌸🔹

ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ವಾರಾಣಸಿಯಲ್ಲಿ ಗಂಗೆ

💧ದೇಶಗಳು💧
ಭಾರತ, ನೇಪಾಳ, ಬಾಂಗ್ಲಾದೇಶ

🌀ಉಪನದಿಗಳು 🌀

🟢 ಎಡಬದಿಯಲ್ಲಿ= ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ -

🟢 ಬಲಬದಿಯಲ್ಲಿ ಯಮುನಾ, ಸೋನ್, ಮಹಾನಂದಾ

🟣ನಗರಗಳು🟣 ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ

ಗಂಗೋತ್ರಿ  ಹಿಮನದಿ 

☘ ಸಮುದ್ರ ಮಟ್ಟದಿಂದ ಎತ್ತರ ೭,೭೫೬ m (೨೫,೪೪೬ )

 ☘ ಉದ್ದ ೨,೫೧೦ 

☘ ನೀರಿನ ಬಿಡುಗಡೆ  ಸಾಗರಕ್ಕೆ - ಸರಾಸರಿ
೧೨,೦೧೫ m³/s 
(೪,೨೪,೩೦೬ cu ft/s)

☘ ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ.   ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. 

☘ ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ.

ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.

ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ.

🌸 ಉತ್ತರ ಕಾಶಿ 🌸

☘ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.

☘ ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. 

💐ಹಿಮಾಲಯದ ನಾಲ್ಕು ಧಾಮಗಳು💐

೧. ಕೇದಾರನಾಥ

೨. ಬದರಿನಾಥ

೩. ಗಂಗೋತ್ರಿ ಮತ್ತು

೪. ಯಮುನೋತ್ರಿ

🌺ಗಂಗಾನದಿಯ ಮಾಲಿನ್ಯತೆ 🌺

ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು.

Hills

💥 ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ 💥
🏔🏝🏔🏝🏔🏝🏔🏝🏔🏝

➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.

➤ ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ.

➤  ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.

➤  ಮಲೈ ಮಹದೇಶ್ವರ ಬೆಟ್ಟ : ‘ಏಳು ಮಲೆ’ ಎಂದು ಕರೆಯಲ್ಪಡುವ ಮಲೈ ಮಹದೇಶ್ವರ ಬೆಟ್ಟವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಸಂಪದ್ಭರಿತ ಅರಣ್ಯ ಆವರಿಸಿರುವ ಈ ಬೆಟ್ಟದ ಮೇಲೆ ‘ಮಲೈ ಮಹದೇಶ್ವರ ಸ್ವಾಮಿ’ ದೇವಸ್ಥಾನವಿದೆ.

➤  ಗೋಪಾಲಸ್ವಾಮಿ ಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿರುವ ಈ ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದೆ.

➤  ಮುಳ್ಳಯ್ಯನಗಿರಿ : ಕರ್ನಾಟಕದ ಅತ್ಯಂತ ಎತ್ತರವಾದ ಶಿಖರವಾದ ಮುಳ್ಳಯ್ಯನಗಿರಿಯು ಚಿಕ್ಕಮಗಳೂರು ಜಿಲ್ಲಿಯಲ್ಲಿದ್ದು, ಸಮುದ್ರ ಮಟ್ಟದಿಂದ 1925 ಮೀ ಎತ್ತರದಲ್ಲಿದೆ. ಚಾರಣಿಗರ ನೆಚ್ಚಿನ ತಾಣವಾಗಿರುವ ಮುಳ್ಳಯ್ಯನಗಿರಿಗೆ ಹಲವು ಪ್ರವಾಸಿಗರು ಆಗಮಿಸುತ್ತಾರೆ.

➤  ಚಾಮುಂಡಿಬೆಟ್ಟ : ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿರುವ ಇದು, ಈ ಹಿಂದೆ ಮಬ್ರ್ಬಳ ತೀರ್ಥವೆಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಮತ್ತು ಮಹಿಷಾಸುರನ ಮೂರ್ತಿಗಳು ಇವೆ. ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೆಟ್ಟಿಲ ಬಳಿ ಕರ್ನಾಟಕದ ಬೃಹತ್ ನಂದಿ ವಿಗ್ರಹವಿದೆ

➤  ಕೊಡಚಾದ್ರಿ ಬೆಟ್ಟಗಳು: ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ನಿಸರ್ಗ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿದೆ. ಈ ಬೆಟ್ಟ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಯಾತ್ರ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನಲೆಯಲ್ಲಿದೆ.

➤  ಶಿವಗಂಗೆ : ಮಾಗಡಿ ಕೆಂಪೇಗೌಡನಿಂದ ಸ್ಥಾಪಿತವಾದ ಪವಿತ್ರ ಕ್ಷೇತ್ರವಾದ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿದೆ.

➤ ಆದಿಚುಂಚನಗಿರಿ : ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಈ ಬೆಟ್ಟದಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಆದಿಚುಂಚನಗಿರಿ ಮಠಗಳಿವೆ.

➤ ಕುಮಾರಸ್ವಾಮಿ ಬೆಟ್ಟ : ಇದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನಲ್ಲಿದೆ. ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ.

Sports

🏆 ಗ್ರ್ಯಾಂಡ್  ಸ್ಯ್ಲಾo  ಟೂರ್ನಿಗಳು ಮತ್ತು ವಿಶೇಷತೆಗಳು 🏆

🎍☘🎍☘🎍☘🎍☘🎍🍀🎍

 🏆 ಆಸ್ಟ್ರೇಲಿಯಾ ಓಪನ್ 🏆
*ಅವಧಿ     :=  ಜನವರಿ -ಫೆಬ್ರುವರಿ 
*ಪ್ರಾರಂಭ :=  1905 
*ಸ್ಥಳ        :=  ಆಸ್ಟ್ರೇಲಿಯಾದ                        ಮೆಲ್ಬೋರ್ನ್ 
* ವಿಶೇಷತೆ :=  ಹಾರ್ಡ್ ಕೋರ್ಟ್ 

🏆  ಫ್ರೆಂಚ್ ಓಪನ್  🏆
*ಅವಧಿ     :=  ಮೇ- ಜೂನ್ 
*ಪ್ರಾರಂಭ  :=  1891 
*ಸ್ಥಳ     :=  ಫ್ರಾನ್ಸಿನ ಪ್ಯಾರಿಸ್ 
*ವಿಶೇಷತೆ  :=  ಕ್ಲೇ ಕೋರ್ಟ್ 

🏆  ವಿoಬಲ್ಡನ್ ಓಪನ್  🏆
 *ಅವಧಿ    :=  ಜೂನ್-ಜುಲೈ  
 *ಪ್ರಾರಂಭ :=  1877 
* ಸ್ಥಳ        :=  ಲಂಡನ್ನಿನ ವಿoಬಲ್ಡನ್ 
* ವಿಶೇಷತೆ :=  ಹುಲ್ಲಿನ ಕೋರ್ಟ್ 
* ಇದು "  ಅತ್ಯಂತ ಹಳೆಯ  " ಟೂರ್ನಿ ಯಾಗಿದೆ

 🏆  ಯುಎಸ್ಎ ಓಪನ್  🏆
* ಅವಧಿ    :=  ಆಗಸ್ಟ್-ಸೆಪ್ಟೆಂಬರ್ 
*ಪ್ರಾರಂಭ :=  1881 
* ಸ್ಥಳ       :=  ಅಮೆರಿಕದ ನ್ಯೂಯಾರ್ಕ್ 
*ವಿಶೇಷತೆ :=  ಹಾರ್ಡ್ ಕೋರ

Van

🟢 ಬಂದವ್‌ಗಢ  ರಾಷ್ಟ್ರೀಯ ಉದ್ಯಾನ 🟢

 🟣 ಸ್ಥಳ: ಮಧ್ಯಪ್ರದೇಶ- ಸತ್ಪುರ ಪರ್ವತ ಶ್ರೇಣಿಗಳ ಉತ್ತರ ಅಂಚುಗಳು.

🟣 ಹುಲಿ ಜನಗಣತಿ -2019 ರ ಪ್ರಕಾರ ಸಂಸದರಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳು.

🟣  ಚಿಂಕರ ಮತ್ತು ಗೌರ್‌ಗೂ ಹೆಸರುವಾಸಿಯಾಗಿದೆ.

 🟣 ಸಂಸದರಲ್ಲಿ ಯಾವುದೇ ಆನೆಗಳು ಇಲ್ಲ ಮತ್ತು ಎಂಪಿ ಸೇರಿದಂತೆ ಭಾರತದ ಕೇಂದ್ರ ಪ್ರದೇಶದಿಂದ ಈ ಕಣ್ಮರೆಗೆ ಯಾವುದೇ ಕಾರಣಗಳಿಲ್ಲ - ಆದರೆ ಕೆಲವು ವರ್ಷಗಳ ಹಿಂದೆ- ಈ ಕಾಡಿನಲ್ಲಿ ಆನೆ ವಸಾಹತು ಕಂಡಿತು (ಹೆಚ್ಚಾಗಿ ಪಕ್ಕದ ಚತ್ತೀಸ್‌ಗಢ  ಕಾಡುಗಳಿಂದ)

 🧿 ಐತಿಹಾಸಿಕ ಮಹತ್ವ: 

ಈ ಸ್ಥಳವನ್ನು ರಾಮಾಯಣದೊಂದಿಗೆ ಸಂಯೋಜಿಸಲಾಗುತ್ತಿದೆ ಎಂದು ‘ನಾರದ್ ಪಂಚರಾತ್ರ’ ಮತ್ತು ‘ಶಿವ ಪುರಾಣ’ ದಲ್ಲಿ ಉಲ್ಲೇಖಿಸಲಾಗಿದೆ. ಬಾಂಧವ್‌ಗಢ  ಕೋಟೆಯನ್ನು “ತ್ರೇತ ಯುಗ” ದ ಅತ್ಯುತ್ತಮ ಕಲಾಕೃತಿಯೆಂದು ಪರಿಗಣಿಸಲಾಗಿದೆ.

ಎತ್ತಿತೋರಿಸಲಾದ ಪೋಸ್ಟ್

Horticulture Bidar